ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಸೂತ್ರಧಾರಿ ಟ್ರೇಲರ್ ಬಿಡುಗಡೆ https://www.prajavani.net/entertainment/cinema/soothradhari-film-trailer-the-trailer-of-chandan-shettys-first-film-sutradhaari-has-been-released-3264261
Prajavani
ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಸೂತ್ರಧಾರಿ ಟ್ರೇಲರ್ ಬಿಡುಗಡೆ
‘ಸೂತ್ರಧಾರಿ’ಗೆ ಧ್ರುವ ಸಾಥ್
ಭಾರತೀಯ ವಿಮಾನಗಳಿಗೆ ಪಾಕ್ ವಾಯುಪ್ರದೇಶ ನಿಷೇಧ: 2019ರಲ್ಲಿ ಆಗಿತ್ತು; ಈಗೇನು?
https://www.prajavani.net/explainer/digest/pahalgam-terror-attack-indian-airlines-pakistan-airspace-ban-indian-flights-disruption-3264254
https://www.prajavani.net/explainer/digest/pahalgam-terror-attack-indian-airlines-pakistan-airspace-ban-indian-flights-disruption-3264254
Prajavani
ಭಾರತೀಯ ವಿಮಾನಗಳಿಗೆ ಪಾಕ್ ವಾಯುಪ್ರದೇಶ ನಿಷೇಧ: 2019ರಲ್ಲಿ ಆಗಿತ್ತು; ಈಗೇನು?
ಅಯ್ಯನ ಮನೆ ವೆಬ್ ಸರಣಿ ವಿಮರ್ಶೆ: ಇದು ರುಚಿ ಹತ್ತಿಸುವ ಸಸ್ಪೆನ್ಸ್ ಥ್ರಿಲ್ಲರ್
#AyyanaMane
https://www.prajavani.net/entertainment/movie-review/ayyana-mane-kannada-web-series-review-by-prajavani-3264279
#AyyanaMane
https://www.prajavani.net/entertainment/movie-review/ayyana-mane-kannada-web-series-review-by-prajavani-3264279
Prajavani
ಅಯ್ಯನ ಮನೆ ವೆಬ್ ಸರಣಿ ವಿಮರ್ಶೆ: ಇದು ರುಚಿ ಹತ್ತಿಸುವ ಸಸ್ಪೆನ್ಸ್ ಥ್ರಿಲ್ಲರ್
ಷೇರುಪೇಟೆ: ಸೆನ್ಸೆಕ್ಸ್ 1,006 ಅಂಶ ಏರಿಕೆ, ನಿಫ್ಟಿ 24,300 ಹಂತಕ್ಕೆ ಜಿಗಿತ https://www.prajavani.net/business/stock-market/sensex-jumps-1006-points-nifty-tops-24300-level-on-buying-in-reliance-foreign-fund-inflows-3264294
Prajavani
ಷೇರುಪೇಟೆ: ಸೆನ್ಸೆಕ್ಸ್ 1,006 ಅಂಶ ಏರಿಕೆ, ನಿಫ್ಟಿ 24,300 ಹಂತಕ್ಕೆ ಜಿಗಿತ
Sensex Performance: [[ಷೇರುಪೇಟೆ: ಸೆನ್ಸೆಕ್ಸ್ 1,006 ಅಂಶ ಏರಿಕೆ, ನಿಫ್ಟಿ 24,300 ಹಂತಕ್ಕೆ ಏರಿಕೆ]]
26 ರಫೆಲ್–ಎಂ ಜೆಟ್ ಖರೀದಿ: ₹64 ಸಾವಿರ ಕೋಟಿ ಒಪ್ಪಂದಕ್ಕೆ ಭಾರತ – ಫ್ರಾನ್ಸ್ ಸಹಿ
https://www.prajavani.net/news/india-news/rafale-jets-india-france-deal-rafale-m-purchase-indian-navy-dassault-aviation-defence-agreement-3264295
https://www.prajavani.net/news/india-news/rafale-jets-india-france-deal-rafale-m-purchase-indian-navy-dassault-aviation-defence-agreement-3264295
Prajavani
26 ರಫೆಲ್–ಎಂ ಜೆಟ್ ಖರೀದಿ: ₹64 ಸಾವಿರ ಕೋಟಿ ಒಪ್ಪಂದಕ್ಕೆ ಭಾರತ – ಫ್ರಾನ್ಸ್ ಸಹಿ
