ರಾಜ್ಯ ಸರಕಾರಕ್ಕೆ ಮಾನವೀಯತೆ ಇದ್ದಿದ್ದರೆ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರೂ. ಕೊಡುತ್ತಿದ್ದರು: ಸಂಸದ ತೇಜಸ್ವಿ ಸೂರ್ಯ
► ಬಿಜೆಪಿಯಿಂದ ಭರತ್ ಭೂಷಣ್, ಮಂಜುನಾಥ್ ಕುಟುಂಬಕ್ಕೆ ತಲಾ 10 ಲಕ್ಷ ರೂ.ನೆರವು
click 👉 https://www.varthabharati.in/state/tejasvi-surya-slams-ktaka-govt-over-compensation-to-pahalgam-victims-2064970
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಬಿಜೆಪಿಯಿಂದ ಭರತ್ ಭೂಷಣ್, ಮಂಜುನಾಥ್ ಕುಟುಂಬಕ್ಕೆ ತಲಾ 10 ಲಕ್ಷ ರೂ.ನೆರವು
click 👉 https://www.varthabharati.in/state/tejasvi-surya-slams-ktaka-govt-over-compensation-to-pahalgam-victims-2064970
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ರಾಜ್ಯ ಸರಕಾರಕ್ಕೆ ಮಾನವೀಯತೆ ಇದ್ದಿದ್ದರೆ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರೂ. ಕೊಡುತ್ತಿದ್ದರು: ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: ‘ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಭರತ್ ಭೂಷಣ್ ಹಾಗೂ ಮಂಜುನಾಥ್ ಕುಟುಂಬದ ಸದಸ್ಯರಿಗೆ ಬಿಜೆಪಿಯಿಂದ ತಲಾ 10 ಲಕ್ಷ ರೂ. ನೆರವು ನೀಡಲಾಗುವುದು’ ಎಂದು ಸಂಸದ ಹಾಗೂ ಬಿಜೆಪಿ ಯುವ...
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ಸಂಪೂರ್ಣ ನಿಷೇಧ
click 👉 https://www.varthabharati.in/udupi/news-2064980
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/udupi/news-2064980
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ಸಂಪೂರ್ಣ ನಿಷೇಧ
ಉಡುಪಿ, ಎ.28: ಕುದುರೆಮುಖ ವನ್ಯಜೀವಿ ವಿಭಾಗದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿಯ ಬಳಕೆಯನ್ನು ಮೇ 1ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಪ್ರವಾಸಿಗರ ಉಪಯೋಗಕ್ಕೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ...
ಒಂದು ವಾರದಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
click 👉 https://www.varthabharati.in/state/gruha-lakshmi-money-to-be-released-within-a-week-lakshmi-hebbalkar-2064981
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/state/gruha-lakshmi-money-to-be-released-within-a-week-lakshmi-hebbalkar-2064981
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಒಂದು ವಾರದಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನ ಸಾಮಾನ್ಯರ ಪಾಲಿಗೆ ಹೊರೆಯಾಗುತ್ತಿದೆ. ಕೇಂದ್ರದ ವಿರುದ್ಧ ಮಾತನಾಡಲು ಆಗದ ರಾಜ್ಯ ಬಿಜೆಪಿ ನಾಯಕರು, ಜನಪರವಾಗಿರುವ ನಮ್ಮ ಸರಕಾರದ ಮೇಲೆ...
