ಅದ್ಯಾಕೋ ಗೊತ್ತಿಲ್ಲ ಕೆಲ Topper ಗಳು ಮಾತ್ರ ಸತ್ಯ ಹೇಳುತ್ತಾರೆ!
ಇನ್ ಕೆಲವರು,
ನಾನು ಕೊಚಿಂಗ್ ತೆಗೆದುಕೊಂಡಿಲ್ಲ,
ದಿನಕ್ಕೆ 15 ಗಂಟೆ ಓದುತ್ತಿದ್ದೆ,
ಹೀಗೆ ಪಾಸಾದಮೇಲೆ ಸಾಲು ಸಾಲು ಸುಳ್ಳು ಹೇಳುತ್ತಾರೆ!
ಯಾಕಂದ್ರೆ ಗೆಲುವನ್ನು ಯಾರೂ ಪ್ರಶ್ನೆ ಮಾಡಲ್ಲ!
It's ok.
ಬೀರದೇವ ಸತ್ಯ ಹೇಳಿದ್ದು ನೋಡಿ ಖುಷಿ ಆಯ್ತು.
ಇವರು ಪುಣೆಯಲ್ಲಿ ಇಂಜಿನಿಯರಿಂಗ್ ಮುಗಿಸಿ ಅಲ್ಲಿನ UPSC ಟಾಪರ್ ಗಳನ್ನು ನೋಡಿ ನಾನೂ IAS ಆಗಬೇಕಂತ
ದೆಹಲಿಗೆ ಹೋಗಿ ಕೊಚಿಂಗ್ ತೆಗೆದುಕೊಂಡ್ರು.
ಪುಣೆಗೆ ವಾಪಸಾದ ಮೇಲೆ ಇನ್ನೊಮ್ಮೆ ಕೋಚಿಂಗ್ ತೆಗೆದುಕೊಂಡ್ರು!
ಇದರರ್ಥ ಇಷ್ಟೇ,
ಕೋಚಿಂಗ್ ತೆಗೆದುಕೊಳ್ಳೋದು ಮುಖ್ಯವಲ್ಲ ಅಲ್ಲಿ ಕಲಿಯೋದು ಮುಖ್ಯ.
ಕೋಚಿಂಗ್ ತೆಗೆದುಕೊಂಡಿಲ್ಲ ಅಂತಾ ಹೇಳೋ ಬಹುಪಾಲು ಜನರ ಅಣ್ಣ ತಮ್ಮನೋ ಅಥವಾ ಆಪ್ತ ಸ್ನೇಹಿತರೋ ಅಥವಾ BF/GF ಅಥವಾ ಸಂಬಂಧಿಕರೊ IAS/IPS ಇರ್ತಾರೆ, ಎಳೆಯೆಳೆಯಾಗಿ ಮಾರ್ಗದರ್ಶನ ಮಾಡುತ್ತಾರೆ.
ಇದು ತಿಳಿಯದ ಮುಗ್ಧ ವಿದ್ಯಾರ್ಥಿಗಳು,
"ಏ UPSC ಗೆ ಕೋಚಿಂಗ್ ಅಗತ್ಯ ಇಲ್ಲ" ಅಂತ topper ಹೇಳಿದ್ದಾರೆ ಅಂತಾ ಕುಣಿಯುತ್ತ,
Library ಯಲ್ಲಿ 3 ವರ್ಷ ತಪಸ್ಸು ಮಾಡಿದರೂ UPSC ಒಲಿಯಲ್ಲ!
ಆಗ, ಕೋಚಿಂಗ್ ಮಾಡಬೇಕೆಂದರೇ,
ಪದೇ ಪದೇ ಓದಿದ ಮೇಲೆ
ಕ್ಲಾಸ್ ಕೇಳಲು ನಿರಾಸಕ್ತಿ!
UPSC ತಯಾರಿ ಮೇಲೇಯೇ ಜಿಗುಪ್ಸೆ!
10-12 ವರ್ಷಗಳ ಹಿಂದೆ UPSC ಕೊಚಿಂಗ್ ಗೆ ದೆಹಲಿಗೇ ಹೋಗಬೇಕಿತ್ತು.
ಈಗ
ಹೈದರಾಬಾದ್ ಇದೆ
ಬೆಂಗಳೂರಿದೆ,
ಬೆಳಗಾವಿಯೂ ಇದೆ.
