“ತಪ್ಪು ಮಾಡಿದ್ದು ನಾನಲ್ವಾ..?” : ಅಂಧಾಲೋಕ
http://vknews.in/424698/
http://vknews.in/424698/
ವಿಶ್ವ ಕನ್ನಡಿಗ ನ್ಯೂಸ್
“ತಪ್ಪು ಮಾಡಿದ್ದು ನಾನಲ್ವಾ..?” : ಅಂಧಾಲೋಕ
(www.vknews.com) : ಪ್ರಥಮ ಪಿಯುಸಿ ಕಲಿಯುತ್ತಿರುವ ಸಮಯ. ಕೆಲವರ ಒತ್ತಾಯಕ್ಕೆ ಮಣಿದು ಆಸಕ್ತಿಯಿಲ್ಲದ ವಿಷಯ ಆಯ್ದುಕೊಂಡಿದ್ದರಿಂದಲೋ ಏನೋ ಕಲಿಕೆಯಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುವ ಮನಸ್ಸಿರಲಿಲ್ಲ. ತರಗತಿಯಲ್ಲಿ ಕೂರುವುದೇ ಒಂದು ಸಾಹಸ ಅಂದುಕೊಂ
ಆರ್ಥಿಕ ಸಂಕಷ್ಟದಿಂದ ಬೇಸತ್ತು ನೇತ್ರಾವತಿಗೆ ಹಾರಿದ ಹಾಸನ ಮೂಲದ ವ್ಯಕ್ತಿ : ಗೂಡಿನಬಳಿ ಜೀವರಕ್ಷಕರಿಂದ ಬಚಾವ್
http://vknews.in/424702/
http://vknews.in/424702/
ವಿಶ್ವ ಕನ್ನಡಿಗ ನ್ಯೂಸ್
ಆರ್ಥಿಕ ಸಂಕಷ್ಟದಿಂದ ಬೇಸತ್ತು ನೇತ್ರಾವತಿಗೆ ಹಾರಿದ ಹಾಸನ ಮೂಲದ ವ್ಯಕ್ತಿ : ಗೂಡಿನಬಳಿ ಜೀವರಕ್ಷಕರಿಂದ ಬಚಾವ್
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಹಾಸನ ಮೂಲದ ಕುಮಾರ್ ಎಂಬಾತ ಸಾಲದ ಹೊರೆಯಿಂದ ಬೇಸತ್ತು ಸೋಮವಾರ ಬೆಳಿಗ್ಗೆ ಪಾಣೆಮಂಗಳೂರು ಸಮೀಪದ ಗೂಡಿನಬಳಿ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈತನನ್ನು ಗಮನಿಸಿದ ಗೂಡಿ
ಶ್ರೀನಿವಾಸ್ ವಿಶ್ವವಿದ್ಯಾಲಯದ ೨ನೇ ವಾರ್ಷಿಕ ಘಟಿಕೋತ್ಸವ
http://vknews.in/424712/
http://vknews.in/424712/
ವಿಶ್ವ ಕನ್ನಡಿಗ ನ್ಯೂಸ್
ಶ್ರೀನಿವಾಸ್ ವಿಶ್ವವಿದ್ಯಾಲಯದ ೨ನೇ ವಾರ್ಷಿಕ ಘಟಿಕೋತ್ಸವ
ಮಂಗಳೂರು(www.vknews.com): ಕೋವಿಡ್ ೧೯ನ ಈ ಸಂದಿಘ್ನ ಪರಿಸ್ಥಿತಿಯು ಎಲ್ಲಾ ಕ್ಷೇತ್ರಗಳಂತೆ ಶೈಕ್ಷಣಿಕ ಕ್ಷೇತ್ರಕ್ಕೂ ಆವರಿಸಿಕೊಂಡಿದೆ. ಶೈಕ್ಷಣಿಕ ಕಾರ್ಯಕ್ರಮಗಳಂತಹ ವೆಬಿನಾರ್ಗಳು ಆನ್ಲೈನ್ನಲ್ಲಿ ನಡೆಯುವಂತೆ ಇದೀಗ ವಿದ್ಯಾರ್ಥಿಗಳು ಹಾಗೂ ಶ
