ಕಳೆದೆರಡು ದಿನಗಳಲ್ಲಿ ಅಟ್ಟಾರಿ ಮೂಲಕ ಭಾರತವನ್ನು ತೊರೆದ 272 ಪಾಕ್ ಪ್ರಜೆಗಳು; ಕೊನೆಯ ದಿನವಾದ ರವಿವಾರವೂ ಸರತಿ ಸಾಲು
click 👉 https://www.varthabharati.in/National/exit-deadline-ends-today-272-pakistani-nationals-left-india-in-2-days-2064805
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/exit-deadline-ends-today-272-pakistani-nationals-left-india-in-2-days-2064805
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಕಳೆದೆರಡು ದಿನಗಳಲ್ಲಿ ಅಟ್ಟಾರಿ ಮೂಲಕ ಭಾರತವನ್ನು ತೊರೆದ 272 ಪಾಕ್ ಪ್ರಜೆಗಳು; ಕೊನೆಯ ದಿನವಾದ ರವಿವಾರವೂ ಸರತಿ ಸಾಲು
ಹೊಸದಿಲ್ಲಿ: ಕಳೆದ ಎರಡು ದಿನಗಳಲ್ಲಿ ಪಂಜಾಬಿನ ಅಟ್ಟಾರಿ-ವಾಘಾ ಗಡಿಕೇಂದ್ರದ ಮೂಲಕ ಸುಮಾರು 272 ಪಾಕಿಸ್ತಾನಿ ಪ್ರಜೆಗಳು ಭಾರತದಿಂದ ನಿರ್ಗಮಿಸಿದ್ದಾರೆ.12 ವಿಭಾಗಗಳಲ್ಲಿ ಅಲ್ಪಾವಧಿ ವೀಸಾಗಳನ್ನು ನೀಡಲಾಗಿರುವ ಪಾಕಿಸ್ತಾನಿಗಳಿಗೆ ಭಾರತವನ್ನು...
ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
click 👉 https://www.varthabharati.in/National/bomb-threat-at-keralas-thiruvananthapuram-international-airport-2064807
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/bomb-threat-at-keralas-thiruvananthapuram-international-airport-2064807
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ತಿರುವನಂತಪುರ: ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ರವಿವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದು ವ್ಯಾಪಕ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ಬಾಂಬ್ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿದ್ದು, ಎಲ್ಲ...
ಎಲ್ಒಸಿಯಲ್ಲಿ ಪಾಕ್ ಸೇನೆಯಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಭಾರತದ ಸೇನಾ ಪಡೆಯಿಂದ ತಕ್ಕ ಪ್ರತ್ಯುತ್ತರ
click 👉 https://www.varthabharati.in/National/pakistan-violates-ceasefire-along-loc-indian-army-retaliatesnaseer-ganai-tnn-2064810
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/pakistan-violates-ceasefire-along-loc-indian-army-retaliatesnaseer-ganai-tnn-2064810
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಎಲ್ಒಸಿಯಲ್ಲಿ ಪಾಕ್ ಸೇನೆಯಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಭಾರತದ ಸೇನಾ ಪಡೆಯಿಂದ ತಕ್ಕ ಪ್ರತ್ಯುತ್ತರ
ಶ್ರೀನಗರ: ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಾದ್ಯಂತ ಭಾರತೀಯ ನೆಲೆಗಳ ಮೇಲೆ ಶನಿವಾರ ರಾತ್ರಿ ಮತ್ತೆ ಲಘು ಶಸ್ತ್ರಾಸ್ತ್ರಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ.ಜಮ್ಮು ಹಾಗೂ...
ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣ: ಶಂಕಿತ ಉಗ್ರರಿಗೆ ಸೇರಿದ ಒಟ್ಟು 10 ಮನೆಗಳು ನೆಲಸಮ
click 👉 https://www.varthabharati.in/National/10-terrorists-homes-in-kashmir-razed-amid-crackdown-after-pahalgam-attack-2064817
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/10-terrorists-homes-in-kashmir-razed-amid-crackdown-after-pahalgam-attack-2064817
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣ: ಶಂಕಿತ ಉಗ್ರರಿಗೆ ಸೇರಿದ ಒಟ್ಟು 10 ಮನೆಗಳು ನೆಲಸಮ
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಜಮ್ಮು ಹಾಗೂ ಕಾಶ್ಮೀರದ ಆಡಳಿತ ಕನಿಷ್ಠ 10 ಶಂಕಿತ ಭಯೋತ್ಪಾದಕರ ಮನೆಗಳನ್ನು ನೆಲಸಮಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದಲ್ಲದೆ, ಜಮ್ಮು ಕಾಶ್ಮೀರದಾದ್ಯಂತ ಪೊಲೀಸರು 2000ಕ್ಕೂ ಅಧಿಕ ...
ಮಂಗಳೂರು: ಕಲ್ಲಿನಿಂದ ಜಜ್ಜಿ ಯುವಕನ ಕೊಲೆ
click 👉 https://www.varthabharati.in/DakshinaKannada/mangalore-murder-of-a-young-man-2064820
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/DakshinaKannada/mangalore-murder-of-a-young-man-2064820
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮಂಗಳೂರು: ಕಲ್ಲಿನಿಂದ ಜಜ್ಜಿ ಯುವಕನ ಕೊಲೆ
ಮಂಗಳೂರು: ನಗರ ಹೊರವಲಯದ ಕುಡುಪು ಬಳಿ ರವಿವಾರ ಸಂಜೆ ಯುವಕನ ಕೊಲೆ ನಡೆದಿರುವುದಾಗಿ ವರದಿಯಾಗಿದೆ. ಉತ್ತರ ಭಾರತದ ಮೂಲದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ.ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ...
ಕೆನಡಾ | ಲಾಪು ಲಾಪು ಉತ್ಸವದ ವೇಳೆ ಜನರ ಗುಂಪಿನ ಮೇಲೆ ನುಗ್ಗಿದ ಕಾರು : ಕನಿಷ್ಠ 9 ಮಂದಿ ಮೃತ್ಯು
click 👉 https://www.varthabharati.in/international/lapu-lapu-festival-2064818
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/lapu-lapu-festival-2064818
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಕೆನಡಾ | ಲಾಪು ಲಾಪು ಉತ್ಸವದ ವೇಳೆ ಜನರ ಗುಂಪಿನ ಮೇಲೆ ನುಗ್ಗಿದ ಕಾರು : ಕನಿಷ್ಠ 9 ಮಂದಿ ಮೃತ್ಯು
ಒಟ್ಟಾವಾ : ಕೆನಡಾದ ವ್ಯಾಂಕೋವರ್ನಲ್ಲಿ ಲಾಪು ಲಾಪು ಉತ್ಸವದ ವೇಳೆ ಚಾಲಕನೋರ್ವ ಜನರ ಗುಂಪಿನ ಮೇಲೆ ಕಾರು ಚಲಾಯಿಸಿದ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ವ್ಯಾಂಕೋವರ್ನಲ್ಲಿ ಫಿಲಿಪಿನೋ ಸಮುದಾಯದ ಸದಸ್ಯರು ಹೆಚ್ಚಿನ...
ಅಂಬಾನಿ, ಅದಾನಿ ಈ ಕ್ಷೇತ್ರ ಪ್ರವೇಶಕ್ಕೂ ಸರಕಾರದ ನಡೆಗೂ ಏನು ಸಂಬಂಧ ?
► ವಿದೇಶಿ ಕಂಪೆನಿಗಳು ಬಯಸಿದಂತೆ ಪರಮಾಣು ಕಾಯ್ದೆ ಬದಲಾವಣೆ ಆಗಲಿದೆಯೇ ?
ವೀಕ್ಷಿಸಿ 👉 https://youtu.be/qvhVwFvhUXs
youtube.com/varthabharatinews
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ವಿದೇಶಿ ಕಂಪೆನಿಗಳು ಬಯಸಿದಂತೆ ಪರಮಾಣು ಕಾಯ್ದೆ ಬದಲಾವಣೆ ಆಗಲಿದೆಯೇ ?