Terror Attack | ಮುಖ್ಯಮಂತ್ರಿಯಾಗಿ ವಿಫಲನಾಗಿದ್ದೇನೆ: J & K ಸಿಎಂ ಒಮರ್ ಅಬ್ದುಲ್ಲಾ
https://www.prajavani.net/news/india-news/pahalgam-terror-attack-jammu-kashmir-assembly-resolution-omar-abdullah-statement-3264311
https://www.prajavani.net/news/india-news/pahalgam-terror-attack-jammu-kashmir-assembly-resolution-omar-abdullah-statement-3264311
Prajavani
Terror Attack | ಮುಖ್ಯಮಂತ್ರಿಯಾಗಿ ವಿಫಲನಾಗಿದ್ದೇನೆ: J & K ಸಿಎಂ ಅಬ್ದುಲ್ಲಾ
Pahalgam Terror Attack: [[ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಹಲ್ಗಾಮ್ ದಾಳಿಯನ್ನು ಖಂಡಿಸಿ ನಿರ್ಣಯ ಅಂಗೀಕಾರ; ಒಮರ್ ಅಬ್ದುಲ್ಲಾ ತಮ್ಮ ವಿಫಲತೆಯನ್ನು ಒಪ್ಪಿಕೊಂಡರು]]
53 ದೇಶಗಳ 402 ಪರ್ವತಾರೋಹಿಗಳಿಗೆ ಮೌಂಟ್ ಎವರೆಸ್ಟ್ ಏರಲು ಅನುಮತಿ
https://www.prajavani.net/news/world-news/mount-everest-climbing-permission-nepal-tourism-402-climbers-53-countries-everest-spring-2025-3264303
https://www.prajavani.net/news/world-news/mount-everest-climbing-permission-nepal-tourism-402-climbers-53-countries-everest-spring-2025-3264303
Prajavani
53 ದೇಶಗಳ 402 ಪರ್ವತಾರೋಹಿಗಳಿಗೆ ಮೌಂಟ್ ಎವರೆಸ್ಟ್ ಏರಲು ಅನುಮತಿ
Everest Spring 2025: ಈ ಬಾರಿಯ ಮೌಂಟ್ ಎವರೆಸ್ಟ್ ಶಿಖರ ಏರಲು 53 ದೇಶಗಳ 402 ಪರ್ವತಾರೋಹಿಗಳಿಗೆ ಅನುಮತಿ ನೀಡಲಾಗಿದೆ.
Caste Census: ವೀರಶೈವ, ಲಿಂಗಾಯತ ಸಮಾಜದಿಂದ ಬೃಹತ್ ಪ್ರತಿಭಟನೆ
https://www.prajavani.net/district/raichur/caste-census-protest-veerashaiva-lingayat-protest-karnataka-caste-census-raichur-rally-3264329
https://www.prajavani.net/district/raichur/caste-census-protest-veerashaiva-lingayat-protest-karnataka-caste-census-raichur-rally-3264329
Prajavani
Caste Census: ವೀರಶೈವ, ಲಿಂಗಾಯತ ಸಮಾಜದಿಂದ ಬೃಹತ್ ಪ್ರತಿಭಟನೆ
Caste Census Protest: [[ಅವೈಜ್ಞಾನಿಕ ಜಾತಿಗಣತಿ ವಿರುದ್ಧ ವೀರಶೈವ ಮತ್ತು ಲಿಂಗಾಯತ ಸಮಾಜದ ಮುಖಂಡರು ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು]]
ಬೆಳಗಾವಿ: ವೇದಿಕೆಯಲ್ಲೇ ASP ನಾರಾಯಣ ಭರಮನಿಗೆ ಹೊಡೆಯಲು ಮುಂದಾದ CM ಸಿದ್ದರಾಮಯ್ಯ! ಹಲವರಿಂದ ವಿರೋಧ
https://www.prajavani.net/news/karnataka-news/belagavi-cm-siddaramaiah-tried-to-hit-asp-narayana-bharamani-on-stage-3264323
https://www.prajavani.net/news/karnataka-news/belagavi-cm-siddaramaiah-tried-to-hit-asp-narayana-bharamani-on-stage-3264323
Prajavani
ಬೆಳಗಾವಿ: ವೇದಿಕೆಯಲ್ಲೇ ASP ನಾರಾಯಣ ಭರಮನಿಗೆ ಹೊಡೆಯಲು ಮುಂದಾದ CM ಸಿದ್ದರಾಮಯ್ಯ!