ಕ್ರಿಕೆಟ್ ನೋಡಲು ಬಂದವರು, ಸ್ಥಳೀಯರಿಗೆ ಆರೋಪಿಗಳ ಬಗ್ಗೆ ಮಾಹಿತಿ ಇರುತ್ತೆ : ಲಾರೆನ್ಸ್ ಡಿಸೋಜ
► ಮುಸ್ಲಿಂ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ : ಶಾಹುಲ್ ಹಮೀದ್
► "ಸರಕಾರ, ಪೊಲೀಸರು, ಸ್ಪೀಕರ್, ಜಿಲ್ಲಾ ಉಸ್ತುವಾರಿ ಸಚಿವರ ಮೌನ ಸರಿಯಲ್ಲ"
► ಮಂಗಳೂರಿನಲ್ಲಿ ವಲಸೆ ಕಾರ್ಮಿಕನ ಹತ್ಯೆ ಪ್ರಕರಣ: ಲಾರೆನ್ಸ್ ಡಿಸೋಜ, ಮುನೀರ್ ಕಾಟಿಪಳ್ಳ, ಶಾಹುಲ್ ಹಮೀದ್ ಮಾತು
ವೀಕ್ಷಿಸಿ 👉 https://youtu.be/RPmGGy8vWQY
youtube.com/varthabharatinews
► ಮುಸ್ಲಿಂ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ : ಶಾಹುಲ್ ಹಮೀದ್
► "ಸರಕಾರ, ಪೊಲೀಸರು, ಸ್ಪೀಕರ್, ಜಿಲ್ಲಾ ಉಸ್ತುವಾರಿ ಸಚಿವರ ಮೌನ ಸರಿಯಲ್ಲ"
► ಮಂಗಳೂರಿನಲ್ಲಿ ವಲಸೆ ಕಾರ್ಮಿಕನ ಹತ್ಯೆ ಪ್ರಕರಣ: ಲಾರೆನ್ಸ್ ಡಿಸೋಜ, ಮುನೀರ್ ಕಾಟಿಪಳ್ಳ, ಶಾಹುಲ್ ಹಮೀದ್ ಮಾತು
ವೀಕ್ಷಿಸಿ 👉 https://youtu.be/RPmGGy8vWQY
youtube.com/varthabharatinews
YouTube
50 ಮಂದಿಯ ಗುಂಪು ವಲಸೆ ಕಾರ್ಮಿಕನ ಧರ್ಮವನ್ನು ಶಂಕಿಸಿ ಹಲ್ಲೆ ನಡೆಸಿದೆ : ಮುನೀರ್ ಕಾಟಿಪಳ್ಳ | Mangaluru
ಚುನಾವಣೆಗಳಲ್ಲಿ ಅವಿರೋಧ ಆಯ್ಕೆಗಳು ಅಸಾಂವಿಧಾನಿಕವೇ?: ಸುಪ್ರೀಂ ಕೋರ್ಟ್
click 👉 https://www.varthabharati.in/National/are-uncontested-elections-unconstitutional-supreme-court-2064991
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/are-uncontested-elections-unconstitutional-supreme-court-2064991
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಚುನಾವಣೆಗಳಲ್ಲಿ ಅವಿರೋಧ ಆಯ್ಕೆಗಳು ಅಸಾಂವಿಧಾನಿಕವೇ?: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಒಂದು ವೇಳೆ ಚುನಾವಣಾ ಕಣದಲ್ಲಿ ಒಬ್ಬರೇ ಅಭ್ಯರ್ಥಿಯಿದ್ದರೆ ಚುನಾವಣೆಯನ್ನು ನಡೆಸದೆ ಅವಿರೋಧ ಆಯ್ಕೆಯ ಬದಲು ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆಂದು ಘೋಷಿಸಲು ಒಟ್ಟು ಚಲಾಯಿಸಲಾದ ಮತಗಳಲ್ಲಿ ಕನಿಷ್ಠ ಶೇಕಡಾವಾರು ಪಾಲು...
ಮಧ್ಯ ಪ್ರದೇಶ | ಸರಕಾರಿ ಜಾಗದಲ್ಲಿ ದಲಿತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲು ಮೇಲ್ಜಾತಿಯವರಿಂದ ಅಡ್ಡಿ: ಎರಡೂ ಗುಂಪುಗಳ ನಡುವೆ ಮಾರಾಮಾರಿ
click 👉 https://www.varthabharati.in/National/upper-caste-encroachers-stop-dalit-mans-last-rites-on-govt-land-in-madhya-pradesh-both-sides-clash-2064993
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/upper-caste-encroachers-stop-dalit-mans-last-rites-on-govt-land-in-madhya-pradesh-both-sides-clash-2064993
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮಧ್ಯ ಪ್ರದೇಶ | ಸರಕಾರಿ ಜಾಗದಲ್ಲಿ ದಲಿತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲು ಮೇಲ್ಜಾತಿಯವರಿಂದ ಅಡ್ಡಿ: ಎರಡೂ ಗುಂಪುಗಳ ನಡುವೆ ಮಾರಾಮಾರಿ
ಶಿಯೋಪುರ್: ಸರಕಾರಿ ಜಾಗದಲ್ಲಿ ದಲಿತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನೆರವೇರಿಸಲು ಮೇಲ್ಜಾತಿ ಅತಿಕ್ರಮಣಕಾರು ಅಡ್ಡಿ ಪಡಿಸಿದ ಪರಿಣಾಮ, ಉಭಯ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು, ರಸ್ತೆ ತಡೆಗೆ ಕಾರಣವಾದ ಘಟನೆ ಸೋಮವಾರ ಮಧ್ಯಪ್ರದೇಶದ...
ಓಟಿಟಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲತೆ: ಸುಪ್ರೀಂ ಕೋರ್ಟ್ ಕಳವಳ
lick 👉 https://www.varthabharati.in/National/supreme-court-concerned-about-pornography-on-ott-social-media-2064992
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
lick 👉 https://www.varthabharati.in/National/supreme-court-concerned-about-pornography-on-ott-social-media-2064992
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಓಟಿಟಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲತೆ: ಸುಪ್ರೀಂ ಕೋರ್ಟ್ ಕಳವಳ
ಹೊಸದಿಲ್ಲಿ: ಓಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ಷೇಪಾರ್ಹ ಮತ್ತು ಅಶ್ಲೀಲ ವಿಷಯಗಳ ಬಗ್ಗೆ ಸೋಮವಾರ ಗಂಭೀರ ಕಳವಳವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಹಲವಾರು ಸ್ಟ್ರೀಮಿಂಗ್...
ಯೆಮನ್: ವಲಸಿಗರ ಕೇಂದ್ರದ ಮೇಲೆ ಅಮೆರಿಕದ ದಾಳಿ; 35 ಮಂದಿ ಮೃತ್ಯು
click 👉 https://www.varthabharati.in/international/yemen-us-attack-on-migrant-center-35-dead-2064997
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/yemen-us-attack-on-migrant-center-35-dead-2064997
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಯೆಮನ್: ವಲಸಿಗರ ಕೇಂದ್ರದ ಮೇಲೆ ಅಮೆರಿಕದ ದಾಳಿ; 35 ಮಂದಿ ಮೃತ್ಯು
ಸನಾ: ಯೆಮನ್ ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಸಾಡ ನಗರದಲ್ಲಿರುವ ವಲಸಿಗರ ಕೇಂದ್ರವನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.ಆಫ್ರಿಕನ್ ವಲಸಿಗರ ಬಂಧನ ಕೇಂದ್ರವನ್ನು...
ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 7 ಸಾವು; 16 ಮಂದಿಗೆ ಗಾಯ
click 👉 https://www.varthabharati.in/international/bomb-blast-in-pakistan-2065000
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/bomb-blast-in-pakistan-2065000
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 7 ಸಾವು; 16 ಮಂದಿಗೆ ಗಾಯ
ಪೇಷಾವರ: ವಾಯವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು ಇತರ 16 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.ಈ ಹಿಂದೆ...
ಸೂರ್ಯ ಕುಮಾರ್ ರನ್ನು ಹಿಂದಿಕ್ಕಿದ ʼಕಿಂಗ್ʼ ಕೊಹ್ಲಿಗೆ ‘ಆರೆಂಜ್ ಕ್ಯಾಪ್ʼ
click 👉 https://www.varthabharati.in/sports/virat-kohli-2065003
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/sports/virat-kohli-2065003
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಸೂರ್ಯ ಕುಮಾರ್ ರನ್ನು ಹಿಂದಿಕ್ಕಿದ ʼಕಿಂಗ್ʼ ಕೊಹ್ಲಿಗೆ ‘ಆರೆಂಜ್ ಕ್ಯಾಪ್ʼ
ಹೊಸದಿಲ್ಲಿ: ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರು ಧರಿಸುವ ‘ಆರೆಂಜ್ ಕ್ಯಾಪ್’ ರವಿವಾರ ಹಲವು ಆಟಗಾರರ ಕೈಗಳನ್ನು ಬದಲಾಯಿಸಿದೆ. ಮೊದಲಿಗೆ ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಗುಜರಾತ್ ಟೈಟಾನ್ಸ್ ಬ್ಯಾಟರ್...
ಬಿಹಾರ ಮತ್ತು ಬಂಗಾಳದಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಲಿದೆಯೇ ?
► 10 ವರ್ಷಗಳಲ್ಲಿ 30 ಜಲಾಶಯ ಕಟ್ಟಲು ಸಾಧ್ಯವೇ ?
