Assembly Election | ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮಾಹಿನ್ ಹಾಜಿಗೆ ಮುನ್ನಡೆ
Click 👉 https://www.varthabharati.in/kasaragod/assembly-election-mahin-haji-leads-in-kasaragod-assembly-constituency-2128521
ವಾರ್ತಾಭಾರತಿ ನ್ಯೂಸ್
Click 👉 https://www.varthabharati.in/kasaragod/assembly-election-mahin-haji-leads-in-kasaragod-assembly-constituency-2128521
ವಾರ್ತಾಭಾರತಿ ನ್ಯೂಸ್
ವಾರ್ತಾ ಭಾರತಿ
Assembly Election | ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮಾಹಿನ್ ಹಾಜಿಗೆ ಮುನ್ನಡೆ
ಕಾಸರಗೋಡು: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು, ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿಗೆ 1,760 ಮತಗಳ ಮುನ್ನಡೆ ಸಾಧಿಸಿದ್ದಾರೆ.ಈ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಲಟ್ರ ಮಾಹಿನ್ ಹಾಜಿ...
LIVE | 🎯 ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ 🎯
► ದಾವಣಗೆರೆ | ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪಗೆ 577 ಮತಗಳ ಮುನ್ನಡೆ
► ಬಾಗಲಕೋಟೆ | ಮೂರನೇ ಸುತ್ತಿನ ಮತ ಎಣಿಕೆ ಪೂರ್ಣ; ಕಾಂಗ್ರೆಸ್-16,935 ಮತಗಳು, ಬಿಜೆಪಿ - 8312 ಮತಗಳು
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509
http://www.varthabharati.in
► ದಾವಣಗೆರೆ | ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪಗೆ 577 ಮತಗಳ ಮುನ್ನಡೆ
► ಬಾಗಲಕೋಟೆ | ಮೂರನೇ ಸುತ್ತಿನ ಮತ ಎಣಿಕೆ ಪೂರ್ಣ; ಕಾಂಗ್ರೆಸ್-16,935 ಮತಗಳು, ಬಿಜೆಪಿ - 8312 ಮತಗಳು
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509
http://www.varthabharati.in
ವಾರ್ತಾ ಭಾರತಿ
LIVE | ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ : ಅಂಚೆ ಮತ ಎಣಿಕೆ ಆರಂಭ
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯ ಅಂಚೆ ಮತ ಎಣಿಕೆ ಕಾರ್ಯವು ಆರಂಭವಾಗಿದ್ದು, ಮಧ್ಯಾಹ್ನದ ವೇಳೆ...
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯
► ಕೇರಳದಲ್ಲಿ ಭರ್ಜರಿ ಬಹುಮತದತ್ತ ಯುಡಿಎಫ್
► ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ ಗೆ ಭಾರೀ ಹಿನ್ನಡೆ
► ಕೇರಳದ ಹರಿಪಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಮೇಶ್ ಚೆನ್ನಿತ್ತಲ ಗೆ ಹಿನ್ನಡೆ
► ಅಸ್ಸಾಂನಲ್ಲಿ ಬಿಜೆಪಿಗೆ 71 ಕಾಂಗ್ರೆಸ್ ಗೆ 26 ಕ್ಷೇತ್ರಗಳಲ್ಲಿ ಮುನ್ನಡೆ
► ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಎಂಸಿ ಪೈಪೋಟಿ ಜೋರು. ಟಿಎಂಸಿ ಗೆ 111 ಬಿಜೆಪಿಗೆ 119 ಕ್ಷೇತ್ರಗಳಲ್ಲಿ ಮುನ್ನಡೆ
► ಕಾಸರಗೋಡು ಕ್ಷೇತ್ರ: UDF ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿಗೆ NDA ಅಭ್ಯರ್ಥಿ ಎಂ.ಎಲ್.ಅಶ್ವಿನಿಗಿಂತ 4,177 ಮತಗಳ ಮುನ್ನಡೆ
► ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆಯ ʼಪೋರಾಟಂʼ. 81 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಡಿಎಂಕೆ ಹಿಂದಿಕ್ಕಿದ ಟಿವಿಕೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/election-results
http://www.varthabharati.in
► ಕೇರಳದಲ್ಲಿ ಭರ್ಜರಿ ಬಹುಮತದತ್ತ ಯುಡಿಎಫ್
► ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ ಗೆ ಭಾರೀ ಹಿನ್ನಡೆ
► ಕೇರಳದ ಹರಿಪಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಮೇಶ್ ಚೆನ್ನಿತ್ತಲ ಗೆ ಹಿನ್ನಡೆ
► ಅಸ್ಸಾಂನಲ್ಲಿ ಬಿಜೆಪಿಗೆ 71 ಕಾಂಗ್ರೆಸ್ ಗೆ 26 ಕ್ಷೇತ್ರಗಳಲ್ಲಿ ಮುನ್ನಡೆ
► ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಎಂಸಿ ಪೈಪೋಟಿ ಜೋರು. ಟಿಎಂಸಿ ಗೆ 111 ಬಿಜೆಪಿಗೆ 119 ಕ್ಷೇತ್ರಗಳಲ್ಲಿ ಮುನ್ನಡೆ
► ಕಾಸರಗೋಡು ಕ್ಷೇತ್ರ: UDF ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿಗೆ NDA ಅಭ್ಯರ್ಥಿ ಎಂ.ಎಲ್.ಅಶ್ವಿನಿಗಿಂತ 4,177 ಮತಗಳ ಮುನ್ನಡೆ
► ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆಯ ʼಪೋರಾಟಂʼ. 81 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಡಿಎಂಕೆ ಹಿಂದಿಕ್ಕಿದ ಟಿವಿಕೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/election-results
http://www.varthabharati.in
ವಾರ್ತಾ ಭಾರತಿ
LIVE | ಪಂಚರಾಜ್ಯ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಕ್ಷಣಗಣನೆ…
ಹೊಸದಿಲ್ಲಿ: ದೇಶದ ಜನತೆಯ ಗಮನಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಏಣಿಕೆಗೆ ಕ್ಷಣಗಣನೆ ಆರಂಭವಾಗಿದೆ.ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಮತಏಣಿಕೆ...
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯
► ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಮುಂದುವರೆದ ʼವಿಜಯ್ʼ ಯಾತ್ರೆ. ಅಚ್ಚರಿಯ ಫಲಿತಾಂಶ ನೀಡುತ್ತಾ ಟಿವಿಕೆ?
► ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರ: UDF ಅಭ್ಯರ್ಥಿ ಸಂದೀಪ್ ವಾರಿಯರ್ ರಿಗೆ LDF ಅಭ್ಯರ್ಥಿ ವಿ.ಪಿ.ಪಿ.ಮುಸ್ತಫ ರಿಗಿಂತ 1,821 ಮತಗಳ ಆರಂಭಿಕ ಮುನ್ನಡೆ
► ಮಂಜೇಶ್ವರ : ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ರಿಗೆ 2,444 ಮತಗಳ ಮುನ್ನಡೆ
► ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಡಿಎಂಕೆ. ಎರಡನೇ ಸ್ಥಾನದಲ್ಲಿ ಎಐಎಡಿಎಂಕೆ
► ತಮಿಳುನಾಡಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಾ ವಿಜಯ್ ಪಕ್ಷ ಟಿವಿಕೆ?
► ತಮಿಳುನಾಡಿನಲ್ಲಿ ಬದಲಾದ ಟ್ರೆಂಡ್. ಟಿವಿಕೆ - ಎಐಡಿಎಂಕೆ ನಡುವೆ ಸ್ಪರ್ಧೆ. ಟಿವಿಕೆಗೆ 82, ಎಐಎಡಿಎಂಕೆ ಗೆ 65 ಕ್ಷೇತ್ರಗಳಲ್ಲಿ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/election-results
http://www.varthabharati.in
► ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಮುಂದುವರೆದ ʼವಿಜಯ್ʼ ಯಾತ್ರೆ. ಅಚ್ಚರಿಯ ಫಲಿತಾಂಶ ನೀಡುತ್ತಾ ಟಿವಿಕೆ?
► ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರ: UDF ಅಭ್ಯರ್ಥಿ ಸಂದೀಪ್ ವಾರಿಯರ್ ರಿಗೆ LDF ಅಭ್ಯರ್ಥಿ ವಿ.ಪಿ.ಪಿ.ಮುಸ್ತಫ ರಿಗಿಂತ 1,821 ಮತಗಳ ಆರಂಭಿಕ ಮುನ್ನಡೆ
► ಮಂಜೇಶ್ವರ : ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ರಿಗೆ 2,444 ಮತಗಳ ಮುನ್ನಡೆ
► ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಡಿಎಂಕೆ. ಎರಡನೇ ಸ್ಥಾನದಲ್ಲಿ ಎಐಎಡಿಎಂಕೆ
► ತಮಿಳುನಾಡಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಾ ವಿಜಯ್ ಪಕ್ಷ ಟಿವಿಕೆ?
► ತಮಿಳುನಾಡಿನಲ್ಲಿ ಬದಲಾದ ಟ್ರೆಂಡ್. ಟಿವಿಕೆ - ಎಐಡಿಎಂಕೆ ನಡುವೆ ಸ್ಪರ್ಧೆ. ಟಿವಿಕೆಗೆ 82, ಎಐಎಡಿಎಂಕೆ ಗೆ 65 ಕ್ಷೇತ್ರಗಳಲ್ಲಿ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/election-results
http://www.varthabharati.in
ವಾರ್ತಾ ಭಾರತಿ
LIVE | ಪಂಚರಾಜ್ಯ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಕ್ಷಣಗಣನೆ…
ಹೊಸದಿಲ್ಲಿ: ದೇಶದ ಜನತೆಯ ಗಮನಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಏಣಿಕೆಗೆ ಕ್ಷಣಗಣನೆ ಆರಂಭವಾಗಿದೆ.ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಮತಏಣಿಕೆ...
Media is too big
VIEW IN TELEGRAM
'ವಾರ್ತಾಭಾರತಿ' ನ್ಯೂಸ್ ರೂಮ್ ನಿಂದ
ELECTION RESULTS LIVE COVERAGE
ಪಂಚ ರಾಜ್ಯ ಫಲಿತಾಂಶ 2026 LIVE ನೋಡಿ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ
ELECTION RESULTS LIVE COVERAGE
ಪಂಚ ರಾಜ್ಯ ಫಲಿತಾಂಶ 2026 LIVE ನೋಡಿ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯
► ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ಭಾರೀ ಮುನ್ನಡೆ
► ಭಬಾನಿಪುರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಗೆ ಮುನ್ನಡೆ
► ಪಶ್ಚಿಮ ಬಂಗಾಳದಲ್ಲಿ ಸತತ ಮುನ್ನಡೆ ಕಾಯ್ದುಕೊಂಡ ಬಿಜೆಪಿ, ದೀದಿಗೆ ಹಿನ್ನಡೆ
► ಕೇರಳದಲ್ಲಿ ಯುಡಿಎಫ್ ಗೆ 81 ಕ್ಷೇತ್ರದಲ್ಲಿ ಮುನ್ನಡೆ. ಆಡಳಿತರೂಢ ಎಲ್ ಡಿ ಎಫ್ ಗೆ 35 ಕ್ಷೇತ್ರದಲ್ಲಿ ಮುನ್ನಡೆ. ಬಿಜೆಪಿಗೆ 10 ಕ್ಷೇತ್ರಗಳಲ್ಲಿ ಮುನ್ನಡೆ
► ಕೇರಳದ ಧರ್ಮಡಮ್ ಕ್ಷೇತ್ರದ ಎರಡನೇ ಸುತ್ತಿನ ಮತಎಣಿಕೆ; ಸಿಎಂ ಪಿಣರಾಯಿ ವಿಜಯನ್ ಗೆ ಹಿನ್ನಡೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/election-results
http://www.varthabharati.in
► ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ಭಾರೀ ಮುನ್ನಡೆ
► ಭಬಾನಿಪುರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಗೆ ಮುನ್ನಡೆ
► ಪಶ್ಚಿಮ ಬಂಗಾಳದಲ್ಲಿ ಸತತ ಮುನ್ನಡೆ ಕಾಯ್ದುಕೊಂಡ ಬಿಜೆಪಿ, ದೀದಿಗೆ ಹಿನ್ನಡೆ
► ಕೇರಳದಲ್ಲಿ ಯುಡಿಎಫ್ ಗೆ 81 ಕ್ಷೇತ್ರದಲ್ಲಿ ಮುನ್ನಡೆ. ಆಡಳಿತರೂಢ ಎಲ್ ಡಿ ಎಫ್ ಗೆ 35 ಕ್ಷೇತ್ರದಲ್ಲಿ ಮುನ್ನಡೆ. ಬಿಜೆಪಿಗೆ 10 ಕ್ಷೇತ್ರಗಳಲ್ಲಿ ಮುನ್ನಡೆ
► ಕೇರಳದ ಧರ್ಮಡಮ್ ಕ್ಷೇತ್ರದ ಎರಡನೇ ಸುತ್ತಿನ ಮತಎಣಿಕೆ; ಸಿಎಂ ಪಿಣರಾಯಿ ವಿಜಯನ್ ಗೆ ಹಿನ್ನಡೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/election-results
http://www.varthabharati.in
ವಾರ್ತಾ ಭಾರತಿ
LIVE | ಪಂಚರಾಜ್ಯ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಕ್ಷಣಗಣನೆ…
ಹೊಸದಿಲ್ಲಿ: ದೇಶದ ಜನತೆಯ ಗಮನಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಏಣಿಕೆಗೆ ಕ್ಷಣಗಣನೆ ಆರಂಭವಾಗಿದೆ.ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಮತಏಣಿಕೆ...
►► ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ವೀಕ್ಷಿಸಿ
ಪುಟಿದೆದ್ದ ಎಡಿಎಂಕೆ, ಮೊದಲ ಸ್ಥಾನದತ್ತ ಟಿವಿಕೆ, ತಮಿಳುನಾಡಿನಲ್ಲಿ 'ಜನನಾಯಕನ' ಆಟ ?
ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಕುಸಿಯುತ್ತಿದೆ ಡಿಎಂಕೆ
15,426 ಮತಗಳ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ನ ಉಮೇಶ್ ಮೇಟಿಗೆ ಮುನ್ನಡೆ
LIVE ವೀಕ್ಷಿಸಿ 👉 https://youtube.com/live/MMo_geTPTZU
ಪುಟಿದೆದ್ದ ಎಡಿಎಂಕೆ, ಮೊದಲ ಸ್ಥಾನದತ್ತ ಟಿವಿಕೆ, ತಮಿಳುನಾಡಿನಲ್ಲಿ 'ಜನನಾಯಕನ' ಆಟ ?
ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಕುಸಿಯುತ್ತಿದೆ ಡಿಎಂಕೆ
15,426 ಮತಗಳ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ನ ಉಮೇಶ್ ಮೇಟಿಗೆ ಮುನ್ನಡೆ
LIVE ವೀಕ್ಷಿಸಿ 👉 https://youtube.com/live/MMo_geTPTZU
YouTube
LIVE : Election Results 2026 | ಪಂಚ ರಾಜ್ಯ ಫಲಿತಾಂಶ | Assam | West Bengal | Tamil Nadu | Kerala | PY
#electionresults #elections2026 #bjp #tmc #congress #udf #ldf #rahulgandhi #tvk #tvkvijay #mkstalin #suvenduadhikari #amitshah #modi #mamatabanerjee #westbengalelections #westbengalelection2026 #tamilnaduelections #tamilnaduelection2026 #assamelections2026…
LIVE | 🎯 ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ 🎯
► ದಾವಣಗೆರೆಯಲ್ಲಿ 8400 ಮತಗಳಿಂದ ಬಿಜೆಪಿಗೆ ಭರ್ಜರಿ ಮುನ್ನಡೆ
► ಬಾಗಲಕೋಟೆ 8ನೇ ಸುತ್ತಿನಲ್ಲಿ ಕಾಂಗ್ರೆಸ್ಗೆ 10881 ಮತಗಳ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509
http://www.varthabharati.in
► ದಾವಣಗೆರೆಯಲ್ಲಿ 8400 ಮತಗಳಿಂದ ಬಿಜೆಪಿಗೆ ಭರ್ಜರಿ ಮುನ್ನಡೆ
► ಬಾಗಲಕೋಟೆ 8ನೇ ಸುತ್ತಿನಲ್ಲಿ ಕಾಂಗ್ರೆಸ್ಗೆ 10881 ಮತಗಳ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509
http://www.varthabharati.in
ವಾರ್ತಾ ಭಾರತಿ
LIVE | ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ : ಅಂಚೆ ಮತ ಎಣಿಕೆ ಆರಂಭ
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯ ಅಂಚೆ ಮತ ಎಣಿಕೆ ಕಾರ್ಯವು ಆರಂಭವಾಗಿದ್ದು, ಮಧ್ಯಾಹ್ನದ ವೇಳೆ...
ಬೆಳಗಾವಿ : ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು
Click 👉 https://www.varthabharati.in/belgaum/belgaum-two-boys-die-after-drowning-in-a-pond-2128523
ವಾರ್ತಾಭಾರತಿ ನ್ಯೂಸ್
Click 👉 https://www.varthabharati.in/belgaum/belgaum-two-boys-die-after-drowning-in-a-pond-2128523
ವಾರ್ತಾಭಾರತಿ ನ್ಯೂಸ್
ವಾರ್ತಾ ಭಾರತಿ
ಬೆಳಗಾವಿ : ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು
ಬೆಳಗಾವಿ: ನಗರದ ಕಪಿಲೇಶ್ವರ ದೇವಸ್ಥಾನದ ಹಿಂಭಾಗದ ಹೊಂಡದ ಬಳಿಯ ಗೋಡೆ ಕುಸಿದು ಇಬ್ಬರು ಬಾಲಕರು ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ.ಶಹಾಪುರ ಶಿವಾಜಿ ನಗರದ ಜೆ.ಡಿ. ಗಲ್ಲಿಯ ಶಿವಂ ಪರಶುರಾಮ ಸುಂಡಿಕರ್ (07) ಹಾಗೂ ಪರಶುರಾಮ...
Assembly Election | ಮಂಜೇಶ್ವರ, ಕಾಸರಗೋಡು, ತ್ರಿಕ್ಕರಿಪುರದಲ್ಲಿ ಯುಡಿಎಫ್ ಮುನ್ನಡೆ
Click 👉 https://www.varthabharati.in/kasaragod/assembly-election-udf-leads-in-manjeshwar-kasaragod-and-trikaripur-2128526
ವಾರ್ತಾಭಾರತಿ ನ್ಯೂಸ್
Click 👉 https://www.varthabharati.in/kasaragod/assembly-election-udf-leads-in-manjeshwar-kasaragod-and-trikaripur-2128526
ವಾರ್ತಾಭಾರತಿ ನ್ಯೂಸ್
ವಾರ್ತಾ ಭಾರತಿ
Assembly Election | ಮಂಜೇಶ್ವರ, ಕಾಸರಗೋಡು, ತ್ರಿಕ್ಕರಿಪುರದಲ್ಲಿ ಯುಡಿಎಫ್ ಮುನ್ನಡೆ
ಕಾಸರಗೋಡು: ಕೇರಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಕ್ಷೇತ್ರಗಳಲ್ಲಿ ಯುಡಿಎಫ್ ಮುನ್ನಡೆ ಕಾಯ್ದುಕೊಂಡಿದೆ.ಕಾಸರಗೋಡು, ಮಂಜೇಶ್ವರ ಮತ್ತು...
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯
► ಬಿಜೆಪಿಗೆ ಸತತ ಮುನ್ನಡೆ; ಪಶ್ಚಿಮ ಬಂಗಾಳದಲ್ಲಿ ಕುಸಿಯಲಿದೆಯೇ ಟಿಎಂಸಿ ಕೋಟೆ?
