Panchajanya IAS (Official)
ಪ್ರತಿ ವರ್ಷ UPSC ಫಲಿತಾಂಶ ಬಂದಾಗ ಬಹಳಷ್ಟು ವಿದ್ಯಾರ್ಥಿಗಳ ಮನಸ್ಸಿನ ಎಲ್ಲೋ ಒಂದ್ ಮೂಲೇಲಿ ನೋವಾಗುತ್ತದೆ. ಅಯ್ಯೋ, ನಾನು ಚಿಕ್ಕೊನಿರೋವಾಗಿಂದ IAS ಕನಸು ಕಂಡಿದ್ದೆ. ಡಿಗ್ರಿ ಮುಗಿಸಿ ಓದಲೂ ಶುರು ಮಾಡಿದ್ದೆ. ಆದ್ರೆ, ಹಿಂದೆ ಉಳಿದುಬಿಟ್ಟೆ. ಸ್ಕೂಲ್ ನಲ್ಲಿ, ಕಾಲೇಜಲ್ಲಿ ಟಾಪರ್ ಇದ್ದ ನಾನು ಯಾಕ್ ಹೀಗಾದೆ? ಚೆನ್ನಾಗಿ…
ನಮಗೆ ಇಷ್ಟೆಲ್ಲಾ ಹೇಳೋ ನೀವು,
ನೀವೇ ಬರೆದು IAS ಆಗಬಹುದು ಅಲ್ವಾ?
ಅಂತ ಕೆಲವರ ಮನಸ್ಸಲ್ಲಿ ಅನ್ನಿಸಿದ್ರೆ...
Read it
👇
https://t.me/gsinkannadaupsc/7733
ಅದನ್ನ ಓದಿದ ಮೇಲೆ
ಈಗ ಕೆಳಗಿನದನ್ನ ಒಂದ್ ಸಾರಿ ಮೆಲಕು ಹಾಕಿ...
ನಾವು IAS ಅಧಿಕಾರಿ ಆಗಬೇಕ್ ಅನ್ಕೊಂಡಿದ್ವಿ.
ಆದರೆ, IAS FACTORY 🏭 ಆಗೋಕೆ ಅವಕಾಶ ಸಿಕ್ಕಿದೆ, ಬಿಟ್ ಬಿಡ್ತೀವಾ! 🌳
Panchajanya IAS ನ ಕೋಚಿಂಗ್ ವಿಧಾನ ನಿಂತ ನೀರಿನ ತರವಲ್ಲ.
Panchajanya,
2023 ರಲ್ಲಿ ಹರಿಯುವ ಝರಿಯಂತೆ ಆವಿರ್ಭವಿಸಿತು...
2024 ರಲ್ಲಿ ಸಣ್ಣ ತೊರೆಯಂತೆ ಹರಿಯಿತು...
2025 ರಲ್ಲಿ ಹಳ್ಳದಂತೆ ನುಗ್ಗುತ್ತಿದೆ...
2026 ಕ್ಕೆ ನದಿಯಾಗಲಿದೆ....
2027 ರಲ್ಲಿ ಜಲಪಾತದಂತೆ ಧುಮ್ಮಿಕ್ಕಲಿದೆ!
2028 ಕ್ಕೆ ಸಮುದ್ರ...
2029 ರಿಂದ ಸಾಗರ!!!
ಎಲ್ಲಾ ಕಡೆ ನಮ್ಮ ವಿದ್ಯಾರ್ಥಿಗಳೇ!
We are creating Leaders!
Responsible Celebrities! 🔥
All the best.
ಬಲ ನಿಮ್ಮದು ಬೆಂಬಲ ನಮ್ಮದು
Be unstoppable!
-
Panchajanya IAS ಬೆಳಗಾವಿ
ನೀವೇ ಬರೆದು IAS ಆಗಬಹುದು ಅಲ್ವಾ?
ಅಂತ ಕೆಲವರ ಮನಸ್ಸಲ್ಲಿ ಅನ್ನಿಸಿದ್ರೆ...