ವೀಕ್ಷಿಸಿ 👉 https://youtu.be/qvhVwFvhUXs
youtube.com/varthabharatinews
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
YouTube
ಅಮೆರಿಕದ ಉಪಾಧ್ಯಕ್ಷ ಜೇಮ್ಸ್ ಡೇವಿಡ್ ಭಾರತ ಭೇಟಿಯ ಹಿಂದಿನ ಉದ್ದೇಶವೇನು ? | U.S. Vice President J.D. Vance
ಅಂಬಾನಿ, ಅದಾನಿ ಈ ಕ್ಷೇತ್ರ ಪ್ರವೇಶಕ್ಕೂ ಸರಕಾರದ ನಡೆಗೂ ಏನು ಸಂಬಂಧ ?
► ವಿದೇಶಿ ಕಂಪೆನಿಗಳು ಬಯಸಿದಂತೆ ಪರಮಾಣು ಕಾಯ್ದೆ ಬದಲಾವಣೆ ಆಗಲಿದೆಯೇ ?
#varthabharati #Nuclear #ambani #adani #JDVance
► ವಿದೇಶಿ ಕಂಪೆನಿಗಳು ಬಯಸಿದಂತೆ ಪರಮಾಣು ಕಾಯ್ದೆ ಬದಲಾವಣೆ ಆಗಲಿದೆಯೇ ?
#varthabharati #Nuclear #ambani #adani #JDVance
ಮಣಿಪುರ: 10 ಮಂದಿ ಉಗ್ರರ ಬಂಧನ
click 👉 https://www.varthabharati.in/National/10-militants-arrested-in-valley-districts-of-manipur-2064824
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/10-militants-arrested-in-valley-districts-of-manipur-2064824
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮಣಿಪುರ: 10 ಮಂದಿ ಉಗ್ರರ ಬಂಧನ
ಇಂಫಾಲ: ಜನಾಂಗೀಯ ಸಂಘರ್ಷದಿಂದ ಪೀಡಿತವಾದ ಮಣಿಪುರ ರಾಜ್ಯದ ಇಂಫಾಲ ಪೂರ್ವ ಹಾಗೂ ಪಶ್ಚಿಮ ಜಿಲ್ಲೆಗಳಲ್ಲಿ ವಿವಿಧ ನಿಷೇಧಿತ ಸಂಘಟನೆಗಳ 10 ಮಂದಿ ಉಗ್ರರನ್ನು ಭದ್ರತಾಪಡೆಗಳು ರವಿವಾರ ಬಂಧಿಸಿವೆ.ಸಂಯುಕ್ತ ರಾಷ್ಟ್ರೀಯ ವಿಮೋಚನಾ ರಂಗ (ಪಾಂಬೆಯಿ)...
ಜೆಎನ್ಯು ವಿವಿನಲ್ಲಿ ಎಬಿವಿಪಿ ಬೆಂಬಲಿಗರಿಂದ ಫೆೆಲೆಸ್ತೀನ್ ಧ್ವಜ ಸುಟ್ಟು ಹಾಕಿ ಇಸ್ರೇಲ್ ಪರ ಘಷಣೆ
►► NEWS+VIDEO
click 👉 https://www.varthabharati.in/National/palestine-flag-burnt-by-abvp-in-jnu-other-student-groups-call-them-genocide-supporters-2064827
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
►► NEWS+VIDEO
click 👉 https://www.varthabharati.in/National/palestine-flag-burnt-by-abvp-in-jnu-other-student-groups-call-them-genocide-supporters-2064827
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಜೆಎನ್ಯು ವಿವಿನಲ್ಲಿ ಎಬಿವಿಪಿ ಬೆಂಬಲಿಗರಿಂದ ಫೆೆಲೆಸ್ತೀನ್ ಧ್ವಜ ಸುಟ್ಟು ಹಾಕಿ ಇಸ್ರೇಲ್ ಪರ ಘಷಣೆ
ಹೊಸದಿಲ್ಲಿ: ಇಸ್ರೇಲ್ ಪರವಾಗಿ ಘೋಷಣೆ ಕೂಗಿದ ಆರೋಪದಲ್ಲಿ ಜವಾಹರಲಾಲ್ ವಿವಿ (ಜೆಎನ್ಯು)ಯ ಅಖಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಸದಸ್ಯರು ಶನಿವಾರ ವಿವಿ ಆವರಣದಲ್ಲಿ ಫೆಲೆಸ್ತೀನ್ ಧ್ವಜವನ್ನು ಸುಟ್ಟುಹಾಕಿದ್ದು, ಇಸ್ರೇಲ್ ಪರ...
