KPSC KAS Mains Exam
ಕೆಪಿಎಸ್ಸಿ ಕೆಎಎಸ್ ಮುಖ್ಯ ಪರೀಕ್ಷೆ ನಿಗದಿಯಂತೆ ನಡೆಯಲಿದ್ದು ತಯಾರಿಯ ಕಡೆಗೆ ಗಮನಹರಿಸಿ.
ತಾತ್ಕಾಲಿಕ ಕೀ ಉತ್ತರಗಳಲ್ಲಿ, ನಿಮಗೆ ಆಕ್ಷೇಪಣೆ ಇರುವ ಉತ್ತರಗಳಿದ್ದರೆ ಅಥವಾ ಗ್ರೇಸ್ ಬರುವಂತಹ ಪ್ರಶ್ನೆಗಳಿದ್ದರೆ (ಅನುವಾದ ದೋಷ ಒಳಗೊಂಡಂತೆ) ನಿಗದಿತ ನಮೂನೆಯಲ್ಲಿ ಕೆಪಿಎಸ್ಸಿ ಗೆ ಆಕ್ಷೇಪಣೆಗಳನ್ನು ಸಲ್ಲಿಸಿರಿ.
ಶುಭವಾಗಲಿ.
ಕೆಪಿಎಸ್ಸಿ ಕೆಎಎಸ್ ಮುಖ್ಯ ಪರೀಕ್ಷೆ ನಿಗದಿಯಂತೆ ನಡೆಯಲಿದ್ದು ತಯಾರಿಯ ಕಡೆಗೆ ಗಮನಹರಿಸಿ.
ತಾತ್ಕಾಲಿಕ ಕೀ ಉತ್ತರಗಳಲ್ಲಿ, ನಿಮಗೆ ಆಕ್ಷೇಪಣೆ ಇರುವ ಉತ್ತರಗಳಿದ್ದರೆ ಅಥವಾ ಗ್ರೇಸ್ ಬರುವಂತಹ ಪ್ರಶ್ನೆಗಳಿದ್ದರೆ (ಅನುವಾದ ದೋಷ ಒಳಗೊಂಡಂತೆ) ನಿಗದಿತ ನಮೂನೆಯಲ್ಲಿ ಕೆಪಿಎಸ್ಸಿ ಗೆ ಆಕ್ಷೇಪಣೆಗಳನ್ನು ಸಲ್ಲಿಸಿರಿ.
ಶುಭವಾಗಲಿ.
❤🔥4👍3🤬1
Forwarded from TARGET KAS GROUP PAVAN RAJPUT
👉KPSC ನೀವು ಹೇಗೆ ಅಂದ್ರೆ ನಿಮಗೆ ಏನು ಮುಖ್ಯ ಅನಿಸುತ್ತೆ,ಅದನ್ನು ತುಂಬಾ ಬೇಗ ಪ್ರೊಸಸ್ ಮಾಡಿ ಮುಗಿಸುತ್ತಿರಿ,KAS ಪೂರ್ವಭಾವಿ ಪರೀಕ್ಷೆ ಕೀ ಉತ್ತರಗಳನ್ನು ಪ್ರಕಟ ಮಾಡಿದ್ದಿರಿ,ಅದೇ PDO NHK ಕೀ ಉತ್ತರಗಳು ಪ್ರಕಟ ಮಾಡುವದು ನಿಮಗೆ ನೆನಪು ಕೂಡ ಇಲ್ಲ ಅನಿಸುತ್ತೆ ಅಥವಾ ಪರೀಕ್ಷೆ ನಡಿಸಿದ್ದೆ ಮರೆತಿದಿರೋ ಏನೋ, ಅಂದ್ರೆ ನಿಮಗೆ ಹೇಗೆ ಬೇಕು ಹಾಗೆ ಮಾಡುತ್ತಿರಿ,
👉 ಒಂದು ಸಹಿ ಹಾಕಿ ಎಲ್ಲಾ ರೆಡಿ ಇರುವರ ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡುವದಕ್ಕೆ ಇಷ್ಟು ವಿಳಂಬ ಮಾಡುತ್ತಾ ಇದೀರಾ ಅಲ್ವಾ ಆಯ್ಕೆ ಆದವರ ಮಾನಸಿಕ ಸ್ಥಿತಿ ಏನಾಗಬೇಕು,ಇನ್ನೂ ಅವರು ಏಷ್ಟು ದಿನ ಕಾಯಬೇಕು, KPSC ಕಛೇರಿಗೆ ಹೋಗೋದು ಬರೋದು ಮಾಡಬೇಕು ಅಲ್ಲಿ ಬಂದ್ರೆ ಅವರೆಗೆ ಎರಡು