: “ ಇಂಡಿಯಾ ಡಿವೈಡೆಡ್ “ ಈ ಪುಸ್ತಕದ ಲೇಖಕರ ಹೆಸರನ್ನು ಗುರುತಿಸಿ ?
Anonymous Quiz
18%
ಅಬ್ದುಲ್ ಕಲಾಂ ಆಜಾದ್
18%
ಸದಾ೯ರ್ ಪಟೇಲ್
46%
ರಾಜೇಂದ್ರ ಪ್ರಸಾದ್
17%
ಪಂಡಿತ ನೆಹರು
'ಬ್ರೋಕನ್ ವಿಂಗ್ಸ್' ಎಂಬ ಕೃತಿಯನ್ನು ರಚಿಸಿದವರು ಯಾರು?
Anonymous Poll
8%
ಖಲೀಲ್ ಗಿಬ್ರಾನ್
30%
ಸ್ಟೀಫನ್ ಕಿಂಗ್
50%
ಎ. ಪಿ. ಜೆ. ಅಬ್ದುಲ್ ಕಲಾಂ
11%
ಅರ್ನೆಸ್ಟ್ ಹೆಮಿಂಗ್ವೇ
ಆಡಳಿತದ ಅಠಾರ ಕಚೇರಿ ವ್ಯವಸ್ಥೆಯನ್ನು ಜಾರಿಗೆ ತಂದ ಮೈಸೂರಿನ ದೊರೆ ಯಾರು ?
Anonymous Quiz
8%
ರಾಜ ಒಡೆಯರ್
71%
ಚಿಕ್ಕದೇವರಾಜ ಒಡೆಯರ್
11%
ದೊಡ್ಡ ದೇವರಾಜ ಒಡೆಯರ್
9%
ಕಂಠೀರವ ನರಸರಾಜ ಒಡೆಯರ್
ಮೈಸೂರು ಸಂಸ್ಥಾನ
• ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು.
• ಮೂಲ ಹೆಸರು : ಮಹಿಷಿ ಮಂಡಲ
• ರಾಜಧಾನಿ : ಶ್ರೀರಂಗಪಟ್ಟಣ
• ರಾಜ್ಯಲಾಂಛನ : ಗಂಡಭೇರುಂಡ / ಗರುಡ
• ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ
ಯದುರಾಯ
• ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು.
• ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು.
• ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ
• ಈತನ ರಾಜಧಾನಿ : ಶ್ರೀರಂಗಪಟ್ಟಣ
ರಾಜಒಡೆಯರ್
• ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು.
• ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು.
ದೇವಾಲಯಗಳು :
೧. ಮೈಸೂರಿನಲ್ಲಿ ಚಾಮುಂಡೇಶ್ವರಿ
೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ
೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ
೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,
೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು.
ದೊಡ್ಡದೇವರಾಜ ಒಡೆಯರ್
• ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು.
೬ನೇ ಚಾಮರಾಜ ಒಡೆಯರ್
• ಈತನು ಶೈವಮತ ಪ್ರಚಾರ ಮಾಡಿದ್ದಕ್ಕಾಗಿ ಷಡ್ದರ್ಶನ ಪ್ರತಿಷ್ಠಾಪಕ ಎಂಬ ಬಿರುದು ಪಡೆದನು.
• ಈತನ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ ದಳವಾಯಿ ಹುದ್ದೆ ಸೃಷ್ಠಿಯಾಯಿತು.
• ಈತನ ಮತ್ತು ಮೈಸೂರಿನ ಮೊದಲ ದಳವಾಯಿ - ಬೆಟ್ಟದರಸು.
೧ ನೇ ಕಂಠೀರವ ನರಸರಾಜ ಒಡೆಯರ್
• ಈತನು ಕತ್ತಿವರಸೆ ಕಾಳಗದಲ್ಲಿ ಅತ್ಯಂತ ಪರಿಣಿತನಾಗಿದ್ದಕ್ಕಾಗಿ ರಣಧೀರ ಎಂಬ ಬಿರುದು ಪಡೆದ.
• ಈತನು ಕಂಠೀರವ ಪಣ ಎಂಬ ನಾಣ್ಯವನ್ನು ಚಲಾವಣೆಗೆ ತಂದನು.
• ರೈತರ ನೀರಾವರಿಗಾಗಿ ಬಂಗಾರದೊಡ್ಡಿ ಕಾಲುವೆ ನಿರ್ಮಿಸಿದನು.
