Achievers coaching centre shivamogga(Official)
9.97K subscribers
4.81K photos
9 videos
2.2K files
2.47K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
: “ ಇಂಡಿಯಾ ಡಿವೈಡೆಡ್ “ ಈ ಪುಸ್ತಕದ ಲೇಖಕರ ಹೆಸರನ್ನು ಗುರುತಿಸಿ ?
Anonymous Quiz
18%
ಅಬ್ದುಲ್ ಕಲಾಂ ಆಜಾದ್
18%
ಸದಾ೯ರ್ ಪಟೇಲ್
46%
ರಾಜೇಂದ್ರ ಪ್ರಸಾದ್
17%
ಪಂಡಿತ ನೆಹರು
“ ಇಂದಿರಾ ಪಾಯಿಂಟ್ “ ಎಲ್ಲಿದೆ ?
Anonymous Quiz
4%
ಸಿಕ್ಕಿಂ
12%
ಲಡಾಖ್
77%
ನಿಕೋಬಾರ್
6%
ಅರುಣಚಲ ಪ್ರದೇಶ
ಆಡಳಿತದ ಅಠಾರ ಕಚೇರಿ ವ್ಯವಸ್ಥೆಯನ್ನು ಜಾರಿಗೆ ತಂದ ಮೈಸೂರಿನ ದೊರೆ ಯಾರು ?
Anonymous Quiz
8%
ರಾಜ ಒಡೆಯರ್
71%
ಚಿಕ್ಕದೇವರಾಜ ಒಡೆಯರ್
11%
ದೊಡ್ಡ ದೇವರಾಜ ಒಡೆಯರ್
9%
ಕಂಠೀರವ ನರಸರಾಜ ಒಡೆಯರ್
ಮೈಸೂರು ಸಂಸ್ಥಾನ


• ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು.

• ಮೂಲ ಹೆಸರು : ಮಹಿಷಿ ಮಂಡಲ

• ರಾಜಧಾನಿ : ಶ್ರೀರಂಗಪಟ್ಟಣ

• ರಾಜ್ಯಲಾಂಛನ : ಗಂಡಭೇರುಂಡ / ಗರುಡ

• ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ



ಯದುರಾಯ


• ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು.

• ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು.

• ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ

• ಈತನ ರಾಜಧಾನಿ : ಶ್ರೀರಂಗಪಟ್ಟಣ



ರಾಜಒಡೆಯರ್


• ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು.

• ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು.


ದೇವಾಲಯಗಳು :

೧. ಮೈಸೂರಿನಲ್ಲಿ ಚಾಮುಂಡೇಶ್ವರಿ

೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ

೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ

೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,

೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು.



ದೊಡ್ಡದೇವರಾಜ ಒಡೆಯರ್


• ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು.



೬ನೇ ಚಾಮರಾಜ ಒಡೆಯರ್


• ಈತನು ಶೈವಮತ ಪ್ರಚಾರ ಮಾಡಿದ್ದಕ್ಕಾಗಿ ಷಡ್ದರ್ಶನ ಪ್ರತಿಷ್ಠಾಪಕ ಎಂಬ ಬಿರುದು ಪಡೆದನು.

• ಈತನ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ ದಳವಾಯಿ ಹುದ್ದೆ ಸೃಷ್ಠಿಯಾಯಿತು.

• ಈತನ ಮತ್ತು ಮೈಸೂರಿನ ಮೊದಲ ದಳವಾಯಿ - ಬೆಟ್ಟದರಸು.



೧ ನೇ ಕಂಠೀರವ ನರಸರಾಜ ಒಡೆಯರ್


• ಈತನು ಕತ್ತಿವರಸೆ ಕಾಳಗದಲ್ಲಿ ಅತ್ಯಂತ ಪರಿಣಿತನಾಗಿದ್ದಕ್ಕಾಗಿ ರಣಧೀರ ಎಂಬ ಬಿರುದು ಪಡೆದ.

• ಈತನು ಕಂಠೀರವ ಪಣ ಎಂಬ ನಾಣ್ಯವನ್ನು ಚಲಾವಣೆಗೆ ತಂದನು.

• ರೈತರ ನೀರಾವರಿಗಾಗಿ ಬಂಗಾರದೊಡ್ಡಿ ಕಾಲುವೆ ನಿರ್ಮಿಸಿದನು.



ಚಿಕ್ಕದೇವರಾಜ ಒಡೆಯರ್ (೧೬೬೧-೧೭೦೪)


• ಈತನು ಮೈಸೂರಿನ ಪ್ರಸಿದ್ಧ ಒಡೆಯ.