Read it
👇
https://t.me/gsinkannadaupsc/7733
ಅದನ್ನ ಓದಿದ ಮೇಲೆ
ಈಗ ಕೆಳಗಿನದನ್ನ ಒಂದ್ ಸಾರಿ ಮೆಲಕು ಹಾಕಿ...
ನಾವು IAS ಅಧಿಕಾರಿ ಆಗಬೇಕ್ ಅನ್ಕೊಂಡಿದ್ವಿ.
ಆದರೆ, IAS FACTORY 🏭 ಆಗೋಕೆ ಅವಕಾಶ ಸಿಕ್ಕಿದೆ, ಬಿಟ್ ಬಿಡ್ತೀವಾ! 🌳
Panchajanya IAS ನ ಕೋಚಿಂಗ್ ವಿಧಾನ ನಿಂತ ನೀರಿನ ತರವಲ್ಲ.
Panchajanya,
2023 ರಲ್ಲಿ ಹರಿಯುವ ಝರಿಯಂತೆ ಆವಿರ್ಭವಿಸಿತು...
2024 ರಲ್ಲಿ ಸಣ್ಣ ತೊರೆಯಂತೆ ಹರಿಯಿತು...
2025 ರಲ್ಲಿ ಹಳ್ಳದಂತೆ ನುಗ್ಗುತ್ತಿದೆ...
2026 ಕ್ಕೆ ನದಿಯಾಗಲಿದೆ....
2027 ರಲ್ಲಿ ಜಲಪಾತದಂತೆ ಧುಮ್ಮಿಕ್ಕಲಿದೆ!
2028 ಕ್ಕೆ ಸಮುದ್ರ...
2029 ರಿಂದ ಸಾಗರ!!!
ಎಲ್ಲಾ ಕಡೆ ನಮ್ಮ ವಿದ್ಯಾರ್ಥಿಗಳೇ!
We are creating Leaders!
Responsible Celebrities! 🔥
All the best.
ಬಲ ನಿಮ್ಮದು ಬೆಂಬಲ ನಮ್ಮದು
Be unstoppable!
-
Panchajanya IAS ಬೆಳಗಾವಿ
💫 👆
2015 ರಲ್ಲಿ ನಂದಿನಿ Madam
2001 ರಲ್ಲಿ ವಿಜಯಲಕ್ಷ್ಮಿ ಬಿದರಿ madam
ಇಬ್ರೂ 1st ಬಂದದ್ದು ಬಿಟ್ರೆ,
2020 ಆಸು ಪಾಸಲ್ಲಿ
ಜಯದೇವ್ ಸರ್ 5 ನೇ Rank ಬಂದ್ದಿದ್ರು
ಆಮೇಲೆ Top 10 ನಲ್ಲಿ ನಮ್ಮ
ಕರ್ನಾಟಕದವರು ಕಾಣಲೇ ಇಲ್ಲ!
ಕರ್ನಾಟಕ ಬಿಡ್ರೀ,
ಇಡೀ ದಕ್ಷಿಣ ಭಾರತದವ್ರೇ ಕಾಣೋದು ಅಪರೂಪ!
ಯಾಕೆ?
ಮಾಹಿತಿಯ ಕೊರತೆ.
ಮಾರ್ಗದರ್ಶನದ ಕೊರತೆ.
ಕೇಂದ್ರ ಮಂತ್ರಿ ಮಂಡಲದಲ್ಲೂ ದೊಡ್ಡ ದೊಡ್ಡ ಹುದ್ದೆ ಉತ್ತರದವರಿಗೆ.
IAS / IPS ನಲ್ಲೂ ಅವರದೇ ಮೇಲುಗೈ.
ಅಲ್ಲಿಗೆ ಬುದ್ಧಿವಂತ ದಕ್ಷಿಣ ಭಾರತೀಯರು,
ಮುಖ್ಯವಾಗಿ ಕನ್ನಡಿಗರು ಹಿಂದುಳಿದು ಬಿಟ್ಟರು!
ನಿಮಗೆ NEET ಅನ್ನೋ ಪರೀಕ್ಷೆ ಗೊತ್ತಾ?
ಅದನ್ನ ಮಾಡಿರೋದು ಯಾಕೆ ಗೊತ್ತಾ?