ದಿನಗಳಲ್ಲಿ ಪ್ರಕಟ ಮಾಡ್ತೀವಿ ಅಂತ ಪದೇ ಪದೇ ಸುಳ್ಳು ಹೇಳುತ್ತೀರಿ ಇಷ್ಟು ದಿನ ಆದ್ರೂ ಆಯ್ಕೆ ಪಟ್ಟಿ ಪ್ರಕಟ ಮಾಡದೇ ಅವರ ಜೀವನ ಜೊತೆ ಚೆಲ್ಲಾಟ ಆಡ್ತಾ ಇದೀರಾ ಅಲ್ವಾ, ಅವರ ಮತ್ತು ಅವರ ಕುಟುಂಬದ ಕೋರುಗುವಂತೆ ಮಾಡುವದು ನಿಮಗೆ ಒಳ್ಳೇದು ಆಗುತ್ತಾ,ಇನ್ನೂ ಆದ್ರೂ ಬೇಗ ಆಯ್ಕೆ ಪಟ್ಟಿಗಳು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ,
👉ಹಾಗೆ ನೋಡಿದ್ರೆ ನೀವು ಇವತ್ತೇ ಎರಡು ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡಬೇಕಿತ್ತು ಆದ್ರೆ ಇಲ್ಲಿವರೆಗೂ ಪ್ರಕಟ ಮಾಡಿಲ್ಲ.
👉 ಒಂದು ಸಹಿ ಹಾಕಿ ಎಲ್ಲಾ ರೆಡಿ ಇರುವರ ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡುವದಕ್ಕೆ ಇಷ್ಟು ವಿಳಂಬ ಮಾಡುತ್ತಾ ಇದೀರಾ ಅಲ್ವಾ ಆಯ್ಕೆ ಆದವರ ಮಾನಸಿಕ ಸ್ಥಿತಿ ಏನಾಗಬೇಕು,ಇನ್ನೂ ಅವರು ಏಷ್ಟು ದಿನ ಕಾಯಬೇಕು, KPSC ಕಛೇರಿಗೆ ಹೋಗೋದು ಬರೋದು ಮಾಡಬೇಕು ಅಲ್ಲಿ ಬಂದ್ರೆ ಅವರೆಗೆ ಎರಡು ದಿನಗಳಲ್ಲಿ ಪ್ರಕಟ ಮಾಡ್ತೀವಿ ಅಂತ ಪದೇ ಪದೇ ಸುಳ್ಳು ಹೇಳುತ್ತೀರಿ ಇಷ್ಟು ದಿನ ಆದ್ರೂ ಆಯ್ಕೆ ಪಟ್ಟಿ ಪ್ರಕಟ ಮಾಡದೇ ಅವರ ಜೀವನ ಜೊತೆ ಚೆಲ್ಲಾಟ ಆಡ್ತಾ ಇದೀರಾ ಅಲ್ವಾ, ಅವರ ಮತ್ತು ಅವರ ಕುಟುಂಬದ ಕೋರುಗುವಂತೆ ಮಾಡುವದು ನಿಮಗೆ ಒಳ್ಳೇದು ಆಗುತ್ತಾ,ಇನ್ನೂ ಆದ್ರೂ ಬೇಗ ಆಯ್ಕೆ ಪಟ್ಟಿಗಳು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ,
👉ಹಾಗೆ ನೋಡಿದ್ರೆ ನೀವು ಇವತ್ತೇ ಎರಡು ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡಬೇಕಿತ್ತು ಆದ್ರೆ ಇಲ್ಲಿವರೆಗೂ ಪ್ರಕಟ ಮಾಡಿಲ್ಲ.
Forwarded from TARGET KAS GROUP PAVAN RAJPUT
KAS ಕುರಿತು ಕೆಲವು ಬೆಳವಣಿಗೆ.