►► ವಾರ್ತಾ ಭಾರತಿ NEWS ANALYSIS
ವೀಕ್ಷಿಸಿ 👉 https://youtu.be/liBdrppXH2c
youtube.com/varthabharatinews
► 10 ವರ್ಷಗಳಲ್ಲಿ 30 ಜಲಾಶಯ ಕಟ್ಟಲು ಸಾಧ್ಯವೇ ?
►► ವಾರ್ತಾ ಭಾರತಿ NEWS ANALYSIS
ವೀಕ್ಷಿಸಿ 👉 https://youtu.be/liBdrppXH2c
youtube.com/varthabharatinews
YouTube
ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹರಿಯದಂತೆ ನಿಲ್ಲಿಸುವುದು ಭಾರತಕ್ಕೆ ಸಾಧ್ಯವೆ? | Indus River - India Pakistan
ಬಿಹಾರ ಮತ್ತು ಬಂಗಾಳದಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಲಿದೆಯೇ ?
► 10 ವರ್ಷಗಳಲ್ಲಿ 30 ಜಲಾಶಯ ಕಟ್ಟಲು ಸಾಧ್ಯವೇ ?
#varthabharati #newsanalysis #IndusRiver #India #Pakistan #pahalgamterrorattack #bihar #westbengal #flood
► 10 ವರ್ಷಗಳಲ್ಲಿ 30 ಜಲಾಶಯ ಕಟ್ಟಲು ಸಾಧ್ಯವೇ ?
#varthabharati #newsanalysis #IndusRiver #India #Pakistan #pahalgamterrorattack #bihar #westbengal #flood
ಉತ್ತರ ಪ್ರದೇಶ | ಡಿಸಿಎಂ ಆಧಾರ್ ಕಾರ್ಡ್ ನೀಡಲು 1,500 ರೂ. ಪಡೆದ ಆಧಾರ್ ಕಾರ್ಡ್ ಮಾರಾಟ ಜಾಲ!
click 👉 https://www.varthabharati.in/National/aadhaar-touts-charge-rs-1500-to-give-out-up-deputy-cms-identity-report-2065009
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/aadhaar-touts-charge-rs-1500-to-give-out-up-deputy-cms-identity-report-2065009
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಉತ್ತರ ಪ್ರದೇಶ | ಡಿಸಿಎಂ ಆಧಾರ್ ಕಾರ್ಡ್ ನೀಡಲು 1,500 ರೂ. ಪಡೆದ ಆಧಾರ್ ಕಾರ್ಡ್ ಮಾರಾಟ ಜಾಲ!
ಹೊಸದಿಲ್ಲಿ: ಸೂಕ್ತ ಬೆಲೆ ತೆತ್ತು ಯಾವ ವಸ್ತುವನ್ನಾದರೂ ಖರೀದಿಸಬಹುದಾದ ಜಾಗತೀಕರಣದ ಕಾಲಘಟ್ಟವಿದು. ಆದರೆ, ಗುರುತಿನ ಚೀಟಿ? ಅದನ್ನೂ ಸಾಧ್ಯವಾಗಿಸಿದೆ ಲಕ್ನೊದಲ್ಲಿರುವ ಒಂದು ಆಧಾರ್ ಸೇವಾ ಕೇಂದ್ರ! ಈ ಆಧಾರ್ ಸೇವಾ ಕೇಂದ್ರ ಜನರಿಗೆ ಅಂಥಿಂಥ...
ಸ್ಪೇನ್ ಮತ್ತು ಪೋರ್ಚುಗಲ್ ನಲ್ಲಿ ಭಾರೀ ವಿದ್ಯುತ್ ಕಡಿತ; ರೈಲು ಸಂಚಾರ ಸ್ಥಗಿತ
click 👉 https://www.varthabharati.in/international/spain-and-portugal-train-2065011
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/spain-and-portugal-train-2065011
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಸ್ಪೇನ್ ಮತ್ತು ಪೋರ್ಚುಗಲ್ ನಲ್ಲಿ ಭಾರೀ ವಿದ್ಯುತ್ ಕಡಿತ; ರೈಲು ಸಂಚಾರ ಸ್ಥಗಿತ
ಮ್ಯಾಡ್ರಿಡ್: ಸ್ಪೇನ್ ಮತ್ತು ಪೋರ್ಚುಗಲ್ನಾದ್ಯಂತ ಸೋಮವಾರ ಭಾರೀ ವಿದ್ಯುತ್ ಕಡಿತ ಸಂಭವಿಸಿದ್ದು ನಿರ್ಣಾಯಕ ಮೂಲಸೌಕರ್ಯಗಳಿಗೆ ಅಡ್ಡಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಹಲವೆಡೆ...