ದಾಳಿಗಳು :

• ೧೬೬೭ ರಲ್ಲಿ ಬಿಜಾಪುರದ ರಣದುಲ್ಲಾಖಾನನನ್ನು ಸೋಲಿಸಿದನು.

• ೧೬೭೭ ರಲ್ಲಿ ಮರಾಠರ ಪ್ರಸಿದ್ಧ ಅರಸನಾದ ಶಿವಾಜಿಯು ಮೈಸೂರಿನ ಮೇಲೆ ದಾಳಿ ಕೈಗೊಂಡಾಗ ಆತನನ್ನು ಸಂಪೂರ್ಣವಾಗಿ ಸೋಲಿಸಿ ಮೈಸೂರಿನ ಸೈನ್ಯವನ್ನು ಮಹಾರಾಷ್ಟ್ರದ ಗಡಿಯವರೆಗೆ ಮುನ್ನುಗ್ಗಿಸಿದ್ದಕ್ಕಾಗಿ ಮಹಾರಾಷ್ಟ್ರ ಭೂಪಾಲ ಜಾರಿಪು ಮತ್ತು ಅಪ್ರತಿಮ ವೀರ ಎಂಬ ಬಿರುದು ಪಡೆದನು.

• ೧೬೮೭ ರಲ್ಲಿ ಔರಂಗಜೇಬನ ಸೇನಾಪತಿಯಾದ ಖಾಸಿಂಖಾನ್ ನಿಂದ ಬೆಂಗಳೂರನ್ನು ಪಡೆದುಕೊಂಡನು. ಆಗ ಔರಂಗಜೇಬ ಈತನಿಗೆ ರಾಜಾಜಗದೇವ ಎಂಬ ಬಿರುದು ನೀಡಿದನು.


ಸಾಧನೆಗಳು :

• ಆಡಳಿತದ ಅನುಕೂಲಕ್ಕಾಗಿ ಅಠಾರಿ ಕಛೇರಿ ಜಾರಿಗೆ ತಂದನು.

• ಬರಿದಾದ ರಾಜಭಂಡಾರವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ನವಕೋಟಿ ನಾರಾಯಣ ಎಂಬ ಬಿರುದು ಧರಿಸಿದನು.

• ವೈಷ್ಣವ ಮತಪ್ರಚಾರ ಮಾಡಿದ್ದಕ್ಕಾಗಿ ವೈಷ್ಣವ ಮತ ಪ್ರತಿಷ್ಠಾಪಕ ಬಿರುದು ಧರಿಸಿದನು.

• ಆಡಳಿತದ ಅನುಕೂಲಕ್ಕಾಗಿ ಬಾರಾಬಲೂತಿ ಪದ್ಧತಿ ಜಾರಿಗೆ ತಂದನು.

• ರೈತರ ನೀರಾವರಿಗಾಗಿ ದೊಡ್ಡದೇವರಾಜ ಮತ್ತು ಚಿಕ್ಕದೇವರಾಜ ನಾಲೆಗಳನ್ನು ಆರಂಭಿಸಿದನು.

• ಈತನು ಸ್ವತಃ ಸಾಹಿತಿಯಾದ ಒಡೆಯನಾಗಿದ್ದನು.


ಇತರ ಬಿರುದುಗಳು :

• ಕರ್ನಾಟಕದ ಚಕ್ರವರ್ತಿ
• ರಾಜರ್ಷಿ
• ಮಹರ್ಷಿ


ಸಾಹಿತ್ಯ :


೧. ಚಿಕ್ಕದೇವರಾಜ ಒಡೆಯರ್ :

• ಗೀತಗೋಪಾಲ
• ಭಾಗವತ
• ಶೇಷ ಧರ್ಮ
• ಚಿಕ್ಕದೇವರಾಜ ಭಿನ್ನಪ
• ಭಾರತ

೨. ತಿರುಮಲಾರ್ಯ :

• ಅಪ್ರತಿಮ ವೀರ ಚರಿತೆ(ಲಕ್ಷಣ ಗ್ರಂಥ)
• ಚಿಕ್ಕದೇವರಾಜ ವಂಶಾವಳಿ
• ದೇವರಾಜ ವಂಶಾವಳಿ


೩. ಸಿಂಗಾರಾರ್ಯ :

• ಮಿತ್ರವಿಂದಾ ಗೋವಿಂದ

(ಕನ್ನಡದ ಪ್ರಥಮ ನಾಟಕ)


೪. ಸಂಚಿಹೊನ್ನಮ್ಮ :

• ಹದಿಬದೆಯ ಧರ್ಮ (ಸಾಂಗತ್ಯ ಕೃತಿ)


೫. ಲಕ್ಷ್ಮೀಶ :

• ಜೈಮಿನಿ ಭಾರತ



೨ ನೇ ಕಂಠೀರವ ನರಸರಾಜ ಒಡೆಯರ್


• ಈತನು ಕಿವುಡ ಮತ್ತು ಮೂಕನಾದ ಒಡೆಯನಾಗಿದ್ದಕ್ಕಾಗಿ ಮತ್ತೆ ದಳವಾಯಿ ಹುದ್ದೆ ಸೃಷ್ಠಿಯಾಯಿತು.