(ಅಪ್ಪಿ ತಪ್ಪಿ ಕೂಡ UPSC ಮಾಡಲು ಧಾರವಾಡಕ್ಕೆ ಹೋಗಬೇಡಿ)
Offline ಆಗುತ್ತಿಲ್ಲ ಅಂದ್ರೆ online ತೆಗೆದುಕೊಳ್ಳಿ,
Digital ಶಿಕ್ಷಣ ಕ್ರಾಂತಿಯಿಂದ UPSC Complete ಕೋಚಿಂಗ್ ಕೇವಲ 10,000 ದಲ್ಲಿ ಸಿಗುತ್ತದೆ.
ಇದೆಲ್ಲ Admission ಗಿಮಿಕ್ ಅನ್ನೋರು,
At least,
YouTube ನಲ್ಲಿ ಇರುವ ತರಗತಿಗಳನ್ನಾದರೂ ಕೇಳಿ ತಯಾರಿ ಮಾಡಿ.
ದೊಡ್ಡ ದೊಡ್ಡ ಪುಸ್ತಕ ಹಿಡಿದು ಕೂತರೆ ನೀವೇನು ವೇದಾಂತಿಗಳಾಗಲ್ಲ. UPSC ಗೆ ಬೇಕಾಗಿರೋದು ಆಡಳಿತಗಾರರೇ ಹೊರತು,
ವೇದಾಂತಿಗಳಲ್ಲ.
ನೋಡಿ ಯೋಚಿಸಿ.
ಕುರಿಯ ಹಾಗೆ,
Topper ಗಳನ್ನು ಹಿಂಬಾಲಿಸೋ ಬದಲು.
ನೀವೂ ಸ್ವಲ್ಪ ಯೋಚಿಸಿ.
ಅಂದಹಾಗೆ,
2018 ರಲ್ಲಿ ತಯಾರಿ ಆರಂಭಿಸಿದ್ದ ಕನಿಷ್ಕ ಕಟಾರಿಯಾ 2019 ರಲ್ಲಿ ಬಂದ ಫಲಿತಾಂಶದಲ್ಲಿ 1st Rank ಬಂದಿದ್ದರು.
ಅದೇ 2018 ರಲ್ಲಿ ಆರಂಭಿಸಿದ್ದ ಶಕ್ತಿ ದುಬೆ 2025 ಕ್ಕೆ 1st Rank ಬಂದಿದ್ದಾರೆ.
ಇಬ್ಬರದೂ Vajiram & Ravi ಯಲ್ಲೇ ಕೋಚಿಂಗ್ ಆದದ್ದು.
ಕನಿಷ್ಕ 1 ವರ್ಷ ತೆಗೆದುಕೊಂಡರೆ,
ಶಕ್ತಿ ಬರೊಬ್ಬರಿ 7 ವರ್ಷ ತೆಗೆದುಕೊಂಡರು!
ಯಾಕಂದ್ರೆ,
ಕನಿಷ್ಕ ಕಟಾರಿಯಾರ ತಂದೆ IAS ಅಧಿಕಾರಿ.
ಶಕ್ತಿ ದುಬೆಯವರ ತಂದೆ Sub inspector.
Guidance is important!
-
ಪ್ರವೀಣ ಮ ಮಗದುಮ್ಮ
Panchajanya IAS, Belagavi
ಅರ್ಥ ಆಗಿದ್ರೆ 👇
❤️
ಇನ್ ಕೆಲವರು,
ನಾನು ಕೊಚಿಂಗ್ ತೆಗೆದುಕೊಂಡಿಲ್ಲ,
ದಿನಕ್ಕೆ 15 ಗಂಟೆ ಓದುತ್ತಿದ್ದೆ,
ಹೀಗೆ ಪಾಸಾದಮೇಲೆ ಸಾಲು ಸಾಲು ಸುಳ್ಳು ಹೇಳುತ್ತಾರೆ!
ಯಾಕಂದ್ರೆ ಗೆಲುವನ್ನು ಯಾರೂ ಪ್ರಶ್ನೆ ಮಾಡಲ್ಲ!
It's ok.