► ತಮಿಳುನಾಡು ರಾಜಕೀಯವನ್ನು ಬೆಚ್ಚಿಬೀಳಿಸಿದ ಟಿವಿಕೆ ಚೊಚ್ಚಲ ಪ್ರವೇಶ
► ಪಶ್ಚಿಮ ಬಂಗಾಳದ AJUP ಪಕ್ಷದ ಸಂಸ್ಥಾಪಕ ಹುಮಾಯೂನ್ ಕಬೀರ್ ಗೆ ರೆಜಿನಗರ ಕ್ಷೇತ್ರದಲ್ಲಿ ಹಿನ್ನಡೆ
► ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಅವರ ಸಂಪುಟದ 14 ಸಚಿವರಿಗೆ ಹಿನ್ನಡೆ
► ಕೇರಳ ಮೂರನೇ ಸುತ್ತಿನಲ್ಲೂ ಸಿಎಂ ಪಿಣರಾಯಿ ವಿಜಯನ್ ಗೆ ಹಿನ್ನಡೆ
► ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/election-results
http://www.varthabharati.in
► ಬಿಜೆಪಿಗೆ ಸತತ ಮುನ್ನಡೆ; ಪಶ್ಚಿಮ ಬಂಗಾಳದಲ್ಲಿ ಕುಸಿಯಲಿದೆಯೇ ಟಿಎಂಸಿ ಕೋಟೆ?
► ತಮಿಳುನಾಡು ರಾಜಕೀಯವನ್ನು ಬೆಚ್ಚಿಬೀಳಿಸಿದ ಟಿವಿಕೆ ಚೊಚ್ಚಲ ಪ್ರವೇಶ
► ಪಶ್ಚಿಮ ಬಂಗಾಳದ AJUP ಪಕ್ಷದ ಸಂಸ್ಥಾಪಕ ಹುಮಾಯೂನ್ ಕಬೀರ್ ಗೆ ರೆಜಿನಗರ ಕ್ಷೇತ್ರದಲ್ಲಿ ಹಿನ್ನಡೆ
► ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಅವರ ಸಂಪುಟದ 14 ಸಚಿವರಿಗೆ ಹಿನ್ನಡೆ
► ಕೇರಳ ಮೂರನೇ ಸುತ್ತಿನಲ್ಲೂ ಸಿಎಂ ಪಿಣರಾಯಿ ವಿಜಯನ್ ಗೆ ಹಿನ್ನಡೆ
► ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/election-results
http://www.varthabharati.in
ವಾರ್ತಾ ಭಾರತಿ
LIVE | ಪಂಚರಾಜ್ಯ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಕ್ಷಣಗಣನೆ…
ಹೊಸದಿಲ್ಲಿ: ದೇಶದ ಜನತೆಯ ಗಮನಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಏಣಿಕೆಗೆ ಕ್ಷಣಗಣನೆ ಆರಂಭವಾಗಿದೆ.ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಮತಏಣಿಕೆ...
LIVE | 🎯 ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ 🎯
► ಬಾಗಲಕೋಟೆ 9ನೇ ಸುತ್ತಿನಲ್ಲಿ ಕಾಂಗ್ರೆಸ್ಗೆ 11809 ಮತಗಳ ಮುನ್ನಡೆ : ಕಾಂಗ್ರೆಸ್ - 41206 , ಬಿಜೆಪಿ - 29397
► ದಾವಣಗೆರೆಯಲ್ಲಿ ಬಿಜೆಪಿಗೆ 8446 ಮತಗಳ ಮುನ್ನಡೆ; ಶ್ರೀನಿವಾಸ್ ದಾಸಕರಿಯಪ್ಪಗೆ 22615, ಸಮರ್ಥ್ಗೆ 14169 ಮತಗಳು
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509
http://www.varthabharati.in
► ಬಾಗಲಕೋಟೆ 9ನೇ ಸುತ್ತಿನಲ್ಲಿ ಕಾಂಗ್ರೆಸ್ಗೆ 11809 ಮತಗಳ ಮುನ್ನಡೆ : ಕಾಂಗ್ರೆಸ್ - 41206 , ಬಿಜೆಪಿ - 29397
► ದಾವಣಗೆರೆಯಲ್ಲಿ ಬಿಜೆಪಿಗೆ 8446 ಮತಗಳ ಮುನ್ನಡೆ; ಶ್ರೀನಿವಾಸ್ ದಾಸಕರಿಯಪ್ಪಗೆ 22615, ಸಮರ್ಥ್ಗೆ 14169 ಮತಗಳು
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509
http://www.varthabharati.in
ವಾರ್ತಾ ಭಾರತಿ
LIVE | ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ : ಅಂಚೆ ಮತ ಎಣಿಕೆ ಆರಂಭ
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯ ಅಂಚೆ ಮತ ಎಣಿಕೆ ಕಾರ್ಯವು ಆರಂಭವಾಗಿದ್ದು, ಮಧ್ಯಾಹ್ನದ ವೇಳೆ...