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ನವರು ಸಿಪಿಇಡಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಲು ಬಿಜೆಪಿ ಕಾರ್ಯಕರ್ತೆಯರು ಅಡ್ಡಿಪಡಿಸಿದರು.
ಸೇನೆಗೆ ದೇಣಿಗೆ ಕುರಿತಾದ ದಾರಿ ತಪ್ಪಿಸುವ ವಾಟ್ಸ್ಆ್ಯಪ್ ಸಂದೇಶ:ಕೇಂದ್ರ ಎಚ್ಚರಿಕೆ https://www.prajavani.net/news/india-news/fake-message-alert-whatsapp-scam-indian-army-modernisation-defence-ministry-pib-fact-check-3264359
Prajavani
ಸೇನೆಗೆ ದೇಣಿಗೆ ಕುರಿತಾದ ದಾರಿ ತಪ್ಪಿಸುವ ವಾಟ್ಸ್ಆ್ಯಪ್ ಸಂದೇಶ:ಕೇಂದ್ರ ಎಚ್ಚರಿಕೆ
WhatsApp Scam: ಸೇನೆ ಆಧುನೀಕರಣಕ್ಕೆ ದೇಣಿಗೆ ಕುರಿತಾದ ದಾರಿ ತಪ್ಪಿಸುವ ವಾಟ್ಸ್ಆ್ಯಪ್ ಸಂದೇಶ: ಕೇಂದ್ರದ ಎಚ್ಚರಿಕೆ
ಪ್ರವಾದಿ ಮೊಹಮ್ಮದ್ಗೆ ಅವಹೇಳನ ಆರೋಪ: ಶಾಸಕ ಯತ್ನಾಳ ವಿರುದ್ಧ ಮೊಳಗಿದ ಆಕ್ರೋಶ
https://www.prajavani.net/district/vijayapura/prophet-muhammad-remark-protest-basanagouda-patil-yatnal-controversy-vijayapura-protest-news-3264487
https://www.prajavani.net/district/vijayapura/prophet-muhammad-remark-protest-basanagouda-patil-yatnal-controversy-vijayapura-protest-news-3264487
Prajavani
ಪ್ರವಾದಿ ಮೊಹಮ್ಮದ್ಗೆ ಅವಹೇಳನ ಆರೋಪ: ಶಾಸಕ ಯತ್ನಾಳ ವಿರುದ್ಧ ಮೊಳಗಿದ ಆಕ್ರೋಶ
Prophet Muhammad Protest: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಜಯಪುರದಲ್ಲಿ ಮುಸ್ಲಿಮರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
Rules Violation: ರೈಲಿನಲ್ಲಿ ಊಟ ಮಾಡಿದ ಮಹಿಳೆಗೆ ದಂಡ ಹಾಕಿದ 'ನಮ್ಮ ಮೆಟ್ರೋ'
https://www.prajavani.net/district/bengaluru-city/bengaluru-woman-fined-for-eating-food-inside-namma-metro-3264536
https://www.prajavani.net/district/bengaluru-city/bengaluru-woman-fined-for-eating-food-inside-namma-metro-3264536
Prajavani
Rules Violation: ರೈಲಿನಲ್ಲಿ ಊಟ ಮಾಡಿದ ಮಹಿಳೆಗೆ ದಂಡ ಹಾಕಿದ 'ನಮ್ಮ ಮೆಟ್ರೋ'
Namma Metro rules violation: ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿ ರೈಲಿನೊಳಗೆ ಊಟ ಮಾಡಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ದಂಡ ವಿಧಿಸಿರುವುದಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ನ (ಬಿಎಂಆರ್ಸಿಎಲ್) ತಿಳಿಸಿದೆ.
