ಊರು-ಕೇರಿಗಳಲ್ಲಿ ಆರೆಸ್ಸೆಸ್ ಶಾಖೆಗಳ ವಿರುದ್ಧ ಸಂವಿಧಾನದ ಪಡೆಗಳನ್ನು ಕಟ್ಟೋಣ: ಜಿಗ್ನೇಶ್ ಮೇವಾನಿ ಕರೆ
► ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ
click 👉 https://www.varthabharati.in/davanagere/jignesh-mevani-2064704
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ
click 👉 https://www.varthabharati.in/davanagere/jignesh-mevani-2064704
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಊರು-ಕೇರಿಗಳಲ್ಲಿ ಆರೆಸ್ಸೆಸ್ ಶಾಖೆಗಳ ವಿರುದ್ಧ ಸಂವಿಧಾನದ ಪಡೆಗಳನ್ನು ಕಟ್ಟೋಣ: ಜಿಗ್ನೇಶ್ ಮೇವಾನಿ ಕರೆ
ದಾವಣಗೆರೆ : ಬಾಬಾಸಾಹೇಬರ ಸಮಾನತೆಯ, ಸಾಮಾಜಿಕ ನ್ಯಾಯದ ಆಶಯದ ಸಂವಿಧಾನದ ಮೇಲೆ ದಾಳಿ ಮಾಡಿ ಮುಗಿಸಲು ಕೆಲವರು ತೀರ್ಮಾನ ಮಾಡಿದ್ದಾರೆ, ಅದರ ವಿರುದ್ಧ ಸಂವಿಧಾನವನ್ನು ಉಳಿಸಲು ಪಣ ತೊಡೋಣ ಎಂದು ಗುಜರಾತ್ನ ಯುವ ಹೋರಾಟಗಾರ, ಶಾಸಕ ಜಿಗ್ನೇಶ್...
ಅಮೆರಿಕದ ಕೆಲವು ಸರಕುಗಳಿಗೆ ಸುಂಕದಿಂದ ವಿನಾಯಿತಿ: ಚೀನಾ ಚಿಂತನೆ
click 👉 https://www.varthabharati.in/international/china-considers-exempting-some-us-goods-from-tariffs-2064690
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/china-considers-exempting-some-us-goods-from-tariffs-2064690
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಅಮೆರಿಕದ ಕೆಲವು ಸರಕುಗಳಿಗೆ ಸುಂಕದಿಂದ ವಿನಾಯಿತಿ: ಚೀನಾ ಚಿಂತನೆ
ಬೀಜಿಂಗ್: ಅಮೆರಿಕದ ಆಮದುಗಳ ಮೇಲೆ ವಿಧಿಸಿರುವ 125% ಸುಂಕದ ವ್ಯಾಪ್ತಿಯಿಂದ ಕೆಲವು ಸರಕುಗಳಿಗೆ ವಿನಾಯಿತಿ ನೀಡಲು ಚೀನಾ ಚಿಂತನೆ ನಡೆಸಿದ್ದು ಅಮೆರಿಕ ನಿರ್ಮಿತ ಕೆಲವು ಔಷಧಿಗಳಿಗೆ 125% ಸುಂಕದಿಂದ ವಿನಾಯಿತಿ ನೀಡಲು ನಿರ್ಧರಿಸಿರುವುದಾಗಿ...
ಅಟ್ಟಾರಿ-ವಾಘಾ ಗಡಿ ಬಂದ್ ; ಕೂಡಿಬರದ ʼಶೈತಾನʼನ ಮದುವೆ!
► ನಾಲ್ಕು ವರ್ಷಗಳಿಂದ ಕಂಕಣ ಭಾಗ್ಯಕ್ಕೆ ಕಾಯುತ್ತಿದ್ದ ಭಾರತೀಯ ವರನಿಗೆ ನಿರಾಶೆ
click 👉 https://www.varthabharati.in/National/indian-groom-baraat-stuck-at-attari-wagah-2064708
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ನಾಲ್ಕು ವರ್ಷಗಳಿಂದ ಕಂಕಣ ಭಾಗ್ಯಕ್ಕೆ ಕಾಯುತ್ತಿದ್ದ ಭಾರತೀಯ ವರನಿಗೆ ನಿರಾಶೆ
click 👉 https://www.varthabharati.in/National/indian-groom-baraat-stuck-at-attari-wagah-2064708
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಅಟ್ಟಾರಿ-ವಾಘಾ ಗಡಿ ಬಂದ್ ; ಕೂಡಿಬರದ ʼಶೈತಾನʼನ ಮದುವೆ!
ಬಾರ್ಮರ್: ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಇಂದ್ರೋಯ್ ಗ್ರಾಮದ ನಿವಾಸಿ ಶೈತಾನ್ ಸಿಂಗ್ ನಾಲ್ಕು ವರ್ಷಗಳಿಂದ ತನ್ನ ವಿವಾಹದ ದಿನಕ್ಕೆ ಕಾಯುತ್ತಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೇಸರ್ ಕನ್ವರ್ ಎಂಬವರೊಂದಿಗೆ ವಿವಾಹ ನಿಶ್ಚಿತಾರ್ಥ...
"ಬೈಸರನ್ ಪ್ರದೇಶವನ್ನು ಜೂನ್ನಲ್ಲಿ ತೆರೆಯಲಾಗುತ್ತಿತ್ತು" ಎಂದ ಸರ್ಕಾರ
► "ವರ್ಷವಿಡೀ ತೆರೆದಿರುತ್ತದೆ" ಎಂದ ಜಮ್ಮು ಕಾಶ್ಮೀರದ ಪೊಲೀಸರು !
► ಪಹಲ್ಗಾಮ್ ವಿಷಯದಲ್ಲಿ ಸರ್ಕಾರ ಬಹಳ ದೊಡ್ಡ ಸುಳ್ಳು ಹೇಳಿದೆಯೆ?
ವೀಕ್ಷಿಸಿ 👉 https://youtu.be/Yi5Q_Zim2fA
youtube.com/varthabharatinew
► "ವರ್ಷವಿಡೀ ತೆರೆದಿರುತ್ತದೆ" ಎಂದ ಜಮ್ಮು ಕಾಶ್ಮೀರದ ಪೊಲೀಸರು !
► ಪಹಲ್ಗಾಮ್ ವಿಷಯದಲ್ಲಿ ಸರ್ಕಾರ ಬಹಳ ದೊಡ್ಡ ಸುಳ್ಳು ಹೇಳಿದೆಯೆ?
ವೀಕ್ಷಿಸಿ 👉 https://youtu.be/Yi5Q_Zim2fA
youtube.com/varthabharatinew
YouTube
ಸರ್ವಪಕ್ಷ ಸಭೆಯಲ್ಲಿ ಸರ್ಕಾರ ದೇಶಕ್ಕೆ, ವಿಪಕ್ಷಗಳಿಗೆ ತಪ್ಪು ಮಾಹಿತಿ ಕೊಟ್ಟಿತೆ? | Pahalgam Terror Attack
"ಬೈಸರನ್ ಪ್ರದೇಶವನ್ನು ಜೂನ್ನಲ್ಲಿ ತೆರೆಯಲಾಗುತ್ತಿತ್ತು" ಎಂದ ಸರ್ಕಾರ
► "ವರ್ಷವಿಡೀ ತೆರೆದಿರುತ್ತದೆ" ಎಂದ ಜಮ್ಮು ಕಾಶ್ಮೀರದ ಪೊಲೀಸರು !
► ಪಹಲ್ಗಾಮ್ ವಿಷಯದಲ್ಲಿ ಸರ್ಕಾರ ಬಹಳ ದೊಡ್ಡ ಸುಳ್ಳು ಹೇಳಿದೆಯೆ?
#varthabharati #Pahalgam #PahalgamTerrorAttack #bjpgovernment #narendramodi #amitshah…
► "ವರ್ಷವಿಡೀ ತೆರೆದಿರುತ್ತದೆ" ಎಂದ ಜಮ್ಮು ಕಾಶ್ಮೀರದ ಪೊಲೀಸರು !
► ಪಹಲ್ಗಾಮ್ ವಿಷಯದಲ್ಲಿ ಸರ್ಕಾರ ಬಹಳ ದೊಡ್ಡ ಸುಳ್ಳು ಹೇಳಿದೆಯೆ?
#varthabharati #Pahalgam #PahalgamTerrorAttack #bjpgovernment #narendramodi #amitshah…
ದೇಶೀ ಕ್ರಿಕೆಟ್ ನಲ್ಲಿ ಆಟಗಾರನಿಗೆ ಐಪಿಎಲ್ ನಲ್ಲಿ ಸಿಗುವ ಮೂಲ ವೇತನವೂ ಸಿಗುವುದಿಲ್ಲ: ಸುನೀಲ್ ಗವಾಸ್ಕರ್
► ಐಪಿಎಲ್-ರಣಜಿ ಟ್ರೋಫಿ ವೇತನ ಅಸಮಾನತೆಯತ್ತ ಬೆಟ್ಟು ಮಾಡಿದ ಹಿರಿಯ ಕ್ರಿಕೆಟಿಗ
click 👉 https://www.varthabharati.in/sports/a-player-in-domestic-cricket-doesnt-even-get-the-basic-salary-he-gets-in-ipl-sunil-gavaskar-2064695
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಐಪಿಎಲ್-ರಣಜಿ ಟ್ರೋಫಿ ವೇತನ ಅಸಮಾನತೆಯತ್ತ ಬೆಟ್ಟು ಮಾಡಿದ ಹಿರಿಯ ಕ್ರಿಕೆಟಿಗ
click 👉 https://www.varthabharati.in/sports/a-player-in-domestic-cricket-doesnt-even-get-the-basic-salary-he-gets-in-ipl-sunil-gavaskar-2064695
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ದೇಶೀ ಕ್ರಿಕೆಟ್ ನಲ್ಲಿ ಆಟಗಾರನಿಗೆ ಐಪಿಎಲ್ ನಲ್ಲಿ ಸಿಗುವ ಮೂಲ ವೇತನವೂ ಸಿಗುವುದಿಲ್ಲ: ಸುನೀಲ್ ಗವಾಸ್ಕರ್
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ‘ಸ್ಪೋರ್ಟ್ಸ್ಸ್ಟಾರ್’ನಲ್ಲಿನ ತನ್ನ ಅಂಕಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಅದೇ ವೇಳೆ, ಓರ್ವ ಆಟಗಾರ ಈ ಟಿ20...
ಮೋದಿಯವರಿಗೆ ರಾಷ್ಟ್ರೀಯ ಶೋಕಾಚರಣೆಗಿಂತ ರಾಜಕೀಯ ಮುಖ್ಯವೇ? : ಹರಿಪ್ರಸಾದ್
click 👉 https://www.varthabharati.in/state/hariprasad-2064689
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/state/hariprasad-2064689
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮೋದಿಯವರಿಗೆ ರಾಷ್ಟ್ರೀಯ ಶೋಕಾಚರಣೆಗಿಂತ ರಾಜಕೀಯ ಮುಖ್ಯವೇ? : ಹರಿಪ್ರಸಾದ್
ಬೆಂಗಳೂರು : ‘ಪ್ರಧಾನಿ ಮೋದಿಯವರು ತಮ್ಮ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ದೇಶಕ್ಕೆ ಹಿಂದಿರುಗಿದ್ದು ಬಿಹಾರದಲ್ಲಿ ಚುನಾವಣಾ ರ್ಯಾಲಿ ನಡೆಸಲಿಕ್ಕಾಗಿಯೇ?, ಮೋದಿಯವರಿಗೆ ರಾಷ್ಟ್ರೀಯ ಶೋಕಾಚರಣೆಗಿಂತ ರಾಜಕೀಯ ಮುಖ್ಯವೇ?’ ಎಂದು...
ಆರೆಸ್ಸೆಸ್ನ ಪ್ರಮುಖ ಶತ್ರು ಸಮಾನತೆಯೇ ಹೊರತು, ಮುಸ್ಲಿಮರಲ್ಲ : ಸಂಸದ ಸಸಿಕಾಂತ್ ಸೆಂಥಿಲ್
► ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ
click 👉 https://www.varthabharati.in/davanagere/sasikanth-senthil-2064706
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ
click 👉 https://www.varthabharati.in/davanagere/sasikanth-senthil-2064706
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಆರೆಸ್ಸೆಸ್ನ ಪ್ರಮುಖ ಶತ್ರು ಸಮಾನತೆಯೇ ಹೊರತು, ಮುಸ್ಲಿಮರಲ್ಲ : ಸಂಸದ ಸಸಿಕಾಂತ್ ಸೆಂಥಿಲ್
ದಾವಣಗೆರೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಶತ್ರು ಸಮಾನತೆಯೇ ಹೊರತು, ಮುಸ್ಲಿಮರಲ್ಲ ಎಂದು ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಆರೋಪಿಸಿದರು.ಶನಿವಾರ ದಾವಣಗೆರೆಯಲ್ಲಿ...
ಗುಜರಾತ್ ನಲ್ಲಿ 21,000 ಕೋಟಿ ರೂ.ಗಳ ಮಾದಕ ದ್ರವ್ಯ ಪತ್ತೆಹಚ್ಚಿದ ಎನ್ಐಎ
► ಭಯೋತ್ಪಾದಕ ದಾಳಿ ನಡೆಸಲು ಭಾರತೀಯರ ಹಣವನ್ನೇ ಬಳಸಲಾಗುತ್ತಿದೆಯೇ?
ವೀಕ್ಷಿಸಿ 👉 https://youtu.be/kCpVkSBJAD0
youtube.com/varthabharatinews
► ಭಯೋತ್ಪಾದಕ ದಾಳಿ ನಡೆಸಲು ಭಾರತೀಯರ ಹಣವನ್ನೇ ಬಳಸಲಾಗುತ್ತಿದೆಯೇ?
ವೀಕ್ಷಿಸಿ 👉 https://youtu.be/kCpVkSBJAD0
youtube.com/varthabharatinews
YouTube
Vartha Bharati
'ವಾರ್ತಾಭಾರತಿ' ಕನ್ನಡದ ಅತ್ಯಂತ ಪ್ರಮುಖ ಹಾಗು ಪ್ರಸಿದ್ಧ ಡಿಜಿಟಲ್ ಚಾನಲ್ ಗಳಲ್ಲಿ ಒಂದು.
ಇದು ವಾರ್ತಾಭಾರತಿ ಕನ್ನಡ ದೈನಿಕ ಬಳಗದ ಅಂಗ.
ಬೇರೆ ಯಾವುದೇ ಮಾಧ್ಯಮಗಳು ಹೇಳದ ಸತ್ಯ ಹೇಳುವ, ಬೇರೆ ಯಾವುದೇ ಮಾಧ್ಯಮಗಳು ಕೇಳದ ಪ್ರಶ್ನೆ ಕೇಳುವ ಮಾಧ್ಯಮ ವಾರ್ತಾಭಾರತಿ.
ಇದು ನಿಜಾರ್ಥದಲ್ಲಿ ಜನದನಿಯ ಸಾರಥಿ.
ಸುದ್ದಿ…
ಇದು ವಾರ್ತಾಭಾರತಿ ಕನ್ನಡ ದೈನಿಕ ಬಳಗದ ಅಂಗ.
ಬೇರೆ ಯಾವುದೇ ಮಾಧ್ಯಮಗಳು ಹೇಳದ ಸತ್ಯ ಹೇಳುವ, ಬೇರೆ ಯಾವುದೇ ಮಾಧ್ಯಮಗಳು ಕೇಳದ ಪ್ರಶ್ನೆ ಕೇಳುವ ಮಾಧ್ಯಮ ವಾರ್ತಾಭಾರತಿ.
ಇದು ನಿಜಾರ್ಥದಲ್ಲಿ ಜನದನಿಯ ಸಾರಥಿ.
ಸುದ್ದಿ…
18, 17, 12 ಕೋಟಿ ರೂ. ಗಳಿಸುತ್ತಿರುವವರು ಏನು ಮಾಡುತ್ತಿದ್ದಾರೆ?: ಸಿಎಸ್ಕೆ ಮಾಜಿ ಆಟಗಾರ ಸುರೇಶ್ ರೈನಾ ಪ್ರಶ್ನೆ
click 👉 https://www.varthabharati.in/sports/suresh-raina-2064697
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/sports/suresh-raina-2064697
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
18, 17, 12 ಕೋಟಿ ರೂ. ಗಳಿಸುತ್ತಿರುವವರು ಏನು ಮಾಡುತ್ತಿದ್ದಾರೆ?: ಸಿಎಸ್ಕೆ ಮಾಜಿ ಆಟಗಾರ ಸುರೇಶ್ ರೈನಾ ಪ್ರಶ್ನೆ
ಚೆನ್ನೈ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡವು ತಪ್ಪುಗಳನ್ನು ಮಾಡಿದೆ ಎಂಬುದಾಗಿ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.‘‘ತಂಡದ ಆಡಳಿತವನ್ನು ಸುದೀರ್ಘ ಕಾಲದಿಂದ ಕಾಶಿ ವಿಶ್ವನಾಥನ್...
ಐಪಿಎಲ್ ನಲ್ಲಿ ಹದ್ದಿನ ಕಣ್ಣಿಡುವ ಅಂಪಯರ್ ಗೆ ವೇತನವೆಷ್ಟು ಗೊತ್ತೇ?
click 👉 https://www.varthabharati.in/sports/umpire-in-the-ipl-earns-2064701
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/sports/umpire-in-the-ipl-earns-2064701
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಐಪಿಎಲ್ ನಲ್ಲಿ ಹದ್ದಿನ ಕಣ್ಣಿಡುವ ಅಂಪಯರ್ ಗೆ ವೇತನವೆಷ್ಟು ಗೊತ್ತೇ?
ಮುಂಬೈ: ಕ್ರಿಕೆಟ್ ನಲ್ಲಿ ಅಂಪಯರ್ ಗಳದ್ದು ಕಠಿಣ ಕೆಲಸ. ಆದರೆ, ಅವರ ಕೆಲಸಕ್ಕಾಗಿ ಯಾರೂ ಅವರನ್ನು ಶ್ಲಾಘಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ. ಅಂಪಯರ್ ಒಬ್ಬರು ಒತ್ತಡದಲ್ಲಿ ನೀಡುವ ತಪ್ಪು ತೀರ್ಪನ್ನು ಎಲ್ಲರೂ ಟೀಕಿಸುತ್ತಾರೆ. ಆದರೆ,...
"ತುಂಬಾ ಸಮಯದಿಂದ ಈ ಮಾಲ್ ಗಾಗಿ ಕಾಯುತ್ತಿದ್ದೇನೆ"
► ದೇರಳಕಟ್ಟೆಯಲ್ಲಿ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಮಾಲ್ ಉದ್ಘಾಟನೆ: ಜನ ಹೇಳಿದ್ದೇನು ?
ವೀಕ್ಷಿಸಿ 👉 https://youtu.be/73S_p1WNKfQ
youtube.com/varthabharatinews
► ದೇರಳಕಟ್ಟೆಯಲ್ಲಿ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಮಾಲ್ ಉದ್ಘಾಟನೆ: ಜನ ಹೇಳಿದ್ದೇನು ?
ವೀಕ್ಷಿಸಿ 👉 https://youtu.be/73S_p1WNKfQ
youtube.com/varthabharatinews
YouTube
"ಇನ್ನು ಮಂಗಳೂರಿಗೆ ಹೋಗಬೇಕಿಲ್ಲ, ತುಂಬಾ ಖುಷಿ ಆಯ್ತು" | Deralakatte - Bearys Turning Point
ಭಾರತದ ಜೊತೆ ವ್ಯಾಪಾರ ಒಪ್ಪಂದ ರದ್ದು: ಪಾಕಿಸ್ತಾನದಲ್ಲಿ ಔಷಧಿಗಳಿಗೆ ತತ್ವಾರ
click 👉 https://www.varthabharati.in/international/cancellation-of-trade-agreement-with-india-medicine-shortage-in-pakistan-2064735
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/cancellation-of-trade-agreement-with-india-medicine-shortage-in-pakistan-2064735
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಭಾರತದ ಜೊತೆ ವ್ಯಾಪಾರ ಒಪ್ಪಂದ ರದ್ದು: ಪಾಕಿಸ್ತಾನದಲ್ಲಿ ಔಷಧಿಗಳಿಗೆ ತತ್ವಾರ
ಇಸ್ಲಾಮಾಬಾದ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ಬೆನ್ನಲ್ಲೇ, ಭಾರತದ ಜೊತೆಗಿನ ಎಲ್ಲ ವ್ಯಾಪಾರ ಒಪ್ಪಂದಗಳನ್ನು ಪಾಕಿಸ್ತಾನ ಕಡಿದುಕೊಂಡಿದೆ....
ಇರಾನ್: ಶಾಹಿದ್ ರಾಜೀ ಬಂದರಿನಲ್ಲಿ ಸ್ಪೋಟ; 17 ಮಂದಿ ಮೃತ್ಯು
► 750ಕ್ಕೇರಿದ ಗಾಯಾಳುಗಳ ಸಂಖ್ಯೆ
click 👉 https://www.varthabharati.in/National/iran-explosion-at-shahid-raji-port-17-dead-2064736
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► 750ಕ್ಕೇರಿದ ಗಾಯಾಳುಗಳ ಸಂಖ್ಯೆ
click 👉 https://www.varthabharati.in/National/iran-explosion-at-shahid-raji-port-17-dead-2064736
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಇರಾನ್: ಶಾಹಿದ್ ರಾಜೀ ಬಂದರಿನಲ್ಲಿ ಸ್ಪೋಟ; 17 ಮಂದಿ ಮೃತ್ಯು
ಟೆಹರಾನ್: ದಕ್ಷಿಣ ಇರಾನ್ ನ ಪ್ರಮುಖ ಶಾಹಿದ್ ರಾಜೀ ಬಂದರಿನಲ್ಲಿ ಶನಿವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, ಇತರ 750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕ್ಷಿಪಣಿ ಇಂಧನ...
ಝೀಲಂ ನದಿಯಿಂದ ದಿಢೀರ್ ನೀರು ಬಿಡುಗಡೆ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆತಂಕ
click 👉 https://www.varthabharati.in/international/sudden-water-release-from-the-jhelum-river-tension-in-pok-2064738
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/sudden-water-release-from-the-jhelum-river-tension-in-pok-2064738
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಝೀಲಂ ನದಿಯಿಂದ ದಿಢೀರ್ ನೀರು ಬಿಡುಗಡೆ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆತಂಕ
ಇಸ್ಲಾಮಾಬಾದ್: ಝೀಲಂ ನದಿ ನೀರಿನ ಮಟ್ಟ ದಿಢೀರನೇ ಹೆಚ್ಚಿರುವುದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಅಲ್ಲೋಲ- ಕಲ್ಲೋಲ ವಾತಾವರಣ ಸೃಷ್ಟಿಯಾಗಿದೆ. ಭಾರತದಲ್ಲಿ ಉರಿ ಅಣೆಕಟ್ಟಿನಿಂದ ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ದಿಢೀರನೇ ನೀರು...
ತೀರ್ಪು ಬರೆಯಲು 'ಅಸಮರ್ಥ' ನ್ಯಾಯಾಧೀಶರನ್ನು ತರಬೇತಿಗೆ ಕಳುಹಿಸಿದ ಅಲಹಾಬಾದ್ ಹೈಕೋರ್ಟ್!
lick 👉 https://www.varthabharati.in/National/judge-not-competent-to-write-verdict-allahabad-hc-sends-him-for-training-2064737
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
lick 👉 https://www.varthabharati.in/National/judge-not-competent-to-write-verdict-allahabad-hc-sends-him-for-training-2064737
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ತೀರ್ಪು ಬರೆಯಲು 'ಅಸಮರ್ಥ' ನ್ಯಾಯಾಧೀಶರನ್ನು ತರಬೇತಿಗೆ ಕಳುಹಿಸಿದ ಅಲಹಾಬಾದ್ ಹೈಕೋರ್ಟ್!
ಪ್ರಯಾಗ್ ರಾಜ್: ತೀರ್ಪು ಬರೆಯಲು ಅಸಮರ್ಥ ಎಂಬ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ನ್ಯಾಯಾಂಗ ತರಬೇತಿ ಸಂಸ್ಥೆಗೆ ಮೂರು ತಿಂಗಳ ತರಬೇತಿಗಾಗಿ ಕಳುಹಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ....
ಚಾಮರಾಜನಗರ | ಸರಕಾರಿ ಬಸ್ ಪಲ್ಟಿ: 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
click 👉 https://www.varthabharati.in/chamarajanagar/chamarajanagar-government-bus-overturns-more-than-20-passengers-injured-2064739
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/chamarajanagar/chamarajanagar-government-bus-overturns-more-than-20-passengers-injured-2064739
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಚಾಮರಾಜನಗರ | ಸರಕಾರಿ ಬಸ್ ಪಲ್ಟಿ: 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
ಚಾಮರಾಜನಗರ: ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಳುಬೆಟ್ಟ ಮಹದೆಶ್ವರಬೆಟ್ಟ ಮಾರ್ಗ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ.ಚಾಮರಾಜನಗರ ಜಿಲ್ಲೆಯ...
ಪಹಲ್ಗಾಮ್ ಭಯೋತ್ಪಾದನಾ ದಾಳಿ : ಎನ್ಐಎ ತನಿಖೆಗೆ ಹಸ್ತಾಂತರಿಸಿದ ಕೇಂದ್ರ ಸರಕಾರ
click 👉 https://www.varthabharati.in/National/pahalgam-terror-attack-probe-to-nia-2064740
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/pahalgam-terror-attack-probe-to-nia-2064740
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಹಲ್ಗಾಮ್ ಭಯೋತ್ಪಾದನಾ ದಾಳಿ : ಎನ್ಐಎ ತನಿಖೆಗೆ ಹಸ್ತಾಂತರಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ : ಪಹಲ್ಗಾಮ್ ಭಯೋತ್ಪಾದನಾ ದಾಳಿಯ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಎನ್ಐಎ ತನಿಖೆಗೆ ಒಪ್ಪಿಸಿದೆ. ಎಪ್ರಿಲ್ 22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರ ದಾಳಿಗೆ 26 ಮಂದಿ...
ಜಾತಿ ಗಣತಿ: ಆಳ ಅಗಲ
✍️ ಬಿ. ಶ್ರೀಪಾದ ಭಟ್
ಭಾಗ- 1
click 👉 https://www.varthabharati.in/nimma-ankana/caste-census-depth-and-width-2064743
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
✍️ ಬಿ. ಶ್ರೀಪಾದ ಭಟ್
ಭಾಗ- 1
click 👉 https://www.varthabharati.in/nimma-ankana/caste-census-depth-and-width-2064743
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಜಾತಿ ಗಣತಿ: ಆಳ ಅಗಲ
ಪರಿಶಿಷ್ಟ ಸಮುದಾಯಗಳು, ಹಿಂದುಳಿದ, ಅತಿ ಹಿಂದುಳಿದ ವರ್ಗಗಳು ತಮಗಿಂತಲೂ ಹೆಚ್ಚಿನ ಜನಸಂಖ್ಯೆಯಲ್ಲಿರುವುದು ಈ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಜಾತಿಗಳ ಹಲವು ರಾಜಕೀಯ, ಧಾರ್ಮಿಕ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಶಕಗಳ...
ಮುಂಬೈ : ಈಡಿ ಕಚೇರಿ ಕಟ್ಟಡದಲ್ಲಿ ಅಗ್ನಿ ಅವಘಡ
► ಕಚೇರಿಯಲ್ಲಿದ್ದ ಹಲವು ದಾಖಲೆಗಳು ಸುಟ್ಟು ಭಸ್ಮವಾಗಿರುವ ಸಾಧ್ಯತೆ
click 👉 https://www.varthabharati.in/national/fire-breaks-out-at-ed-office-building-in-mumbai-2064742
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಕಚೇರಿಯಲ್ಲಿದ್ದ ಹಲವು ದಾಖಲೆಗಳು ಸುಟ್ಟು ಭಸ್ಮವಾಗಿರುವ ಸಾಧ್ಯತೆ
click 👉 https://www.varthabharati.in/national/fire-breaks-out-at-ed-office-building-in-mumbai-2064742
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮುಂಬೈ : ಈಡಿ ಕಚೇರಿ ಕಟ್ಟಡದಲ್ಲಿ ಅಗ್ನಿ ಅವಘಡ
ಮುಂಬೈ : ದಕ್ಷಿಣ ಮುಂಬೈನಲ್ಲಿ ಜಾರಿ ನಿರ್ದೇಶನಾಲಯದ ಕಚೇರಿ ಇರುವ ಕೈಸರ್-ಐ-ಹಿಂದ್ ಕಟ್ಟಡದಲ್ಲಿ ರವಿವಾರ ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ...
ಕಲಬುರಗಿ: ನಿಂತಿದ್ದ ಲಾರಿಗೆ ಕಾರು ಢಿಕ್ಕಿ; ಮೂವರು ಮೃತ್ಯು
click 👉 https://www.varthabharati.in/kalaburagi/kalaburagi-car-hits-parked-lorry-three-dead-2064744
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/kalaburagi/kalaburagi-car-hits-parked-lorry-three-dead-2064744
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಕಲಬುರಗಿ: ನಿಂತಿದ್ದ ಲಾರಿಗೆ ಕಾರು ಢಿಕ್ಕಿ; ಮೂವರು ಮೃತ್ಯು
ಕಲಬುರಗಿ: ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ರವಿವಾರ ಬೆಳಗ್ಗೆ ಸೇಡಂ ತಾಲ್ಲೂಕಿನ ಮಳಖೇಡ ಬಳಿ ನಡೆದಿದೆ.ಕಾರಿನಲ್ಲಿ ಸೇಡಂ ಕಡೆಯಿಂದ ಗುಂಡಗುರ್ತಿ ಕಡೆಗೆ...