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯
► ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ
► ಉದುಮ ವಿಧಾನಸಭಾ ಕ್ಷೇತ್ರ: ಎಲ್ ಡಿಎಫ್ ಅಭ್ಯರ್ಥಿ ಸಿ. ಎಚ್ ಕುಞoಬುರಿಗೆ ಹಿನ್ನಡೆ. 3ನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಯುಡಿಎಫ್ ಅಭ್ಯರ್ಥಿ ಕೆ.ನೀಲಕಂಠನ್
► ಪಶ್ಚಿಮ ಬಂಗಾಳದ ಭಬಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿಗೆ ಹಿನ್ನಡೆ
► ತ್ರಿಕ್ಕರಿಪುರ: 2ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಯುಡಿಎಫ್ ಅಭ್ಯರ್ಥಿ ಸಂದೀಪ್ ವಾರಿಯರ್ ಗೆ 2,382 ಮತಗಳ ಮುನ್ನಡೆ.
► ಪಶ್ಚಿಮ ಬಂಗಾಳದಲ್ಲಿ ಅರ್ಧ ಗಡಿ ದಾಟಿದ ಬಿಜೆಪಿ. 294 ಕ್ಷೇತ್ರಗಳ ಪೈಕಿ 170 ಕ್ಷೇತ್ರಗಳಲ್ಲಿ ಮುನ್ನಡೆ
► ತಮಿಳುನಾಡಿನ ʼಜನನಾಯಗನ್ʼ ಟಿವಿಕೆ. 105 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ವಿಜಯ್ ಅವರ ಪಕ್ಷ
► ಕಾಞOಗಾಡ್: 4ನೇ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡ LDF: ಗೋವಿಂದನ್ ಪಳ್ಳಿಕಾಪಿಲ್ ಗೆ 6,370 ಮತಗಳ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾಯಿರಿ
ವಾರ್ತಾಭಾರತಿ ನ್ಯೂಸ್
► ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ
► ಉದುಮ ವಿಧಾನಸಭಾ ಕ್ಷೇತ್ರ: ಎಲ್ ಡಿಎಫ್ ಅಭ್ಯರ್ಥಿ ಸಿ. ಎಚ್ ಕುಞoಬುರಿಗೆ ಹಿನ್ನಡೆ. 3ನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಯುಡಿಎಫ್ ಅಭ್ಯರ್ಥಿ ಕೆ.ನೀಲಕಂಠನ್
► ಪಶ್ಚಿಮ ಬಂಗಾಳದ ಭಬಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿಗೆ ಹಿನ್ನಡೆ
► ತ್ರಿಕ್ಕರಿಪುರ: 2ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಯುಡಿಎಫ್ ಅಭ್ಯರ್ಥಿ ಸಂದೀಪ್ ವಾರಿಯರ್ ಗೆ 2,382 ಮತಗಳ ಮುನ್ನಡೆ.
► ಪಶ್ಚಿಮ ಬಂಗಾಳದಲ್ಲಿ ಅರ್ಧ ಗಡಿ ದಾಟಿದ ಬಿಜೆಪಿ. 294 ಕ್ಷೇತ್ರಗಳ ಪೈಕಿ 170 ಕ್ಷೇತ್ರಗಳಲ್ಲಿ ಮುನ್ನಡೆ
► ತಮಿಳುನಾಡಿನ ʼಜನನಾಯಗನ್ʼ ಟಿವಿಕೆ. 105 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ವಿಜಯ್ ಅವರ ಪಕ್ಷ
► ಕಾಞOಗಾಡ್: 4ನೇ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡ LDF: ಗೋವಿಂದನ್ ಪಳ್ಳಿಕಾಪಿಲ್ ಗೆ 6,370 ಮತಗಳ ಮುನ್ನಡೆ
ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾಯಿರಿ
ವಾರ್ತಾಭಾರತಿ ನ್ಯೂಸ್
ಪಂಚ ರಾಜ್ಯ ಚುನಾವಣಾ ಫಲಿತಾಂಶ | ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ರ್ಯಾಲಿ ನಿಷೇಧಿಸಿದ ಚುನಾವಣಾ ಆಯೋಗ
Click 👉 https://www.varthabharati.in/national/election-commission-ban-vijayatsava-rally-in-west-bengal-2128528
ವಾರ್ತಾಭಾರತಿ ನ್ಯೂಸ್
Click 👉 https://www.varthabharati.in/national/election-commission-ban-vijayatsava-rally-in-west-bengal-2128528
ವಾರ್ತಾಭಾರತಿ ನ್ಯೂಸ್
ವಾರ್ತಾ ಭಾರತಿ
ಪಂಚ ರಾಜ್ಯ ಚುನಾವಣಾ ಫಲಿತಾಂಶ | ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ರ್ಯಾಲಿ ನಿಷೇಧಿಸಿದ ಚುನಾವಣಾ ಆಯೋಗ
ಕೋಲ್ಕತ್ತಾ: ಪಂಚ ರಾಜ್ಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಸೋಮವಾರ ವಿಜಯೋತ್ಸವ ರ್ಯಾಲಿಯನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಚುನಾವಣಾ ಫಲಿತಾಂಶದ ಬಳಿಕ ಅಭ್ಯರ್ಥಿಗಳಿಗೆ ವಿಜಯೋತ್ಸವ...
