ಜಿಗ್ನೇಶ್ ಮೇವಾನಿ ವಿರುದ್ಧದ ಎರಡು ಆರೋಪಗಳನ್ನು ಕೈಬಿಟ್ಟ ಅಸ್ಸಾಂ ನ್ಯಾಯಾಲಯ
Click 👉https://bit.ly/3LTscmb
http://www.varthabharati.in
Click 👉https://bit.ly/3LTscmb
http://www.varthabharati.in
www.varthabharati.in
ಜಿಗ್ನೇಶ್ ಮೇವಾನಿ ವಿರುದ್ಧದ ಎರಡು ಆರೋಪಗಳನ್ನು ಕೈಬಿಟ್ಟ ಅಸ್ಸಾಂ ನ್ಯಾಯಾಲಯ
ಗುವಾಹಟಿ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ದಾಖಲಾದ ಪ್ರಕರಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಹಾಗೂ ಅವರ ಬಗ್ಗೆ ಅಶ್ಲೀಲ ಪದ ಬಳಸಿದ ಆರೋಪವನ್ನು ಅಸ್ಸಾಂ ಬಾರ್ಪೇಟಾ ಜಿಲ್ಲೆಯ ನ್ಯಾಯಾಲಯ ಕೈಬಿಟ್ಟಿದೆ. ಪ್ರಧಾನಿ...
ಮಂಗಳೂರು ಸಿಸಿಬಿ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
Click 👉https://bit.ly/3EKzKmX
http://www.varthabharati.in
Click 👉https://bit.ly/3EKzKmX
http://www.varthabharati.in
www.varthabharati.in
ಮಂಗಳೂರು ಸಿಸಿಬಿ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ಸುಮಾರು 7 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಮಂಗಳೂರು ತಾಲೂಕು ಫೈಸಲ್ ನಗರದ...
"ಧರ್ಮದ ಅಫೀಮು ಕೊಟ್ಟ ಸೂಲಿಬೆಲೆ ವಿಚಾರಣೆ ಮಾಡ್ಬೇಕು"
► ಬೆಂಗಳೂರು: ಬಿಜೆಪಿ ಟಿಕೆಟ್ ಬಹುಕೋಟಿ ರೂ.ಗಳ ಹಗರಣ: ಪ್ರಭಾವಿಗಳ ತನಿಖೆಗೆ ಆಗ್ರಹ ಸಭೆ
ವೀಕ್ಷಿಸಿ 👉https://bit.ly/3reycif
youtube.com/varthabharatinews
► ಬೆಂಗಳೂರು: ಬಿಜೆಪಿ ಟಿಕೆಟ್ ಬಹುಕೋಟಿ ರೂ.ಗಳ ಹಗರಣ: ಪ್ರಭಾವಿಗಳ ತನಿಖೆಗೆ ಆಗ್ರಹ ಸಭೆ
ವೀಕ್ಷಿಸಿ 👉https://bit.ly/3reycif
youtube.com/varthabharatinews
YouTube
"ಚೈತ್ರಾ ಕುಂದಾಪುರ ಬಿಜೆಪಿ ಪರವಾಗಿ ಪ್ರಚಾರ ಮಾಡ್ತಿದ್ಲು..." | Chaitra Kundapura Case
"ಧರ್ಮದ ಅಫೀಮು ಕೊಟ್ಟ ಸೂಲಿಬೆಲೆ ವಿಚಾರಣೆ ಮಾಡ್ಬೇಕು"
► ಬೆಂಗಳೂರು: ಬಿಜೆಪಿ ಟಿಕೆಟ್ ಬಹುಕೋಟಿ ರೂ.ಗಳ ಹಗರಣ: ಪ್ರಭಾವಿಗಳ ತನಿಖೆಗೆ ಆಗ್ರಹ ಸಭೆ
#varthabharati #bengaluru #BJP #ChaitraKundapura #ChaitraKundapuraCase #ChakravartiSulibele #PuneethKerehalli #UAPA
► ಬೆಂಗಳೂರು: ಬಿಜೆಪಿ ಟಿಕೆಟ್ ಬಹುಕೋಟಿ ರೂ.ಗಳ ಹಗರಣ: ಪ್ರಭಾವಿಗಳ ತನಿಖೆಗೆ ಆಗ್ರಹ ಸಭೆ
#varthabharati #bengaluru #BJP #ChaitraKundapura #ChaitraKundapuraCase #ChakravartiSulibele #PuneethKerehalli #UAPA
ಟ್ರೂಡೊ ಆರೋಪದ ಪಾರದರ್ಶಕ ನಿರ್ವಹಣೆ ಅಗತ್ಯ: ಅಮೆರಿಕ ಪ್ರತಿಕ್ರಿಯೆ
Click 👉https://bit.ly/3t1BNAy
http://www.varthabharati.in
Click 👉https://bit.ly/3t1BNAy
http://www.varthabharati.in
www.varthabharati.in
ಟ್ರೂಡೊ ಆರೋಪದ ಪಾರದರ್ಶಕ ನಿರ್ವಹಣೆ ಅಗತ್ಯ: ಅಮೆರಿಕ ಪ್ರತಿಕ್ರಿಯೆ
ವಾಷಿಂಗ್ಟನ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದು , ಈ ವಿಷಯವನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಎಂಬುದು ಅಮೆರಿಕದ ನಿಲುವಾಗಿದೆ...