ಚಿಕ್ಕದೇವರಾಜ ಒಡೆಯರ್ (೧೬೬೧-೧೭೦೪)
• ಈತನು ಮೈಸೂರಿನ ಪ್ರಸಿದ್ಧ ಒಡೆಯ.
ದಾಳಿಗಳು :
• ೧೬೬೭ ರಲ್ಲಿ ಬಿಜಾಪುರದ ರಣದುಲ್ಲಾಖಾನನನ್ನು ಸೋಲಿಸಿದನು.
• ೧೬೭೭ ರಲ್ಲಿ ಮರಾಠರ ಪ್ರಸಿದ್ಧ ಅರಸನಾದ ಶಿವಾಜಿಯು ಮೈಸೂರಿನ ಮೇಲೆ ದಾಳಿ ಕೈಗೊಂಡಾಗ ಆತನನ್ನು ಸಂಪೂರ್ಣವಾಗಿ ಸೋಲಿಸಿ ಮೈಸೂರಿನ ಸೈನ್ಯವನ್ನು ಮಹಾರಾಷ್ಟ್ರದ ಗಡಿಯವರೆಗೆ ಮುನ್ನುಗ್ಗಿಸಿದ್ದಕ್ಕಾಗಿ ಮಹಾರಾಷ್ಟ್ರ ಭೂಪಾಲ ಜಾರಿಪು ಮತ್ತು ಅಪ್ರತಿಮ ವೀರ ಎಂಬ ಬಿರುದು ಪಡೆದನು.
• ೧೬೮೭ ರಲ್ಲಿ ಔರಂಗಜೇಬನ ಸೇನಾಪತಿಯಾದ ಖಾಸಿಂಖಾನ್ ನಿಂದ ಬೆಂಗಳೂರನ್ನು ಪಡೆದುಕೊಂಡನು. ಆಗ ಔರಂಗಜೇಬ ಈತನಿಗೆ ರಾಜಾಜಗದೇವ ಎಂಬ ಬಿರುದು ನೀಡಿದನು.
ಸಾಧನೆಗಳು :
• ಆಡಳಿತದ ಅನುಕೂಲಕ್ಕಾಗಿ ಅಠಾರಿ ಕಛೇರಿ ಜಾರಿಗೆ ತಂದನು.
• ಬರಿದಾದ ರಾಜಭಂಡಾರವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ನವಕೋಟಿ ನಾರಾಯಣ ಎಂಬ ಬಿರುದು ಧರಿಸಿದನು.
• ವೈಷ್ಣವ ಮತಪ್ರಚಾರ ಮಾಡಿದ್ದಕ್ಕಾಗಿ ವೈಷ್ಣವ ಮತ ಪ್ರತಿಷ್ಠಾಪಕ ಬಿರುದು ಧರಿಸಿದನು.
• ಆಡಳಿತದ ಅನುಕೂಲಕ್ಕಾಗಿ ಬಾರಾಬಲೂತಿ ಪದ್ಧತಿ ಜಾರಿಗೆ ತಂದನು.
• ರೈತರ ನೀರಾವರಿಗಾಗಿ ದೊಡ್ಡದೇವರಾಜ ಮತ್ತು ಚಿಕ್ಕದೇವರಾಜ ನಾಲೆಗಳನ್ನು ಆರಂಭಿಸಿದನು.
• ಈತನು ಸ್ವತಃ ಸಾಹಿತಿಯಾದ ಒಡೆಯನಾಗಿದ್ದನು.