ರಾಷ್ಟ್ರ ಮಟ್ಟದ ಪರೀಕ್ಷೆ ಹೆಸರಿನಲ್ಲಿ
ಕರ್ನಾಟಕದ ಮೆಡಿಕಲ್ ಸೀಟುಗಳನ್ನ ಕನ್ನಡಿಗರಿಂದ ಕಿತ್ತುಕೊಂಡು ಉತ್ತರದವರಿಗೆ ಹಂಚಲು!
ಇದೆಲ್ಲ ನೋಡಿದಾಗ ನಿಮ್ಮ ರಕ್ತ ಕುದಿಯಲ್ವಾ?
ನಿಮಗೆ ಇದೆಲ್ಲಾ ಅರ್ಥ ಆಗೋದು ಯಾವಾಗ?
But ನಾವಿದನ್ನ ಇದನ್ನ ಹೀಗೇ ಇರೋಕೆ ಬಿಡೋದಿಲ್ಲ.
Time will come!
Again ಕನ್ನಡಿಗರ ವಿಜಯ ಪತಾಕೆ ಹಾರುತ್ತದೆ!
But ಇದಕ್ಕೆ ನಿಮ್ಮಿಂದ ಒಂದ್ ಸಹಕಾರ ಬೇಕು,
ನಾವು ಗುಣಮಟ್ಟದ ಕ್ಲಾಸ್ ಮತ್ತು ಮಟೇರಿಯಲ್ ಕೊಡ್ತೀವಿ.
ನೀವು ವಾರದಲ್ಲಿ 6 ದಿನ ಚೆನ್ನಾಗಿ ಓದಿ.
ಕರ್ನಾಟಕದ ಭವಿಷ್ಯ ನಿಮ್ಮ ಕೈಲಿದೆ!
ನಾವು ಕನ್ನಡಿಗರು ಮರೆಯದಿರಿ.
We have to rule India by become Efficient Bureaucrats! 🔥
2015 ರಲ್ಲಿ ನಂದಿನಿ Madam
2001 ರಲ್ಲಿ ವಿಜಯಲಕ್ಷ್ಮಿ ಬಿದರಿ madam
ಇಬ್ರೂ 1st ಬಂದದ್ದು ಬಿಟ್ರೆ,
2020 ಆಸು ಪಾಸಲ್ಲಿ
ಜಯದೇವ್ ಸರ್ 5 ನೇ Rank ಬಂದ್ದಿದ್ರು
ಆಮೇಲೆ Top 10 ನಲ್ಲಿ ನಮ್ಮ
ಕರ್ನಾಟಕದವರು ಕಾಣಲೇ ಇಲ್ಲ!
ಕರ್ನಾಟಕ ಬಿಡ್ರೀ,
ಇಡೀ ದಕ್ಷಿಣ ಭಾರತದವ್ರೇ ಕಾಣೋದು ಅಪರೂಪ!
ಯಾಕೆ?
ಮಾಹಿತಿಯ ಕೊರತೆ.
ಮಾರ್ಗದರ್ಶನದ ಕೊರತೆ.
ಕೇಂದ್ರ ಮಂತ್ರಿ ಮಂಡಲದಲ್ಲೂ ದೊಡ್ಡ ದೊಡ್ಡ ಹುದ್ದೆ ಉತ್ತರದವರಿಗೆ.
IAS / IPS ನಲ್ಲೂ ಅವರದೇ ಮೇಲುಗೈ.
ಅಲ್ಲಿಗೆ ಬುದ್ಧಿವಂತ ದಕ್ಷಿಣ ಭಾರತೀಯರು,
ಮುಖ್ಯವಾಗಿ ಕನ್ನಡಿಗರು ಹಿಂದುಳಿದು ಬಿಟ್ಟರು!
ನಿಮಗೆ NEET ಅನ್ನೋ ಪರೀಕ್ಷೆ ಗೊತ್ತಾ?
ಅದನ್ನ ಮಾಡಿರೋದು ಯಾಕೆ ಗೊತ್ತಾ?