• ಈತನ ಪ್ರಥಮ ದಳವಾಯಿ : ದೇವರಾಜಯ್ಯ

• ಈತನ ದ್ವಿತೀಯ ದಳವಾಯಿ : ನಂಜರಾಜ



ನಂಜರಾಜ


• ಈತನು ಸರ್ವಾಧಿಕಾರಿ ದಳವಾಯಿ ಆಗಿದ್ದು ರೈತರ ಮೇಲೆ ಅಧಿಕ ತೆರಿಗೆ ಹೇರಿದಾಗ ದಿಂಡಿಗಲ್ಲಿನ ಫೌಜುದಾರನಾಗಿದ್ದ ಹೈದರಾಲಿಯು ನಂಜರಾಜನನ್ನು ಉಚ್ಛಾಟನೆ ಮಾಡಿ ೭ ನೇ ಚಾಮರಾಜ ಒಡೆಯನ ಕಾಲದಲ್ಲಿ ಮೈಸೂರಿನ ಸರ್ವಾಧಿಕಾರಿಯಾದನು.



ಆಧುನಿಕ ಮೈಸೂರಿನ ಇತಿಹಾಸ

(೧೭೬೧-೧೯೪೮)

• ಈ ಅವಧಿಯ ಮಧ್ಯಭಾಗದಲ್ಲಿ ಹೈದರಲಿ ಮತ್ತು ಟಿಪ್ಪು ಸುಲ್ತಾನ ಆಳ್ವಿಕೆ ಮಾಡಿದರು.


ಮಧ್ಯಂತರ ಮುಸ್ಲಿಮರ ಆಳ್ವಿಕೆ

(೧೭೬೧-೧೭೯೯)

• ಈ ಅವಧಿಯಲ್ಲಿಯೇ ಬ್ರಿಟಿಷರೊಂದಿಗೆಯುದ್ಧಗಳು ಪ್ರಾರಂಭವಾದವು.

• ಅವೇ ಆಂಗ್ಲೋ-ಮೈಸೂರು ಯುದ್ಧಗಳು (೧೭೬೭-೧೭೯೯)

ಉದ್ದೇಶ :

ಬ್ರಿಟೀಷರು ಮೈಸೂರು ಸಂಸ್ಥಾನದ ಮೇಲೆ ಹಿಡಿತ ಸಾಧಿಸಲು


ಪ್ರಥಮ ಆಂಗ್ಲೋ-ಮೈಸೂರು ಯುದ್ಧ (೧೭೬೭-೬೯)

ದ್ವಿತೀಯ ಆಂಗ್ಲೋ-ಮೈಸೂರು ಯುದ್ಧ (೧೭೮೦-೮೪)

ತೃತೀಯ ಆಂಗ್ಲೋ-ಮೈಸೂರು ಯುದ್ಧ (೧೭೯೦-೯೨)

೪ ನೇ ಆಂಗ್ಲೋ-ಮೈಸೂರು ಯುದ್ಧ (೧೭೯೯)



ಪ್ರಥಮ ಆಂಗ್ಲೋ-ಮೈಸೂರು ಯುದ್ಧ (೧೭೬೭-೬೯)

ಕಾರಣಗಳು :

೧. ಮೈಸೂರಿನ ಮೇಲೆ ಹಿಡಿತ ಸಾಧಿಸಲು

೨. ಬ್ರಿಟೀಷರು ಹೈದರಾಬಾದಿನ ನಿಜಾಮನ ಮೇಲೆ ದಾಳಿ ಮಾಡುವ ಮೊದಲು ಹೈದರನಿಗೆ ಸೈನಿಕ ನೆರವು ಕೇಳಿದರು. ಆಗ ಹೈದರಲಿ ತಿರಸ್ಕರಿಸಿದನು.

ಘಟನೆ :

• ಈ ಯುದ್ಧದಲ್ಲಿ ಬ್ರಿಟೀಷ್ ಸೇನಾಪತಿ ಕರ್ನಲ್ ಸ್ಮಿತ್ ಮತ್ತು ಹೈದರನ ನಡುವೆ ಹಲವು ಕಡೆ ಕದನ ನಡೆಯಿತು.