ಬೀರದೇವ ಸತ್ಯ ಹೇಳಿದ್ದು ನೋಡಿ ಖುಷಿ ಆಯ್ತು.
ಇವರು ಪುಣೆಯಲ್ಲಿ ಇಂಜಿನಿಯರಿಂಗ್ ಮುಗಿಸಿ ಅಲ್ಲಿನ UPSC ಟಾಪರ್ ಗಳನ್ನು ನೋಡಿ ನಾನೂ IAS ಆಗಬೇಕಂತ
ದೆಹಲಿಗೆ ಹೋಗಿ ಕೊಚಿಂಗ್ ತೆಗೆದುಕೊಂಡ್ರು.
ಪುಣೆಗೆ ವಾಪಸಾದ ಮೇಲೆ ಇನ್ನೊಮ್ಮೆ ಕೋಚಿಂಗ್ ತೆಗೆದುಕೊಂಡ್ರು!
ಇದರರ್ಥ ಇಷ್ಟೇ,
ಕೋಚಿಂಗ್ ತೆಗೆದುಕೊಳ್ಳೋದು ಮುಖ್ಯವಲ್ಲ ಅಲ್ಲಿ ಕಲಿಯೋದು ಮುಖ್ಯ.
ಕೋಚಿಂಗ್ ತೆಗೆದುಕೊಂಡಿಲ್ಲ ಅಂತಾ ಹೇಳೋ ಬಹುಪಾಲು ಜನರ ಅಣ್ಣ ತಮ್ಮನೋ ಅಥವಾ ಆಪ್ತ ಸ್ನೇಹಿತರೋ ಅಥವಾ BF/GF ಅಥವಾ ಸಂಬಂಧಿಕರೊ IAS/IPS ಇರ್ತಾರೆ, ಎಳೆಯೆಳೆಯಾಗಿ ಮಾರ್ಗದರ್ಶನ ಮಾಡುತ್ತಾರೆ.
ಇದು ತಿಳಿಯದ ಮುಗ್ಧ ವಿದ್ಯಾರ್ಥಿಗಳು,
"ಏ UPSC ಗೆ ಕೋಚಿಂಗ್ ಅಗತ್ಯ ಇಲ್ಲ" ಅಂತ topper ಹೇಳಿದ್ದಾರೆ ಅಂತಾ ಕುಣಿಯುತ್ತ,
Library ಯಲ್ಲಿ 3 ವರ್ಷ ತಪಸ್ಸು ಮಾಡಿದರೂ UPSC ಒಲಿಯಲ್ಲ!
ಆಗ, ಕೋಚಿಂಗ್ ಮಾಡಬೇಕೆಂದರೇ,
ಪದೇ ಪದೇ ಓದಿದ ಮೇಲೆ
ಕ್ಲಾಸ್ ಕೇಳಲು ನಿರಾಸಕ್ತಿ!
UPSC ತಯಾರಿ ಮೇಲೇಯೇ ಜಿಗುಪ್ಸೆ!
10-12 ವರ್ಷಗಳ ಹಿಂದೆ UPSC ಕೊಚಿಂಗ್ ಗೆ ದೆಹಲಿಗೇ ಹೋಗಬೇಕಿತ್ತು.
ಈಗ
ಹೈದರಾಬಾದ್ ಇದೆ
ಬೆಂಗಳೂರಿದೆ,
ಬೆಳಗಾವಿಯೂ ಇದೆ.
(ಅಪ್ಪಿ ತಪ್ಪಿ ಕೂಡ UPSC ಮಾಡಲು ಧಾರವಾಡಕ್ಕೆ ಹೋಗಬೇಡಿ)
Offline ಆಗುತ್ತಿಲ್ಲ ಅಂದ್ರೆ online ತೆಗೆದುಕೊಳ್ಳಿ,
Digital ಶಿಕ್ಷಣ ಕ್ರಾಂತಿಯಿಂದ UPSC Complete ಕೋಚಿಂಗ್ ಕೇವಲ 10,000 ದಲ್ಲಿ ಸಿಗುತ್ತದೆ.
ಇದೆಲ್ಲ Admission ಗಿಮಿಕ್ ಅನ್ನೋರು,
At least,
YouTube ನಲ್ಲಿ ಇರುವ ತರಗತಿಗಳನ್ನಾದರೂ ಕೇಳಿ ತಯಾರಿ ಮಾಡಿ.