ಇತರ ಬಿರುದುಗಳು :
• ಕರ್ನಾಟಕದ ಚಕ್ರವರ್ತಿ
• ರಾಜರ್ಷಿ
• ಮಹರ್ಷಿ
ಸಾಹಿತ್ಯ :
೧. ಚಿಕ್ಕದೇವರಾಜ ಒಡೆಯರ್ :
• ಗೀತಗೋಪಾಲ
• ಭಾಗವತ
• ಶೇಷ ಧರ್ಮ
• ಚಿಕ್ಕದೇವರಾಜ ಭಿನ್ನಪ
• ಭಾರತ
೨. ತಿರುಮಲಾರ್ಯ :
• ಅಪ್ರತಿಮ ವೀರ ಚರಿತೆ(ಲಕ್ಷಣ ಗ್ರಂಥ)
• ಚಿಕ್ಕದೇವರಾಜ ವಂಶಾವಳಿ
• ದೇವರಾಜ ವಂಶಾವಳಿ
೩. ಸಿಂಗಾರಾರ್ಯ :
• ಮಿತ್ರವಿಂದಾ ಗೋವಿಂದ
(ಕನ್ನಡದ ಪ್ರಥಮ ನಾಟಕ)
೪. ಸಂಚಿಹೊನ್ನಮ್ಮ :
• ಹದಿಬದೆಯ ಧರ್ಮ (ಸಾಂಗತ್ಯ ಕೃತಿ)
೫. ಲಕ್ಷ್ಮೀಶ :
• ಜೈಮಿನಿ ಭಾರತ
೨ ನೇ ಕಂಠೀರವ ನರಸರಾಜ ಒಡೆಯರ್
• ಈತನು ಕಿವುಡ ಮತ್ತು ಮೂಕನಾದ ಒಡೆಯನಾಗಿದ್ದಕ್ಕಾಗಿ ಮತ್ತೆ ದಳವಾಯಿ ಹುದ್ದೆ ಸೃಷ್ಠಿಯಾಯಿತು.
• ಈತನ ಪ್ರಥಮ ದಳವಾಯಿ : ದೇವರಾಜಯ್ಯ
• ಈತನ ದ್ವಿತೀಯ ದಳವಾಯಿ : ನಂಜರಾಜ
ನಂಜರಾಜ
• ಈತನು ಸರ್ವಾಧಿಕಾರಿ ದಳವಾಯಿ ಆಗಿದ್ದು ರೈತರ ಮೇಲೆ ಅಧಿಕ ತೆರಿಗೆ ಹೇರಿದಾಗ ದಿಂಡಿಗಲ್ಲಿನ ಫೌಜುದಾರನಾಗಿದ್ದ ಹೈದರಾಲಿಯು ನಂಜರಾಜನನ್ನು ಉಚ್ಛಾಟನೆ ಮಾಡಿ ೭ ನೇ ಚಾಮರಾಜ ಒಡೆಯನ ಕಾಲದಲ್ಲಿ ಮೈಸೂರಿನ ಸರ್ವಾಧಿಕಾರಿಯಾದನು.
ಆಧುನಿಕ ಮೈಸೂರಿನ ಇತಿಹಾಸ
(೧೭೬೧-೧೯೪೮)
• ಈ ಅವಧಿಯ ಮಧ್ಯಭಾಗದಲ್ಲಿ ಹೈದರಲಿ ಮತ್ತು ಟಿಪ್ಪು ಸುಲ್ತಾನ ಆಳ್ವಿಕೆ ಮಾಡಿದರು.
ಮಧ್ಯಂತರ ಮುಸ್ಲಿಮರ ಆಳ್ವಿಕೆ
(೧೭೬೧-೧೭೯೯)
• ಈ ಅವಧಿಯಲ್ಲಿಯೇ ಬ್ರಿಟಿಷರೊಂದಿಗೆಯುದ್ಧಗಳು ಪ್ರಾರಂಭವಾದವು.
• ಅವೇ ಆಂಗ್ಲೋ-ಮೈಸೂರು ಯುದ್ಧಗಳು (೧೭೬೭-೧೭೯೯)
ಉದ್ದೇಶ :
ಬ್ರಿಟೀಷರು ಮೈಸೂರು ಸಂಸ್ಥಾನದ ಮೇಲೆ ಹಿಡಿತ ಸಾಧಿಸಲು
ಪ್ರಥಮ ಆಂಗ್ಲೋ-ಮೈಸೂರು ಯುದ್ಧ (೧೭೬೭-೬೯)
ದ್ವಿತೀಯ ಆಂಗ್ಲೋ-ಮೈಸೂರು ಯುದ್ಧ (೧೭೮೦-೮೪)
ತೃತೀಯ ಆಂಗ್ಲೋ-ಮೈಸೂರು ಯುದ್ಧ (೧೭೯೦-೯೨)
೪ ನೇ ಆಂಗ್ಲೋ-ಮೈಸೂರು ಯುದ್ಧ (೧೭೯೯)
ಪ್ರಥಮ ಆಂಗ್ಲೋ-ಮೈಸೂರು ಯುದ್ಧ (೧೭೬೭-೬೯)
ಕಾರಣಗಳು :
೧. ಮೈಸೂರಿನ ಮೇಲೆ ಹಿಡಿತ ಸಾಧಿಸಲು
೨. ಬ್ರಿಟೀಷರು ಹೈದರಾಬಾದಿನ ನಿಜಾಮನ ಮೇಲೆ ದಾಳಿ ಮಾಡುವ ಮೊದಲು ಹೈದರನಿಗೆ ಸೈನಿಕ ನೆರವು ಕೇಳಿದರು. ಆಗ ಹೈದರಲಿ ತಿರಸ್ಕರಿಸಿದನು.
