ಭದ್ರತಾ ಪಡೆಯಿಂದ ಭಯೋತ್ಪಾದಕ ದಾಳಿ ಬೆದರಿಕೆ ನಿರ್ಲಕ್ಷ್ಯ: ಗುಪ್ತಚರ ಮೂಲ
click 👉 https://www.varthabharati.in/National/security-forces-ignore-terror-attack-threat-intelligence-source-2064151
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/security-forces-ignore-terror-attack-threat-intelligence-source-2064151
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಭದ್ರತಾ ಪಡೆಯಿಂದ ಭಯೋತ್ಪಾದಕ ದಾಳಿ ಬೆದರಿಕೆ ನಿರ್ಲಕ್ಷ್ಯ: ಗುಪ್ತಚರ ಮೂಲ
ಹೊಸದಿಲ್ಲಿ: ಇಪ್ಪತ್ತೆಂಟು ಜನರು ಸಾವನ್ನಪ್ಪಲು ಕಾರಣವಾದ ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿ ಗಂಭೀರ ಗುಪ್ತಚರ ಹಾಗೂ ಭದ್ರತಾ ವೈಫಲ್ಯತೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.ಈ ಘಟನೆ...
ತವರಿನ ಸೋಲಿಗೆ ವಿದಾಯ ಹೇಳುವುದೇ ಆರ್ ಸಿ ಬಿ?
► ನಾಳೆ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿರುವ ರೆಡ್ ಆರ್ಮಿ
click 👉 https://www.varthabharati.in/sports/will-rcb-say-goodbye-to-home-defeat-2064157
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ನಾಳೆ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿರುವ ರೆಡ್ ಆರ್ಮಿ
click 👉 https://www.varthabharati.in/sports/will-rcb-say-goodbye-to-home-defeat-2064157
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ತವರಿನ ಸೋಲಿಗೆ ವಿದಾಯ ಹೇಳುವುದೇ ಆರ್ ಸಿ ಬಿ?
ಬೆಂಗಳೂರು: ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ತವರು ಮೈದಾನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೂ ಪಂದ್ಯವನ್ನು ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ನಡೆಯಲಿರುವ 41ನೇ ಐಪಿಎಲ್ ಪಂದ್ಯದಲ್ಲಿ ಸತತ ಸೋಲಿನಿಂದ...
ಭಯೋತ್ಪಾದನೆಗೆ ಜಾತಿ ಮತ್ತು ಧರ್ಮದ ಬಣ್ಣ ಕಟ್ಟುವುದು ಬೇಡ: ನಿರ್ಮಲಾನಂದನಾಥ ಸ್ವಾಮಿ
► "ಉಗ್ರರನ್ನು ಮಟ್ಟ ಹಾಕಲು ಸರಕಾರ ಏನೆಲ್ಲಾ ಸಾಧ್ಯವೋ ಅದನ್ನು ಮಾಡಬೇಕು"
click 👉 https://www.varthabharati.in/state/nirmalanandanatha-swamiji-condemn-pahalgam-terror-attack-2064165
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► "ಉಗ್ರರನ್ನು ಮಟ್ಟ ಹಾಕಲು ಸರಕಾರ ಏನೆಲ್ಲಾ ಸಾಧ್ಯವೋ ಅದನ್ನು ಮಾಡಬೇಕು"
click 👉 https://www.varthabharati.in/state/nirmalanandanatha-swamiji-condemn-pahalgam-terror-attack-2064165
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಭಯೋತ್ಪಾದನೆಗೆ ಜಾತಿ ಮತ್ತು ಧರ್ಮದ ಬಣ್ಣ ಕಟ್ಟುವುದು ಬೇಡ: ನಿರ್ಮಲಾನಂದನಾಥ ಸ್ವಾಮಿ
ಬೆಂಗಳೂರು: ಭಯೋತ್ಪಾದನೆಗೆ ಜಾತಿ ಮತ್ತು ಧರ್ಮದ ಬಣ್ಣ ಕಟ್ಟುವುದು ಬೇಡ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅದನ್ನು ನಾವು ಖಂಡಿಸಲೇಬೇಕು. ಪಕ್ಷ ರಾಜಕಾರಣ ಮರೆತು ನಾವೆಲ್ಲರೂ ಒಗ್ಗಟ್ಟಾಗಿರಬೇಕಾದ ಸಮಯ ಇದು ಎಂದು ಆದಿಚುಂಚನಗಿರಿ ಮಠದ...