ಎಫ್ಐಐಟಿ-ಜೆಇಇ ವಿದ್ಯಾರ್ಥಿಗಳಿಂದ 250 ಕೋಟಿ ರೂ. ಸಂಗ್ರಹಿಸಿದೆ: ಈಡಿ
click 👉 https://www.varthabharati.in/National/fiit-jee-collected-rs-250-crore-from-students-did-not-provide-quality-educational-services-ed-2064829
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/fiit-jee-collected-rs-250-crore-from-students-did-not-provide-quality-educational-services-ed-2064829
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಎಫ್ಐಐಟಿ-ಜೆಇಇ ವಿದ್ಯಾರ್ಥಿಗಳಿಂದ 250 ಕೋಟಿ ರೂ. ಸಂಗ್ರಹಿಸಿದೆ: ಈಡಿ
ಹೊಸದಿಲ್ಲಿ: ಎಫ್ಐಐಟಿ-ಜೆಇಇ (ಫಾರಂ ಫಾರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್) ತರಬೇತಿ ಕೇಂದ್ರಗಳು 14,441 ವಿದ್ಯಾರ್ಥಿಗಳಿಂದ 250.2 ಕೋಟಿ ರೂ. ಸಂಗ್ರಹಿಸಿದೆ. ಆದರೆ, ಅವರಿಗೆ ಗುಣಮಟ್ಟದ...
ಮಹಾರಾಷ್ಟ್ರದ ಪ್ರಪ್ರಥಮ ಮುಸ್ಲಿಂ ಐಎಎಸ್ ಅಧಿಕಾರಿಯಾದ ಆಟೊರಿಕ್ಷಾ ಚಾಲಕನ ಪುತ್ರಿ ಆದಿಬಾ ಅನಂ!
click 👉 https://www.varthabharati.in/National/daughter-of-auto-driver-becomes-maharashtras-first-muslim-woman-ias-officer-2064836
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/daughter-of-auto-driver-becomes-maharashtras-first-muslim-woman-ias-officer-2064836
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮಹಾರಾಷ್ಟ್ರದ ಪ್ರಪ್ರಥಮ ಮುಸ್ಲಿಂ ಐಎಎಸ್ ಅಧಿಕಾರಿಯಾದ ಆಟೊರಿಕ್ಷಾ ಚಾಲಕನ ಪುತ್ರಿ ಆದಿಬಾ ಅನಂ!
ಮುಂಬೈ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಅತಿ ಹೆಚ್ಚು ರೈತ ಆತ್ಮಹತ್ಯೆಗೆ ಕುಖ್ಯಾತವಾದ, ನೀರು ಬತ್ತಿದ ಹಾಗೂ ಬರಪೀಡಿತ ಯವತ್ಮಲ್ ಜಿಲ್ಲೆಯ ಆಟೊರಿಕ್ಷಾ ಚಾಲಕರೊಬ್ಬರ ಪುತ್ರಿಯು ಮಹಾರಾಷ್ಟ್ರದ ಪ್ರಪ್ರಥಮ ಮುಸ್ಲಿಂ ಐಎಎಸ್ ಅಧಿಕಾರಿಣಿಯಾದ...