ಘಟನೆ :
• ಈ ಯುದ್ಧದಲ್ಲಿ ಬ್ರಿಟೀಷ್ ಸೇನಾಪತಿ ಕರ್ನಲ್ ಸ್ಮಿತ್ ಮತ್ತು ಹೈದರನ ನಡುವೆ ಹಲವು ಕಡೆ ಕದನ ನಡೆಯಿತು.
• ಆಗ ಹೈದರಲಿ ಬ್ರಿಟೀಷರನ್ನು ಸಂಪೂರ್ಣವಾಗಿ ಸೋಲಿಸಿ ಮದ್ರಾಸಿನವರೆಗೆ ಬೆನ್ನಟ್ಟಿದನು. ಆಗ ಸೋತ ಬ್ರಿಟೀಷರು ಒಪ್ಪಂದಕ್ಕೆ ಅಣಿಯಾದರು.
• ಬ್ರಿಟೀಷರ ವಿರುದ್ಧ ಜಯ ಗಳಿಸಿದ ಪ್ರಥಮ ದೇಶೀಯ ಅರಸ : ಹೈದರಲಿ.
• ಮುಕ್ತಾಯದ ಒಪ್ಪಂದ : ೧೭೬೯ ರಲ್ಲಿ ಮದ್ರಾಸ್ ಒಪ್ಪಂದ.
• ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು.
• ಮೂಲ ಹೆಸರು : ಮಹಿಷಿ ಮಂಡಲ
• ರಾಜಧಾನಿ : ಶ್ರೀರಂಗಪಟ್ಟಣ
• ರಾಜ್ಯಲಾಂಛನ : ಗಂಡಭೇರುಂಡ / ಗರುಡ
• ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ
ಯದುರಾಯ
• ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು.
• ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು.
• ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ
• ಈತನ ರಾಜಧಾನಿ : ಶ್ರೀರಂಗಪಟ್ಟಣ
ರಾಜಒಡೆಯರ್
• ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು.
• ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು.
ದೇವಾಲಯಗಳು :
೧. ಮೈಸೂರಿನಲ್ಲಿ ಚಾಮುಂಡೇಶ್ವರಿ
೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ
೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ
೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,
೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು.
ದೊಡ್ಡದೇವರಾಜ ಒಡೆಯರ್
• ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು.
೬ನೇ ಚಾಮರಾಜ ಒಡೆಯರ್
• ಈತನು ಶೈವಮತ ಪ್ರಚಾರ ಮಾಡಿದ್ದಕ್ಕಾಗಿ ಷಡ್ದರ್ಶನ ಪ್ರತಿಷ್ಠಾಪಕ ಎಂಬ ಬಿರುದು ಪಡೆದನು.
• ಈತನ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ ದಳವಾಯಿ ಹುದ್ದೆ ಸೃಷ್ಠಿಯಾಯಿತು.
• ಈತನ ಮತ್ತು ಮೈಸೂರಿನ ಮೊದಲ ದಳವಾಯಿ - ಬೆಟ್ಟದರಸು.
೧ ನೇ ಕಂಠೀರವ ನರಸರಾಜ ಒಡೆಯರ್
• ಈತನು ಕತ್ತಿವರಸೆ ಕಾಳಗದಲ್ಲಿ ಅತ್ಯಂತ ಪರಿಣಿತನಾಗಿದ್ದಕ್ಕಾಗಿ ರಣಧೀರ ಎಂಬ ಬಿರುದು ಪಡೆದ.
• ಈತನು ಕಂಠೀರವ ಪಣ ಎಂಬ ನಾಣ್ಯವನ್ನು ಚಲಾವಣೆಗೆ ತಂದನು.