ಪ್ರವಾಸಿಗಳ ರಕ್ಷಣೆಗೆ ಸುರಕ್ಷಾ ಕ್ರಮ ಕೋರಿ ಸುಪ್ರೀಂಗೆ ಪಿಐಎಲ್
click 👉 https://www.varthabharati.in/National/supreme-court-2064155
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/supreme-court-2064155
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪ್ರವಾಸಿಗಳ ರಕ್ಷಣೆಗೆ ಸುರಕ್ಷಾ ಕ್ರಮ ಕೋರಿ ಸುಪ್ರೀಂಗೆ ಪಿಐಎಲ್
ಹೊಸದಿಲ್ಲಿ: ಮುಖ್ಯವಾಗಿ ಬೆಟ್ಟ ರಾಜ್ಯಗಳು ಹಾಗೂ ದುರ್ಗಮ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ರಕ್ಷಣೆ ನೀಡಲು ಕೂಡಲೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಜಮ್ಮು ಹಾಗೂ ಕಾಶ್ಮೀರ ಸೇರಿದಂತೆ ರಾಜ್ಯಗಳು ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ...
370ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂಬ ಸುಳ್ಳು ಕಥೆಯನ್ನು ಕೇಂದ್ರ ಸೃಷ್ಟಿಸಿತ್ತು: ಸಚಿವ ದಿನೇಶ್ ಗುಂಡೂರಾವ್
►"ಪಹಲ್ಗಾಮ್ನಲ್ಲಿ ನಡೆದಿರುವುದು ಮನುಷ್ಯತ್ವದ ವಿರುದ್ಧದ ದಾಳಿ"
click 👉 https://www.varthabharati.in/bangalore-city/kashmir-article-370-dinesh-gundu-rao-2064158
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
►"ಪಹಲ್ಗಾಮ್ನಲ್ಲಿ ನಡೆದಿರುವುದು ಮನುಷ್ಯತ್ವದ ವಿರುದ್ಧದ ದಾಳಿ"
click 👉 https://www.varthabharati.in/bangalore-city/kashmir-article-370-dinesh-gundu-rao-2064158
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
370ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂಬ ಸುಳ್ಳು ಕಥೆಯನ್ನು ಕೇಂದ್ರ ಸೃಷ್ಟಿಸಿತ್ತು: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂಬ ಸುಳ್ಳು ಕಥೆಯನ್ನು ಕೇಂದ್ರ ಸೃಷ್ಟಿಸಿತ್ತು. ಆದರೆ, ಕಣಿವೆ ರಾಜ್ಯದಲ್ಲಿ ಉಗ್ರ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಲೇ ಇತ್ತು ಎಂಬುದಕ್ಕೆ...
ಲಕ್ನೊ ವಿರುದ್ಧ ಗೆಲುವಿನ ನಂತರ ರಹಸ್ಯ ಟ್ವೀಟ್ ಪೋಸ್ಟ್ ಮಾಡಿದ ಕೆ.ಎಲ್.ರಾಹುಲ್
click 👉 https://www.varthabharati.in/sports/kl-rahul-2064161
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/sports/kl-rahul-2064161
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಲಕ್ನೊ ವಿರುದ್ಧ ಗೆಲುವಿನ ನಂತರ ರಹಸ್ಯ ಟ್ವೀಟ್ ಪೋಸ್ಟ್ ಮಾಡಿದ ಕೆ.ಎಲ್.ರಾಹುಲ್
ಹೊಸದಿಲ್ಲಿ: ಕೆ.ಎಲ್.ರಾಹುಲ್ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 8 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.42 ಎಸೆತಗಳಲ್ಲಿ 3...