ಕುದ್ರೋಳಿ ಶ್ರೀ ಗೋಕರ್ಣೇಶ್ವರ ಕ್ಷೇತ್ರದಲ್ಲಿ ಮಂಗಳೂರು ದಸರಾಗೆ ಚಾಲನೆ ನೀಡಿದ ಡಾ.ಆರತಿ ಕೃಷ್ಣ
http://vknews.in/424716/
http://vknews.in/424716/
ವಿಶ್ವ ಕನ್ನಡಿಗ ನ್ಯೂಸ್
ಕುದ್ರೋಳಿ ಶ್ರೀ ಗೋಕರ್ಣೇಶ್ವರ ಕ್ಷೇತ್ರದಲ್ಲಿ ಮಂಗಳೂರು ದಸರಾಗೆ ಚಾಲನೆ ನೀಡಿದ ಡಾ.ಆರತಿ ಕೃಷ್ಣ
ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್):ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣೇಶ್ವರ ಕ್ಷೇತ್ರದಲ್ಲಿ ನಡೆಯುವ ಸಡಗರದ ದಸರಾ ಈ ಬಾರಿ ಸರಳವಾಗಿ-ಸಕಲ ಸುರಕ್ಷತಾ ನಿಯಮ ಪಾಲನೆಯೊಂದಿಗೆ ಚಾಲನೆಗೊಂಡಿತು.ಕರ್ನಾಟಕ ಸರಕಾರದ ಅನಿವಾಸಿ ಫಾರಂ ನ ಮಾಜಿ ಉಪಾಧ್ಯಕ್ಷರ
ಶಾಂತಿ ಒಪ್ಪಂದದ ಬಳಿಕ ಇಸ್ರೇಲ್ ನಲ್ಲಿಳಿದ ಮೊದಲ ಯುಎಇ ವಿಮಾನ
http://vknews.in/424722/
http://vknews.in/424722/
ವಿಶ್ವ ಕನ್ನಡಿಗ ನ್ಯೂಸ್
ಶಾಂತಿ ಒಪ್ಪಂದದ ಬಳಿಕ ಇಸ್ರೇಲ್ ನಲ್ಲಿಳಿದ ಮೊದಲ ಯುಎಇ ವಿಮಾನ
ಜೆರುಸಲೇಂ(ವಿಶ್ವ ಕನ್ನಡಿಗ ನ್ಯೂಸ್): ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ನಡೆದ ಇಸ್ರೇಲ್ ಹಾಗು ಯುಎಇ ಐತಿಹಾಸಿಕ ಶಾಂತಿ ಒಪ್ಪಂದದ ಬಳಿಕ ಇದೇ ಮೊದಲ ಬಾರಿಗೆ ಯುಎಇ ಯ ವಿಮಾನವು ಇಸ್ರೇಲ್ ನಲ್ಲಿ ಬಂದಿಳಿದಿದೆ.ಯುಎಇ ಯಿಂದ ಪ್ರಯಾಣಿಕರನ್ನು ಹೊತ್ತ ಎತ್ತಿಹ
ಐತಿಹಾಸಿಕ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಿದ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದಾ
http://vknews.in/424725/
http://vknews.in/424725/
ವಿಶ್ವ ಕನ್ನಡಿಗ ನ್ಯೂಸ್