👉KPSC KAS ಪೂರ್ವಭಾವಿ ಮರು ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಅದರ ಪ್ರಕಾರ ಏನಾದ್ರೂ ಗ್ರೇಸ್ ಅಂಕಗಳು ಬರುವ ಸಾಧ್ಯತೆ ಇದ್ರೆ ಅಂತ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳು ನೀಡಿ,ಬೇಗ ಫಲಿತಾಂಶ ಪ್ರಕಟ ಮಾಡಿ,
👉ನಿಗದಿತ ದಿನಾಂಕದಂದೆ ಮುಖ್ಯ ಪರೀಕ್ಷೆ ಮಾಡಿ ಬೇಗ ಮೌಲ್ಯಮಾಪನ ಮಾಡಿ ಬೇಗ ಸಂದರ್ಶನ ಮಾಡಿ ಈ 384 kas ನೇಮಕಾತಿ ಬೇಗ ಮುಗಿಸುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ,ಕಾರಣ ಬೇರೆ ಅವರು ಕೋರ್ಟ್ ಹೋಗಿ ಅಲ್ಲಿ ಬೇರೆ ರೀತಿಯ ಆದೇಶ ಬಂದ್ರೆ ವಿಳಂಬ ಆಗುವ ಸಾಧ್ಯತೆ ಇರುತ್ತೆ ಅದಕ್ಕೆ ಬೇಗ ಮುಗಿಸುವ ಪ್ರಕ್ರಿಯೆ ಮಾಡುವ ನಿರ್ಧಾರ ಮಾಡಿಕೊಂಡಿದ್ದಾರೆ,ಸದ್ಯದ ಸ್ಥಿತಿಯಲ್ಲಿ ಇಷ್ಟು ಬೆಳವಣಿಗೆ ಆಗಿದೆ ಇದು ಎಲ್ಲಾ ಮುಂದಿನ ಕಾನೂನು ಹೋರಾಟ ಏನು ಇರುತ್ತೆ ಅದರ ಪ್ರಕಾರ ಬದಲಾವಣೆಗೆ ಒಳಪಟ್ಟಿದೆ,ಇದೆ ಅಂತಿಮ ಅಲ್ಲ ಸದ್ಯದ ಮಾಹಿತಿ ನಿಮಗೆ ನೀಡಿದ್ದೇವೆ,ಮುಂದೆ ಕೆಲವು ದಿನಾಂಕಗಳಲ್ಲಿ ಬದಲಾವಣೆ ಆದ್ರೂ ಕೂಡ ಅಚ್ಚರಿ ಪಡಬೇಕಿಲ್ಲ,
👉ಎಲ್ಲದಕ್ಕಿಂತ ಮುಖ್ಯವಾಗಿ SC ,ST ಸಂಘಟನೆಗಳು ಇದೆ ನೇಮಕಾತಿಗೆ ಒಳ ಮೀಸಲಾತಿ ಅನ್ವಯ ಮಾಡಬೇಕು ಎಂದು ಕೇಳಿ ಕೊಂಡಾಗ ಮಾನ್ಯ ಮುಖ್ಯಮಂತ್ರಿ ಅವರು ಈಗಿರುವ KAS ನೇಮಕಾತಿ ಬೇಗ ಮುಗಿಸುವ ಮೂಲಕ,ನಂತರ ಒಳಮೀಸಲಾತಿ ಅನ್ವಯ ಮಾಡಿ ಮುಂದಿನ 250+ ಹುದ್ದೆಗಳ kas ನೇಮಕಾತಿ ಅಧಿಸೂಚನೆ ಬೇಗ ಮಾಡಲಾಗುವದು ಎಂದು sc, St ಸಂಘಟನೆಗಳಿಗೆ ಆಶ್ವಾಸನೆ ನೀಡಿದ್ದಾರೆ ಎಂಬ ಮಾಹಿತಿ ಇದೆ,ಅದಕ್ಕೆ ಈ ಬಾರಿ ಯಾರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲ್ಲ ಅವರು ಮುಂದಿನ KAS ಅಧಿಸೂಚನೆ ಗೆ ಇವಾಗ ಇಂದಲೇ ಅಧ್ಯಯನ ಮಾಡಿ ನಿಮಗೆ ಎಲ್ಲಾ ಗೊತ್ತು ಆಗಿರುತ್ತೆ ಈಗ ಇದು ನಿರಂತರವಾಗಿ ಓದಿದ್ದರೆ ಮಾತ್ರ ಮಾಡೋಕೆ ಆಗುತ್ತೆ ಅಂತ ಅದಕ್ಕೆ ನಿಮ್ಮ ಅಧ್ಯಯನ ಇವಾಗ ಇಂದಲೇ ಇರಲಿ.