►► BREAKING NEWS
ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಕಾರ; ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ದ ಸಾರಿದ ಭಾರತ
► ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ 5 ಪ್ರಮುಖ ನಿರ್ಧಾರ
click 👉 https://www.varthabharati.in/National/pakistan-in-retaliation-for-pahalgam-terror-attack-2064180
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಕಾರ; ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ದ ಸಾರಿದ ಭಾರತ
► ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ 5 ಪ್ರಮುಖ ನಿರ್ಧಾರ
click 👉 https://www.varthabharati.in/National/pakistan-in-retaliation-for-pahalgam-terror-attack-2064180
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಕಾರ; ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ದ ಸಾರಿದ ಭಾರತ
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಂಪುಟ ಸಮಿತಿಯ (ಸಿಸಿಎಸ್) ಉನ್ನತ ಮಟ್ಟದ ಸಭೆ ನಡೆಯಿತು. ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಎಸ್ ಜೈಶಂಕರ್...
ಪತ್ನಿಯೆದುರೇ ಉಗ್ರರ ಗುಂಡಿಗೆ ಶುಭಂ ಬಲಿ: ಮುಗಿಲು ಮುಟ್ಟಿದ ಕುಟುಂಬಿಕರ ರೋದನ
click 👉 https://www.varthabharati.in/National/shubham-killed-by-terrorists-in-front-of-his-wife-2064163
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/shubham-killed-by-terrorists-in-front-of-his-wife-2064163
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪತ್ನಿಯೆದುರೇ ಉಗ್ರರ ಗುಂಡಿಗೆ ಶುಭಂ ಬಲಿ: ಮುಗಿಲು ಮುಟ್ಟಿದ ಕುಟುಂಬಿಕರ ರೋದನ
ಕಾನ್ಪುರ: ಕಾನ್ಪುರದ 31 ವರ್ಷದ ಉದ್ಯಮಿ ಶುಭಂ ದ್ವಿವೇದಿ ಅವರು ಮದುವೆಯಾಗಿ ಕೇವಲ ಎರಡು ತಿಂಗಳುಗಳಷ್ಟೇ ಕಳೆದಿದ್ದವು. ಆದರೆ ಮಂಗಳವಾರದ ಕಾಶ್ಮೀರದ ಪಹಲ್ಗಾಮ್ ನ ಬೈಸರನ್ಲ್ಲಿ ಅವರು ತನ್ನ ಪತ್ನಿಯ ಎದುರಿನಲ್ಲಿ ಉಗ್ರರ ಗುಂಡಿಗೆ ಬಲಿಯಾದ...