ರಾಷ್ಟ್ರ ಮಟ್ಟದ ಪರೀಕ್ಷೆ ಹೆಸರಿನಲ್ಲಿ
ಕರ್ನಾಟಕದ ಮೆಡಿಕಲ್ ಸೀಟುಗಳನ್ನ ಕನ್ನಡಿಗರಿಂದ ಕಿತ್ತುಕೊಂಡು ಉತ್ತರದವರಿಗೆ ಹಂಚಲು!
ಇದೆಲ್ಲ ನೋಡಿದಾಗ ನಿಮ್ಮ ರಕ್ತ ಕುದಿಯಲ್ವಾ?
ನಿಮಗೆ ಇದೆಲ್ಲಾ ಅರ್ಥ ಆಗೋದು ಯಾವಾಗ?
But ನಾವಿದನ್ನ ಇದನ್ನ ಹೀಗೇ ಇರೋಕೆ ಬಿಡೋದಿಲ್ಲ.
Time will come!
Again ಕನ್ನಡಿಗರ ವಿಜಯ ಪತಾಕೆ ಹಾರುತ್ತದೆ!
But ಇದಕ್ಕೆ ನಿಮ್ಮಿಂದ ಒಂದ್ ಸಹಕಾರ ಬೇಕು,
ನಾವು ಗುಣಮಟ್ಟದ ಕ್ಲಾಸ್ ಮತ್ತು ಮಟೇರಿಯಲ್ ಕೊಡ್ತೀವಿ.
ನೀವು ವಾರದಲ್ಲಿ 6 ದಿನ ಚೆನ್ನಾಗಿ ಓದಿ.
ಕರ್ನಾಟಕದ ಭವಿಷ್ಯ ನಿಮ್ಮ ಕೈಲಿದೆ!
ನಾವು ಕನ್ನಡಿಗರು ಮರೆಯದಿರಿ.
We have to rule India by become Efficient Bureaucrats! 🔥
🦁 Be aggressive!
ಮುದಕರಾದಮೇಲೆ Silent ಆಗೋದಿದ್ದೇ ಇದೆ
ಘರ್ಜಿಸೋದಾದರೆ ಈಗಲೇ ಘರ್ಜಿಸೋಣ!
ಮುದಕರಾದಮೇಲೆ Silent ಆಗೋದಿದ್ದೇ ಇದೆ
ಘರ್ಜಿಸೋದಾದರೆ ಈಗಲೇ ಘರ್ಜಿಸೋಣ!
The Hindu Notes 22 Apr 2025.pdf
394.4 KB
The Hindu Notes 22 Apr 2025.pdf
UPSC Essay Kannada.pdf
7.1 MB
"Ships don't sink because of the water around them, but because of the water that gets inside them"
Sample essay by Panchajanya IAS Student.
(Evaluated copy)
Join Panchajanya For Best UPSC preparation.
Call/Whatsapp:
9481837426
(10 to 5, Mon to Sat)
@gsinkannada
Sample essay by Panchajanya IAS Student.
(Evaluated copy)
Join Panchajanya For Best UPSC preparation.
Call/Whatsapp:
9481837426
(10 to 5, Mon to Sat)
@gsinkannada
The Hindu Notes 23 Apr 2025.pdf
372.2 KB
The Hindu Notes 23 Apr 2025.pdf
💫 🌳
ಶೀಘ್ರದಲ್ಲೇ Panchajanya IAS ನಲ್ಲಿ Mains Answer Writing
Program ಆರಂಭವಾಗಲಿವೆ! 🔥
Details Will be Shared soon!! 🚨
(ಕನ್ನಡ + English)
Hit ❤️ if you are interested!
ಶೀಘ್ರದಲ್ಲೇ Panchajanya IAS ನಲ್ಲಿ Mains Answer Writing
Program ಆರಂಭವಾಗಲಿವೆ! 🔥
Details Will be Shared soon!! 🚨
(ಕನ್ನಡ + English)
Hit ❤️ if you are interested!
💫UPSC ಫಲಿತಾಂಶ ಬಿಡುಗಡೆಯಾದ ತಕ್ಷಣ,
ಎಲ್ಲಾ ಕೋಚಿಂಗ್ Institute ಗಳ ಘೋಷವಾಕ್ಯ!