👉KPSC KAS ಪೂರ್ವಭಾವಿ ಮರು ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಅದರ ಪ್ರಕಾರ ಏನಾದ್ರೂ ಗ್ರೇಸ್ ಅಂಕಗಳು ಬರುವ ಸಾಧ್ಯತೆ ಇದ್ರೆ ಅಂತ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳು ನೀಡಿ,ಬೇಗ ಫಲಿತಾಂಶ ಪ್ರಕಟ ಮಾಡಿ,
👉ನಿಗದಿತ ದಿನಾಂಕದಂದೆ ಮುಖ್ಯ ಪರೀಕ್ಷೆ ಮಾಡಿ ಬೇಗ ಮೌಲ್ಯಮಾಪನ ಮಾಡಿ ಬೇಗ ಸಂದರ್ಶನ ಮಾಡಿ ಈ 384 kas ನೇಮಕಾತಿ ಬೇಗ ಮುಗಿಸುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ,ಕಾರಣ ಬೇರೆ ಅವರು ಕೋರ್ಟ್ ಹೋಗಿ ಅಲ್ಲಿ ಬೇರೆ ರೀತಿಯ ಆದೇಶ ಬಂದ್ರೆ ವಿಳಂಬ ಆಗುವ ಸಾಧ್ಯತೆ ಇರುತ್ತೆ ಅದಕ್ಕೆ ಬೇಗ ಮುಗಿಸುವ ಪ್ರಕ್ರಿಯೆ ಮಾಡುವ ನಿರ್ಧಾರ ಮಾಡಿಕೊಂಡಿದ್ದಾರೆ,ಸದ್ಯದ ಸ್ಥಿತಿಯಲ್ಲಿ ಇಷ್ಟು ಬೆಳವಣಿಗೆ ಆಗಿದೆ ಇದು ಎಲ್ಲಾ ಮುಂದಿನ ಕಾನೂನು ಹೋರಾಟ ಏನು ಇರುತ್ತೆ ಅದರ ಪ್ರಕಾರ ಬದಲಾವಣೆಗೆ ಒಳಪಟ್ಟಿದೆ,ಇದೆ ಅಂತಿಮ ಅಲ್ಲ ಸದ್ಯದ ಮಾಹಿತಿ ನಿಮಗೆ ನೀಡಿದ್ದೇವೆ,ಮುಂದೆ ಕೆಲವು ದಿನಾಂಕಗಳಲ್ಲಿ ಬದಲಾವಣೆ ಆದ್ರೂ ಕೂಡ ಅಚ್ಚರಿ ಪಡಬೇಕಿಲ್ಲ,
👉ಎಲ್ಲದಕ್ಕಿಂತ ಮುಖ್ಯವಾಗಿ SC ,ST ಸಂಘಟನೆಗಳು ಇದೆ ನೇಮಕಾತಿಗೆ ಒಳ ಮೀಸಲಾತಿ ಅನ್ವಯ ಮಾಡಬೇಕು ಎಂದು ಕೇಳಿ ಕೊಂಡಾಗ ಮಾನ್ಯ ಮುಖ್ಯಮಂತ್ರಿ ಅವರು ಈಗಿರುವ KAS ನೇಮಕಾತಿ ಬೇಗ ಮುಗಿಸುವ ಮೂಲಕ,ನಂತರ ಒಳಮೀಸಲಾತಿ ಅನ್ವಯ ಮಾಡಿ ಮುಂದಿನ 250+ ಹುದ್ದೆಗಳ kas ನೇಮಕಾತಿ ಅಧಿಸೂಚನೆ ಬೇಗ ಮಾಡಲಾಗುವದು ಎಂದು sc, St ಸಂಘಟನೆಗಳಿಗೆ ಆಶ್ವಾಸನೆ ನೀಡಿದ್ದಾರೆ ಎಂಬ ಮಾಹಿತಿ ಇದೆ,ಅದಕ್ಕೆ ಈ ಬಾರಿ ಯಾರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲ್ಲ ಅವರು ಮುಂದಿನ KAS ಅಧಿಸೂಚನೆ ಗೆ ಇವಾಗ ಇಂದಲೇ ಅಧ್ಯಯನ ಮಾಡಿ ನಿಮಗೆ ಎಲ್ಲಾ ಗೊತ್ತು ಆಗಿರುತ್ತೆ ಈಗ ಇದು ನಿರಂತರವಾಗಿ ಓದಿದ್ದರೆ ಮಾತ್ರ ಮಾಡೋಕೆ ಆಗುತ್ತೆ ಅಂತ ಅದಕ್ಕೆ ನಿಮ್ಮ ಅಧ್ಯಯನ ಇವಾಗ ಇಂದಲೇ ಇರಲಿ.