• ರೈತರ ನೀರಾವರಿಗಾಗಿ ಬಂಗಾರದೊಡ್ಡಿ ಕಾಲುವೆ ನಿರ್ಮಿಸಿದನು.
ಚಿಕ್ಕದೇವರಾಜ ಒಡೆಯರ್ (೧೬೬೧-೧೭೦೪)
• ಈತನು ಮೈಸೂರಿನ ಪ್ರಸಿದ್ಧ ಒಡೆಯ.
ದಾಳಿಗಳು :
• ೧೬೬೭ ರಲ್ಲಿ ಬಿಜಾಪುರದ ರಣದುಲ್ಲಾಖಾನನನ್ನು ಸೋಲಿಸಿದನು.
• ೧೬೭೭ ರಲ್ಲಿ ಮರಾಠರ ಪ್ರಸಿದ್ಧ ಅರಸನಾದ ಶಿವಾಜಿಯು ಮೈಸೂರಿನ ಮೇಲೆ ದಾಳಿ ಕೈಗೊಂಡಾಗ ಆತನನ್ನು ಸಂಪೂರ್ಣವಾಗಿ ಸೋಲಿಸಿ ಮೈಸೂರಿನ ಸೈನ್ಯವನ್ನು ಮಹಾರಾಷ್ಟ್ರದ ಗಡಿಯವರೆಗೆ ಮುನ್ನುಗ್ಗಿಸಿದ್ದಕ್ಕಾಗಿ ಮಹಾರಾಷ್ಟ್ರ ಭೂಪಾಲ ಜಾರಿಪು ಮತ್ತು ಅಪ್ರತಿಮ ವೀರ ಎಂಬ ಬಿರುದು ಪಡೆದನು.
• ೧೬೮೭ ರಲ್ಲಿ ಔರಂಗಜೇಬನ ಸೇನಾಪತಿಯಾದ ಖಾಸಿಂಖಾನ್ ನಿಂದ ಬೆಂಗಳೂರನ್ನು ಪಡೆದುಕೊಂಡನು. ಆಗ ಔರಂಗಜೇಬ ಈತನಿಗೆ ರಾಜಾಜಗದೇವ ಎಂಬ ಬಿರುದು ನೀಡಿದನು.
ಸಾಧನೆಗಳು :
• ಆಡಳಿತದ ಅನುಕೂಲಕ್ಕಾಗಿ ಅಠಾರಿ ಕಛೇರಿ ಜಾರಿಗೆ ತಂದನು.
• ಬರಿದಾದ ರಾಜಭಂಡಾರವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ನವಕೋಟಿ ನಾರಾಯಣ ಎಂಬ ಬಿರುದು ಧರಿಸಿದನು.
• ವೈಷ್ಣವ ಮತಪ್ರಚಾರ ಮಾಡಿದ್ದಕ್ಕಾಗಿ ವೈಷ್ಣವ ಮತ ಪ್ರತಿಷ್ಠಾಪಕ ಬಿರುದು ಧರಿಸಿದನು.
• ಆಡಳಿತದ ಅನುಕೂಲಕ್ಕಾಗಿ ಬಾರಾಬಲೂತಿ ಪದ್ಧತಿ ಜಾರಿಗೆ ತಂದನು.
• ರೈತರ ನೀರಾವರಿಗಾಗಿ ದೊಡ್ಡದೇವರಾಜ ಮತ್ತು ಚಿಕ್ಕದೇವರಾಜ ನಾಲೆಗಳನ್ನು ಆರಂಭಿಸಿದನು.
• ಈತನು ಸ್ವತಃ ಸಾಹಿತಿಯಾದ ಒಡೆಯನಾಗಿದ್ದನು.