ದೊಡ್ಡ ದೊಡ್ಡ ಪುಸ್ತಕ ಹಿಡಿದು ಕೂತರೆ ನೀವೇನು ವೇದಾಂತಿಗಳಾಗಲ್ಲ. UPSC ಗೆ ಬೇಕಾಗಿರೋದು ಆಡಳಿತಗಾರರೇ ಹೊರತು,
ವೇದಾಂತಿಗಳಲ್ಲ.
ನೋಡಿ ಯೋಚಿಸಿ.
ಕುರಿಯ ಹಾಗೆ,
Topper ಗಳನ್ನು ಹಿಂಬಾಲಿಸೋ ಬದಲು.
ನೀವೂ ಸ್ವಲ್ಪ ಯೋಚಿಸಿ.
ಅಂದಹಾಗೆ,
2018 ರಲ್ಲಿ ತಯಾರಿ ಆರಂಭಿಸಿದ್ದ ಕನಿಷ್ಕ ಕಟಾರಿಯಾ 2019 ರಲ್ಲಿ ಬಂದ ಫಲಿತಾಂಶದಲ್ಲಿ 1st Rank ಬಂದಿದ್ದರು.
ಅದೇ 2018 ರಲ್ಲಿ ಆರಂಭಿಸಿದ್ದ ಶಕ್ತಿ ದುಬೆ 2025 ಕ್ಕೆ 1st Rank ಬಂದಿದ್ದಾರೆ.
ಇಬ್ಬರದೂ Vajiram & Ravi ಯಲ್ಲೇ ಕೋಚಿಂಗ್ ಆದದ್ದು.
ಕನಿಷ್ಕ 1 ವರ್ಷ ತೆಗೆದುಕೊಂಡರೆ,
ಶಕ್ತಿ ಬರೊಬ್ಬರಿ 7 ವರ್ಷ ತೆಗೆದುಕೊಂಡರು!
ಯಾಕಂದ್ರೆ,
ಕನಿಷ್ಕ ಕಟಾರಿಯಾರ ತಂದೆ IAS ಅಧಿಕಾರಿ.
ಶಕ್ತಿ ದುಬೆಯವರ ತಂದೆ Sub inspector.
Guidance is important!
-
ಪ್ರವೀಣ ಮ ಮಗದುಮ್ಮ
Panchajanya IAS, Belagavi
ಅರ್ಥ ಆಗಿದ್ರೆ 👇
❤️
💫
Our Student covering Subjects 1 by 1!
Join Panchajanya IAS classes
for systematic study!
It's Exclusively for IAS! 🌳
Contact Details:
Cell No/WhatsApp : 9481837426
Gmail : Panchajanyaias@gmail.com
Monday to Saturday
Timings : 10am to 5pm
Sunday Holiday
App: https://play.google.com/store/apps/details?id=com.ekajos.prvqxf
Our Student covering Subjects 1 by 1!
Join Panchajanya IAS classes
for systematic study!
It's Exclusively for IAS! 🌳
Contact Details:
Cell No/WhatsApp : 9481837426
Gmail : Panchajanyaias@gmail.com
Monday to Saturday
Timings : 10am to 5pm
Sunday Holiday
App: https://play.google.com/store/apps/details?id=com.ekajos.prvqxf
LPG Reofrms! 👇🏻
https://youtube.com/shorts/AFaXCeagI7w?feature=share
https://youtube.com/shorts/AFaXCeagI7w?feature=share
Final Marksheet UPSC CSE 2024.pdf
169.8 KB
Final Marksheet UPSC CSE 2024
The Hindu Notes 25 Apr 2025.pdf
397.6 KB
The Hindu Notes 25 Apr 2025.pdf
✅ KAS Update
AKSSA & AKSARA ಎರಡೂ ತಂಡಗಳು ಈಗಲೂ ಎಡೆಬಿಡದೆ KAS ಸ್ಪರ್ಧಾಕಾಂಕ್ಷಿಗಳಿಗೆ ನ್ಯಾಯ ಕೊಡಲು ಶ್ರಮಿಸುತ್ತಿವೆ.