❤4👍4
UPSC / KPSC / KEA Exams 🏘📚 pinned «KPSC KAS Mains Exam ಕೆಪಿಎಸ್ಸಿ ಕೆಎಎಸ್ ಮುಖ್ಯ ಪರೀಕ್ಷೆ ನಿಗದಿಯಂತೆ ನಡೆಯಲಿದ್ದು ತಯಾರಿಯ ಕಡೆಗೆ ಗಮನಹರಿಸಿ. ತಾತ್ಕಾಲಿಕ ಕೀ ಉತ್ತರಗಳಲ್ಲಿ, ನಿಮಗೆ ಆಕ್ಷೇಪಣೆ ಇರುವ ಉತ್ತರಗಳಿದ್ದರೆ ಅಥವಾ ಗ್ರೇಸ್ ಬರುವಂತಹ ಪ್ರಶ್ನೆಗಳಿದ್ದರೆ (ಅನುವಾದ ದೋಷ ಒಳಗೊಂಡಂತೆ) ನಿಗದಿತ ನಮೂನೆಯಲ್ಲಿ ಕೆಪಿಎಸ್ಸಿ ಗೆ ಆಕ್ಷೇಪಣೆಗಳನ್ನು…»
Forwarded from TARGET KAS GROUP PAVAN RAJPUT
ಎಲ್ಲರ ಗಮನಕ್ಕೆ ಇರಲಿ
ನಿಮ್ಮ ಕೆಲಸ ನೀವು ಮಾಡಿ
ಮುಂದೆ ಏನು ಆಗುತ್ತೆ ನೋಡೋಣ.
ನಿಮ್ಮ ಕೆಲಸ ನೀವು ಮಾಡಿ
ಮುಂದೆ ಏನು ಆಗುತ್ತೆ ನೋಡೋಣ.
🔥2
UPSC / KPSC / KEA Exams 🏘📚
Photo
With student concerns and KPSC mishaps being widely discussed, I want to highlight a major issue that affects many but often goes unnoticed.
Whenever KPSC releases a job notification, the first thing we check is how many seats we are eligible for. However, if you are a non-rural, English-medium, general male candidate (including OBC creamy layer), you realize that 90% of the seats are already reserved. This means competing for the remaining 10% along with candidates who already benefited from reservations, this feels so demotivating to even write the exam.
I often wonder how things would be if 50% of the seats were set aside for open competition, ensuring both horizontal and vertical reservations were accommodated within the rest 50% seats as per the Indra Sawhney judgment (which, to my understanding, only covers vertical reservations). such a system would guarantee that at least half the seats remain open for merit-based selection.
For example, in the recent BCWD exam, this approach would have ensured that every candidate had at least 10 open seats to compete for, meaning the top 10 performers would have been assured selection.
But with the current 90.5% total reservation, it increasingly feels like MERIT IS A MYTH in Karnataka government exams.
Whenever KPSC releases a job notification, the first thing we check is how many seats we are eligible for. However, if you are a non-rural, English-medium, general male candidate (including OBC creamy layer), you realize that 90% of the seats are already reserved. This means competing for the remaining 10% along with candidates who already benefited from reservations, this feels so demotivating to even write the exam.
I often wonder how things would be if 50% of the seats were set aside for open competition, ensuring both horizontal and vertical reservations were accommodated within the rest 50% seats as per the Indra Sawhney judgment (which, to my understanding, only covers vertical reservations). such a system would guarantee that at least half the seats remain open for merit-based selection.
For example, in the recent BCWD exam, this approach would have ensured that every candidate had at least 10 open seats to compete for, meaning the top 10 performers would have been assured selection.
But with the current 90.5% total reservation, it increasingly feels like MERIT IS A MYTH in Karnataka government exams.
❤🔥5❤3🤯3👍2
Forwarded from ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚
✅ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿರುವ ಗುಪ್ತಚರ ವಿಭಾಗದಲ್ಲಿ ಒಟ್ಟು 3717 ACIO-2 ಹುದ್ದೆಗಳ ಸಂಕ್ಷಿಪ್ತ ಅಧಿಸೂಚನೆ ಪ್ರಕಟವಾಗಿದೆ...
