🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
📰 ಇತ್ತೀಚೆಗೆ ಸುದ್ದಿಯಲ್ಲಿದ 'ಗೋಲ್ಡ್ಕಾರ್ಡ್' ಯೋಜನೆ ಪ್ರಾರಂಭಿಸಿದ ದೇಶ ಯಾವುದು?
Anonymous Quiz
9%
ಬ್ರಿಟನ
57%
ಅಮೆರಿಕ
30%
ಭಾರತ
4%
ರಷ್ಯಾ
📰 ದೇಶದ ಮೊದಲ ಹೈಪರ್ ಲೂಪ್ ಪರೀಕ್ಷಾ ಟ್ರ್ಯಾಕ್ ಅನ್ನು ಯಾವ ನಗರದಲ್ಲಿ ಅನಾವರಣ ಮಾಡಲಾಗಿದೆ?
Anonymous Quiz
19%
ಬೆಂಗಳೂರು
44%
ಚೆನ್ನೈ
32%
ಮುಂಬೈ
4%
ಲಕ್ನೋ
📰 ಚೋಳನಾಯಕನ್ ಬುಡಕಟ್ಟು ಪ್ರಾಥಮಿಕವಾಗಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
Anonymous Quiz
45%
ತಮಿಳುನಾಡು
33%
ಕೇರಳ
19%
ಅಸ್ಸಾಂ
3%
ಬಿಹಾರ್
📰 2024ರಲ್ಲಿ ಜಾಗತಿಕವಾಗಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನ ಪಡೆದಿದೆ?
Anonymous Quiz
14%
3
53%
4
28%
2
4%
1
📰 ರೈಲ್ವೆ ಕುರಿತು ಸಮಗ್ರ ಮಾಹಿತಿ ಒದಗಿಸಲು ಅಭಿವೃದ್ಧಿಪಡಿಸಲಾದ ಪೋರ್ಟಲ್ ಯಾವುದು?
Anonymous Quiz
5%
Bhu-Neer
38%
eSakhsya
48%
SwaRail
9%
PRAVAAH
🌷 ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಜ್ವಾಲಾಮುಖಿಗಳಿಂದ ಹೊರಬೀಳುವ ಶಿಲಾಪಾಕ, ಬೂದಿ, ಶಿಲಾಚೂರು ಮುಂತಾದ ವಸ್ತುಗಳು ಸಂಚಯನಗೊಂಡು ನಿರ್ಮಿತವಾಗುವ ಪರ್ವತಗಳನ್ನು 'ಜ್ವಾಲಾಮುಖಿ ಪರ್ವತ'ಗಳೆಂದು ಕರೆಯುವರು. ಬಿ)ಮೌಂಟ್ ಎರೆಬಸ್ ಅಂಟಾರ್ಕ್ಟಿಕಾದಲ್ಲಿ ಅತಿ ಎತ್ತರದ ಸಕ್ರಿಯ ಜ್ವಾಲಾಮುಖಿಯಾಗಿದೆ
Anonymous Quiz
4%
ಎ ಮಾತ್ರ
11%
ಬಿ ಮಾತ್ರ
82%
ಎ ಮತ್ತು ಬಿ ಎರಡೂ
2%
ಎ ಮತ್ತು ಬಿ ಎರಡೂ ಅಲ್ಲ
🌷 ಅಂಟಾರ್ಟಿಕಾದಲ್ಲಿ ಈ ಕೆಳಗಿನ ಯಾವ ಜಾತಿಯ ಮೀನು ಕಂಡುಬರುತ್ತದೆ?
Anonymous Quiz
4%
ಗುಪ್ಪಿ
59%
ಗೋಲ್ಡ್ ಫಿಶ್
29%
ಕ್ರಿಲ್
7%
ಕೋಬಿಯಾ
🌷 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಇರವಾಡಿ ನದಿ ಇದು ಮಯನ್ಮಾರ್ ದೇಶದ ಅತಿ ಮುಖ್ಯ ನದಿಯಾಗಿದೆ. II.ಇರವಾಡಿ ನದಿಯ ದಡದಲ್ಲಿ ಮಾಂಡಲೆ ಹಾಗೂ ನಾಯ್‌ಪಿಡಾ (Naypyidaw) ನಗರಗಳಿವೆ