ಇವರ ಶ್ರಮಕ್ಕೆ ಫಲ ಸಿಗಲಿ ಎಂದು ಕನ್ನಡ ಮಾತೆಯಲ್ಲಿ ಪ್ರಾರ್ಥಸಿ, ಹಾರೈಸುತ್ತೇವೆ.
ಹಾಗೆಯೇ, ಸರ್ಕಾರ ವಿದ್ಯಾರ್ಥಿಗಳಿಗೆ ನ್ಯಾಯ ನೀಡುವ ಮನಸ್ಸು ಮಾಡಲೆಂದು ಆಗ್ರಹಿಸುತ್ತೇವೆ.
ಮುಖ್ಯ ಮಂತ್ರಿಗಳು ಮನಸ್ಸು ಮಾಡಿದರೆ ಇದೇನು ದೊಡ್ಡ ಕೆಲಸವೂ ಅಲ್ಲ.
ಇನ್ನು, ಈಗ ನ್ಯಾಯ ಸಿಕ್ಕರೆ ಒಳಿತು.
ಸಿಗದಿದ್ದರೆ, ಮುಂದಿನ ವರ್ಷಗಳಲ್ಲಿ KPSC ಗೆ ಸಂವಿಧಾನ ಬದ್ಧವಾಗಿ ಹೇಗೆ ಬುದ್ಧಿ ಕಲಿಸಬೇಕೆಂದು ಗೊತ್ತಿದೆ ಹಾಗೆ ಕಲಿಸುತ್ತೇವೆ.
ದಶಕಗಳಿಂದ ಅಲುಗಾಡದೆ ಬಂಡೆಗಳಂತೆ ಕೂತಿರುವ ಮಾನವೀಯತೆಯೇ ಇಲ್ಲದ ಅಯೋಗ್ಯರನ್ನು ಹೊರಗಟ್ಟಿ ಯೋಗ್ಯರನ್ನು ಪ್ರತಿಷ್ಠಾಪಿಸುತ್ತೇವೆ.
It's Our Promise!
ಕನ್ನಡಿಗರೇ,
ಒಬ್ಬನಿಂದ ಏನಾದೀತು ಅಂತಾ ಚಿಂತೆ ಮಾಡಬೇಡಿ,
ಬನವಾಸಿಯ ಜಗತ್ಪ್ರಸಿದ್ಧ ಕದಂಬ ಸಾಮ್ರಾಜ್ಯವನ್ನು ಕಟ್ಟಿದ್ದು ಮಯೂರ ಒಬ್ಬನೇ!
ಭಾರತವನ್ನು ಶತಮಾನಗಳ ಕಾಲ ಆಳಿದ ಮೌರ್ಯ ಸಾಮ್ರಾಜ್ಯ ಕಟ್ಟಿದ್ದು ಚಂದ್ರಗುಪ್ತ ಒಬ್ಬನೇ!
ಭಾರತದ ಮೇಲೆ ದಾಳಿ ಮಾಡಿ ಬಂದಾಗ ಇದ್ದದ್ದು ಬಾಬರ್ ಒಬ್ಬನೆ!
ಜಗತ್ತನ್ನೇ ಆಳುತ್ತೇನೆಂದು ಹೊರಟಾಗ ಇದ್ದದ್ದು ಅಲೆಕ್ಸಾಂಡರ್ ಒಬ್ಬನೆ!
ಆಡಳಿತದಲ್ಲಿ
ಭ್ರಷ್ಟಾಚಾರ ಇರೋದೆ, ಆದ್ರೆ 10% ಸಾಕು! ಅದನ್ನ ಮೀರಿ, 0.1 ಕೂಡ ಆಗ ಕೂಡದು!
ಮುಂದಿನ ದಿನಗಳಲ್ಲಿ ನಮಗೆ...
ಪ್ರಾಮಾಣಿಕ - ಸಮಾಜವಾದಿ
1. ಅಧಿಕಾರಿಗಳು
2. ವಕೀಲರು
3. ಬಿಸ್ನೆಸಮನ್ ಗಳು
4. ರಾಜಕಾರಣಿಗಳು
5. ಸಮಾಜ ಸೇವಕರು...
6. ಇತ್ಯಾದಿ... ಬೇಕು...
ನಿಮಗೆ ಯಾವ್ ಯಾವ್ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅಲ್ಲಿ ದುಡಿದು ಬೆಳೆದು ನಿಲ್ಲಿ.