✅ ವಿದ್ಯಾರ್ಹತೆ: ಯಾವುದೇ ಪದವಿ
✅ ವಯೋಮಿತಿ: 18-27 General ಅಭ್ಯರ್ಥಿಗಳಿಗೆ
(10/08/2025ರಂದು ನಿಮ್ಮ ವಯಸನ್ನು ಪರಿಗಣಿಸಲಾಗುವುದು....)
ವಯೋಮಿತಿಯಲ್ಲಿ ಸಡಲಿಕೆಯು ಇರುತ್ತದೆ ಅದಕ್ಕಾಗಿ ಅಧಿಸೂಚನೆ ನೋಡಿಕೊಳ್ಳಿ
✅ ಪರಿಕ್ಷಾ ವಿಧಾನ...*
🎯 Tier 1: Multiple Choice Questions (MCQ Based)
Current Affairs- 20
Maths- 20
Reasoning- 20
GK- 20
English -20
🎯 ಒಟ್ಟು 100 ಪ್ರಶ್ನೆಗಳು 100 ಅಂಕಗಳು ಒಂದು ಘಂಟೆಯ ಕಾಲವಕಶ ಇರುತ್ತದೆ...
✅ Tier 2: ವಿಸ್ತ್ರತ ಬರವಣಿಗೆಯ ಪರಿಕ್ಷೆ
ಇದರಲ್ಲಿ ನಿಮ್ಮ ಇಂಗ್ಲೀಷ ಭಾಷಾ ಕೌಶಲ್ಯ ಹಾಗೂ ಪ್ರಚಲಿತ ಘಟನೆಗಳ ಮೇಲಿನ ಹಿಡಿತವನ್ನು ಬರವಣಿಗೆಯ ಮೂಲಕ ಪರಿಕ್ಷೆ ಮಾಡುತ್ತಾರೆ.
ಈ ಪರಿಕ್ಷೆಗೆ ಒಟ್ಟು 50 ಅಂಕಗಳಿದ್ದು ಒಂದು ಘಂಟೆಯ ಕಾಲವಕಾಶ ಇರುತ್ತದೆ...
✅ Tier 3: Interview (ಸಂದರ್ಶನ)
(100 ಅಂಕಗಳಿಗೆ...)
✅ ಅರ್ಜಿ ಸಲ್ಲಿಸುವ ದಿನಾಂಕ ಆರಂಭ:- 19-07-2025
✅ ಪರಿಕ್ಷಾ ಶುಲ್ಕ :- 650ರೂಪಾಯಿಗಳು
🎯 ಕೇಂದ್ರ ಸರ್ಕಾರದ ಈ ಹುದ್ದೆಯು Level 7 ಹುದ್ದೆಯಾಗಿದ್ದು 20% Security allowance ಸೇರಿ ಮೊದಲ ಸಂಬಳವೇ ಅಂದಾಜು 1 ಲಕ್ಷ ಸಮೀಪ ಇರಲಿದೆ...
✅ ವಿದ್ಯಾರ್ಹತೆ: ಯಾವುದೇ ಪದವಿ
✅ ವಯೋಮಿತಿ: 18-27 General ಅಭ್ಯರ್ಥಿಗಳಿಗೆ
(10/08/2025ರಂದು ನಿಮ್ಮ ವಯಸನ್ನು ಪರಿಗಣಿಸಲಾಗುವುದು....)
ವಯೋಮಿತಿಯಲ್ಲಿ ಸಡಲಿಕೆಯು ಇರುತ್ತದೆ ಅದಕ್ಕಾಗಿ ಅಧಿಸೂಚನೆ ನೋಡಿಕೊಳ್ಳಿ
✅ ಪರಿಕ್ಷಾ ವಿಧಾನ...*
🎯 Tier 1: Multiple Choice Questions (MCQ Based)
Current Affairs- 20
Maths- 20
Reasoning- 20
GK- 20
English -20
🎯 ಒಟ್ಟು 100 ಪ್ರಶ್ನೆಗಳು 100 ಅಂಕಗಳು ಒಂದು ಘಂಟೆಯ ಕಾಲವಕಶ ಇರುತ್ತದೆ...
✅ Tier 2: ವಿಸ್ತ್ರತ ಬರವಣಿಗೆಯ ಪರಿಕ್ಷೆ
ಇದರಲ್ಲಿ ನಿಮ್ಮ ಇಂಗ್ಲೀಷ ಭಾಷಾ ಕೌಶಲ್ಯ ಹಾಗೂ ಪ್ರಚಲಿತ ಘಟನೆಗಳ ಮೇಲಿನ ಹಿಡಿತವನ್ನು ಬರವಣಿಗೆಯ ಮೂಲಕ ಪರಿಕ್ಷೆ ಮಾಡುತ್ತಾರೆ.