ಐತಿಹಾಸಿಕ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಿದ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದಾ
ವೆಲಿಂಗ್ಟನ್(ವಿಶ್ವ ಕನ್ನಡಿಗ ನ್ಯೂಸ್):ನ್ಯೂಜಿಲ್ಯಾಂಡ್ ನಲ್ಲಿ ಭಾರೀ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಜೆಸಿಂದಾ ರನ್ನು ಅಭಿನಂದಿಸಿದ ವಿರೋಧ ಪಕ್ಷ ನಾಯಕ ಜುದಿತ್ ಕಾಲಿನ್ಸ್, ಜೆಸಿಂದಾರಿಗೆ ತಾವು ನೀಡಿದ ಭರವಸೆಗಳನ್ನು ಈಡ
ತಾಷ್ಕೆಂಟ್ ರಾಯಭಾರಿಯಾಗಿ ಅಧಿಕಾರ ವಹಿಸಿದ ಮನೀಷ್ ಪ್ರಭಾತ್ ರನ್ನು ಅಭಿನಂದಿಸಿದ ಡಾ.ಆರತಿ ಕೃಷ್ಣ
http://vknews.in/424728/
http://vknews.in/424728/
ವಿಶ್ವ ಕನ್ನಡಿಗ ನ್ಯೂಸ್
ತಾಷ್ಕೆಂಟ್ ರಾಯಭಾರಿಯಾಗಿ ಅಧಿಕಾರ ವಹಿಸಿದ ಮನೀಷ್ ಪ್ರಭಾತ್ ರನ್ನು ಅಭಿನಂದಿಸಿದ ಡಾ.ಆರತಿ ಕೃಷ್ಣ
ದೆಹಲಿ(ವಿಶ್ವ ಕನ್ನಡಿಗ ನ್ಯೂಸ್):ತಾಷ್ಕೆಂಟ್ ಗೆ ಭಾರತದ ರಾಯಭಾರಿಯಾಗಿ ಅಧಿಕಾರ ವಹಿಸಿದ ಮನೀಷ್ ಪ್ರಭಾತ್ ರನ್ನು ಕರ್ನಾಟಕ ಸರಕಾರದ ಅನಿವಾಸಿ ಫಾರಂ ನ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣರವರು ಅಭಿನಂದಿಸಿದರು.ಮಧ್ಯ ಏಷ್ಯಾದ ಉಝ್ಬೆಕಿಸ್ತಾನ ಭಾರತ
ದ.ಕ. ಜಿಲ್ಲೆಯಲ್ಲಿ ವ್ಯವಸ್ಥಿತ ಕೊಲೆ ಯತ್ನ ಪ್ರಕರಣಗಳು: ಉನ್ನತ ಮಟ್ಟದ ತನಿಖೆಗೊಳಪಡಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ
http://vknews.in/424733/
http://vknews.in/424733/
ವಿಶ್ವ ಕನ್ನಡಿಗ ನ್ಯೂಸ್
ದ.ಕ. ಜಿಲ್ಲೆಯಲ್ಲಿ ವ್ಯವಸ್ಥಿತ ಕೊಲೆ ಯತ್ನ ಪ್ರಕರಣಗಳು: ಉನ್ನತ ಮಟ್ಟದ ತನಿಖೆಗೊಳಪಡಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ
ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದ.ಕ. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ವ್ಯವಸ್ಥಿತ ಕೊಲೆ ಯತ್ನ ಪ್ರಕರಣಗಳು ಕಂಡು ಬರುತ್ತಿದ್ದು, ಈ ಎಲ್ಲಾ ಪ್ರಕರಣಗಳನ್ನು ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆಗೊಳಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್
ರಾಜ್ಯ ಪೈಝೀಸ್ ವತಿಯಿಂದ ಮಾಸಪೂರ್ತೀ ರಬೀಹ್ ಕ್ಯಾಂಪೈನ್ ! : ವಿಜ್ರಂಂಬಿಸಿದ ಉದ್ಘಾಟನಾ ಕಾರ್ಯಕ್ರಮ
http://vknews.in/424743/
http://vknews.in/424743/
ವಿಶ್ವ ಕನ್ನಡಿಗ ನ್ಯೂಸ್
ರಾಜ್ಯ ಪೈಝೀಸ್ ವತಿಯಿಂದ ಮಾಸಪೂರ್ತೀ ರಬೀಹ್ ಕ್ಯಾಂಪೈನ್ ! : ವಿಜ್ರಂಂಬಿಸಿದ ಉದ್ಘಾಟನಾ ಕಾರ್ಯಕ್ರಮ
ಉಪ್ಪಿನಂಗಡಿ (www.vknews.com) : ಪೈಝಿ ಉಲಮಾಗಳ ಪ್ರತಿಷ್ಟಿತ ಸಂಘಟನೆ ಪೈಝೀಸ್ ಅಸೋಶಿಯೇಶನ್ ಇದರ ರಾಜ್ಯ ಘಟಕದ ವತಿಯಿಂದ ತಿಂಗಳು ಪೂರ್ತಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಮೀಲಾದ್ ಪ್ರಯುಕ್ತ “ಸಮಕಾಲೀನ ಸಮಸ್ಯೆಗೆ ಪ್ರವಾದಿ ಚರ್ಯೆಯಲ್ಲಿ
ಮುಯ್ಯುದ್ದೀನ್ ಜುಮಾ ಮಸೀದಿಯ ನವೀಕೃತ ಪುನರ್ ನಿರ್ಮಾಣ ಕಾರ್ಯಕ್ರಮಕ್ಕೆ ಕೆ.ಎಸ್ ಅಲಿ ತಂಙಳ್ ಕುಂಬೋಲ್ ಅವರಿಂದ ಶಂಕುಸ್ಥಾಪನೆ
http://vknews.in/424737/
http://vknews.in/424737/
ದೊಂಬಿದಾಸ ಜನಾಂಗಕ್ಕೆ ರಾಜ್ಯಾಧ್ಯಕ್ಷರಾಗಿ ಶಿವಮೊಗ್ಗದ ರಾಜು ಅರ್ ಆಯ್ಕೆ
http://vknews.in/424752/
http://vknews.in/424752/
ವಿಶ್ವ ಕನ್ನಡಿಗ ನ್ಯೂಸ್
ದೊಂಬಿದಾಸ ಜನಾಂಗಕ್ಕೆ ರಾಜ್ಯಾಧ್ಯಕ್ಷರಾಗಿ ಶಿವಮೊಗ್ಗದ ರಾಜು ಅರ್ ಆಯ್ಕೆ
(www.vknews.com) : ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆಗೆ, ಶಿವಮೊಗ್ಗದ ಸಮಾಜ ಸೇವಕರಾದ ರಾಜು ಅರ್ ರವರನ್ನು ರಾಜ್ಯಾದ್ಯಕ್ಷರನ್ನಾಗಿ ಅಯ್ಕೆ ಮಾಡಲಾಗಿದೆ. ಇವರು ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಅಲೆಮಾರಿ ಸಮುದಾಯದಲ್ಲಿ ಮುಂಚೂಣಿಯಲ