Add New
prajavani
ಅಭಿಲಾಷ್ ಎಸ್.ಡಿ.
Text
317 words / 2k characters / 2 minute read
Manage
6770
ಕೇಂದ್ರ ಸರ್ಕಾರದ ಲೋಪ ಮರೆಮಾಚಲು ಹೇಳಿಕೆ ತಿರುಚಿದ್ದಾರೆ: ಸಿದ್ದರಾಮಯ್ಯ ಗುಡುಗು
34150
‘ಸಂವಿಧಾನ ರಕ್ಷಿಸಿ ದೇಶ ಉಳಿಸಿ’ ಆಂದೋಲನ
byline no author page goes here
ಬೆಳಗಾವಿ: ‘ಕಾಶ್ಮೀರದಲ್ಲಿ ಭಯೋತ್ಪಾದಕರು ಅಮಾಯಕರ ಹತ್ಯೆ ಮಾಡಿದಾಗ ಒಬ್ಬ ಪೊಲೀಸ್ ಕೂಡ ಅಲ್ಲಿರಲಿಲ್ಲ. ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ. ಲೋಪ ಮರೆಮಾಚಲು ನನ್ನ ಹೇಳಿಕೆ ತಿರುಚುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಮತ್ತು ‘ಸಂವಿಧಾನ ರಕ್ಷಿಸಿ ದೇಶ ಉಳಿಸಿ’ ಆಂದೋಲನದ ಅಂಗವಾಗಿ ಎಪಿಸಿಸಿ, ಕೆಪಿಸಿಸಿ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪಾಕಿಸ್ತಾನ ವಿರುದ್ಧ ಯುದ್ಧ ಮಾಡುವುದೇ ಬೇಡವೆಂದು ನಾನು ಹೇಳಿಲ್ಲ. ಅನಿವಾರ್ಯ ಪರಿಸ್ಥಿತಿ ಬಂದರೆ ಯುದ್ಧ ಮಾಡಲೇಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರದವರು ಭಯೋತ್ಪಾದಕರನ್ನು ಮಟ್ಟ ಹಾಕುವುದನ್ನು ಬಿಟ್ಟು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ದೇಶದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ಬಂದರೆ ಎದುರಿಸಲು ಸಿದ್ಧರಿದ್ದೇವೆ’ ಎಂದರು.
‘ಕೇಂದ್ರ ಗುಪ್ತಚರ ವಿಭಾಗ ಮತ್ತು ಭದ್ರತಾ ವ್ಯವಸ್ಥೆ ಏನು ಮಾಡುತ್ತಿದೆ? ಇದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ವಿಫಲತೆ ಅಲ್ಲವೆ? ನಮಗೆ ರಕ್ಷಣೆ ನೀಡುವಲ್ಲಿ ವಿಫಲ ಆಗಿರುವುದನ್ನು ಭಾರತೀಯರಾದ ನಾವು ಪ್ರಶ್ನಿಸಬಾರದೆ?’ ಎಂದು ವಾಗ್ದಾಳಿ ನಡೆಸಿದರು.
‘ನಮ್ಮ ಪ್ರತಿಭಟನಾ ಸಮಾವೇಶಕ್ಕೇ ನುಗ್ಗಿದ ಬಿಜೆಪಿಯವರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಇಂಥ ಬೆದರಿಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ. ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ’ ಎಂದು ಬಿಜೆಪಿ ಪ್ರತಿಭಟನಾಕಾರರ ವಿರುದ್ಧ ಗುಡುಗಿದರು.