ಕಪ್ಪು ಬಣ್ಣದ ಮುಖಪುಟ ಮುದ್ರಿಸಿದ ಕಾಶ್ಮೀರದ ದಿನಪತ್ರಿಕೆಗಳು
► ಕಾಶ್ಮೀರ: ಪ್ರವಾಸಿಗರ ಹತ್ಯೆಯನ್ನು ಖಂಡಿಸಿದ ವಿಶ್ವಸಂಸ್ಥೆ
►► ವಾರ್ತಾಭಾರತಿ ದಿನದ Top 20 NEWS
ವೀಕ್ಷಿಸಿ 👉 https://youtu.be/oJ-NInjmT5g
youtube.com/varthabharatinews
► ಕಾಶ್ಮೀರ: ಪ್ರವಾಸಿಗರ ಹತ್ಯೆಯನ್ನು ಖಂಡಿಸಿದ ವಿಶ್ವಸಂಸ್ಥೆ
►► ವಾರ್ತಾಭಾರತಿ ದಿನದ Top 20 NEWS
ವೀಕ್ಷಿಸಿ 👉 https://youtu.be/oJ-NInjmT5g
youtube.com/varthabharatinews
YouTube
ಭಯೋತ್ಪಾದಕರ ವಿರುದ್ಧ ಹೋರಾಡಿ ಮೃತಪಟ್ಟ ಆದಿಲ್ ಹುಸೇನ್ | Varthabharati - Top 20 News
ಕಪ್ಪು ಬಣ್ಣದ ಮುಖಪುಟ ಮುದ್ರಿಸಿದ ಕಾಶ್ಮೀರದ ದಿನಪತ್ರಿಕೆಗಳು
► ಕಾಶ್ಮೀರ: ಪ್ರವಾಸಿಗರ ಹತ್ಯೆಯನ್ನು ಖಂಡಿಸಿದ ವಿಶ್ವಸಂಸ್ಥೆ
►► ವಾರ್ತಾಭಾರತಿ ದಿನದ Top 20 NEWS
#varthabharati #top20news #dailynews #dailynewsupdate #newsupdate #news #dailyupdates
► ಕಾಶ್ಮೀರ: ಪ್ರವಾಸಿಗರ ಹತ್ಯೆಯನ್ನು ಖಂಡಿಸಿದ ವಿಶ್ವಸಂಸ್ಥೆ
►► ವಾರ್ತಾಭಾರತಿ ದಿನದ Top 20 NEWS
#varthabharati #top20news #dailynews #dailynewsupdate #newsupdate #news #dailyupdates
ಪಹಲ್ಗಾಮ್ ದಾಳಿಗೆ ಗುಪ್ತಚರ ವೈಫಲ್ಯ ಕಾರಣ: ಉವೈಸಿ
click 👉 https://www.varthabharati.in/National/intelligence-failure-was-the-reason-for-pahalgam-attack-owaisi-2064164
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/National/intelligence-failure-was-the-reason-for-pahalgam-attack-owaisi-2064164
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಹಲ್ಗಾಮ್ ದಾಳಿಗೆ ಗುಪ್ತಚರ ವೈಫಲ್ಯ ಕಾರಣ: ಉವೈಸಿ
ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯು ಗುಪ್ತಚರ ವೈಫಲ್ಯದ ಪರಿಣಾಮವೆಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಬುಧವಾರ ಆಪಾದಿಸಿದ್ದಾರೆ.ಹೈದರಾಬಾದ್ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ದಾಳಿಯು ಅತ್ಯಂತ...
ಚೀನಾದ ಮೇಲಿನ ʼಸುಂಕʼಷ್ಟಕ್ಕೆ ಕಡಿವಾಣ : ಟ್ರಂಪ್ ಘೋಷಣೆ
► ಅಮೆರಿಕ ಹೇಳಿಕೆ ಬೆನ್ನಲ್ಲೇ ಚೇತರಿಸಿಕೊಂಡ ಸ್ಟಾಕ್ ಮಾರ್ಕೆಟ್
click 👉 https://www.varthabharati.in/international/trump-announces-reduction-in-tariffs-on-china-2064166
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಅಮೆರಿಕ ಹೇಳಿಕೆ ಬೆನ್ನಲ್ಲೇ ಚೇತರಿಸಿಕೊಂಡ ಸ್ಟಾಕ್ ಮಾರ್ಕೆಟ್
click 👉 https://www.varthabharati.in/international/trump-announces-reduction-in-tariffs-on-china-2064166
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಚೀನಾದ ಮೇಲಿನ ʼಸುಂಕʼಷ್ಟಕ್ಕೆ ಕಡಿವಾಣ : ಟ್ರಂಪ್ ಘೋಷಣೆ
ವಾಷಿಂಗ್ಟನ್: ಚೀನಾದೊಂದಿಗಿನ ವ್ಯಾಪಾರ ಯುದ್ಧದಲ್ಲಿ ಸಂಭಾವ್ಯ `ಯು-ಟರ್ನ್'ನ ಸುಳಿವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಚೀನಾದ ಸರಕುಗಳ ಮೇಲಿನ ಅಧಿಕ ಸುಂಕಗಳು ಗಣನೀಯವಾಗಿ ಇಳಿಯುತ್ತವೆ. ಆದರೆ ಶೂನ್ಯ ಮಟ್ಟಕ್ಕೆ...