ಕೋವಿಡ್ ವಾಕ್ಸಿನ್ ಸುರಕ್ಷಿತ ಎಂದು ಧೃಡಪಟ್ಟ ಬಳಿಕವೇ ಪ್ರಯೋಗ:ಸೌದಿ ಅರೇಬಿಯಾ
http://vknews.in/424756/
http://vknews.in/424756/
ವಿಶ್ವ ಕನ್ನಡಿಗ ನ್ಯೂಸ್
ಕೋವಿಡ್ ವಾಕ್ಸಿನ್ ಸುರಕ್ಷಿತ ಎಂದು ಧೃಡಪಟ್ಟ ಬಳಿಕವೇ ಪ್ರಯೋಗ:ಸೌದಿ ಅರೇಬಿಯಾ
ರಿಯಾದ್(ವಿಶ್ವ ಕನ್ನಡಿಗ ನ್ಯೂಸ್):ಕೋವಿಡ್ ವಾಕ್ಸಿನ್ ಸುರಕ್ಷಿತ ಹಾಗು ಪರಿಣಾಮಕಾರಿ ಎಂದು ಧೃಡಪಟ್ಟ ಬಳಿಕವೇ ಪ್ರಯೋಗ ನಡೆಸುವುದಾಗಿಯೂ, ಈ ಬಗ್ಗೆ ಸರಕಾರ ನಿರಂತರ ಶ್ರಮಿಸುತ್ತಿರುವುದಾಗಿಯೂ ಆರೋಗ್ಯ ಸಚಿವರಾದ ಡಾ.ತೌಫೀಕ್ ಅಲ್ ರಾಬಿಹ್ ತಿಳಿಸಿದ್ದ
ಶೂರಾ ಕೌನ್ಸಿಲ್ ನ ಉಪಾಧ್ಯಕ್ಷೆಯಾಗಿ ಡಾ. ಹನಾನ್:ಸೌದಿ ಅರೇಬಿಯಾ ಸರಕಾರದ ಐತಿಹಾಸಿಕ ಹೆಜ್ಜೆ
http://vknews.in/424762/
http://vknews.in/424762/
ವಿಶ್ವ ಕನ್ನಡಿಗ ನ್ಯೂಸ್
ಶೂರಾ ಕೌನ್ಸಿಲ್ ನ ಉಪಾಧ್ಯಕ್ಷೆಯಾಗಿ ಡಾ. ಹನಾನ್:ಸೌದಿ ಅರೇಬಿಯಾ ಸರಕಾರದ ಐತಿಹಾಸಿಕ ಹೆಜ್ಜೆ
ರಿಯಾದ್(ವಿಶ್ವ ಕನ್ನಡಿಗ ನ್ಯೂಸ್): ಸೌದಿ ರಾಜ ಸಲ್ಮಾನ್ ಹೊರಡಿಸಿದ ಸುತ್ತೋಲೆಯಲ್ಲಿ ಶೂರಾ ಕೌನ್ಸಿಲ್ ನ ಉಪಾಧ್ಯಕ್ಷೆಯಾಗಿ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧಿಕಾರಕ್ಕೇರಿದ್ದಾರೆ.ಡಾ ಹನಾನ್ ಬಿನ್ತ್ ಅಬ್ದುಲ್ ರಹೀಂ ಅಲ್ ಅಹ್ಮದಿ ಯವರು ತಮ್ಮ ಭಡ್ತಿ
ಮುತ್ತಯ್ಯ ಜೀವನಾಧಾರಿತ ಚಿತ್ರದಿಂದ ಹಿಂದೆ ಸರಿದ ವಿಜಯ್ ಸೇತುಪತಿ.
http://vknews.in/424766/
http://vknews.in/424766/
ವಿಶ್ವ ಕನ್ನಡಿಗ ನ್ಯೂಸ್
ಮುತ್ತಯ್ಯ ಜೀವನಾಧಾರಿತ ಚಿತ್ರದಿಂದ ಹಿಂದೆ ಸರಿದ ವಿಜಯ್ ಸೇತುಪತಿ.