‘ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದನ್ನು ಮರೆಮಾಚಲು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಜನರಿಗೆ ಸತ್ಯ ತಿಳಿಸಲು ನಾವು ಪ್ರತಿಭಟನಾ ಸಮಾವೇಶ ಮಾಡುತ್ತಿದ್ದೇವೆ’ ಎಂದರು.
ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಕೆ.ಎಚ್.ಮುನಿಯಪ್ಪ ನೇತೃತ್ವ ವಹಿಸಿದ್ದರು.
++++++++
ಎಎಸ್ಪಿ ಮೇಲೆ ಕೈ ಮಾಡಿದ ಸಿದ್ದರಾಮಯ್ಯ
ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ನುಗ್ಗಿದ ಆರು ಬಿಜೆಪಿ ಕಾರ್ಯಕರ್ತೆಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದರು. ಕಪ್ಪು ಬಾವುಟ ತೋರಿಸಿ ಘೋಷಣೆ ಮೊಳಗಿಸಿದರು.
ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಕೈ ಮಾಡಲು ಮುಂದಾದರು. ಭರಮನಿ ಅವರು ತಕ್ಷಣಕ್ಕೆ ಹಿಂದೆ ಸರಿದರು.
‘ಯಾರಯ್ಯ ಬೆಳಗಾವಿ ಎಸ್ಪಿ. ಏನು ನಡೆಯುತ್ತಿದೆ ಇಲ್ಲಿ? ಏನ್ ಮಾಡುತಿದ್ದೀರಿ ನೀವೆಲ್ಲ’ ಎಂದೂ ರೇಗಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್ ಹಾಗೂ ಸಚಿವ ಎಚ್.ಕೆ.ಪಾಟೀಲ ತಕ್ಷಣ ಸಿದ್ದರಾಮಯ್ಯ ಬಳಿ ಬಂದು ಸಮಾಧಾನಪಡಿಸಿದರು.
ಇದರ ಮಧ್ಯೆ ಪ್ರತಿಭಟನಾನಿರತ ಮಹಿಳೆಯರು ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಪೊಲೀಸರು ಎಲ್ಲರನ್ನೂ ಹೊರಕ್ಕೆ ಎಳೆದೊಯ್ದರು. ಹೊರಗೆ ನಿಂತಿದ್ದ ಬಿಜೆಪಿಯ ಕೆಲ ಕಾರ್ಯಕರ್ತರು ಪೊಲೀಸ್ ವಾಹನಗಳಿಗೂ ಮುತ್ತಿಗೆ ಹಾಕಿದರು.
ಇದರಿಂದ ಸಮಾವೇಶದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಸಿ.ಎಂ ಕೆಲಹೊತ್ತು ಭಾಷಣ ನಿಲ್ಲಿಸಿದರು.
============|
ಒಂದೆಡೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು, ಮತ್ತೊಂದೆಡೆ ಬಿಜೆಪಿ ಸರ್ಕಾರದ ಲೂಟಿ. ಎರಡರ ಮಧ್ಯೆ ಸಂಘರ್ಷ ನಡೆದಿದೆ. ಗ್ಯಾರಂಟಿಗಳು ನೆಮ್ಮದಿ ನೀಡುತ್ತಿದ್ದರೆ ಕೇಂದ್ರದ ನೀತಿಗಳು ಆತಂಕ ತಂದೊಡ್ಡಿವೆ
ರಣದೀಪ್ ಸಿಂಗ್ ಸುರ್ಜೇವಾಲಾ,
ಪ್ರಧಾನ ಕಾರ್ಯದರ್ಶಿ, ಎಐಸಿಸಿ
ಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್ನ ದರ ಏರಿಕೆಯೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಮೂಲ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಸರ್ಕಾರದ ಮೇಲಿರಬೇಕು
ಡಿ.ಕೆ.ಶಿವಕುಮಾರ್,
ಉಪಮುಖ್ಯಮಂತ್ರಿ
ಬಿಜೆಪಿಯವರು ನಮ್ಮ ಸಮಾವೇಶ ಹಾಳು ಮಾಡಲು ಯತ್ನಿಸಿದ್ದಾರೆ. ನಮಗೇನು ಕಾರ್ಯಕರ್ತರಿಲ್ಲವೇ? ಶಕ್ತಿ ಇಲ್ಲವೇ? ಇದೇ ರೀತಿಯ ಪಾಠವನ್ನು ನಾವೂ ಕಲಿಸುತ್ತೇವೆ
ಲಕ್ಷ್ಮೀ ಹೆಬ್ಬಾಳಕರ
ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
341 words / 2838 characters
Add New Card
Import Card
Show
prajavani
ಅಭಿಲಾಷ್ ಎಸ್.ಡಿ.