ಪಾಕಿಸ್ತಾನದ ವಿರುದ್ಧ ಕೇಂದ್ರ ತೆಗೆದುಕೊಂಡಿರುವ ತೀರ್ಮಾನಗಳಿಗೆ ಬದ್ಧ: ಡಿ.ಕೆ. ಶಿವಕುಮಾರ್
click 👉 https://www.varthabharati.in/state/committed-to-the-decisions-taken-by-the-centre-against-pakistan-dk-shivakumar-2064831
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/state/committed-to-the-decisions-taken-by-the-centre-against-pakistan-dk-shivakumar-2064831
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಾಕಿಸ್ತಾನದ ವಿರುದ್ಧ ಕೇಂದ್ರ ತೆಗೆದುಕೊಂಡಿರುವ ತೀರ್ಮಾನಗಳಿಗೆ ಬದ್ಧ: ಡಿ.ಕೆ. ಶಿವಕುಮಾರ್
ಬೆಂಗಳೂರು: ‘ನಾವೆಲ್ಲರೂ ಭಾರತೀಯರು, ಎಲ್ಲರ ಪ್ರಾಣವು ಮುಖ್ಯ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ತೀರ್ಮಾನ ತೆಗೆದುಕೊಂಡಿದೆ. ಪಾಕಿಸ್ತಾನದ...
ಝಡ್ ಪ್ಲಸ್ ಸೆಕ್ಯೂರಿಟಿಯೊಂದಿಗೆ ಅತಿ ಸೂಕ್ಷ್ಮ ಪ್ರದೇಶದಲ್ಲಿ ತಿರುಗಾಡಿದ್ದ ವಂಚಕ !
► ಭಾರೀ ದೊಡ್ಡ ಭದ್ರತಾ ವೈಫಲ್ಯಕ್ಕೆ ಕಾರಣವಾಗಿದ್ದ ಘಟನೆ
ವೀಕ್ಷಿಸಿ 👉 https://youtu.be/GgT2r_6evHo
youtube.com/varthabharatinews
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಭಾರೀ ದೊಡ್ಡ ಭದ್ರತಾ ವೈಫಲ್ಯಕ್ಕೆ ಕಾರಣವಾಗಿದ್ದ ಘಟನೆ
ವೀಕ್ಷಿಸಿ 👉 https://youtu.be/GgT2r_6evHo
youtube.com/varthabharatinews
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
YouTube
ಪ್ರಧಾನಿ ಕಚೇರಿಯ ಹೆಸರು ಹೇಳಿ ಕಾಶ್ಮೀರದಲ್ಲಿ ಗಡಿಗೆ ಹೋಗಿದ್ದ ಕಿರಣ್ ಪಟೇಲ್ ! | Pahalgam Attack | Kiran Patel
ಬೆಳ್ತಂಗಡಿ | ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ವಾಲಿಬಾಲ್ ತರಬೇತುದಾರನಿಗೆ ಮಾರಣಾಂತಿಕ ಹಲ್ಲೆ
► ವಿದ್ಯಾರ್ಥಿನಿಗೆ ಮೆಸೇಜ್ ಕಳುಹಿಸಿದ ಆರೋಪ
► ದೂರು - ಪ್ರತಿದೂರು ದಾಖಲು
click 👉 https://www.varthabharati.in/DakshinaKannada/news-2064839
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ವಿದ್ಯಾರ್ಥಿನಿಗೆ ಮೆಸೇಜ್ ಕಳುಹಿಸಿದ ಆರೋಪ
► ದೂರು - ಪ್ರತಿದೂರು ದಾಖಲು
click 👉 https://www.varthabharati.in/DakshinaKannada/news-2064839
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಬೆಳ್ತಂಗಡಿ| ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ವಾಲಿಬಾಲ್ ತರಬೇತುದಾರನಿಗೆ ಮಾರಣಾಂತಿಕ ಹಲ್ಲೆ
ಬೆಳ್ತಂಗಡಿ: ಖಾಸಗಿ ಕಾಲೇಜ್ ವಿದ್ಯಾರ್ಥಿನಿಗೆ ವಾಲಿಬಾಲ್ ತರಬೇತುದಾರ ಮೆಸೇಜ್ ಕಳುಹಿಸಿದ ಆರೋಪದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಹತ್ತಕ್ಕೂ ಹೆಚ್ಚು ಕಾರ್ಯಕರ್ತರ ತಂಡ ಕಾರ್ಕಳದ ಸಯ್ಯದ್ (24)ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ...