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸೂಕ್ತ ನಿರ್ಧಾರ ಕೈಗೊಳ್ಳಲು ಡಿಸಿಗೆ ಹೈಕೋರ್ಟ್ ಸೂಚನೆ
Click 👉https://bit.ly/3Lx1CPh
http://www.varthabharati.in
Click 👉https://bit.ly/3Lx1CPh
http://www.varthabharati.in
www.varthabharati.in
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸೂಕ್ತ ನಿರ್ಧಾರ ಕೈಗೊಳ್ಳಲು ಡಿಸಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಸೆ.20: ನಗರದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಸಂಬಂಧ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಮನವಿ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ನಗರ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಮೌಖಿಕವಾಗಿ
ಸಿಕ್ಖರ ಹತ್ಯೆ ಪ್ರಕರಣದಿಂದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್, ಇತರ ಆರೋಪಿಗಳ ಖುಲಾಸೆ
► 1984ರ ಸಿಕ್ಖ್ ವಿರೋಧಿ ಗಲಭೆ ಪ್ರಕರಣ
Click 👉https://bit.ly/44ZwIpB
http://www.varthabharati.in
► 1984ರ ಸಿಕ್ಖ್ ವಿರೋಧಿ ಗಲಭೆ ಪ್ರಕರಣ
Click 👉https://bit.ly/44ZwIpB
http://www.varthabharati.in
www.varthabharati.in
ಸಿಕ್ಖರ ಹತ್ಯೆ ಪ್ರಕರಣದಿಂದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್, ಇತರ ಆರೋಪಿಗಳ ಖುಲಾಸೆ
ಹೊಸದಿಲ್ಲಿ: ಸುಲ್ತಾನ್ಪುರಿ ಪ್ರದೇಶದಲ್ಲಿ 1984ರಲ್ಲಿ ನಡೆದ ಸಿಕ್ಖ್ ವಿರೋಧಿ ಗಲಭೆಗೆ ಸಂಬಂಧಿಸಿ ಹತ್ಯೆ ಪ್ರಕರಣದಲ್ಲಿ ಲೋಕಸಭೆಯ ಮಾಜಿ ಸದಸ್ಯ, ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯ ಬುಧವಾರ...
ತಂದೆಯ ಹತ್ಯೆಯಲ್ಲಿ ಭಾರತ ಸರಕಾರದ ಪಾತ್ರದ ಬಗ್ಗೆ ಕುಟುಂಬಕ್ಕೆ ಅನುಮಾನವಿದೆ ; ಹರ್ದೀಪ್ ಸಿಂಗ್ ನಿಜ್ಜಾರ್ ಪುತ್ರ
Click 👉https://bit.ly/3Py8JIK
http://www.varthabharati.in
Click 👉https://bit.ly/3Py8JIK
http://www.varthabharati.in
www.varthabharati.in
ತಂದೆಯ ಹತ್ಯೆಯಲ್ಲಿ ಭಾರತ ಸರಕಾರದ ಪಾತ್ರದ ಬಗ್ಗೆ ಕುಟುಂಬಕ್ಕೆ ಅನುಮಾನವಿದೆ ; ಹರ್ದೀಪ್ ಸಿಂಗ್ ನಿಜ್ಜಾರ್ ಪುತ್ರ
ಹೊಸದಿಲ್ಲಿ: ತನ್ನ ತಂದೆಯ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟ್ ಭಾಗಿಯಾಗಿರುವುದಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಬಳಿಕ ತನಗೆ ಸಮಾಧಾನವಾಗಿದೆ ಎಂದು ಖಾಲಿಸ್ತಾನದ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ನ ಪುತ್ರ...