ನೇತ್ರಾವತಿ ನದಿಯಲ್ಲಿ ವಾಟರ್ ಮೆಟ್ರೊ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಸ್ತು
► ಜಲಸಾರಿಗೆ ತರಬೇತಿ ಕೇಂದ್ರ ಸ್ಥಾಪನೆಗೆ ಅನುಮೋದನೆ
► ಕರ್ನಾಟಕ ಜಲಸಾರಿಗೆ ಮಂಡಳಿಯ ಸಭೆ
click 👉 https://www.varthabharati.in/DakshinaKannada/cm-siddaramaiah-supports-water-metro-project-on-netravati-river-2064168
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಜಲಸಾರಿಗೆ ತರಬೇತಿ ಕೇಂದ್ರ ಸ್ಥಾಪನೆಗೆ ಅನುಮೋದನೆ
► ಕರ್ನಾಟಕ ಜಲಸಾರಿಗೆ ಮಂಡಳಿಯ ಸಭೆ
click 👉 https://www.varthabharati.in/DakshinaKannada/cm-siddaramaiah-supports-water-metro-project-on-netravati-river-2064168
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ನೇತ್ರಾವತಿ ನದಿಯಲ್ಲಿ ವಾಟರ್ ಮೆಟ್ರೊ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಸ್ತು
ಮಂಗಳೂರು, ಎ.23: ಮಂಗಳೂರಿನ ಗುರುಪುರ- ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಕಾರ್ಯಗತಗೊಳಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅನುಮೋದನೆ ನೀಡಿದರು. ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ...
ರಾಜಸ್ಥಾನದಲ್ಲಿ ಜವಾನ ಹುದ್ದೆಗೆ ಪಿಎಚ್ಡಿ, ಎಂಬಿಎ ಹಾಗೂ ಯುಪಿಎಸ್ಸಿ ಅಭ್ಯರ್ಥಿಗಳಿಂದಲೂ ಅರ್ಜಿ!
► ಇದುವರೆಗೂ ಒಟ್ಟು 24.76 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ
click 👉 https://www.varthabharati.in/National/2476-lakh-applicants-for-peon-jobs-in-rajasthan-2064173
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
► ಇದುವರೆಗೂ ಒಟ್ಟು 24.76 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ
click 👉 https://www.varthabharati.in/National/2476-lakh-applicants-for-peon-jobs-in-rajasthan-2064173
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ರಾಜಸ್ಥಾನದಲ್ಲಿ ಜವಾನ ಹುದ್ದೆಗೆ ಪಿಎಚ್ಡಿ, ಎಂಬಿಎ ಹಾಗೂ ಯುಪಿಎಸ್ಸಿ ಅಭ್ಯರ್ಥಿಗಳಿಂದಲೂ ಅರ್ಜಿ!
ಜೈಪುರ: ರಾಜಸ್ಥಾನದಲ್ಲಿ 53,749 ಜವಾನ ಹುದ್ದೆಗಳ ನೇಮಕಾತಿಗೆ, ಒಟ್ಟು 24.76 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಪಿಎಚ್ಡಿ, ಎಂಬಿಎ ಹಾಗೂ ಕಾನೂನು ಪದವೀಧರರಲ್ಲದೆ, ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ...