ಮಧ್ಯಪ್ರದೇಶ | ಬೈಕ್ಗೆ ಢಿಕ್ಕಿ ಹೊಡೆದು ಬಾವಿಗೆ ಬಿದ್ದ ವ್ಯಾನ್ : 11 ಮಂದಿ ಮೃತ್ಯು
click 👉 https://www.varthabharati.in/national/eleven-dead-as-van-hits-bike-2064840
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/national/eleven-dead-as-van-hits-bike-2064840
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮಧ್ಯಪ್ರದೇಶ | ಬೈಕ್ಗೆ ಢಿಕ್ಕಿ ಹೊಡೆದು ಬಾವಿಗೆ ಬಿದ್ದ ವ್ಯಾನ್ : 11 ಮಂದಿ ಮೃತ್ಯು
ಭೋಪಾಲ್ : ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ವೇಗವಾಗಿ ಬಂದ ವ್ಯಾನ್ ಬೈಕ್ಗೆ ಡಿಕ್ಕಿ ಹೊಡೆದ ಬಳಿಕ ನೀರು ತುಂಬಿದ ಬಾವಿಗೆ ಬಿದ್ದ ಪರಿಣಾಮ 11 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂದಸೌರ್ ಜಿಲ್ಲೆಯ ನಾರಾಯಣಗಢ...
ವಾರಣಾಸಿ-ಬೆಂಗಳೂರು ವಿಮಾನಕ್ಕೆ ಬಾಂಬ್ ಬೆದರಿಕೆ: ಕೆನಡಾ ಪ್ರಜೆ ಬಂಧನ
click 👉 https://www.varthabharati.in/National/bomb-scare-on-varanasi-bengaluru-indigo-flight-canadian-detained-2064842
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/bomb-scare-on-varanasi-bengaluru-indigo-flight-canadian-detained-2064842
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ವಾರಣಾಸಿ-ಬೆಂಗಳೂರು ವಿಮಾನಕ್ಕೆ ಬಾಂಬ್ ಬೆದರಿಕೆ: ಕೆನಡಾ ಪ್ರಜೆ ಬಂಧನ
ಲಕ್ನೊ: ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿದ್ದ ವಿದೇಶಿ ಪ್ರಜೆಯೋರ್ವ ತಾನು ಬಾಂಬ್ ಕೊಂಡೊಯ್ಯುತ್ತಿದ್ದೇನೆ ಎಂದು ಪ್ರತಿಪಾದಿಸಿದ ಬಳಿಕ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು ಎಂದು...
ಸ್ಪಷ್ಟ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯ: ತರೂರ್
click 👉 https://www.varthabharati.in/National/shashi-tharoor-2064847
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/shashi-tharoor-2064847
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಸ್ಪಷ್ಟ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯ: ತರೂರ್
ತಿರುವನಂತಪುರ: ಜಮ್ಮುಕಾಶ್ಮೀರದಲ್ಲಿ 26 ಜನರ ಮಾರಣಹೋಮದ ಬಳಿಕ ಉಭಯ ದೇಶಗಳ ನಡುವೆ ಉದ್ನಿಗ್ನತೆಗಳು ಹೆಚ್ಚುತ್ತಿರುವಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಪಹಲ್ಗಾಮ್ ದಾಳಿಯ ಬಳಿಕ ದೇಶವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮಕ್ಕಾಗಿ...
ಪುತ್ತೂರು: ಮಹಿಳಾ ಪೊಲೀಸ್ ಠಾಣೆ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ
► ವೈದ್ಯರ ಸಂಘ, ಬಿಜೆಪಿ - ಸಂಘಪರಿವಾರ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
click 👉 https://www.varthabharati.in/DakshinaKannada/news-2064851
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ವೈದ್ಯರ ಸಂಘ, ಬಿಜೆಪಿ - ಸಂಘಪರಿವಾರ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
click 👉 https://www.varthabharati.in/DakshinaKannada/news-2064851
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪುತ್ತೂರು: ಮಹಿಳಾ ಪೊಲೀಸ್ ಠಾಣೆ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ
ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಎ.26ರಂದು ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಸುಗಮ...