ಬೆಂಗಳೂರು: ಮೆಟ್ರೋ ರೈಲಿನಲ್ಲಿ ಊಟ ಸೇವಿಸಿದ್ದಕ್ಕೆ ಮಹಿಳೆಗೆ 500 ರೂ.ದಂಡ
click 👉 https://www.varthabharati.in/bangalore-city/bengaluru-woman-fined-500-for-eating-on-namma-metro-2065014
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/bangalore-city/bengaluru-woman-fined-500-for-eating-on-namma-metro-2065014
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಬೆಂಗಳೂರು: ಮೆಟ್ರೋ ರೈಲಿನಲ್ಲಿ ಊಟ ಸೇವಿಸಿದ್ದಕ್ಕೆ ಮಹಿಳೆಗೆ 500 ರೂ.ದಂಡ
ಬೆಂಗಳೂರು: ಮೆಟ್ರೋ ರೈಲಿನೊಳಗೆ ಊಟ ಸೇವಿಸಿದ ಕಾರಣಕ್ಕೆ ನಿಯಮ ಉಲ್ಲಂಘನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ 500 ರೂ. ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ತಿಳಿಸಿದೆ.ಈ ಕುರಿತು ಟ್ವೀಟ್...
ಸರ್ವ ಪಕ್ಷಗಳ ಸಭೆಗೆ ಗೈರು; ಪ್ರಧಾನಿ ಮೋದಿಗೆ ಖರ್ಗೆ ತರಾಟೆ
click 👉 https://www.varthabharati.in/National/kharge-lashes-out-at-pm-modi-for-missing-all-party-meeting-2065016
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/kharge-lashes-out-at-pm-modi-for-missing-all-party-meeting-2065016
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಸರ್ವ ಪಕ್ಷಗಳ ಸಭೆಗೆ ಗೈರು; ಪ್ರಧಾನಿ ಮೋದಿಗೆ ಖರ್ಗೆ ತರಾಟೆ
ಜೈಪುರ: ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಚರ್ಚಿಸಲು ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಹಾಜರಾಗದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ಪ್ರಧಾನಿ ಮೋದಿ...
63,000 ಕೋಟಿ ರೂ. ರಫೇಲ್-ಎಂ ಜೆಟ್ ಖರೀದಿ ಒಪ್ಪಂದಕ್ಕೆ ಭಾರತ- ಫ್ರಾನ್ಸ್ ಸಹಿ
click 👉 https://www.varthabharati.in/National/india-france-sign-rs-63000-crore-rafale-m-jet-purchase-deal-2065017
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/india-france-sign-rs-63000-crore-rafale-m-jet-purchase-deal-2065017
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
63,000 ಕೋಟಿ ರೂ. ರಫೇಲ್-ಎಂ ಜೆಟ್ ಖರೀದಿ ಒಪ್ಪಂದಕ್ಕೆ ಭಾರತ- ಫ್ರಾನ್ಸ್ ಸಹಿ
ಹೊಸದಿಲ್ಲಿ: ಭಾರತೀಯ ನೌಕಾ ಪಡೆಗೆ ಸುಮಾರು 63,000 ಕೋಟಿ ರೂ. ಮೌಲ್ಯದ 26 ರಫೇಲ್-ಸಾಗರ ಯುದ್ಧ ವಿಮಾನ ಖರೀದಿಯ ಬಹು ನಿರೀಕ್ಷಿತ ಒಪ್ಪಂದಕ್ಕೆ ಭಾರತ ಹಾಗೂ ಪ್ರಾನ್ಸ್ ಸೋಮವಾರ ಸಹಿ ಹಾಕಿದೆ.ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್...