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯
► ಕಾಸರಗೋಡು | 5ನೇ ಸುತ್ತಿನ ಮತ ಎಣಿಕೆ ಮುಕ್ತಾಯ: UDF ಅಭ್ಯರ್ಥಿ ಮಾಹಿನ್ ಹಾಜಿಗೆ 2,000 ಮತಗಳ ಮುನ್ನಡೆ
► ತಮಿಳುನಾಡಿನ ನನ್ನಿಲಂ ಕ್ಷೇತ್ರದಲ್ಲಿ SDPI ರಾಜ್ಯಾಧ್ಯಕ್ಷ ಮುಹಮ್ಮದ್ ಮುಬಾರಕ್ ಗೆ ಮುನ್ನಡೆ
► ತಮಿಳುನಾಡಿನಲ್ಲಿ ವಿಜಯ್ 'ಬಿಗಿಲ್' ಗೆ ಬೆಚ್ಚಿದ ಡಿಎಂಕೆ
ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾಯಿರಿ
ವಾರ್ತಾಭಾರತಿ ನ್ಯೂಸ್
► ಕಾಸರಗೋಡು | 5ನೇ ಸುತ್ತಿನ ಮತ ಎಣಿಕೆ ಮುಕ್ತಾಯ: UDF ಅಭ್ಯರ್ಥಿ ಮಾಹಿನ್ ಹಾಜಿಗೆ 2,000 ಮತಗಳ ಮುನ್ನಡೆ
► ತಮಿಳುನಾಡಿನ ನನ್ನಿಲಂ ಕ್ಷೇತ್ರದಲ್ಲಿ SDPI ರಾಜ್ಯಾಧ್ಯಕ್ಷ ಮುಹಮ್ಮದ್ ಮುಬಾರಕ್ ಗೆ ಮುನ್ನಡೆ
► ತಮಿಳುನಾಡಿನಲ್ಲಿ ವಿಜಯ್ 'ಬಿಗಿಲ್' ಗೆ ಬೆಚ್ಚಿದ ಡಿಎಂಕೆ
ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾಯಿರಿ
ವಾರ್ತಾಭಾರತಿ ನ್ಯೂಸ್
ತ್ರಿಕ್ಕರಿಪುರ | 3ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಮುನ್ನಡೆ ಸಾಧಿಸಿದ ಎಲ್ ಡಿಎಫ್
Click 👉 https://www.varthabharati.in/kasaragod/trikaripur-ldf-secures-lead-at-the-end-of-third-round-of-counting-2128529
ವಾರ್ತಾಭಾರತಿ ನ್ಯೂಸ್
Click 👉 https://www.varthabharati.in/kasaragod/trikaripur-ldf-secures-lead-at-the-end-of-third-round-of-counting-2128529
ವಾರ್ತಾಭಾರತಿ ನ್ಯೂಸ್
ವಾರ್ತಾ ಭಾರತಿ
ತ್ರಿಕ್ಕರಿಪುರ | 3ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಮುನ್ನಡೆ ಸಾಧಿಸಿದ ಎಲ್ ಡಿಎಫ್
ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ತ್ರಿಕ್ಕರಿಪುರ ಕ್ಷೇತ್ರದ 3ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಎಲ್ ಡಿಎಫ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.ಎಲ್ ಡಿಎಫ್ ಅಭ್ಯರ್ಥಿ ವಿ.ಪಿ.ಪಿ.ಮುಸ್ತಫರಿಗೆ 3,366 ಮತಗಳ...
►► ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ವೀಕ್ಷಿಸಿ
ದಾವಣಗೆರೆ: ಕಾಂಗ್ರೆಸ್ ನ ಸಮರ್ಥ್ ಶಾಮನೂರು ಮತ್ತೆ ಹಿನ್ನಡೆ
ಬಿಜೆಪಿಗೆ 3925 ಮತಗಳ ಮುನ್ನಡೆ
ಕೇರಳದಲ್ಲಿ ಸೆಂಚುರಿ ಬಾರಿಸುತ್ತಾ ಯುಡಿಎಫ್ ?
97 ಸ್ಥಾನಗಳಲ್ಲಿ ಯುಡಿಎಫ್ ಗೆ ಮುನ್ನಡೆ
LIVE ವೀಕ್ಷಿಸಿ 👉 https://youtube.com/live/MMo_geTPTZU
ದಾವಣಗೆರೆ: ಕಾಂಗ್ರೆಸ್ ನ ಸಮರ್ಥ್ ಶಾಮನೂರು ಮತ್ತೆ ಹಿನ್ನಡೆ
ಬಿಜೆಪಿಗೆ 3925 ಮತಗಳ ಮುನ್ನಡೆ
ಕೇರಳದಲ್ಲಿ ಸೆಂಚುರಿ ಬಾರಿಸುತ್ತಾ ಯುಡಿಎಫ್ ?