ಇತರ ಬಿರುದುಗಳು :
• ಕರ್ನಾಟಕದ ಚಕ್ರವರ್ತಿ
• ರಾಜರ್ಷಿ
• ಮಹರ್ಷಿ
ಸಾಹಿತ್ಯ :
೧. ಚಿಕ್ಕದೇವರಾಜ ಒಡೆಯರ್ :
• ಗೀತಗೋಪಾಲ
• ಭಾಗವತ
• ಶೇಷ ಧರ್ಮ
• ಚಿಕ್ಕದೇವರಾಜ ಭಿನ್ನಪ
• ಭಾರತ
೨. ತಿರುಮಲಾರ್ಯ :
• ಅಪ್ರತಿಮ ವೀರ ಚರಿತೆ(ಲಕ್ಷಣ ಗ್ರಂಥ)
• ಚಿಕ್ಕದೇವರಾಜ ವಂಶಾವಳಿ
• ದೇವರಾಜ ವಂಶಾವಳಿ
೩. ಸಿಂಗಾರಾರ್ಯ :
• ಮಿತ್ರವಿಂದಾ ಗೋವಿಂದ
(ಕನ್ನಡದ ಪ್ರಥಮ ನಾಟಕ)
೪. ಸಂಚಿಹೊನ್ನಮ್ಮ :
• ಹದಿಬದೆಯ ಧರ್ಮ (ಸಾಂಗತ್ಯ ಕೃತಿ)
೫. ಲಕ್ಷ್ಮೀಶ :
• ಜೈಮಿನಿ ಭಾರತ
೨ ನೇ ಕಂಠೀರವ ನರಸರಾಜ ಒಡೆಯರ್
• ಈತನು ಕಿವುಡ ಮತ್ತು ಮೂಕನಾದ ಒಡೆಯನಾಗಿದ್ದಕ್ಕಾಗಿ ಮತ್ತೆ ದಳವಾಯಿ ಹುದ್ದೆ ಸೃಷ್ಠಿಯಾಯಿತು.
• ಈತನ ಪ್ರಥಮ ದಳವಾಯಿ : ದೇವರಾಜಯ್ಯ
• ಈತನ ದ್ವಿತೀಯ ದಳವಾಯಿ : ನಂಜರಾಜ
ನಂಜರಾಜ
• ಈತನು ಸರ್ವಾಧಿಕಾರಿ ದಳವಾಯಿ ಆಗಿದ್ದು ರೈತರ ಮೇಲೆ ಅಧಿಕ ತೆರಿಗೆ ಹೇರಿದಾಗ ದಿಂಡಿಗಲ್ಲಿನ ಫೌಜುದಾರನಾಗಿದ್ದ ಹೈದರಾಲಿಯು ನಂಜರಾಜನನ್ನು ಉಚ್ಛಾಟನೆ ಮಾಡಿ ೭ ನೇ ಚಾಮರಾಜ ಒಡೆಯನ ಕಾಲದಲ್ಲಿ ಮೈಸೂರಿನ ಸರ್ವಾಧಿಕಾರಿಯಾದನು.
ಆಧುನಿಕ ಮೈಸೂರಿನ ಇತಿಹಾಸ
(೧೭೬೧-೧೯೪೮)
• ಈ ಅವಧಿಯ ಮಧ್ಯಭಾಗದಲ್ಲಿ ಹೈದರಲಿ ಮತ್ತು ಟಿಪ್ಪು ಸುಲ್ತಾನ ಆಳ್ವಿಕೆ ಮಾಡಿದರು.
ಮಧ್ಯಂತರ ಮುಸ್ಲಿಮರ ಆಳ್ವಿಕೆ
(೧೭೬೧-೧೭೯೯)
• ಈ ಅವಧಿಯಲ್ಲಿಯೇ ಬ್ರಿಟಿಷರೊಂದಿಗೆಯುದ್ಧಗಳು ಪ್ರಾರಂಭವಾದವು.
• ಅವೇ ಆಂಗ್ಲೋ-ಮೈಸೂರು ಯುದ್ಧಗಳು (೧೭೬೭-೧೭೯೯)
ಉದ್ದೇಶ :
ಬ್ರಿಟೀಷರು ಮೈಸೂರು ಸಂಸ್ಥಾನದ ಮೇಲೆ ಹಿಡಿತ ಸಾಧಿಸಲು
ಪ್ರಥಮ ಆಂಗ್ಲೋ-ಮೈಸೂರು ಯುದ್ಧ (೧೭೬೭-೬೯)
ದ್ವಿತೀಯ ಆಂಗ್ಲೋ-ಮೈಸೂರು ಯುದ್ಧ (೧೭೮೦-೮೪)
ತೃತೀಯ ಆಂಗ್ಲೋ-ಮೈಸೂರು ಯುದ್ಧ (೧೭೯೦-೯೨)
೪ ನೇ ಆಂಗ್ಲೋ-ಮೈಸೂರು ಯುದ್ಧ (೧೭೯೯)
ಪ್ರಥಮ ಆಂಗ್ಲೋ-ಮೈಸೂರು ಯುದ್ಧ (೧೭೬೭-೬೯)
ಕಾರಣಗಳು :
೧. ಮೈಸೂರಿನ ಮೇಲೆ ಹಿಡಿತ ಸಾಧಿಸಲು
೨. ಬ್ರಿಟೀಷರು ಹೈದರಾಬಾದಿನ ನಿಜಾಮನ ಮೇಲೆ ದಾಳಿ ಮಾಡುವ ಮೊದಲು ಹೈದರನಿಗೆ ಸೈನಿಕ ನೆರವು ಕೇಳಿದರು. ಆಗ ಹೈದರಲಿ ತಿರಸ್ಕರಿಸಿದನು.