ಈ ಪರಿಕ್ಷೆಗೆ ಒಟ್ಟು 50 ಅಂಕಗಳಿದ್ದು ಒಂದು ಘಂಟೆಯ ಕಾಲವಕಾಶ ಇರುತ್ತದೆ...
✅ Tier 3: Interview (ಸಂದರ್ಶನ)
(100 ಅಂಕಗಳಿಗೆ...)
✅ ಅರ್ಜಿ ಸಲ್ಲಿಸುವ ದಿನಾಂಕ ಆರಂಭ:- 19-07-2025
✅ ಪರಿಕ್ಷಾ ಶುಲ್ಕ :- 650ರೂಪಾಯಿಗಳು
🎯 ಕೇಂದ್ರ ಸರ್ಕಾರದ ಈ ಹುದ್ದೆಯು Level 7 ಹುದ್ದೆಯಾಗಿದ್ದು 20% Security allowance ಸೇರಿ ಮೊದಲ ಸಂಬಳವೇ ಅಂದಾಜು 1 ಲಕ್ಷ ಸಮೀಪ ಇರಲಿದೆ...
❤10
Forwarded from ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚
ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು 50% ಮೀಸಲಾತಿ ಮಿತಿಯನ್ನು ಮೀರಿಸಿ ಜಾರಿಗೊಳಿಸಿದ್ದ ಪ್ರಕರಣಗಳು ಮಾನ್ಯ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇವೆ.
👉 ಈ ಹಿನ್ನೆಲೆ 56% ಮೀಸಲಾತಿ ಪ್ರಕರಣವನ್ನು 12 ಫೆಬ್ರವರಿ 2026ಕ್ಕೆ ಮುಂದೂಡಲಾಗಿದೆ.
🔍 ಮುಖ್ಯ ಅಂಶಗಳು:
✅ ರಾಜ್ಯ ಸರ್ಕಾರಗಳು 50% ಮೀಸಲಾತಿ ಮಿತಿಯೊಳಗೆ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಬಹುದಾಗಿದೆ.
❌ 50% ಮಿತಿಯನ್ನು ಮೀರಿರುವ ಹೊಸ ಅಧಿಸೂಚನೆಗಳಿಗೆ ಅಂತಿಮ ತೀರ್ಪು ಬರುವವರೆಗೆ ಆರ್ಡರ್ ಕಾಪಿ (Order Copy) ನೀಡಬಾರದು. (ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿರುವ ಪ್ರಕರಣಗಳಲ್ಲಿ ಅನ್ವಯವಾಗುವುದಿಲ್ಲ.)
⚖️ ಈ ಪ್ರಕರಣದ ವಿಸ್ತೃತ ಪರಿಶೀಲನೆ ಮುಂದಿನ ವಿಚಾರಣೆಯಿಂದಲೇ (12/02/2026) ಆರಂಭವಾಗಲಿದೆ.
👉 ಈ ಹಿನ್ನೆಲೆ 56% ಮೀಸಲಾತಿ ಪ್ರಕರಣವನ್ನು 12 ಫೆಬ್ರವರಿ 2026ಕ್ಕೆ ಮುಂದೂಡಲಾಗಿದೆ.
🔍 ಮುಖ್ಯ ಅಂಶಗಳು:
✅ ರಾಜ್ಯ ಸರ್ಕಾರಗಳು 50% ಮೀಸಲಾತಿ ಮಿತಿಯೊಳಗೆ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಬಹುದಾಗಿದೆ.
❌ 50% ಮಿತಿಯನ್ನು ಮೀರಿರುವ ಹೊಸ ಅಧಿಸೂಚನೆಗಳಿಗೆ ಅಂತಿಮ ತೀರ್ಪು ಬರುವವರೆಗೆ ಆರ್ಡರ್ ಕಾಪಿ (Order Copy) ನೀಡಬಾರದು. (ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿರುವ ಪ್ರಕರಣಗಳಲ್ಲಿ ಅನ್ವಯವಾಗುವುದಿಲ್ಲ.)
⚖️ ಈ ಪ್ರಕರಣದ ವಿಸ್ತೃತ ಪರಿಶೀಲನೆ ಮುಂದಿನ ವಿಚಾರಣೆಯಿಂದಲೇ (12/02/2026) ಆರಂಭವಾಗಲಿದೆ.