2028ರಲ್ಲಿ ಗೋರಕ್ಷೆ ಹಾಗೂ ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತೇವೆ: ಬಸನಗೌಡ ಪಾಟೀಲ್ ಯತ್ನಾಳ್
click 👉 https://www.varthabharati.in/haveri/we-will-come-to-power-in-2028-basangouda-patil-yatnal-2064169
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/haveri/we-will-come-to-power-in-2028-basangouda-patil-yatnal-2064169
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
2028ರಲ್ಲಿ ಗೋರಕ್ಷೆ ಹಾಗೂ ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತೇವೆ: ಬಸನಗೌಡ ಪಾಟೀಲ್ ಯತ್ನಾಳ್
ಹಾವೇರಿ: ನಾನು, ಕಾಂತೇಶ್, ಈಶ್ವರಪ್ಪ ಯಾವತ್ತೂ ಹಿಂದುತ್ವದ ವಿಚಾರದಲ್ಲಿ ರಾಜಿಯಾಗಿಲ್ಲ. 2028ರಲ್ಲಿ ಗೋರಕ್ಷೆ ಹಾಗೂ ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ...
370 ವಿಧಿ ರದ್ದತಿ ಬಳಿಕ ಭಯೋತ್ಪಾದಕ ಕೃತ್ಯಗಳು ಇಲ್ಲವಾಗಿದೆಯೇ ?
► ಬೇಹು ಇಲಾಖೆಗೆ ದಾಳಿಯ ಮಾಹಿತಿ ಇರಲಿಲ್ಲ ಎಂದಾದರೆ, ಯಾರ ವೈಫಲ್ಯ?
ವೀಕ್ಷಿಸಿ 👉 https://youtu.be/dqd-ueKVfJI
youtube.com/varthabharatinews
► ಬೇಹು ಇಲಾಖೆಗೆ ದಾಳಿಯ ಮಾಹಿತಿ ಇರಲಿಲ್ಲ ಎಂದಾದರೆ, ಯಾರ ವೈಫಲ್ಯ?
ವೀಕ್ಷಿಸಿ 👉 https://youtu.be/dqd-ueKVfJI
youtube.com/varthabharatinews
YouTube
ಸೈನ್ಯವನ್ನು ಕಡಿಮೆ ಮಾಡಲು ಸಲಹೆ ನೀಡಿದ್ದು ಯಾರು?: ನಿವೃತ್ತ ಜನರಲ್ ಜಿ.ಡಿ ಬಕ್ಷಿ | GD Bakshi - Pahalgam
370 ವಿಧಿ ರದ್ದತಿ ಬಳಿಕ ಭಯೋತ್ಪಾದಕ ಕೃತ್ಯಗಳು ಇಲ್ಲವಾಗಿದೆಯೇ ?
► ಬೇಹು ಇಲಾಖೆಗೆ ದಾಳಿಯ ಮಾಹಿತಿ ಇರಲಿಲ್ಲ ಎಂದಾದರೆ, ಯಾರ ವೈಫಲ್ಯ?
#varthabharati #GDBakshi #pahalgamterrorattack #Pahalgam #narendramodi #centralgovernment
► ಬೇಹು ಇಲಾಖೆಗೆ ದಾಳಿಯ ಮಾಹಿತಿ ಇರಲಿಲ್ಲ ಎಂದಾದರೆ, ಯಾರ ವೈಫಲ್ಯ?