ಘಟನೆ :
• ಈ ಯುದ್ಧದಲ್ಲಿ ಬ್ರಿಟೀಷ್ ಸೇನಾಪತಿ ಕರ್ನಲ್ ಸ್ಮಿತ್ ಮತ್ತು ಹೈದರನ ನಡುವೆ ಹಲವು ಕಡೆ ಕದನ ನಡೆಯಿತು.
• ಆಗ ಹೈದರಲಿ ಬ್ರಿಟೀಷರನ್ನು ಸಂಪೂರ್ಣವಾಗಿ ಸೋಲಿಸಿ ಮದ್ರಾಸಿನವರೆಗೆ ಬೆನ್ನಟ್ಟಿದನು. ಆಗ ಸೋತ ಬ್ರಿಟೀಷರು ಒಪ್ಪಂದಕ್ಕೆ ಅಣಿಯಾದರು.
• ಬ್ರಿಟೀಷರ ವಿರುದ್ಧ ಜಯ ಗಳಿಸಿದ ಪ್ರಥಮ ದೇಶೀಯ ಅರಸ : ಹೈದರಲಿ.
• ಮುಕ್ತಾಯದ ಒಪ್ಪಂದ : ೧೭೬೯ ರಲ್ಲಿ ಮದ್ರಾಸ್ ಒಪ್ಪಂದ.
____ಶಿಫಾರಸುಗಳ ಆಧಾರದ ಮೇಲೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು(MSP) ಘೋಷಿಸಲಾಗುತ್ತದೆ
Anonymous Quiz
37%
ರಾಷ್ಟ್ರೀಯ ಕೃಷಿ ಆಯೋಗ
17%
ರಾಷ್ಟ್ರೀಯ ರೈತರ ಆಯೋಗ
43%
ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ
3%
ಯಾವುದೂ ಅಲ್ಲ
ಹಿಂದುಳಿದ ವಗ೯ದವರಿಗೆ ಸರಕಾರಿ ಹುದ್ದೆಗಳನ್ನು ಮೀಸಲಾತಿಯನ್ನು ದೊರಕಿಸಿಕೊಟ್ಟ ಮೈಸೂರಿನ ದಿವಾನರು ......
Anonymous Quiz
21%
ಮಿಜಾ೯ಇಸ್ಮಾಯಿಲ್
14%
ಸರ್.ಎಮ್.ವಿಶ್ವೇಶ್ವರಯ್ಯ
25%
ಶೇಷಾದ್ರಿ ಅಯ್ಯರ್
40%
ಕಾಂತರಾಜೇ ಅರಸ್
ಭಾರತದ ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ ?
Anonymous Quiz
27%
ಕೊಚ್ಚಿನ
57%
ವಿಶಾಖಪಟ್ಟಣಂ
12%
ಮಜಗಾಂವ್
4%
ಕೊಲ್ಕತ್ತಾ
ಈ ಕೆಳಗಿನ ಯಾವುದು ಭಾರತ ಸರ್ಕಾರದ ನೇರ ತೆರಿಗೆಯಾಗಿದೆ?
Anonymous Quiz
12%
ಸೀಮಾ ಸುಂಕ
31%
ಅಬ್ಕಾರಿ
30%
ಸೇವಾ ತೆರಿಗೆ
27%
ಕಾರ್ಪೋರೇಷನ್ ತೆರಿಗೆ
ಭಾರತದ ಸಂದಾಯಗಳ ಶಿಲ್ಕನ್ನು ಸಿದ್ಧಪಡಿಸುವವರು......