ಪಾಕಿಸ್ತಾನದಲ್ಲಿ ನನಗ್ಯಾರೂ ದಿಕ್ಕಿಲ್ಲ, ದಯವಿಟ್ಟು ಇಲ್ಲೇ ಇರಲು ಬಿಡಿ: 35 ವರ್ಷಗಳಿಂದ ಭಾರತದಲ್ಲಿರುವ ಮಹಿಳೆಯ ಅಳಲು
click 👉 https://www.varthabharati.in/National/i-have-no-one-to-turn-to-in-pakistan-please-let-me-stay-here-cry-of-a-woman-who-has-been-in-india-for-35-years-2065019
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/i-have-no-one-to-turn-to-in-pakistan-please-let-me-stay-here-cry-of-a-woman-who-has-been-in-india-for-35-years-2065019
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಾಕಿಸ್ತಾನದಲ್ಲಿ ನನಗ್ಯಾರೂ ದಿಕ್ಕಿಲ್ಲ, ದಯವಿಟ್ಟು ಇಲ್ಲೇ ಇರಲು ಬಿಡಿ: 35 ವರ್ಷಗಳಿಂದ ಭಾರತದಲ್ಲಿರುವ ಮಹಿಳೆಯ ಅಳಲು
ಭುವನೇಶ್ವರ: ಕಳೆದ 35 ವರ್ಷಗಳಿಂದಲೂ ಭಾರತದಲ್ಲಿ ವಾಸವಾಗಿರುವ ಪಾಕಿಸ್ತಾನಿ ಪ್ರಜೆ ಶಾರದಾ ಬಾಯಿಗೆ ತಕ್ಷಣವೇ ದೇಶದಿಂದ ನಿರ್ಗಮಿಸುವಂತೆ ಒಡಿಶಾ ಪೋಲಿಸರು ಆದೇಶಿಸಿದ್ದಾರೆ. ಶಾರದಾ ಬಾಯಿಯ ವೀಸಾ ರದ್ದುಗೊಂಡಿದೆ ಮತ್ತು ವಿಳಂಬಿಸದೆ...
ಯೂಟ್ಯೂಬ್ ಇಂಡಿಯಾದ ನೂತನ ಎಂ.ಡಿ.ಯಾಗಿ ಗುಂಜನ್ ಸೋನಿ
click 👉 https://www.varthabharati.in/National/gunjan-soni-appointed-as-new-md-of-youtube-india-2065022
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/gunjan-soni-appointed-as-new-md-of-youtube-india-2065022
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಯೂಟ್ಯೂಬ್ ಇಂಡಿಯಾದ ನೂತನ ಎಂ.ಡಿ.ಯಾಗಿ ಗುಂಜನ್ ಸೋನಿ
ಹೊಸದಿಲ್ಲಿ: ಯೂಟ್ಯೂಬ್ ನ ಭಾರತ ವಲಯದ ವ್ಯವಸ್ಥಾಪಕ ನಿರ್ದೇಶಕಿ(ಎಂ.ಡಿ.)ಯಾಗಿ ಗುಂಜನ್ ಸೋನಿ ನೇಮಕಗೊಂಡಿದ್ದಾರೆ.ಸೋನಿ ಈ ಹಿಂದೆ ಮೈಂತ್ರಾ ಮತ್ತು ಸ್ಟಾರ್ ಇಂಡಿಯಾಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. ಕಳೆದ ವರ್ಷ ಇಷಾನ್...
ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಆರ್.ಅಶ್ವಿನ್
click 👉 https://www.varthabharati.in/sports/r-ashwin-2065023
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/sports/r-ashwin-2065023
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಆರ್.ಅಶ್ವಿನ್
ಹೊಸದಿಲ್ಲಿ: ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನಿಸಿದರು.ಅಶ್ವಿನ್ ಪ್ರಶಸ್ತಿ ಸ್ವೀಕರಿಸುತ್ತಿರುವ...
ಸಿಎಂ ದರ್ಪ, ಡಿಸಿಎಂ ಧಮ್ಕಿ ಎಲ್ಲೆ ಮೀರಿದೆ: ಪ್ರಹ್ಲಾದ್ ಜೋಶಿ
click 👉 https://www.varthabharati.in/state/congress-mismanagement-reached-the-peak-in-karnataka-pralhad-joshi-2065024
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/state/congress-mismanagement-reached-the-peak-in-karnataka-pralhad-joshi-2065024
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಸಿಎಂ ದರ್ಪ, ಡಿಸಿಎಂ ಧಮ್ಕಿ ಎಲ್ಲೆ ಮೀರಿದೆ: ಪ್ರಹ್ಲಾದ್ ಜೋಶಿ
ಬೆಂಗಳೂರು: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯರ ದರ್ಪ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಧಮ್ಕಿ ಎಲ್ಲೆ ಮೀರಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.ಕರ್ನಾಟಕದಲ್ಲಿ ಕಾಂಗ್ರೆs ದುರಾಡಳಿತ...