ಇಂದಿನ ನ್ಯಾಯಾಲಯದ ನೇಮಕಾತಿಗಳ ವಿಚಾರಣೆ ಕುರಿತು ಮಾನ್ಯ ನ್ಯಾಯಾಲಯದಿಂದ ಯಾವುದೇ ಮಧ್ಯಂತರ ಆದೇಶವಾಗಲೀ, ಯಾವುದೇ ಸೂಚನೆಗಳಾಗಲೀ ಬಂದಿರುವುದಿಲ್ಲ.
ಇಂದಿನ ಸಂಪೂರ್ಣ ವಾದ-ವಿವಾದವು ಮಾನ್ಯ ನ್ಯಾಯಾಧೀಶರು, AG ಮತ್ತು Opposition ನಡುವಿನ ಚರ್ಚೆಗಳಾಗಿದ್ದು, ನೇಮಕಾತಿ ನಡೆಸುವ ಸಾಧ್ಯತೆಗಳ ಬಗ್ಗೆ ಆದೇಶ ಹೊರಡಿಸುವ ಸಲುವಾಗಿ AG ಯವರು ಸರ್ಕಾರದ ಜೊತೆ ಚರ್ಚಿಸಿ ತಿಳಿಸುವುದಾಗಿ ಕೋರಿದ್ದು, ಮತ್ತು ಇತರೆ ರಾಜ್ಯಗಳ ವಿಚಾರಣೆ ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿದ್ದು ಅದರ ಫಲಿತಾಂಶ ಅರಿತು ಮುಂದಿನ ಹೆಜ್ಜೆ ಇಡಬಹುದಾಗಿರುವುದರಿಂದ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ.
ಇದನ್ನು ಕೆಲವರು ತಮ್ಮ ತಮ್ಮ ಲಾಭಕ್ಕಾಗಿ ತಮಗಿಚ್ಚೆ ಬಂದಂತೆ ಮಾನ್ಯ ನ್ಯಾಯಾಲಯದ ಆದೇಶವೆಂಬಂತೆ ವ್ಯಾಖ್ಯಾನಿಸುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಇದರಿಂದ ಧೃತಿಗೆಡಬಾರದು ಮತ್ತು ಮುಂದಿನ ತಿಂಗಳಿನ ವಿಚಾರಣೆಯವರೆಗೆ ಹಿಂದಿನ ಆದೇಶದ ಯಥಾಸ್ಥಿತಿ ಇರುವುದೆಂದು ತಿಳಿಯುವುದು.
ಇಂದಿನ ಸಂಪೂರ್ಣ ವಾದ-ವಿವಾದವು ಮಾನ್ಯ ನ್ಯಾಯಾಧೀಶರು, AG ಮತ್ತು Opposition ನಡುವಿನ ಚರ್ಚೆಗಳಾಗಿದ್ದು, ನೇಮಕಾತಿ ನಡೆಸುವ ಸಾಧ್ಯತೆಗಳ ಬಗ್ಗೆ ಆದೇಶ ಹೊರಡಿಸುವ ಸಲುವಾಗಿ AG ಯವರು ಸರ್ಕಾರದ ಜೊತೆ ಚರ್ಚಿಸಿ ತಿಳಿಸುವುದಾಗಿ ಕೋರಿದ್ದು, ಮತ್ತು ಇತರೆ ರಾಜ್ಯಗಳ ವಿಚಾರಣೆ ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿದ್ದು ಅದರ ಫಲಿತಾಂಶ ಅರಿತು ಮುಂದಿನ ಹೆಜ್ಜೆ ಇಡಬಹುದಾಗಿರುವುದರಿಂದ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ.
ಇದನ್ನು ಕೆಲವರು ತಮ್ಮ ತಮ್ಮ ಲಾಭಕ್ಕಾಗಿ ತಮಗಿಚ್ಚೆ ಬಂದಂತೆ ಮಾನ್ಯ ನ್ಯಾಯಾಲಯದ ಆದೇಶವೆಂಬಂತೆ ವ್ಯಾಖ್ಯಾನಿಸುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಇದರಿಂದ ಧೃತಿಗೆಡಬಾರದು ಮತ್ತು ಮುಂದಿನ ತಿಂಗಳಿನ ವಿಚಾರಣೆಯವರೆಗೆ ಹಿಂದಿನ ಆದೇಶದ ಯಥಾಸ್ಥಿತಿ ಇರುವುದೆಂದು ತಿಳಿಯುವುದು.
❤1