#varthabharati #GDBakshi #pahalgamterrorattack #Pahalgam #narendramodi #centralgovernment
ಅಮಿತ್ ಶಾ ಬದ್ಧತೆ ತೋರಿಸಿದ್ದರೆ ಉಗ್ರರ ದಾಳಿ ತಡೆಯಬಹುದಿತ್ತು: ಸಚಿವ ಪ್ರಿಯಾಂಕ್ ಖರ್ಗೆ
►"ಬಿಜೆಪಿ ಸರಕಾರ 1.8 ಲಕ್ಷಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ಕಡಿತಗೊಳಿಸಿರುವುದು ಆಘಾತಕಾರಿ"
click 👉 https://www.varthabharati.in/state/terror-attacks-could-have-been-prevented-minister-priyank-kharge-2064176
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
►"ಬಿಜೆಪಿ ಸರಕಾರ 1.8 ಲಕ್ಷಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ಕಡಿತಗೊಳಿಸಿರುವುದು ಆಘಾತಕಾರಿ"
click 👉 https://www.varthabharati.in/state/terror-attacks-could-have-been-prevented-minister-priyank-kharge-2064176
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಅಮಿತ್ ಶಾ ಬದ್ಧತೆ ತೋರಿಸಿದ್ದರೆ ಉಗ್ರರ ದಾಳಿ ತಡೆಯಬಹುದಿತ್ತು: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗೃಹ ಸಚಿವ ಅಮಿತ್ ಶಾ ತಮ್ಮ ಪುತ್ರ ಜಯ್ ಶಾ ಅವರನ್ನು ಐಸಿಸಿ ಅಧ್ಯಕ್ಷರನ್ನಾಗಿ ಮಾಡಲು ತೋರುವ ಬದ್ಧತೆಯಂತೆಯೇ, ವಿದೇಶಿ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡಲು ಆಸಕ್ತಿ ತೋರಿಸಿದ್ದರೆ, ಚೀನಾ ಭಾರತದ ನೆಲದಲ್ಲಿ ನುಸುಳುತ್ತಿರಲಿಲ್ಲ,...
ಬೆಂಗಳೂರು | ಮೆಟ್ರೊ ಆವರಣ, ರೈಲುಗಳ ಒಳಗೆ ತಂಬಾಕು ಉತ್ಪನ್ನ ಸೇವಿಸಿದರೆ ದಂಡ
click 👉 https://www.varthabharati.in/bangalore-city/bengaluru-fine-for-smoking-tobacco-products-inside-metro-premises-trains-2064181
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/bangalore-city/bengaluru-fine-for-smoking-tobacco-products-inside-metro-premises-trains-2064181
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಬೆಂಗಳೂರು | ಮೆಟ್ರೊ ಆವರಣ, ರೈಲುಗಳ ಒಳಗೆ ತಂಬಾಕು ಉತ್ಪನ್ನ ಸೇವಿಸಿದರೆ ದಂಡ
ಬೆಂಗಳೂರು : ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು ಗುಟ್ಕಾ ಮತ್ತು ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳನ್ನು ಸೇವಿಸಿದರೆ ದಂಡ ವಿಧಿಸಲು ಬಿಎಂಆರ್ಸಿಎಲ್ ತೀರ್ಮಾನಿಸಿದೆ.ಈ ಬಗ್ಗೆ ಸಾರ್ವಜನಿಕ ದೂರುಗಳು...
ಮಣಿಪಾಲ ಲಾಡ್ಜ್ನಲ್ಲಿ ಡ್ರಗ್ಸ್ ಸೇವನೆ: ಮೂವರು ಆರೋಪಿಗಳ ಬಂಧನ
click 👉 https://www.varthabharati.in/udupi/news-2064182
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
click 👉 https://www.varthabharati.in/udupi/news-2064182
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಮಣಿಪಾಲ ಲಾಡ್ಜ್ನಲ್ಲಿ ಡ್ರಗ್ಸ್ ಸೇವನೆ: ಮೂವರು ಆರೋಪಿಗಳ ಬಂಧನ
ಮಣಿಪಾಲ, ಎ.23: 80 ಬಡಗಬೆಟ್ಟು ಗ್ರಾಮದ ದಶರಥ ನಗರದ ಲಾಡ್ಜ್ವೊಂದರಲ್ಲಿ ಮಾದಕ ವಸ್ತುವನ್ನು ಹೊಂದಿದ್ದ ಮೂವರು ಆರೋಪಿ ಗಳನ್ನು ಮಣಿಪಾಲ ಪೊಲೀಸರು ಎ.22ರಂದು ಮಧ್ಯಾಹ್ನ ಬಂಧಿಸಿದ್ದಾರೆ.ಕಾಪುವಿನ ಅಝರುದ್ದೀನ್, ಮಹಾರಾಷ್ಟ ರಾಜ್ಯದ ಪುಣೆಯ...