ಒಂದ್ 10 ವರ್ಷ ಬಿಟ್ಟು ಒಂದ್ ಕ್ರಾಂತಿ ಮಾಡೋದಿದೆ!
ಅಲ್ಲಿಯವರೆಗೂ ಚೆನ್ನಾಗಿ ಓದಿ,
ಸಿಕ್ಕಾಪಟ್ಟೆ ದುಡಿಯಿರಿ,
ಆರ್ಥಿಕವಾಗಿ ಸಬಲರಾಗಿ,
ಸಂಸಾರ ಮಾಡಿ!
ಮನೆಯ ಕೆಲಸ ಎಲ್ಲ ಮುಗಸಿಕೊಳ್ಳಿ!
ಆಮೆಲೆ,
ನಾವ್ ಆಟ ಆಡೋಣ!
ಈ ದರಿದ್ರ System ನ ಬುಡಸಮೇತ ಕಿತ್ತು ಕೃಷ್ಣ - ಕಾವೇರಿಗೆ ತೂರಿಬಿಡೋಣ. ಹೋಗಿ ಬಂಗಾಳ ಕೊಲ್ಲಿಲಿ ಮುಳುಗ್ಲಿ!
ಕರ್ನಾಟಕ, ಮತ್ತು ಕನ್ನಡಿಗರಿಗೆ ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ, ಅದು ಪೋಲಾಗಬಾರದು!
Now Focus on ವರ್ತಮಾನ!
&
Remember the Year 2035!
-
ಪ್ರವೀಣ ಮ ಮಗದುಮ್ಮ
AKSSA & AKSARA ಎರಡೂ ತಂಡಗಳು ಈಗಲೂ ಎಡೆಬಿಡದೆ KAS ಸ್ಪರ್ಧಾಕಾಂಕ್ಷಿಗಳಿಗೆ ನ್ಯಾಯ ಕೊಡಲು ಶ್ರಮಿಸುತ್ತಿವೆ.
ಇವರ ಶ್ರಮಕ್ಕೆ ಫಲ ಸಿಗಲಿ ಎಂದು ಕನ್ನಡ ಮಾತೆಯಲ್ಲಿ ಪ್ರಾರ್ಥಸಿ, ಹಾರೈಸುತ್ತೇವೆ.
ಹಾಗೆಯೇ, ಸರ್ಕಾರ ವಿದ್ಯಾರ್ಥಿಗಳಿಗೆ ನ್ಯಾಯ ನೀಡುವ ಮನಸ್ಸು ಮಾಡಲೆಂದು ಆಗ್ರಹಿಸುತ್ತೇವೆ.
ಮುಖ್ಯ ಮಂತ್ರಿಗಳು ಮನಸ್ಸು ಮಾಡಿದರೆ ಇದೇನು ದೊಡ್ಡ ಕೆಲಸವೂ ಅಲ್ಲ.
ಇನ್ನು, ಈಗ ನ್ಯಾಯ ಸಿಕ್ಕರೆ ಒಳಿತು.
ಸಿಗದಿದ್ದರೆ, ಮುಂದಿನ ವರ್ಷಗಳಲ್ಲಿ KPSC ಗೆ ಸಂವಿಧಾನ ಬದ್ಧವಾಗಿ ಹೇಗೆ ಬುದ್ಧಿ ಕಲಿಸಬೇಕೆಂದು ಗೊತ್ತಿದೆ ಹಾಗೆ ಕಲಿಸುತ್ತೇವೆ.
ದಶಕಗಳಿಂದ ಅಲುಗಾಡದೆ ಬಂಡೆಗಳಂತೆ ಕೂತಿರುವ ಮಾನವೀಯತೆಯೇ ಇಲ್ಲದ ಅಯೋಗ್ಯರನ್ನು ಹೊರಗಟ್ಟಿ ಯೋಗ್ಯರನ್ನು ಪ್ರತಿಷ್ಠಾಪಿಸುತ್ತೇವೆ.
It's Our Promise!