• ಆಗ ಹೈದರಲಿ ಬ್ರಿಟೀಷರನ್ನು ಸಂಪೂರ್ಣವಾಗಿ ಸೋಲಿಸಿ ಮದ್ರಾಸಿನವರೆಗೆ ಬೆನ್ನಟ್ಟಿದನು. ಆಗ ಸೋತ ಬ್ರಿಟೀಷರು ಒಪ್ಪಂದಕ್ಕೆ ಅಣಿಯಾದರು.

• ಬ್ರಿಟೀಷರ ವಿರುದ್ಧ ಜಯ ಗಳಿಸಿದ ಪ್ರಥಮ ದೇಶೀಯ ಅರಸ : ಹೈದರಲಿ.

• ಮುಕ್ತಾಯದ ಒಪ್ಪಂದ : ೧೭೬೯ ರಲ್ಲಿ ಮದ್ರಾಸ್ ಒಪ್ಪಂದ.
____ಶಿಫಾರಸುಗಳ ಆಧಾರದ ಮೇಲೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು(MSP) ಘೋಷಿಸಲಾಗುತ್ತದೆ
Anonymous Quiz
37%
ರಾಷ್ಟ್ರೀಯ ಕೃಷಿ ಆಯೋಗ
17%
ರಾಷ್ಟ್ರೀಯ ರೈತರ ಆಯೋಗ
43%
ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ
3%
ಯಾವುದೂ ಅಲ್ಲ
ಹಿಂದುಳಿದ ವಗ೯ದವರಿಗೆ ಸರಕಾರಿ ಹುದ್ದೆಗಳನ್ನು ಮೀಸಲಾತಿಯನ್ನು ದೊರಕಿಸಿಕೊಟ್ಟ ಮೈಸೂರಿನ ದಿವಾನರು ......
Anonymous Quiz
21%
ಮಿಜಾ೯ಇಸ್ಮಾಯಿಲ್
14%
ಸರ್.ಎಮ್.ವಿಶ್ವೇಶ್ವರಯ್ಯ
25%
ಶೇಷಾದ್ರಿ ಅಯ್ಯರ್
40%
ಕಾಂತರಾಜೇ ಅರಸ್
ಭಾರತದ ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ ?
Anonymous Quiz
27%
ಕೊಚ್ಚಿನ
57%
ವಿಶಾಖಪಟ್ಟಣಂ
12%
ಮಜಗಾಂವ್
4%
ಕೊಲ್ಕತ್ತಾ
ಈ ಕೆಳಗಿನ ಯಾವುದು ಭಾರತ ಸರ್ಕಾರದ ನೇರ ತೆರಿಗೆಯಾಗಿದೆ?
Anonymous Quiz
12%
ಸೀಮಾ ಸುಂಕ
31%
ಅಬ್ಕಾರಿ
30%
ಸೇವಾ ತೆರಿಗೆ
27%
ಕಾರ್ಪೋರೇಷನ್ ತೆರಿಗೆ
ಈ ಕೆಳಕಂಡ ವಿದ್ಯಮಾನದಿಂದಾಗಿ ಮರು ಭೂಮಿಯಲ್ಲಿ ಮರೀಚಿಕೆಗಳು ಕಾಣಿಸಿಕೊಳ್ಳುತ್ತವೆ.
Anonymous Quiz
11%
ಬೆಳಕಿನ ವ್ಯತಿಕರಣ
20%
ಬೆಳಕಿನ ಚದುರುವಿಕೆ
13%
ಬೆಳಕಿನ ದುಪ್ಪಟ್ಟು ವಕ್ರೀಭವನ
56%
ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
ಕರ್ನಾಟಕದಲ್ಲಿ ಮಾನವ ಅಭಿವೃದ್ಧಿಯ
ಮೊದಲ ವರದಿಯನ್ನು ಸಿದ್ಧಪಡಿಸಿದ ವರ್ಷ_____
Anonymous Quiz
30%
1991
30%
2003
28%
1995
12%
1997
🌺Thank you all🙏.. we will continue tomorrow @ 7:00Pm
🔴ಯಾವುದಾದರು ಸಂದೇಹ ಬಂದಲ್ಲಿ ಸಂಪರ್ಕಿಸಿ ⬇️

@mohandilshan17
*🔔📚📗ಅಚೀವರ್ಸ್ ಅಕಾಡೆಮಿ ಶಿವಮೊಗ್ಗ* 📗🔔📚

*ಸಮಯ:- 11:00 AM*

*ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ* *ಹೆಸರುಗಳನ್ನು ಸುಲಭವಾಗಿ* *ನೆನಪಿಟ್ಟುಕೊಳ್ಳುವುದು ಹೇಗೆ*
*ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ಲಿಂಕ್ ಅನ್ನು ಒತ್ತಿ*

https://youtu.be/yZxRqI10zQU

*like, subscribe and share video.*