ಪಹಲ್ಗಾಮ್ ದಾಳಿಯ ನಂತರ ದ್ವೇಷದ ಪ್ರಚಾರಕ್ಕೆ ಸೆಡ್ಡು ಹೊಡೆದ ಹಿಂದೂ ಪ್ರವಾಸಿಯ ವಿಡಿಯೋ ವೈರಲ್
►ʼನಾನು ಹಿಂದೂ, ಇಲ್ಲಿನ ಮುಸ್ಲಿಮರು ನನಗೆ ರಕ್ಷಣೆ ನೀಡಿದರುʼ ಎಂದ ಮಹಾರಾಷ್ಟ್ರದ ಯುವತಿ
click 👉 https://www.varthabharati.in/national/hindu-tourists-video-from-kashmir-counters-hate-narrative-after-pahalgam-attack-2064184
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
►ʼನಾನು ಹಿಂದೂ, ಇಲ್ಲಿನ ಮುಸ್ಲಿಮರು ನನಗೆ ರಕ್ಷಣೆ ನೀಡಿದರುʼ ಎಂದ ಮಹಾರಾಷ್ಟ್ರದ ಯುವತಿ
click 👉 https://www.varthabharati.in/national/hindu-tourists-video-from-kashmir-counters-hate-narrative-after-pahalgam-attack-2064184
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
ಪಹಲ್ಗಾಮ್ ದಾಳಿಯ ನಂತರ ದ್ವೇಷದ ಪ್ರಚಾರಕ್ಕೆ ಸೆಡ್ಡು ಹೊಡೆದ ಹಿಂದೂ ಪ್ರವಾಸಿಯ ವಿಡಿಯೋ ವೈರಲ್
ಜಮ್ಮುಕಾಶ್ಮೀರ: ಪಹಲ್ಗಾಮ್ನಲ್ಲಿ ಭಯೋತ್ಪಾದನಾ ದಾಳಿಯ ನಂತರ ದೇಶದಲ್ಲಿ ಭಯ ಮತ್ತು ಆಕ್ರೋಶ ಆವರಿಸಿದೆ. ಈ ಮಧ್ಯೆ ದಾಳಿಯ ವೇಳೆ ಜಮ್ಮುಕಾಶ್ಮೀರದಲ್ಲಿದ್ದ ಮಹಾರಾಷ್ಟ್ರದ ಯುವತಿಯೋರ್ವರು ಹಂಚಿಕೊಂಡಿರುವ ತನ್ನ ಅನುಭವದ ವೀಡಿಯೊ ವ್ಯಾಪಕವಾಗಿ...
IPL 2025 | ಗೆಲುವಿನ ಓಟ ಮುಂದುವರಿಸಿ ಮುಂಬೈ : ಹೈದರಾಬಾದ್ಗೆ ಮತ್ತೊಂದು ಸೋಲು
►ರೋಹಿತ್ ಶರ್ಮಾ ಅರ್ಧಶತಕ
click 👉 https://www.varthabharati.in/sports/ipl-2025-mumbai-continue-their-winning-run-another-defeat-for-hyderabad-2064203
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
►ರೋಹಿತ್ ಶರ್ಮಾ ಅರ್ಧಶತಕ
click 👉 https://www.varthabharati.in/sports/ipl-2025-mumbai-continue-their-winning-run-another-defeat-for-hyderabad-2064203
https://www.varthabharati.in
🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯 https://whatsapp.com/channel/0029VaA8ju86LwHn9OQpEq28
ವಾರ್ತಾ ಭಾರತಿ
IPL 2025 | ಗೆಲುವಿನ ಓಟ ಮುಂದುವರಿಸಿ ಮುಂಬೈ : ಹೈದರಾಬಾದ್ಗೆ ಮತ್ತೊಂದು ಸೋಲು
ಹೈದರಾಬಾದ್ | ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮುಂಬೈ 7 ವಿಕೆಟ್ಗಳ ಭರ್ಜರಿ ಜಯಸಾಧಿಸಿದೆ.