ಕನ್ನಡಿಗರೇ,
ಒಬ್ಬನಿಂದ ಏನಾದೀತು ಅಂತಾ ಚಿಂತೆ ಮಾಡಬೇಡಿ,
ಬನವಾಸಿಯ ಜಗತ್ಪ್ರಸಿದ್ಧ ಕದಂಬ ಸಾಮ್ರಾಜ್ಯವನ್ನು ಕಟ್ಟಿದ್ದು ಮಯೂರ ಒಬ್ಬನೇ!
ಭಾರತವನ್ನು ಶತಮಾನಗಳ ಕಾಲ ಆಳಿದ ಮೌರ್ಯ ಸಾಮ್ರಾಜ್ಯ ಕಟ್ಟಿದ್ದು ಚಂದ್ರಗುಪ್ತ ಒಬ್ಬನೇ!
ಭಾರತದ ಮೇಲೆ ದಾಳಿ ಮಾಡಿ ಬಂದಾಗ ಇದ್ದದ್ದು ಬಾಬರ್ ಒಬ್ಬನೆ!
ಜಗತ್ತನ್ನೇ ಆಳುತ್ತೇನೆಂದು ಹೊರಟಾಗ ಇದ್ದದ್ದು ಅಲೆಕ್ಸಾಂಡರ್ ಒಬ್ಬನೆ!
ಆಡಳಿತದಲ್ಲಿ
ಭ್ರಷ್ಟಾಚಾರ ಇರೋದೆ, ಆದ್ರೆ 10% ಸಾಕು! ಅದನ್ನ ಮೀರಿ, 0.1 ಕೂಡ ಆಗ ಕೂಡದು!
ಮುಂದಿನ ದಿನಗಳಲ್ಲಿ ನಮಗೆ...
ಪ್ರಾಮಾಣಿಕ - ಸಮಾಜವಾದಿ
1. ಅಧಿಕಾರಿಗಳು
2. ವಕೀಲರು
3. ಬಿಸ್ನೆಸಮನ್ ಗಳು
4. ರಾಜಕಾರಣಿಗಳು
5. ಸಮಾಜ ಸೇವಕರು...
6. ಇತ್ಯಾದಿ... ಬೇಕು...
ನಿಮಗೆ ಯಾವ್ ಯಾವ್ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅಲ್ಲಿ ದುಡಿದು ಬೆಳೆದು ನಿಲ್ಲಿ.
ಒಂದ್ 10 ವರ್ಷ ಬಿಟ್ಟು ಒಂದ್ ಕ್ರಾಂತಿ ಮಾಡೋದಿದೆ!
ಅಲ್ಲಿಯವರೆಗೂ ಚೆನ್ನಾಗಿ ಓದಿ,
ಸಿಕ್ಕಾಪಟ್ಟೆ ದುಡಿಯಿರಿ,
ಆರ್ಥಿಕವಾಗಿ ಸಬಲರಾಗಿ,
ಸಂಸಾರ ಮಾಡಿ!
ಮನೆಯ ಕೆಲಸ ಎಲ್ಲ ಮುಗಸಿಕೊಳ್ಳಿ!
ಆಮೆಲೆ,
ನಾವ್ ಆಟ ಆಡೋಣ!
ಈ ದರಿದ್ರ System ನ ಬುಡಸಮೇತ ಕಿತ್ತು ಕೃಷ್ಣ - ಕಾವೇರಿಗೆ ತೂರಿಬಿಡೋಣ. ಹೋಗಿ ಬಂಗಾಳ ಕೊಲ್ಲಿಲಿ ಮುಳುಗ್ಲಿ!
ಕರ್ನಾಟಕ, ಮತ್ತು ಕನ್ನಡಿಗರಿಗೆ ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ, ಅದು ಪೋಲಾಗಬಾರದು!
Now Focus on ವರ್ತಮಾನ!
&
Remember the Year 2035!
-
ಪ್ರವೀಣ ಮ ಮಗದುಮ್ಮ
Elimination Techniques :
https://youtu.be/xmPMkLLZD-4?si=jCctoRgHrzlTf6u7
https://youtu.be/xmPMkLLZD-4?si=jCctoRgHrzlTf6u7
ವಿದ್ಯಾರ್ಥಿಗಳೇ,
ಬೆಳಗಾವಿ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವುದರಿಂದ,
ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲರಿಗೂ ಪ್ರತಿಕ್ರಿಯೆ ನೀಡಲಾಗುವುದು.