🌳ಈ ವಿದ್ಯಾರ್ಥಿ "ನಮ್ಮೋರೆ ನಮ್ಮೋರೆ"
ಇದು, 2015-16 ರ ಕಿರಿಕ್ ಪಾರ್ಟಿಯಲ್ಲಿ,
ಡೆಲಿವರಿ ಬಾಯ್ "ಸಾನ್ವಿ ಜೋಸೆಫ್" ಅಂದ ತಕ್ಷಣ ಅವರ ಮನೆ ಹತ್ರ ಬಂದಿದ್ದ ಕರ್ಣ "ನಮ್ಮೋರೆ ನಮ್ಮೋರೆ" ಅಂದಂದನ್ನ ನೆನಪಿಸುತ್ತದೆ. 😅
It's ok.
PW ದ ಅಲಖ್ ಪಾಂಡೆ ಮತ್ತು ಕರ್ನಾಟಕದ ಪ್ರದೀಪ್ ಈಶ್ವರ್ ಅವರು ಇದರ ಟ್ರೆಂಡ್ ಸೆಟ್ಟರ್ ಅಂತಾ ಹೇಳಬಹುದು!
ಕೆಲವು Institute ಗಳಂತೂ ಅಲ್ಲಿ ಪಾಠ ಮಾಡುವ ಶಿಕ್ಷಕರ Photo ಗಳನ್ನೇ Select ಆದ ವಿದ್ಯಾರ್ಥಿಗಳ List ಗೆ ಪ್ರತಿಷ್ಠಾಪನೆ ಮಾಡುತ್ತವೆ!
ಎಲ್ಲರೂ ಕುಣಿತ ಹಾಕುವಾಗ,
ಕುಣಿಯದವನಲ್ಲಿ ಏನೋ ಡಿಫೆಕ್ಟ್ ಇದೆ,
ಅಂತ ಜನ ಅನ್ಕೊಬಾರ್ದು ನೋಡಿ,
ಹಾಗೆ ಕೆಲವರು ಮೆಲೆ ಕೈ ಎತ್ತಿ ಮೈ ಅಲುಗಾಡಿಸುತ್ತಾರೆ.
ಅಲುಗಾಡಿಸಲೂ ಬೇಕು.
ಇಲ್ಲದಿದ್ದರೆ, ಕುಣಿಯುವವರ ಡಿಕ್ಕಿಗೆ ಕುಣಿಯದವ ಕೆಳಗೆ ಬೀಳಬಹುದು. ಕುಣಿಯುವವರು ಹಾಕಿ ತುಳಿದುಬಿಡಬಹುದು!
ಇದು ಇದ್ದದ್ದೇ....
Marketing ತಂತ್ರಗಳಲ್ಲಿ ಇದೂ ಒಂದು.
ಮುಂದಿನ ದಿನಗಳಲ್ಲಿ Panchajanya ವೂ "ನಮ್ಮೋರೆ ನಮ್ಮೋರೆ" ಅನ್ನಲೇ ಬೇಕಾಗುತ್ತದೆ.
ಏಕೆಂದರೆ, ಬಿತ್ತಿದ ಬೀಜ ಫಲ ಬಿಡಲೇ ಬೇಕಲ್ವ?
ಸ್ವಲ್ಪ Time ಬೇಕು.
ಜವಾರಿ ಕಾಲ ಇದ್ದಿದ್ದರೆ 10 - 12 ವರ್ಷ ತಗುಲುತ್ತಿತ್ತು.
ಇದು Digital Hybrid ಯುಗ, So 3 - 4 Years ಸಾಕು. 2 years ಮುಗಿದಿವೆ!
Waiting to say
"Yes, ನಮ್ಮೊರೇ ನಮ್ಮೋರೆ"
ಎಲ್ಲಾ ಕೋಚಿಂಗ್ Institute ಗಳ ಘೋಷವಾಕ್ಯ!