ಚೆನ್ನೈ(ವಿಶ್ವ ಕನ್ನಡಿಗ ನ್ಯೂಸ್): ಶ್ರೀಲಂಕಾದ ಖ್ಯಾತ ಸ್ಪಿನ್ ಗಾರುಡಿಗ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಲನಚಿತ್ರ “800” ದಿಂದ ಖ್ಯಾತ ತಮಿಳು ಚಿತ್ರ ನಟ ವಿಜಯ್ ಸೇತುಪತಿ ಹಿಂದೆ ಸರಿದಿದ್ದಾರೆ.2010 ರಲ್ಲಿ ಶ್ರೀಲಂಕಾದ ಕ್ರ
ಶ್ರೀನಿವಾಸ್ ವಿಶ್ವವಿದ್ಯಾಲಯದ ೨ನೇ ವಾರ್ಷಿಕ ಘಟಿಕೋತ್ಸವ
http://vknews.in/424782/
http://vknews.in/424782/
ವಿಶ್ವ ಕನ್ನಡಿಗ ನ್ಯೂಸ್
ಶ್ರೀನಿವಾಸ್ ವಿಶ್ವವಿದ್ಯಾಲಯದ ೨ನೇ ವಾರ್ಷಿಕ ಘಟಿಕೋತ್ಸವ
ಮಂಗಳೂರು, ಅ. 20 (www.vknews.com): ಶ್ರೀನಿವಾಸ್ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವವು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ವಿಶ್ವವಿದ್ಯಾಲಯ ಸಿಟಿ ಕ್ಯಾಂಪಸ್ನಲ್ಲಿ ಅಕ್ಟೋಬರ್20ರಂದು ಮಂಗಳವಾರ ನಡೆಯಿತು. ಘಟಿಕೋತ್ಸವದಲ್ಲಿ ಉ
ಸತತ ಎರಡು ಶತಕ ಸಿಡಿಸಿ ದಾಖಲೆ ಬರೆದ ಗಬ್ಬರ್
http://vknews.in/424794/
http://vknews.in/424794/
ವಿಶ್ವ ಕನ್ನಡಿಗ ನ್ಯೂಸ್
ಸತತ ಎರಡು ಶತಕ ಸಿಡಿಸಿ ದಾಖಲೆ ಬರೆದ ಗಬ್ಬರ್
(ವಿಶ್ವ ಕನ್ನಡಿಗ ನ್ಯೂಸ್) ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಐಪಿಎಲ್ ನಲ್ಲಿ ಸತತ ಎರಡು ಶತಕ ಸಿಡಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ . ನಿನ್ನೆ ನಡೆದ ಪಂಜಾಬ್ ವಿರುದ್ದದ ಪಂದ್ಯದಲ್ಲಿ ಧವನ್ ಆಕರ್ಷಕ ಶತಕ ಸಿಡಿಸಿದ್
ಬಹರೈನ್: ಇಂಡಿಯನ್ ಸೋಷಿಯಲ್ ಫಾರಮ್ ಗೆ ಕೃತಜ್ಞತೆಗಳು ಸಲ್ಲಿಸಿ ತಾಯ್ನಾಡಿಗೆ ಮರಳಿದ ಯಾಸ್ಮೀನ್ ಬಾನು
http://vknews.in/424797/
http://vknews.in/424797/
ವಿಶ್ವ ಕನ್ನಡಿಗ ನ್ಯೂಸ್
ಬಹರೈನ್: ಇಂಡಿಯನ್ ಸೋಷಿಯಲ್ ಫಾರಮ್ ಗೆ ಕೃತಜ್ಞತೆಗಳು ಸಲ್ಲಿಸಿ ತಾಯ್ನಾಡಿಗೆ ಮರಳಿದ ಯಾಸ್ಮೀನ್ ಬಾನು
ಬಹರೈನ್(ವಿಶ್ವಕನ್ನಡಿಗ ನ್ಯೂಸ್): ಮೂಲತಃ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಬಾಗೆಪಲ್ಲಿ ನಿವಾಸಿಯಾದ ಶ್ರೀಮತಿ ಯಾಸ್ಮೀನ್ ಬಾನು ರವರು ಸುಮಾರು 15 ವರ್ಷಗಳಿಂದ ಬಹರೈನ್ ನ ಬೂರಿ ಎಂಬಲ್ಲಿ ಟೈಲರಿಂಗ್ ಮತ್ತು ಮನೆ ದಾದಿ ಕೆಲಸವನ್ನು ಮಾಡುತ್ತಾ ಬಂದಿ
The account of the user that owns this channel has been inactive for the last 5 months. If it remains inactive in the next 17 days, that account will self-destruct and this channel will no longer have an owner.