Anonymous Quiz
13%
ಕೇಂದ್ರ ವಾಣಿಜ್ಯ ಸಚಿವ ಖಾತೆ
43%
ಕೇಂದ್ರ ಹಣಕಾಸು ಸಚಿವ ಖಾತೆ
23%
ಯೋಜನಾ ಆಯೋಗ
21%
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಭಾರತ ಸರ್ಕಾರದ ಅತ್ಯುಚ್ಚ ಕಾನೂನು ಅಧಿಕಾರಿ ಯಾರು ?
Anonymous Quiz
4%
ಭಾರತ ಸರ್ಕಾರದ ಕಾನೂನು ಸಚಿವರು
22%
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
9%
ಭಾರತದ ಸಾಲಿಸಿಟರ್ ಜನರಲ್
65%
ಭಾರತದ ಅಟಾರ್ನಿ ಜನರಲ್
ಅಂತರಾಷ್ಟ್ರೀಯ ಡೇಟ್ ಲೈನ್ ಯಾವ ಸ್ಥಳದಲ್ಲಿದೆ ?
Anonymous Quiz
8%
ಅರ್ಕಾಟಿಕ್ ಸಾಗರ
34%
ಅಟ್ಲಾಂಟಿಕ್ ಸಾಗರ
22%
ಹಿಂದೂ ಮಹಾಸಾಗರ
36%
ಪೆಸಿಫಿಕ್ ಸಾಗರ
ನೀರಿನ ತಾತ್ಕಾಲಿಕ ಕಠಿಣತೆಗೆ ಈ ಕೆಳಕಂಡ ಅಂಶ ಕಾರಣ...
Anonymous Quiz
23%
ಮೆಗ್ನೀಸಿಯಂ ಸಲ್ಫೈಟ್
25%
ಕ್ಯಾಲ್ಸಿಯಂ ಕ್ಲೋರೈಡ್
32%
ಸೋಡಿಯಂ ಬೈ ಕಾರ್ಬೋನೇಟ್
20%
ಕ್ಯಾಲ್ಸಿಯಂ ಬೈ ಕಾರ್ಬೋನೇಟ್
ಈ ಕೆಳಕಂಡ ವಿದ್ಯಮಾನದಿಂದಾಗಿ ಮರು ಭೂಮಿಯಲ್ಲಿ ಮರೀಚಿಕೆಗಳು ಕಾಣಿಸಿಕೊಳ್ಳುತ್ತವೆ.
Anonymous Quiz
11%
ಬೆಳಕಿನ ವ್ಯತಿಕರಣ
20%
ಬೆಳಕಿನ ಚದುರುವಿಕೆ
13%
ಬೆಳಕಿನ ದುಪ್ಪಟ್ಟು ವಕ್ರೀಭವನ
56%
ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
ಕರ್ನಾಟಕದಲ್ಲಿ ಮಾನವ ಅಭಿವೃದ್ಧಿಯ
ಮೊದಲ ವರದಿಯನ್ನು ಸಿದ್ಧಪಡಿಸಿದ ವರ್ಷ_____
ಮೊದಲ ವರದಿಯನ್ನು ಸಿದ್ಧಪಡಿಸಿದ ವರ್ಷ_____
Anonymous Quiz
30%
1991
30%
2003
28%
1995
12%
1997
🌺Thank you all🙏.. we will continue tomorrow @ 7:00Pm
*🔔📚📗ಅಚೀವರ್ಸ್ ಅಕಾಡೆಮಿ ಶಿವಮೊಗ್ಗ* 📗🔔📚
*ಸಮಯ:- 11:00 AM*
*ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ* *ಹೆಸರುಗಳನ್ನು ಸುಲಭವಾಗಿ* *ನೆನಪಿಟ್ಟುಕೊಳ್ಳುವುದು ಹೇಗೆ*
*ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ಲಿಂಕ್ ಅನ್ನು ಒತ್ತಿ*
https://youtu.be/yZxRqI10zQU
*like, subscribe and share video.*
*ಸಮಯ:- 11:00 AM*
*ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ* *ಹೆಸರುಗಳನ್ನು ಸುಲಭವಾಗಿ* *ನೆನಪಿಟ್ಟುಕೊಳ್ಳುವುದು ಹೇಗೆ*
*ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ಲಿಂಕ್ ಅನ್ನು ಒತ್ತಿ*
https://youtu.be/yZxRqI10zQU
*like, subscribe and share video.*