Anonymous Quiz
3%
I ಮಾತ್ರ
85%
I ಮತ್ತು II ಎರಡೂ
10%
II ಮಾತ್ರ
3%
I ಮತ್ತು II ಎರಡೂ ಅಲ್ಲ
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಮುಳ್ಳಿನಿಂದ ಕೂಡಿದ, ಕಡಿಮೆ ಎಲೆಗಳನ್ನು ಹೊಂದಿದ ಮರುಭೂಮಿ ಸಸ್ಯವರ್ಗವನ್ನು “ಕ್ಸೆರೋ ಪೈಟಿಕ್ (Xerophytic) ಅಂದರೆ ಉಷ್ಣಪೋಷಿತ ಸಸ್ಯವರ್ಗ ಎಂದು ವರ್ಗೀಕರಿಸಲಾಗಿದೆ. ಬಿ)ಮರುಭೂಮಿ ಸಸ್ಯವರ್ಗಗಳಲ್ಲಿ ಕಾಕ್ಟಸ್ (Cactus) ಅತಿ ಮುಖ್ಯವಾದುದು
Anonymous Quiz
3%
ಎ ಮಾತ್ರ
85%
ಎ ಮತ್ತು ಬಿ ಎರಡೂ
9%
ಬಿ ಮಾತ್ರ
2%
ಎ ಮತ್ತು ಬಿ ಎರಡೂ ಅಲ್ಲ
🍂 ಅಸಂಘಟಿತ ಉದ್ಯಮಗಳಲ್ಲಿ ಬಡತನವನ್ನು ಅಳತೆ ಮಾಡಲು ಶಿಫಾರಸು ಮಾಡಿದ ಸಮಿತಿ ಯಾವುದು ?
Anonymous Quiz
38%
ಸುರೇಶ್ ಡಿ ತೆಂಡೂಲ್ಕರ್ ಸಮಿತಿ
30%
ಅರ್ಜುನ್ ಮೆಹತಾ ಸಮಿತಿ
30%
ಅರ್ಜುನ್ ಸೇನ್ ಗುಪ್ತ ಸಮಿತಿ
2%
ಮೇಲಿನ ಯಾವುದು ಅಲ್ಲ
🍂 ಭಾರತದಲ್ಲಿ ಮೊದಲ ಬಾರಿಗೆ ಮಾಸಿಕ ತಲಾ ಅನುಭೋಗದ ವೆಚ್ಚದ ಆಧಾರದ ಮೇಲೆ ಬಡತನವನ್ನು ಅಳತೆ ಮಾಡಿದವರು ಯಾರು ?
Anonymous Quiz
9%
ಸಿ. ರಂಗರಾಜನ್
62%
ದಾದಾಬಾಯಿ ನವರೋಜಿ
27%
ಸುರೇಶ್ ಡಿ ತಂಡಲ್ಕರ್
2%
ಮೇಲಿನ ಯಾರು ಅಲ್ಲ.
🍂 D .T ಲಕಡ್ ವಾಲ್ ಸಮಿತಿ ಯು ಬಡತನವನ್ನು ಯಾವುದರ ಆಧಾರದ ಮೇಲೆ ಅಳತೆ ಮಾಡಿತು?
Anonymous Quiz
3%
ತಂತ್ರಜ್ಞಾನ
19%
ಸಾಕ್ಷರತೆ
77%
CPI ಮತ್ತು ಕೌಟುಂಬಿಕ ತಲಾ ಅನುಭೋಗ ವೆಚ್ಚ
1%
ಯಾವುದು ಅಲ್ಲ
🍂 ಭಾರತದಲ್ಲಿ ರಾಷ್ಟ್ರೀಯ ಯೋಜನಾ ಆಯೋಗವು ಯಾವ ವರ್ಷದಲ್ಲಿ ಬಡತನವನ್ನು ಅಳತೆ ಮಾಡಿತು ?
Anonymous Quiz
17%
1970-1971
49%
1961-1962
26%
1980-1981
7%
1973-1974
📓YouTube Live Class

🦆ಸಮಯ- 8:00Pm
🦆ವಿಷಯ :- ಪ್ರಚಲಿತ ವಿಧ್ಯಮಾನಗಳು
🦆 ವಿಶೇಷತೆ:- KSP - KPSC 

👉CLASS

https://www.youtube.com/live/w-7PftyJpTk?si=lR15aW-jtwqQrBC8

🔴 ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notifly ಆಗಿರಿ