-
Panchajanya IAS
ಬೆಳಗಾವಿ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವುದರಿಂದ,
ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲರಿಗೂ ಪ್ರತಿಕ್ರಿಯೆ ನೀಡಲಾಗುವುದು.
-
Panchajanya IAS
Panchajanya IAS (Official)
Elimination Techniques : https://youtu.be/xmPMkLLZD-4?si=jCctoRgHrzlTf6u7
Learn all elimination Tricks here
LIET & SCOPE BATCH is available at just 149 Rs (2500)
Offer valid for next few minutes 🤗
Enroll Now 👇
• Android Link : https://play.google.com/store/apps/details?id=co.lenord.owsqi
• iOS Link : https://apps.apple.com/in/app/delhi-secrets/id6476488415
#UPSC CSE Result Day Offer ✨
LIET & SCOPE BATCH is available at just 149 Rs (2500)
Offer valid for next few minutes 🤗
Enroll Now 👇
• Android Link : https://play.google.com/store/apps/details?id=co.lenord.owsqi
• iOS Link : https://apps.apple.com/in/app/delhi-secrets/id6476488415
#UPSC CSE Result Day Offer ✨
Forwarded from AKSARA Official
ಕೆಎಎಸ್ ಪೂರ್ವಭಾವಿ ಪರೀಕ್ಷೆ ಕುರಿತು ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರನ್ನೂ ಒಳಗೊಂಡ ನಿಮ್ಮ ಹೋರಾಟಕ್ಕೆ ಸಂಪೂರ್ಣವಾಗಿ
Anonymous Poll
85%
ನನ್ನ ಬೆಂಬಲವಿದೆ ಮುಂದಿನ ಹೋರಾಟದಲ್ಲಿ ನಿಮ್ಮ ಜೊತೆ ನಾನು ನಿಲ್ಲುತ್ತೇನೆ
15%
ನನ್ನ ಬೆಂಬಲವಿಲ್ಲ ನಾನು ಭಾಗವಹಿಸುವುದಿಲ್ಲ
The Hindu Notes 26 April 2025.pdf
328.7 KB
The Hindu Notes 26 April 2025.pdf
May 1 ರ Batch Admission ಬಯಸಿ
ಪ್ರತಿದಿನ 100+ ಕರೆಗಳು ಬರುತ್ತಿವೆ.
ಎಲ್ಲರಿಗೂ ಪ್ರತಿಕ್ರಿಯಿಸಲು ಕಷ್ಟವಾಗುತ್ತಿದೆ.
ಹಾಗಾಗಿ, 9481837426 ಸಂಖ್ಯೆಗೆ
WhatsApp ನಲ್ಲಿ Message ಮಾಡಿ.
ಮಾಹಿತಿ ನೀಡಲಾಗುವುದು.
ನಾಳೆ ಭಾನುವಾರ, ರಜೆ ಇರುವ ಕಾರಣ,
ಸೊಮವಾರ ಉತ್ತರಿಸಲಾಗುವುದು.
ದಯವಿಟ್ಟು ಸಹಕರಿಸಿ.
-
Panchajanya IAS, Belagavi
ಪ್ರತಿದಿನ 100+ ಕರೆಗಳು ಬರುತ್ತಿವೆ.
ಎಲ್ಲರಿಗೂ ಪ್ರತಿಕ್ರಿಯಿಸಲು ಕಷ್ಟವಾಗುತ್ತಿದೆ.
ಹಾಗಾಗಿ, 9481837426 ಸಂಖ್ಯೆಗೆ
WhatsApp ನಲ್ಲಿ Message ಮಾಡಿ.
ಮಾಹಿತಿ ನೀಡಲಾಗುವುದು.
ನಾಳೆ ಭಾನುವಾರ, ರಜೆ ಇರುವ ಕಾರಣ,
ಸೊಮವಾರ ಉತ್ತರಿಸಲಾಗುವುದು.
ದಯವಿಟ್ಟು ಸಹಕರಿಸಿ.
-
Panchajanya IAS, Belagavi
Don't miss this 👇
https://youtu.be/8A3VP5nwQXs?si=o_suwKiYHOW2WNBn
https://youtu.be/8A3VP5nwQXs?si=o_suwKiYHOW2WNBn