ಮಧ್ಯಪ್ರದೇಶ: ಕಾಂಗ್ರೆಸ್ ಸೇರಿದ ಬಿಜೆಪಿ ಮಾಜಿ ಸಂಸದ ಬೋಧಸಿಂಗ್ ಭಗತ್
Click 👉 https://bit.ly/46iXytV
http://www.varthabharati.in
Click 👉 https://bit.ly/46iXytV
http://www.varthabharati.in
www.varthabharati.in
ಮಧ್ಯಪ್ರದೇಶ: ಕಾಂಗ್ರೆಸ್ ಸೇರಿದ ಬಿಜೆಪಿ ಮಾಜಿ ಸಂಸದ ಬೋಧಸಿಂಗ್ ಭಗತ್
ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಆಡಳಿತ ಪಕ್ಷವಾದ ಬಿಜೆಪಿಯಿಂದ ವಿರೋಧ ಪಕ್ಷವಾದ ಕಾಂಗ್ರೆಸ್ ಮುಖಂಡರ ಪಕ್ಷಾಂತರ ಪರ್ವ ಆರಂಭವಾಗಿದೆ.ಆದಿವಾಸಿ ಜನ ಅತ್ಯಧಿಕ ಸಂಖ್ಯೆಯಲ್ಲಿರುವ ಮಹಾಕೋಶಲ್ ಪ್ರದೇಶದಲ್ಲಿ...
ಸಾರ್ವತ್ರಿಕ ಚುನಾವಣೆ ಬಳಿಕ ಜನಗಣತಿ, ಕ್ಷೇತ್ರ ಮರು ವಿಂಗಡಣೆ: ಅಮಿತ್ ಶಾ
Click 👉 https://bit.ly/3rf39CX
http://www.varthabharati.in
Click 👉 https://bit.ly/3rf39CX
http://www.varthabharati.in
www.varthabharati.in
ಸಾರ್ವತ್ರಿಕ ಚುನಾವಣೆ ಬಳಿಕ ಜನಗಣತಿ, ಕ್ಷೇತ್ರ ಮರು ವಿಂಗಡಣೆ: ಅಮಿತ್ ಶಾ
ಹೊಸದಿಲ್ಲಿ: ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯ ಬಳಿಕ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಮತ್ತು ಕ್ಷೇತ್ರಗಳ ಮರು ವಿಂಗಡಣೆ ಕಾರ್ಯ ಆರಂಭವಾಗಲಿದ್ದು, 2029ರ ಚುನಾವಣೆ ವೇಳೆಗೆ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯ ಕನಸು...
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಸಿಎಂ, ಡಿಸಿಎಂ
Click 👉 https://bit.ly/3LxBQdJ
http://www.varthabharati.in
Click 👉 https://bit.ly/3LxBQdJ
http://www.varthabharati.in
www.varthabharati.in
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಸಿಎಂ, ಡಿಸಿಎಂ
ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹಲಿಯಲ್ಲಿ ಇಂದು ರಾಜ್ಯ ಪ್ರತಿನಿಧಿಸುವ...
►► ಸಂಪಾದಕೀಯ (Editorial)
ಮಹಿಳಾ ಮಸೂದೆ: ಬಾಳೆಯೆಲೆ ಮಾತ್ರ, ಊಟವಿಲ್ಲ!
Click 👉 https://bit.ly/3ZsQGIv
http://www.varthabharati.in
ಮಹಿಳಾ ಮಸೂದೆ: ಬಾಳೆಯೆಲೆ ಮಾತ್ರ, ಊಟವಿಲ್ಲ!