97 ಸ್ಥಾನಗಳಲ್ಲಿ ಯುಡಿಎಫ್ ಗೆ ಮುನ್ನಡೆ
LIVE ವೀಕ್ಷಿಸಿ 👉 https://youtube.com/live/MMo_geTPTZU
YouTube
LIVE : Election Results 2026 | ಪಂಚ ರಾಜ್ಯ ಫಲಿತಾಂಶ | Assam | West Bengal | Tamil Nadu | Kerala | PY
#electionresults #elections2026 #bjp #tmc #congress #udf #ldf #rahulgandhi #tvk #tvkvijay #mkstalin #suvenduadhikari #amitshah #modi #mamatabanerjee #westbengalelections #westbengalelection2026 #tamilnaduelections #tamilnaduelection2026 #assamelections2026…
ಮಂಜೇಶ್ವರ | 4ನೇ ಸುತ್ತಿನ ಎಣಿಕೆ ಮುಕ್ತಾಯ: ಎ.ಕೆ.ಎಂ.ಅಶ್ರಫ್ ಮುನ್ನಡೆ 10,288 ಮತಗಳಿಗೆ ಏರಿಕೆ
Click 👉 https://www.varthabharati.in/kasaragod/manjeshwar-akm-ashrafs-lead-increases-to-10288-votes-2128531
ವಾರ್ತಾಭಾರತಿ ನ್ಯೂಸ್
Click 👉 https://www.varthabharati.in/kasaragod/manjeshwar-akm-ashrafs-lead-increases-to-10288-votes-2128531
ವಾರ್ತಾಭಾರತಿ ನ್ಯೂಸ್
ವಾರ್ತಾ ಭಾರತಿ
ಮಂಜೇಶ್ವರ | 4ನೇ ಸುತ್ತಿನ ಎಣಿಕೆ ಮುಕ್ತಾಯ: ಎ.ಕೆ.ಎಂ.ಅಶ್ರಫ್ ಮುನ್ನಡೆ 10,288 ಮತಗಳಿಗೆ ಏರಿಕೆ
ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ 4ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಯುಡಿಎಫ್ ಮುನ್ನಡೆ 10 ಸಾವಿರದ ಗಡಿಯನ್ನು ದಾಟಿದೆ.ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ 10,288 ಮತಗಳ ಮುನ್ನಡೆ ಸಾಧಿಸಿದ್ದಾರೆ. ಅವರು 26,478...
LIVE | 🎯 ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ 🎯
► ದಾವಣಗೆರೆ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ : 3,925 ಮತಗಳ ಮುನ್ನಡೆ ಕಾಯ್ದುಕೊಂಡ ಬಿಜೆಪಿ
► ದಾವಣಗೆರೆಯಲ್ಲಿ 5,384 ಮತಗಳನ್ನು ಪಡೆದ ಎಸ್ಡಿಪಿಐ
► ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಸತತ ಮುನ್ನಡೆ; ಉಮೇಶ್ ಮೇಟಿ ಭಾವಚಿತ್ರ ಹಿಡಿದು ಕಾರ್ಯಕರ್ತರ ಸಂಭ್ರಮಾಚರಣೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509
http://www.varthabharati.in
► ದಾವಣಗೆರೆ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ : 3,925 ಮತಗಳ ಮುನ್ನಡೆ ಕಾಯ್ದುಕೊಂಡ ಬಿಜೆಪಿ
► ದಾವಣಗೆರೆಯಲ್ಲಿ 5,384 ಮತಗಳನ್ನು ಪಡೆದ ಎಸ್ಡಿಪಿಐ
► ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಸತತ ಮುನ್ನಡೆ; ಉಮೇಶ್ ಮೇಟಿ ಭಾವಚಿತ್ರ ಹಿಡಿದು ಕಾರ್ಯಕರ್ತರ ಸಂಭ್ರಮಾಚರಣೆ
ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509
http://www.varthabharati.in
ವಾರ್ತಾ ಭಾರತಿ
LIVE | ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ : ಅಂಚೆ ಮತ ಎಣಿಕೆ ಆರಂಭ
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯ ಅಂಚೆ ಮತ ಎಣಿಕೆ ಕಾರ್ಯವು ಆರಂಭವಾಗಿದ್ದು, ಮಧ್ಯಾಹ್ನದ ವೇಳೆ...
ಶೃಂಗೇರಿ: ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ; ಪ್ರಮಾಣಪತ್ರ ಹಸ್ತಾಂತರ
Click 👉 https://www.varthabharati.in/chikmagalur/sringeri-dn-jeevaraj-elected-as-new-mla-certificate-handed-over-2128532
ವಾರ್ತಾಭಾರತಿ ನ್ಯೂಸ್
Click 👉 https://www.varthabharati.in/chikmagalur/sringeri-dn-jeevaraj-elected-as-new-mla-certificate-handed-over-2128532
ವಾರ್ತಾಭಾರತಿ ನ್ಯೂಸ್
ವಾರ್ತಾ ಭಾರತಿ
ಶೃಂಗೇರಿ: ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ; ಪ್ರಮಾಣಪತ್ರ ಹಸ್ತಾಂತರ
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಿ.ಎನ್. ಜೀವರಾಜ್ ಅವರಿಗೆ ಚುನಾವಣಾಧಿಕಾರಿ ಗೌತಮ್ ಕುಮಾರ್ ಶೆಟ್ಟಿ ಅವರು ಸೋಮವಾರ ಅಧಿಕೃತವಾಗಿ ಶಾಸಕ ಸ್ಥಾನ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.ಶನಿವಾರ ನಡೆದ ಅಂಚೆ...