🌳ಈ ವಿದ್ಯಾರ್ಥಿ "ನಮ್ಮೋರೆ ನಮ್ಮೋರೆ"
ಇದು, 2015-16 ರ ಕಿರಿಕ್ ಪಾರ್ಟಿಯಲ್ಲಿ,
ಡೆಲಿವರಿ ಬಾಯ್ "ಸಾನ್ವಿ ಜೋಸೆಫ್" ಅಂದ ತಕ್ಷಣ ಅವರ ಮನೆ ಹತ್ರ ಬಂದಿದ್ದ ಕರ್ಣ "ನಮ್ಮೋರೆ ನಮ್ಮೋರೆ" ಅಂದಂದನ್ನ ನೆನಪಿಸುತ್ತದೆ. 😅
It's ok.
PW ದ ಅಲಖ್ ಪಾಂಡೆ ಮತ್ತು ಕರ್ನಾಟಕದ ಪ್ರದೀಪ್ ಈಶ್ವರ್ ಅವರು ಇದರ ಟ್ರೆಂಡ್ ಸೆಟ್ಟರ್ ಅಂತಾ ಹೇಳಬಹುದು!
ಕೆಲವು Institute ಗಳಂತೂ ಅಲ್ಲಿ ಪಾಠ ಮಾಡುವ ಶಿಕ್ಷಕರ Photo ಗಳನ್ನೇ Select ಆದ ವಿದ್ಯಾರ್ಥಿಗಳ List ಗೆ ಪ್ರತಿಷ್ಠಾಪನೆ ಮಾಡುತ್ತವೆ!
ಎಲ್ಲರೂ ಕುಣಿತ ಹಾಕುವಾಗ,
ಕುಣಿಯದವನಲ್ಲಿ ಏನೋ ಡಿಫೆಕ್ಟ್ ಇದೆ,
ಅಂತ ಜನ ಅನ್ಕೊಬಾರ್ದು ನೋಡಿ,
ಹಾಗೆ ಕೆಲವರು ಮೆಲೆ ಕೈ ಎತ್ತಿ ಮೈ ಅಲುಗಾಡಿಸುತ್ತಾರೆ.
ಅಲುಗಾಡಿಸಲೂ ಬೇಕು.
ಇಲ್ಲದಿದ್ದರೆ, ಕುಣಿಯುವವರ ಡಿಕ್ಕಿಗೆ ಕುಣಿಯದವ ಕೆಳಗೆ ಬೀಳಬಹುದು. ಕುಣಿಯುವವರು ಹಾಕಿ ತುಳಿದುಬಿಡಬಹುದು!
ಇದು ಇದ್ದದ್ದೇ....
Marketing ತಂತ್ರಗಳಲ್ಲಿ ಇದೂ ಒಂದು.
ಮುಂದಿನ ದಿನಗಳಲ್ಲಿ Panchajanya ವೂ "ನಮ್ಮೋರೆ ನಮ್ಮೋರೆ" ಅನ್ನಲೇ ಬೇಕಾಗುತ್ತದೆ.
ಏಕೆಂದರೆ, ಬಿತ್ತಿದ ಬೀಜ ಫಲ ಬಿಡಲೇ ಬೇಕಲ್ವ?
ಸ್ವಲ್ಪ Time ಬೇಕು.
ಜವಾರಿ ಕಾಲ ಇದ್ದಿದ್ದರೆ 10 - 12 ವರ್ಷ ತಗುಲುತ್ತಿತ್ತು.
ಇದು Digital Hybrid ಯುಗ, So 3 - 4 Years ಸಾಕು. 2 years ಮುಗಿದಿವೆ!
Waiting to say
"Yes, ನಮ್ಮೊರೇ ನಮ್ಮೋರೆ"
💫👆💐
ಮತ್ತೊಂದು Hope for ಕನ್ನಡ Medium Students
ನಂದೊಂದೇ ಆಸೆ,
ಈ ಕನ್ನಡದಲ್ಲಿ ಬರೆದು Triple digit Ranks ಬರ್ತಿವೆ ಅಲ್ವಾ?
ಅದನ್ನ
Double ಮತ್ತು Single Digit ಗೆ ಇಳಿಸಬೇಕು!
Yes,
We are working on it! 🔥
Panchajanya IAS
@gsinkannadaupsc
ಮತ್ತೊಂದು Hope for ಕನ್ನಡ Medium Students
ನಂದೊಂದೇ ಆಸೆ,
ಈ ಕನ್ನಡದಲ್ಲಿ ಬರೆದು Triple digit Ranks ಬರ್ತಿವೆ ಅಲ್ವಾ?