ಮಿತ್ರರಾಷ್ಟ್ರಗಳನ್ನು ಸಂಪರ್ಕಿಸಿ ರಾಜತಾಂತ್ರಿಕ ಬೆಂಬಲ ಕೋರಿದ ಪಾಕಿಸ್ತಾನ
► ಚೀನಾ, ಟರ್ಕಿ, ಇರಾನ್, ಈಜಿಪ್ಟ್, ಸೌದಿ ಜತೆ ಮಾತುಕತೆ
click 👉 https://www.varthabharati.in/international/pakistan-india-2064848
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಚೀನಾ, ಟರ್ಕಿ, ಇರಾನ್, ಈಜಿಪ್ಟ್, ಸೌದಿ ಜತೆ ಮಾತುಕತೆ
click 👉 https://www.varthabharati.in/international/pakistan-india-2064848
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮಿತ್ರರಾಷ್ಟ್ರಗಳನ್ನು ಸಂಪರ್ಕಿಸಿ ರಾಜತಾಂತ್ರಿಕ ಬೆಂಬಲ ಕೋರಿದ ಪಾಕಿಸ್ತಾನ
ಇಸ್ಲಾಮಾಬಾದ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಭಾರತದ ಜೊತೆಗಿನ ಉದ್ವಿಗ್ನತೆ ಹೆಚ್ಚಿರುವಂತೆಯೇ ಪಾಕಿಸ್ತಾನದ ಉನ್ನತ ನಾಯಕರು ಪ್ರಾದೇಶಿಕ ಮಿತ್ರರಾಷ್ಟ್ರಗಳಾದ ಚೀನಾ, ಸೌದಿ ಅರೆಬಿಯಾ, ಇರಾನ್, ಈಜಿಪ್ಟ್ ಮುಖಂಡರನ್ನು...
ರಾಜಕೀಯ ವಾಕ್ಸಮರಕ್ಕೆ ಪರಸ್ಪರರ ಕುಟುಂಬಗಳನ್ನು ಎಳೆದು ತಂದ ಹಿಮಂತ ಬಿಸ್ವ ಶರ್ಮ ಮತ್ತು ಗೌರವ್ ಗೊಗೊಯಿ!
► ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಪತ್ನಿಯ ಪಾಕಿಸ್ತಾನ ವೇತನದ ಕುರಿತು ಮೂರು ಪ್ರಶ್ನೆಗಳನ್ನು ಕೇಳಿದ ಅಸ್ಸಾಂ ಸಿಎಂ
click 👉 https://www.varthabharati.in/National/himanta-asks-cong-mp-over-stay-in-pak-wifes-job-gogoi-retorts-with-queries-on-cms-family-2064852
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಪತ್ನಿಯ ಪಾಕಿಸ್ತಾನ ವೇತನದ ಕುರಿತು ಮೂರು ಪ್ರಶ್ನೆಗಳನ್ನು ಕೇಳಿದ ಅಸ್ಸಾಂ ಸಿಎಂ
click 👉 https://www.varthabharati.in/National/himanta-asks-cong-mp-over-stay-in-pak-wifes-job-gogoi-retorts-with-queries-on-cms-family-2064852
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ರಾಜಕೀಯ ವಾಕ್ಸಮರಕ್ಕೆ ಪರಸ್ಪರರ ಕುಟುಂಬಗಳನ್ನು ಎಳೆದು ತಂದ ಹಿಮಂತ ಬಿಸ್ವ ಶರ್ಮ ಮತ್ತು ಗೌರವ್ ಗೊಗೊಯಿ!
► ತಾವೂ ಕೂಡಾ ಮೂರು ಪ್ರಶ್ನೆಗಳನ್ನು ಕೇಳಿ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಗುವಾಹಟಿ: ಕಾಂಗ್ರೆಸ್ ಪಕ್ಷದ ಸಂಸದ ಹಾಗೂ ಲೋಕಸಭಾ ಉಪ ನಾಯಕ ಗೌರವ್ ಗೊಗೊಯಿ ಅವರ ಪತ್ನಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿ...