ಈಡಿ ದಾಳಿ ಪ್ರಕರಣ | ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು : ವಿನಯ್ ಕುಲಕರ್ಣಿ ಬೇಸರ
click 👉 https://www.varthabharati.in/bangalore-city/vinay-kulkarni-2064484
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/bangalore-city/vinay-kulkarni-2064484
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಈಡಿ ದಾಳಿ ಪ್ರಕರಣ | ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು : ವಿನಯ್ ಕುಲಕರ್ಣಿ ಬೇಸರ
ಬೆಂಗಳೂರು: ಪಕ್ಷ ಯಾವುದೇ ಇರಲಿ, ಓರ್ವ ಮನುಷ್ಯನಿಗೆ ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು. ಅಧಿಕಾರವಿದೆ ಎಂದು ಈ ರೀತಿ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ನೋವಿನ ಸಂಗತಿ ಎಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬೇಸರ...
ಉತ್ತರ ಪ್ರದೇಶ | ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದಕ್ಕೆ ಆಕ್ಷೇಪಿಸಿದ ದಲಿತ ಮಹಿಳೆಯ ಹತ್ಯೆ: ನಾಲ್ವರ ಬಂಧನ
click 👉 https://www.varthabharati.in/national/up-4-arrested-for-running-over-dalit-woman-who-objected-to-rash-driving-2064496
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/national/up-4-arrested-for-running-over-dalit-woman-who-objected-to-rash-driving-2064496
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಉತ್ತರ ಪ್ರದೇಶ | ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದಕ್ಕೆ ಆಕ್ಷೇಪಿಸಿದ ದಲಿತ ಮಹಿಳೆಯ ಹತ್ಯೆ: ನಾಲ್ವರ ಬಂಧನ
ಲಕ್ನೊ: ಅಜಾಗರೂಕ ಚಾಲನೆಯನ್ನು ಆಕ್ಷೇಪಿಸಿದ ದಲಿತ ಮಹಿಳೆಯೊಬ್ಬರ ಮೇಲೆ ಕೆಲ ಪುಂಡರು ಕಾರು ಹರಿಸಿ ಹತ್ಯೆ ಮಾಡಿದ ಘಟನೆ ಬುಲಂದ್ ಶಹರ್ನಲ್ಲಿ ನಡೆದಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು...
ನಮ್ಮ ಪುತ್ರನನ್ನು ಮನೆಗೆ ಕರೆ ತನ್ನಿ: ಪಾಕಿಸ್ತಾನ ರೇಂಜರ್ ಗಳ ವಶದಲ್ಲಿರುವ ಬಿಎಸ್ಎಫ್ ಯೋಧನ ಕುಟುಂಬದ ಆಗ್ರಹ
click 👉 https://www.varthabharati.in/National/bring-my-son-home-family-of-bsf-jawan-detained-by-pakistan-rangers-2064498
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/bring-my-son-home-family-of-bsf-jawan-detained-by-pakistan-rangers-2064498
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ನಮ್ಮ ಪುತ್ರನನ್ನು ಮನೆಗೆ ಕರೆ ತನ್ನಿ: ಪಾಕಿಸ್ತಾನ ರೇಂಜರ್ ಗಳ ವಶದಲ್ಲಿರುವ ಬಿಎಸ್ಎಫ್ ಯೋಧನ ಕುಟುಂಬದ ಆಗ್ರಹ
ಹೊಸದಿಲ್ಲಿ: “ನನ್ನ ಪತಿಯನ್ನು ಮನೆಗೆ ಕರೆ ತನ್ನಿ. ಅದಕ್ಕಾಗಿ ಯಾವ ಬೆಲೆ ತೆತ್ತಾದರೂ ಸರಿ, ಅವರನ್ನು ಮನೆಗೆ ಕರೆ ತನ್ನಿ” ಎಂದು ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ದಾಟಿ, ಪಾಕಿಸ್ತಾನದ ಸೇನೆ ವಶಕ್ಕೆ ಪಡೆದಿರುವ ಗಡಿ ಭದ್ರತಾ ಪಡೆಯ ಯೋಧ ಪೂರ್ಣಂ...
ರಾಜ್ಯಾದ್ಯಂತ 4,618 ಕೆರೆಗಳ ಒತ್ತುವರಿ ತೆರವುಗೊಳಿಸಿ 8,697 ಎಕರೆ ಭೂಮಿ ವಶಕ್ಕೆ ಪಡೆಯಲಾಗಿದೆ: ಪ್ರಿಯಾಂಕ್ ಖರ್ಗೆ
lick 👉 https://www.varthabharati.in/state/priyank-kharge-2064504
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
lick 👉 https://www.varthabharati.in/state/priyank-kharge-2064504
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ರಾಜ್ಯಾದ್ಯಂತ 4,618 ಕೆರೆಗಳ ಒತ್ತುವರಿ ತೆರವುಗೊಳಿಸಿ 8,697 ಎಕರೆ ಭೂಮಿ ವಶಕ್ಕೆ ಪಡೆಯಲಾಗಿದೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯಾದ್ಯಂತ ಜಿಲ್ಲಾ ಪಂಚಾಯತಿಗಳ ಅಧೀನದಲ್ಲಿನ ಕೆರೆಗಳನ್ನು ಗುರುತಿಸುವ ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಈವರೆಗೆ 4618 ಕೆರೆಗಳ ಒತ್ತುವರಿ ತೆರವುಗೊಳಿಸಿ 8697 ಎಕರೆ ಭೂಮಿ ವಶಕ್ಕೆ...
ಮೇ 20ಕ್ಕೆ ಕಂದಾಯ ಗ್ರಾಮಗಳ 1ಲಕ್ಷ ಕುಟುಂಬಗಳಿಗೆ ಡಿಜಿಟಲ್ ಹಕ್ಕುಪತ್ರ : ಸಚಿವ ಕೃಷ್ಣಬೈರೇಗೌಡ
► "ಹಾಡಿ, ಹಟ್ಟಿ, ತಾಂಡಾಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ನಿರ್ಧಾರ"
click 👉 https://www.varthabharati.in/state/revenue-village-krishna-byre-gowda-2064508
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► "ಹಾಡಿ, ಹಟ್ಟಿ, ತಾಂಡಾಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ನಿರ್ಧಾರ"
click 👉 https://www.varthabharati.in/state/revenue-village-krishna-byre-gowda-2064508
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮೇ 20ಕ್ಕೆ ಕಂದಾಯ ಗ್ರಾಮಗಳ 1ಲಕ್ಷ ಕುಟುಂಬಗಳಿಗೆ ಡಿಜಿಟಲ್ ಹಕ್ಕುಪತ್ರ : ಸಚಿವ ಕೃಷ್ಣಬೈರೇಗೌಡ
ಬೆಂಗಳೂರು : ರಾಜ್ಯ ಸರಕಾರದ ಎರಡು ವರ್ಷಗಳ ಜನಪರ ಆಡಳಿತಕ್ಕೆ ಸಾಕ್ಷಿಯಾಗಿ ಮೇ.20ರಂದು ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ...
ಮೇ 25ಕ್ಕೆ ರಾಜ್ಯದ 265 ಗ್ರಾ.ಪಂ.ಸ್ಥಾನಗಳಿಗೆ ಉಪಚುನಾವಣೆ
click 👉 https://www.varthabharati.in/state/gram-panchayat-by-election-on-may-25-2064510
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/state/gram-panchayat-by-election-on-may-25-2064510
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮೇ 25ಕ್ಕೆ ರಾಜ್ಯದ 265 ಗ್ರಾ.ಪಂ.ಸ್ಥಾನಗಳಿಗೆ ಉಪಚುನಾವಣೆ
ಬೆಂಗಳೂರು : ರಾಜ್ಯದ 135 ತಾಲೂಕುಗಳ 223 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಒಟ್ಟು 265 ಸದಸ್ಯ ಸ್ಥಾನಗಳಿಗೆ ಮೇ 25ಕ್ಕೆ ಉಪಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಶುಕ್ರವಾರ ಆಯೋಗದ...
ರ್ಯಾಪಿಡೋ, ಬೈಕ್ ಟ್ಯಾಕ್ಸಿ, ಊಬರ್ ಸೇವೆ ತಾತ್ಕಾಲಿಕ ಸ್ಥಗಿತ : ಸಚಿವ ರಾಮಲಿಂಗಾರೆಡ್ಡಿ ಆದೇಶ
click 👉 https://www.varthabharati.in/state/rapido-bike-taxi-uber-services-temporarily-suspended-minister-ramalinga-reddy-orders-2064514
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/state/rapido-bike-taxi-uber-services-temporarily-suspended-minister-ramalinga-reddy-orders-2064514
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ರ್ಯಾಪಿಡೋ, ಬೈಕ್ ಟ್ಯಾಕ್ಸಿ, ಊಬರ್ ಸೇವೆ ತಾತ್ಕಾಲಿಕ ಸ್ಥಗಿತ : ಸಚಿವ ರಾಮಲಿಂಗಾರೆಡ್ಡಿ ಆದೇಶ
ಬೆಂಗಳೂರು : ರ್ಯಾಪಿಡೋ, ಬೈಕ್ ಟ್ಯಾಕ್ಸಿ, ಊಬರ್ ಸೇವೆಯನ್ನು ತಾತ್ಕಾಲಿಕವಾಗಿ ರಾಜ್ಯಾದ್ಯಂತ ಸ್ಥಗಿತಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.ಈ ಕುರಿತಾಗಿ ಸಾರಿಗೆ ಇಲಾಖೆಯ ಕಾರ್ಯದರ್ಶಿ, ಆಯುಕ್ತರಿಗೆ ಪತ್ರ...
ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್
click 👉 https://www.varthabharati.in/taxonomy/term/99501/cartoon-2064511
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/taxonomy/term/99501/cartoon-2064511
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್
ಛೂ ಬಾಣ | ಪಿ. ಮಹಮ್ಮದ್ ಕಾರ್ಟೂನ್
"ಮೃತಪಟ್ಟವರಲ್ಲಿ ಹಿಂದೂಗಳು ಇದ್ದಾರೆ, ಮುಸ್ಲಿಮರೂ ಇದ್ದಾರೆ,
ಎಲ್ಲರ ಬದುಕು ನಾಶವಾಗಿದೆ"
► "ರಕ್ಷಣಾ ವೈಫಲ್ಯವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ"
► ಬೆಂಗಳೂರು: ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಟಿ ವೆಂಕಟೇಶ್ ಮಾತು
ವೀಕ್ಷಿಸಿ 👉https://youtu.be/r1jyrRxKbgM
youtube.com/varthabharatinews
ಎಲ್ಲರ ಬದುಕು ನಾಶವಾಗಿದೆ"
► "ರಕ್ಷಣಾ ವೈಫಲ್ಯವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ"
► ಬೆಂಗಳೂರು: ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಟಿ ವೆಂಕಟೇಶ್ ಮಾತು
ವೀಕ್ಷಿಸಿ 👉https://youtu.be/r1jyrRxKbgM
youtube.com/varthabharatinews
YouTube
"ಬದುಕಿ ಬಂದವರು, ಅಲ್ಲಿ ಯಾವುದೇ ರಕ್ಷಣೆ ಇರಲಿಲ್ಲ ಅಂತಿದ್ದಾರೆ" | BT Venkatesh
"ಮೃತಪಟ್ಟವರಲ್ಲಿ ಹಿಂದೂಗಳು ಇದ್ದಾರೆ, ಮುಸ್ಲಿಮರೂ ಇದ್ದಾರೆ.
ಎಲ್ಲರ ಬದುಕು ನಾಶವಾಗಿದೆ"
► "ರಕ್ಷಣಾ ವೈಫಲ್ಯವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ"
► ಬೆಂಗಳೂರು: ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಟಿ ವೆಂಕಟೇಶ್ ಮಾತು
#varthabharati #bengaluru #BTVenkatesh #pahalgamterrorattack #politics…
ಎಲ್ಲರ ಬದುಕು ನಾಶವಾಗಿದೆ"
► "ರಕ್ಷಣಾ ವೈಫಲ್ಯವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ"
► ಬೆಂಗಳೂರು: ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಟಿ ವೆಂಕಟೇಶ್ ಮಾತು
#varthabharati #bengaluru #BTVenkatesh #pahalgamterrorattack #politics…
ಮಾನಹಾನಿ ಪ್ರಕರಣ: ಮೇಧಾ ಪಾಟ್ಕರ್ ಗೆ ವಿಧಿಸಲಾಗಿದ್ದ ಶಿಕ್ಷೆ ಅಮಾನತುಗೊಳಿಸಿದ ದಿಲ್ಲಿ ಹೈಕೋರ್ಟ್
click 👉 https://www.varthabharati.in/National/delhi-hc-suspends-medha-patkars-sentence-in-lg-saxena-defamation-case-2064515
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/delhi-hc-suspends-medha-patkars-sentence-in-lg-saxena-defamation-case-2064515
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮಾನಹಾನಿ ಪ್ರಕರಣ: ಮೇಧಾ ಪಾಟ್ಕರ್ ಗೆ ವಿಧಿಸಲಾಗಿದ್ದ ಶಿಕ್ಷೆ ಅಮಾನತುಗೊಳಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ತಮ್ಮ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್...
2 ತಿಂಗಳೊಳಗೆ ಭದ್ರಾ ಆನೆಧಾಮ ಕಾಮಗಾರಿ ಆರಂಭ : ಸಚಿವ ಈಶ್ವರ್ ಖಂಡ್ರೆ
click 👉 https://www.varthabharati.in/state/ishwar-khandre-2064519
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/state/ishwar-khandre-2064519
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
2 ತಿಂಗಳೊಳಗೆ ಭದ್ರಾ ಆನೆಧಾಮ ಕಾಮಗಾರಿ ಆರಂಭ : ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಭಾಗದಲ್ಲಿ ಕಾಡಾನೆಗಳಿಂದ ಸಂಭವಿಸುತ್ತಿರುವ ಜೀವಹಾನಿ, ಬೆಳೆ ಹಾನಿ ತಡೆಯಲು ಭದ್ರಾ ಅಭಯಾರಣ್ಯದಲ್ಲಿ ನಿರ್ಮಿಸಲುದ್ದೇಶಿಸಿರುವ ಆನೆಧಾಮದ ಕಾಮಗಾರಿ ಇನ್ನು ಎರಡು ತಿಂಗಳಲ್ಲಿ ಆರಂಭವಾಗಲಿದೆ ಎಂದು...
ಪ್ರವಾಸಿಗಳನ್ನು ರಕ್ಷಿಸಲು ಗುಂಡುಗಳಿಗೆ ಎದೆಯೊಡ್ಡಿದ್ದ ನನ್ನ ಮಗನ ಬಗ್ಗೆ ನನಗೆ ಹೆಮ್ಮೆಯಿದೆ:ಆದಿಲ್ ತಂದೆ
ck 👉 https://www.varthabharati.in/National/i-am-proud-of-my-son-who-braved-bullets-to-protect-tourists-adils-father-2064526
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ck 👉 https://www.varthabharati.in/National/i-am-proud-of-my-son-who-braved-bullets-to-protect-tourists-adils-father-2064526
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪ್ರವಾಸಿಗಳನ್ನು ರಕ್ಷಿಸಲು ಗುಂಡುಗಳಿಗೆ ಎದೆಯೊಡ್ಡಿದ್ದ ನನ್ನ ಮಗನ ಬಗ್ಗೆ ನನಗೆ ಹೆಮ್ಮೆಯಿದೆ:ಆದಿಲ್ ತಂದೆ
ಗುಲ್ಮಾರ್ಗ್(ಜಮ್ಮುಕಾಶ್ಮೀರ): ಪ್ರವಾಸಿಗಳ ಜೀವಗಳನ್ನು ಉಳಿಸಲು ಗುಂಡುಗಳಿಗೆ ಎದೆಯೊಡ್ಡಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನನ್ನ ಪುತ್ರ ಪೀರ್ಜಾದಾ ಆದಿಲ್ ಶಾ ಬಗ್ಗೆ ನನಗೆ ತುಂಬ ಹೆಮ್ಮೆಯಿದೆ;ಇದು ಆದಿಲ್ ತಂದೆ ಸೈಯದ್ ಹೈದರ್ ಶಾ ಅವರು...
ಭಯೋತ್ಪಾದಕ ದಾಳಿ: ದೆಹಲಿಯಲ್ಲಿ ವ್ಯಾಪಾರಿಗಳಿಂದ ಬಂದ್
►► ವಾರ್ತಾಭಾರತಿ ದಿನದ Top 20 NEWS
ವೀಕ್ಷಿಸಿ 👉 https://youtu.be/R0JVHR428e8
youtube.com/varthabharatinews
►► ವಾರ್ತಾಭಾರತಿ ದಿನದ Top 20 NEWS
ವೀಕ್ಷಿಸಿ 👉 https://youtu.be/R0JVHR428e8
youtube.com/varthabharatinews
YouTube
ಇಸ್ರೊ ಮಾಜಿ ಅಧ್ಯಕ್ಷ, ವಿಜ್ಞಾನಿ ಕೆ. ಕಸ್ತೂರಿ ರಂಗನ್ ನಿಧನ | Varthabharati - Top 20 News
ಭಯೋತ್ಪಾದಕ ದಾಳಿ: ದೆಹಲಿಯಲ್ಲಿ ವ್ಯಾಪಾರಿಗಳಿಂದ ಬಂದ್
►► ವಾರ್ತಾಭಾರತಿ ದಿನದ Top 20 NEWS
#varthabharati #top20news #dailynews #dailynewsupdate #newsupdate #news #dailyupdates
►► ವಾರ್ತಾಭಾರತಿ ದಿನದ Top 20 NEWS
#varthabharati #top20news #dailynews #dailynewsupdate #newsupdate #news #dailyupdates
ಪಹಲ್ಗಾಮ್ ಭಯೋತ್ಪಾದಕ ದಾಳಿ ಚರ್ಚೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಪ್ರಧಾನಿಗೆ ಸಿಬಲ್ ಆಗ್ರಹ
click 👉 https://www.varthabharati.in/National/sibal-urges-pm-to-call-special-session-of-parliament-to-discuss-pahalgam-terror-attack-2064532
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/sibal-urges-pm-to-call-special-session-of-parliament-to-discuss-pahalgam-terror-attack-2064532
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಹಲ್ಗಾಮ್ ಭಯೋತ್ಪಾದಕ ದಾಳಿ ಚರ್ಚೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಪ್ರಧಾನಿಗೆ ಸಿಬಲ್ ಆಗ್ರಹ
ಹೊಸದಿಲ್ಲಿ: ಭಯೋತ್ಪಾದಕ ಭಯೋತ್ಪಾದಕನೇ ಮತ್ತು ಭಯೋತ್ಪಾದಕರಿಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶುಕ್ರವಾರ ಇಲ್ಲಿ ಹೇಳಿದ ಹಿರಿಯ ನ್ಯಾಯವಾದಿ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು...
ಉತ್ತರ ಪ್ರದೇಶ | ಅಕ್ಕಿ ಗಿರಣಿಯ ಒಣಗಿಸುವ ಯಂತ್ರ ಹೊರ ಸೂಸಿದ ಹೊಗೆ ಸೇವಿಸಿ ಐವರು ಮೃತ್ಯು
click 👉 https://www.varthabharati.in/National/uttar-pradesh-five-die-after-inhaling-smoke-emitted-from-rice-mill-drying-machine-2064533
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/uttar-pradesh-five-die-after-inhaling-smoke-emitted-from-rice-mill-drying-machine-2064533
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಉತ್ತರ ಪ್ರದೇಶ | ಅಕ್ಕಿ ಗಿರಣಿಯ ಒಣಗಿಸುವ ಯಂತ್ರ ಹೊರ ಸೂಸಿದ ಹೊಗೆ ಸೇವಿಸಿ ಐವರು ಮೃತ್ಯು
ಬಹರಾಯಿಚ್ : ಇಲ್ಲಿನ ಅಕ್ಕಿ ಗಿರಣಿಯೊಂದರ ದೋಷಪೂರಿತ ಒಣಗಿಸುವ ಯಂತ್ರದಿಂದ ಶುಕ್ರವಾರ ಸೂಸಿದ ಹೊಗೆ ಸೇವಿಸಿ ಕನಿಷ್ಠ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೊಗೆ ಸೇವಿಸಿ ಇತರ ಮೂವರು ಕಾರ್ಮಿಕರು ಪಜ್ಞೆ...
ಪಹಲ್ಗಾಮ್ ಭಯೋತ್ಪಾದಕ ದಾಳಿ: ಭಾರತ, ಪಾಕ್ನಿಂದ ಗರಿಷ್ಠ ಸಂಯಮಕ್ಕೆ ವಿಶ್ವಸಂಸ್ಥೆ ಆಗ್ರಹ
► ರಾಜತಾಂತ್ರಿಕ ಬಿಕ್ಕಟ್ಟು ತಪ್ಪಿಸಲು ಕರೆ
click 👉 https://www.varthabharati.in/international/pahalgam-terror-attack-un-urges-india-pakistan-to-exercise-maximum-restraint-2064536
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ರಾಜತಾಂತ್ರಿಕ ಬಿಕ್ಕಟ್ಟು ತಪ್ಪಿಸಲು ಕರೆ
click 👉 https://www.varthabharati.in/international/pahalgam-terror-attack-un-urges-india-pakistan-to-exercise-maximum-restraint-2064536
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಹಲ್ಗಾಮ್ ಭಯೋತ್ಪಾದಕ ದಾಳಿ: ಭಾರತ, ಪಾಕ್ನಿಂದ ಗರಿಷ್ಠ ಸಂಯಮಕ್ಕೆ ವಿಶ್ವಸಂಸ್ಥೆ ಆಗ್ರಹ
ವಿಶ್ವಸಂಸ್ಥೆ: ಮಾರಣಾಂತಿಕ ಪಹಲ್ಗಾಮ್ ಭಯೋತ್ಪಾದಕ ದಾಳಿ ಘಟನೆಯ ಹಿನ್ನೆಲೆಯಲ್ಲಿ, ಉಪಖಂಡದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಪ್ಪಿಸಲು ಭಾರತ ಮತ್ತು ಪಾಕಿಸ್ತಾನಗಳು ಗರಿಷ್ಠ ಸಂಯಮ ವಹಿಸಬೇಕು ಎಂದು...
ಕಾಶ್ಮೀರ ವಿವಾದ ಭಾರತದೊಂದಿಗೆ ವ್ಯಾಪಕ ಯುದ್ಧಕ್ಕೆ ಕಾರಣವಾಗಬಹುದು: ಪಾಕ್ ಎಚ್ಚರಿಕೆ
click 👉 https://www.varthabharati.in/international/kashmir-dispute-could-lead-to-full-scale-war-with-india-pakistan-warns-2064538
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/kashmir-dispute-could-lead-to-full-scale-war-with-india-pakistan-warns-2064538
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಕಾಶ್ಮೀರ ವಿವಾದ ಭಾರತದೊಂದಿಗೆ ವ್ಯಾಪಕ ಯುದ್ಧಕ್ಕೆ ಕಾರಣವಾಗಬಹುದು: ಪಾಕ್ ಎಚ್ಚರಿಕೆ
ಇಸ್ಲಮಾಬಾದ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದ ವಿವಾದವು ಪಾಕಿಸ್ತಾನ-ಭಾರತ ನಡುವೆ ವ್ಯಾಪಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ...
ಥೈಲ್ಯಾಂಡ್: ಸಮುದ್ರಕ್ಕೆ ಉರುಳಿದ ಲಘು ವಿಮಾನ; 5 ಮಂದಿ ಮೃತ್ಯು
click 👉 https://www.varthabharati.in/international/thailand-small-plane-with-6-onboard-crashes-into-sea-5-dead-2064540
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/international/thailand-small-plane-with-6-onboard-crashes-into-sea-5-dead-2064540
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಥೈಲ್ಯಾಂಡ್: ಸಮುದ್ರಕ್ಕೆ ಉರುಳಿದ ಲಘು ವಿಮಾನ; 5 ಮಂದಿ ಮೃತ್ಯು
ಬ್ಯಾಂಕಾಕ್: ಥೈಲ್ಯಾಂಡ್ ನ ಹುವಾ ಹಿನ್ ವಿಮಾನ ನಿಲ್ದಾಣದ ಬಳಿ ಶುಕ್ರವಾರ ಥೈಲ್ಯಾಂಡ್ ಪೊಲೀಸ್ ಇಲಾಖೆಯ ಲಘು ವಿಮಾನವೊಂದು ಸಮುದ್ರಕ್ಕೆ ಉರುಳಿದ್ದು ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ ಮತ್ತು ಒಬ್ಬ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ...
ಉತ್ತರ ಪ್ರದೇಶ | ಮುಸ್ಲಿಂ ಕಾರ್ಮಿಕರನ್ನು ದೇವಾಲಯ ಕಾಮಗಾರಿ ಕೆಲಸ ಮಾಡದಂತೆ ತಡೆ
click 👉 https://www.varthabharati.in/National/uttar-pradesh-muslim-workers-barred-from-working-on-temple-construction-2064546
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/uttar-pradesh-muslim-workers-barred-from-working-on-temple-construction-2064546
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಉತ್ತರ ಪ್ರದೇಶ | ಮುಸ್ಲಿಂ ಕಾರ್ಮಿಕರನ್ನು ದೇವಾಲಯ ಕಾಮಗಾರಿ ಕೆಲಸ ಮಾಡದಂತೆ ತಡೆ
ಲಕ್ನೋ: ಉತ್ತರಪ್ರದೇಶದ ಹಾಥರಸ್ ನ ದೇವಾಲಯವೊಂದರಲ್ಲಿ ಇಬ್ಬರು ಮುಸ್ಲಿಂ ಕಾರ್ಮಿಕರನ್ನು ಕಟ್ಟಡ ನಿರ್ಮಾಣ ಕೆಲಸ ಮಾಡದಂತೆ ಕೇಸರಿ ಸಂಘಟನೆಯೊಂದರ ಕಾರ್ಯಕರ್ತರು ತಡೆದಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಘಟನೆಯ ಕಾರಣವನ್ನು...
ಕುಂದಾಪುರ| ಕಾಮಗಾರಿ ವಿವಾದ: ಗ್ರಾಪಂ ಸದಸ್ಯನಿಗೆ ಹಲ್ಲೆ
click 👉 https://www.varthabharati.in/udupi/news-2064541
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/udupi/news-2064541
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಕುಂದಾಪುರ| ಕಾಮಗಾರಿ ವಿವಾದ: ಗ್ರಾಪಂ ಸದಸ್ಯನಿಗೆ ಹಲ್ಲೆ
ಕುಂದಾಪುರ, ಎ.25: ಕಾಮಗಾರಿ ವಿಚಾರವಾಗಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಯೊಡ್ಡಿರುವ ಘಟನೆ ಎ.23ರಂದು ಸಂಜೆ 7.30ರ ಸುಮಾರಿಗೆ ಕುಂದಾಪುರ ಗಣೇಶ್ ಸ್ಟೋರ್ ಬಳಿ ನಡೆದಿದೆ.ಗ್ರಾಪಂ ಸದಸ್ಯ,...