ಅದನ್ನ
Double ಮತ್ತು Single Digit ಗೆ ಇಳಿಸಬೇಕು!
Yes,
We are working on it! 🔥
Panchajanya IAS
@gsinkannadaupsc
ಇಂದು ಪಹಲ್ಗಾಮ್,
ಹಿಂದೊಮ್ಮೆ ಪುಲ್ವಾಮಾ,
ಅದರ ಹಿಂದೆ ಮತ್ತೊಂದು ಮಗದೊಂದು.
ಹೀಗೆ, ಸಾಲು ಸಾಲು ಉಗ್ರ ದಾಳಿಗಳಾಗಿವೆ.
ಆಗುತ್ತಿವೆ.
ಎಲ್ಲ ದೇಶಗಳು ಸೇರಿ,
ಒಗ್ಗೂಡಿ Attack ಮಾಡಿದರೆ
ಜಗತ್ತಿನ ಯಾವ ಮೂಲೆಯಲ್ಲೂ,
"ಉಗ್ರ" ಎನ್ನುವ ಒಂದೇ ಒಂದು ನರಹುಳುವೂ ಇರೋದಿಲ್ಲ.
ಆದರೆ,
ದೇಶಗಳು ಒಗ್ಗಟ್ಟಾಗಲ್ಲ.
ಉಗ್ರರ ವಿರುದ್ಧ ಸಾಂಘಿಕ ಹೋರಾಟ ಮಾಡಲ್ಲ.
UN ಅರ್ಥಾತ್ ವಿಶ್ವ ಸಂಸ್ಥೆ ಅನ್ನೋದು,
ಹೆಸರಿಗಷ್ಟೇ ಸೀಮಿತವಾಗಿ ಎಷ್ಟೋ ವರುಷಗಳೇ ಕಳೆದು ಹೋದವು!
ಯಾಕಂದ್ರೆ,
ಭಾರತವನ್ನು ಕಂಡ್ರೆ ಪಾಕಿಗಳಿಗಾಗಲ್ಲ.
ಚೀನಾ ಕಂಡ್ರೆ ಅಮೇರಿಕದವರಿಗಾಗಲ್ಲ.
ಆಕಡೆ ಪ್ಯಾಲಿಸ್ತೀನ್ ಮತ್ತು ಇಸ್ರೇಲ್ ನವರದು ಇನ್ನೊಂದು ಕಥೆ.
ಇದರ ನಡುವೆ 3 ವರ್ಷಗಳಿಂದ ರಷ್ಯಾ ಉಕ್ರೇನ್ ಗಳ ಮೈ ಪರಚಿಕೊಳ್ಳೋ ಯುದ್ಧ!
ರಾಜಕೀಯ ಚದುರಂಗ ಅರ್ಥವಾಗೊವಷ್ಟರಲ್ಲಿ
SSLC ಹುಡುಗ ಅಜ್ಜಾ ಆಗಿ ಕೋಲು ಹಿಡಿದಿರ್ತಾನೆ.
ಜನರೇಷನ್ ಗ್ಯಾಪ್ ಅಂತ ಮೊಮ್ಮಕ್ಕಳು ಅಜ್ಜನ ಮಾತು ಕೇಳಲ್ಲ.
ಅಷ್ಟೇ.
ಅಂದಹಾಗೆ,
ಈ ಉಗ್ರರನ್ನ ಹುಲುಸಾಗಿ ಮೇಯಿಸಿ ಬೆಳೆಸಿದೋರು...
👇
ದೊಡ್ಡಣ್ಣ ಅಮೇರಿಕಾ ಅನ್ನೋದನ್ನ ಮರೀಬೇಡಿ.
ಪಹಲ್ಗಾಮ್ ನಲ್ಲಿ ಮಡಿದ ಅಮಾಯಕರ ಆತ್ಮಕ್ಕೆ ಶಾಂತಿ ಸಿಗಲಿ 🙏
ಭಾರತೀಯ ಸೇನೆಗೆ ನಾವೇನು ಹೇಳೋ ಅಗತ್ಯವಿಲ್ಲ.