Click 👉 https://bit.ly/3ZsQGIv
http://www.varthabharati.in
www.varthabharati.in
ಮಹಿಳಾ ಮಸೂದೆ: ಬಾಳೆಯೆಲೆ ಮಾತ್ರ, ಊಟವಿಲ್ಲ!
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಮತಗಳು ನಿರ್ಣಾಯಕವಾಗಲಿದೆ ಎನ್ನುವುದು ಕೇಂದ್ರ ಸರಕಾರಕ್ಕೆ ಮನವರಿಕೆಯಾದಂತಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆಗಳು ಮಾಡಿರುವ ಮೋಡಿ ಕೇಂದ್ರ ಸರಕಾರಕ್ಕೆ ಸಣ್ಣದೊಂದು ಗಾಬರಿ...
►► ವಾರ್ತಾಭಾರತಿ ಸಂಪಾದಕೀಯವನ್ನು ಆಲಿಸಿ
ಮಹಿಳಾ ಮಸೂದೆ: ಬಾಳೆಯೆಲೆ ಮಾತ್ರ, ಊಟವಿಲ್ಲ!
ಈ ಲಿಂಕ್ ಕ್ಲಿಕ್ ಮಾಡಿ 👉 https://bit.ly/3ZqvbrC
http://podcast.varthabharati.in
ಮಹಿಳಾ ಮಸೂದೆ: ಬಾಳೆಯೆಲೆ ಮಾತ್ರ, ಊಟವಿಲ್ಲ!
ಈ ಲಿಂಕ್ ಕ್ಲಿಕ್ ಮಾಡಿ 👉 https://bit.ly/3ZqvbrC
http://podcast.varthabharati.in
www.varthabharati.in
ಸಂಪಾದಕೀಯ | ಮಹಿಳಾ ಮಸೂದೆ: ಬಾಳೆಯೆಲೆ ಮಾತ್ರ, ಊಟವಿಲ್ಲ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
BJP-JDS ಮೈತ್ರಿ ಮಾತುಕತೆಗೆ ದೆಹಲಿಗೆ ತೆರಳಿದ ಕುಮಾರಸ್ವಾಮಿ
Click 👉 https://bit.ly/48q3yCW
http://www.varthabharati.in
Click 👉 https://bit.ly/48q3yCW
http://www.varthabharati.in
www.varthabharati.in
BJP-JDS ಮೈತ್ರಿ ಮಾತುಕತೆಗೆ ದೆಹಲಿಗೆ ತೆರಳಿದ ಕುಮಾರಸ್ವಾಮಿ
ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಜತೆ ಮೈತ್ರಿ ಮಾಡುಕೊಳ್ಳುವ ಕುರಿತು ಚರ್ಚೆ ನಡೆಸಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ದೆಹಲಿಗೆ...
ಜಾತಿ ಗಣತಿ ವರದಿ ಕುರಿತು ಸಿಎಂಗೆ ಯಾವುದೇ ಪತ್ರ ಬರೆದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ
Click 👉 https://bit.ly/46lLRme
http://www.varthabharati.in
Click 👉 https://bit.ly/46lLRme
http://www.varthabharati.in
www.varthabharati.in
ಜಾತಿ ಗಣತಿ ವರದಿ ಕುರಿತು ಸಿಎಂಗೆ ಯಾವುದೇ ಪತ್ರ ಬರೆದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ
ನವದೆಹಲಿ, ಸೆ. 21:ಜಾತಿ ಗಣತಿ ವರದಿ ಅಂಗೀಕಾರ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ತಾವು ಪತ್ರ ಬರೆದಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿರುವುದನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.ತಾವು ಸಿಎಂ...
ಕೆನಡಾದಲ್ಲಿ ಗ್ಯಾಂಗ್ ವಾರ್ ನಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ಸುಖ ದುನೆಕೆ ಹತ್ಯೆ: ವರದಿ
Click 👉 https://bit.ly/48q4iYK
http://www.varthabharati.in
Click 👉 https://bit.ly/48q4iYK
http://www.varthabharati.in
www.varthabharati.in
ಕೆನಡಾದಲ್ಲಿ ಗ್ಯಾಂಗ್ ವಾರ್ ನಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ಸುಖ ದುನೆಕೆ ಹತ್ಯೆ: ವರದಿ
ಟೊರಾಂಟೊ : ಖಾಲಿಸ್ತಾನಿ ಪ್ರತ್ಯೇಕತಾವಾದಿ ಸುಖ ದುನೆಕೆ ಕೆನಡಾದಲ್ಲಿ ಗ್ಯಾಂಗ್ ನಡುವಿನ ಹೊಡೆದಾಟದಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.ದುನೆಕೆ ಕೆನಡಾದಲ್ಲಿ ಖಾಲಿಸ್ತಾನ್ ಚಳವಳಿಯ ಭಾಗವಾಗಿದ್ದ. ದುನೆಕೆ ಕೆನಡಾ ಮೂಲದ...
ಕರ್ನಾಟಕ ಮಾದರಿಯ ಸಮಸ್ಯೆಗಳು ಮತ್ತು ವೈರುಧ್ಯಗಳು
► ಭಾಗ - 2
✍️ ಶಿವಸುಂದರ್
Click 👉 https://bit.ly/3PK1LS6
http://www.varthabharati.in
► ಭಾಗ - 2
✍️ ಶಿವಸುಂದರ್
Click 👉 https://bit.ly/3PK1LS6
http://www.varthabharati.in
www.varthabharati.in
ಕರ್ನಾಟಕ ಮಾದರಿಯ ಸಮಸ್ಯೆಗಳು ಮತ್ತು ವೈರುಧ್ಯಗಳು
► ಭಾಗ - 22) ಅರಸು ಮಾದರಿ ಭೂಸುಧಾರಣೆ ಎಷ್ಟು ಕ್ರಾಂತಿಕಾರಿ?ಅದೇ ರೀತಿ ಕರ್ನಾಟಕ ಮಾದರಿಯ ಪ್ರಶ್ನೆ ಬಂದಾಗಲೆಲ್ಲಾ ದೇವರಾಜ ಅರಸು ಅವರು ತಮಗಿದ್ದ ಮಿತಿಗಳ ನಡುವೆಯೂ ಜಾರಿ ಮಾಡಿದ ಭೂ-ಸುಧಾರಣೆ ಮತ್ತು ಅವರು ರಾಜಕೀಯ ಪಡಸಾಲೆಯನ್ನು
ದಿಲ್ಲಿಯಲ್ಲಿ ರೈಲ್ವೆ ಹಮಾಲಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
► ಕೆಂಪು ಶರ್ಟ್, ಬ್ಯಾಡ್ಜ್ ಧರಿಸಿ ಸೂಟ್ ಕೇಸ್ ಹೊತ್ತ ಕಾಂಗ್ರೆಸ್ ನಾಯಕ
►► NEWS+VIDEO
Click 👉 https://bit.ly/46h6gJe
http://www.varthabharati.in
► ಕೆಂಪು ಶರ್ಟ್, ಬ್ಯಾಡ್ಜ್ ಧರಿಸಿ ಸೂಟ್ ಕೇಸ್ ಹೊತ್ತ ಕಾಂಗ್ರೆಸ್ ನಾಯಕ
►► NEWS+VIDEO
Click 👉 https://bit.ly/46h6gJe
http://www.varthabharati.in
www.varthabharati.in
ದಿಲ್ಲಿಯಲ್ಲಿ ರೈಲ್ವೆ ಹಮಾಲಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
ಹೊಸದಿಲ್ಲಿ: ದಿಲ್ಲಿಯ ಆನಂದ್ ವಿಹಾರ್ ಐಎಸ್ ಬಿಟಿಯಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈಲ್ವೆ ಹಮಾಲಿಗಳನ್ನು ಭೇಟಿ ಮಾಡಿದರು..ಆನಂದ್ ವಿಹಾರ್ ಐಎಸ್ ಬಿಟಿಯಲ್ಲಿ ಹಮಾಲಿಗಳನ್ನು ಭೇಟಿ ಮಾಡುವಾಗ ಅವರು ಕೆಂಪು ಶರ್ಟ್ ಮತ್ತು...