🚨 ನುಗ್ಗಿ ಹೊಡಿತಾರೆ!
✅ Let's wait for Big News.
ಹಿಂದೊಮ್ಮೆ ಪುಲ್ವಾಮಾ,
ಅದರ ಹಿಂದೆ ಮತ್ತೊಂದು ಮಗದೊಂದು.
ಹೀಗೆ, ಸಾಲು ಸಾಲು ಉಗ್ರ ದಾಳಿಗಳಾಗಿವೆ.
ಆಗುತ್ತಿವೆ.
ಎಲ್ಲ ದೇಶಗಳು ಸೇರಿ,
ಒಗ್ಗೂಡಿ Attack ಮಾಡಿದರೆ
ಜಗತ್ತಿನ ಯಾವ ಮೂಲೆಯಲ್ಲೂ,
"ಉಗ್ರ" ಎನ್ನುವ ಒಂದೇ ಒಂದು ನರಹುಳುವೂ ಇರೋದಿಲ್ಲ.
ಆದರೆ,
ದೇಶಗಳು ಒಗ್ಗಟ್ಟಾಗಲ್ಲ.
ಉಗ್ರರ ವಿರುದ್ಧ ಸಾಂಘಿಕ ಹೋರಾಟ ಮಾಡಲ್ಲ.
UN ಅರ್ಥಾತ್ ವಿಶ್ವ ಸಂಸ್ಥೆ ಅನ್ನೋದು,
ಹೆಸರಿಗಷ್ಟೇ ಸೀಮಿತವಾಗಿ ಎಷ್ಟೋ ವರುಷಗಳೇ ಕಳೆದು ಹೋದವು!
ಯಾಕಂದ್ರೆ,
ಭಾರತವನ್ನು ಕಂಡ್ರೆ ಪಾಕಿಗಳಿಗಾಗಲ್ಲ.
ಚೀನಾ ಕಂಡ್ರೆ ಅಮೇರಿಕದವರಿಗಾಗಲ್ಲ.
ಆಕಡೆ ಪ್ಯಾಲಿಸ್ತೀನ್ ಮತ್ತು ಇಸ್ರೇಲ್ ನವರದು ಇನ್ನೊಂದು ಕಥೆ.
ಇದರ ನಡುವೆ 3 ವರ್ಷಗಳಿಂದ ರಷ್ಯಾ ಉಕ್ರೇನ್ ಗಳ ಮೈ ಪರಚಿಕೊಳ್ಳೋ ಯುದ್ಧ!
ರಾಜಕೀಯ ಚದುರಂಗ ಅರ್ಥವಾಗೊವಷ್ಟರಲ್ಲಿ
SSLC ಹುಡುಗ ಅಜ್ಜಾ ಆಗಿ ಕೋಲು ಹಿಡಿದಿರ್ತಾನೆ.
ಜನರೇಷನ್ ಗ್ಯಾಪ್ ಅಂತ ಮೊಮ್ಮಕ್ಕಳು ಅಜ್ಜನ ಮಾತು ಕೇಳಲ್ಲ.
ಅಷ್ಟೇ.
ಅಂದಹಾಗೆ,
ಈ ಉಗ್ರರನ್ನ ಹುಲುಸಾಗಿ ಮೇಯಿಸಿ ಬೆಳೆಸಿದೋರು...
👇
ದೊಡ್ಡಣ್ಣ ಅಮೇರಿಕಾ ಅನ್ನೋದನ್ನ ಮರೀಬೇಡಿ.
ಪಹಲ್ಗಾಮ್ ನಲ್ಲಿ ಮಡಿದ ಅಮಾಯಕರ ಆತ್ಮಕ್ಕೆ ಶಾಂತಿ ಸಿಗಲಿ 🙏
ಭಾರತೀಯ ಸೇನೆಗೆ ನಾವೇನು ಹೇಳೋ ಅಗತ್ಯವಿಲ್ಲ.
🚨 ನುಗ್ಗಿ ಹೊಡಿತಾರೆ!
✅ Let's wait for Big News.