Text
317 words / 2k characters / 2 minute read
Manage
6770
ಕೇಂದ್ರ ಸರ್ಕಾರದ ಲೋಪ ಮರೆಮಾಚಲು ಹೇಳಿಕೆ ತಿರುಚಿದ್ದಾರೆ: ಸಿದ್ದರಾಮಯ್ಯ ಗುಡುಗು
34150
‘ಸಂವಿಧಾನ ರಕ್ಷಿಸಿ ದೇಶ ಉಳಿಸಿ’ ಆಂದೋಲನ
byline no author page goes here
ಬೆಳಗಾವಿ: ‘ಕಾಶ್ಮೀರದಲ್ಲಿ ಭಯೋತ್ಪಾದಕರು ಅಮಾಯಕರ ಹತ್ಯೆ ಮಾಡಿದಾಗ ಒಬ್ಬ ಪೊಲೀಸ್ ಕೂಡ ಅಲ್ಲಿರಲಿಲ್ಲ. ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ. ಲೋಪ ಮರೆಮಾಚಲು ನನ್ನ ಹೇಳಿಕೆ ತಿರುಚುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಮತ್ತು ‘ಸಂವಿಧಾನ ರಕ್ಷಿಸಿ ದೇಶ ಉಳಿಸಿ’ ಆಂದೋಲನದ ಅಂಗವಾಗಿ ಎಪಿಸಿಸಿ, ಕೆಪಿಸಿಸಿ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪಾಕಿಸ್ತಾನ ವಿರುದ್ಧ ಯುದ್ಧ ಮಾಡುವುದೇ ಬೇಡವೆಂದು ನಾನು ಹೇಳಿಲ್ಲ. ಅನಿವಾರ್ಯ ಪರಿಸ್ಥಿತಿ ಬಂದರೆ ಯುದ್ಧ ಮಾಡಲೇಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರದವರು ಭಯೋತ್ಪಾದಕರನ್ನು ಮಟ್ಟ ಹಾಕುವುದನ್ನು ಬಿಟ್ಟು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ದೇಶದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ಬಂದರೆ ಎದುರಿಸಲು ಸಿದ್ಧರಿದ್ದೇವೆ’ ಎಂದರು.
‘ಕೇಂದ್ರ ಗುಪ್ತಚರ ವಿಭಾಗ ಮತ್ತು ಭದ್ರತಾ ವ್ಯವಸ್ಥೆ ಏನು ಮಾಡುತ್ತಿದೆ? ಇದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ವಿಫಲತೆ ಅಲ್ಲವೆ? ನಮಗೆ ರಕ್ಷಣೆ ನೀಡುವಲ್ಲಿ ವಿಫಲ ಆಗಿರುವುದನ್ನು ಭಾರತೀಯರಾದ ನಾವು ಪ್ರಶ್ನಿಸಬಾರದೆ?’ ಎಂದು ವಾಗ್ದಾಳಿ ನಡೆಸಿದರು.
‘ನಮ್ಮ ಪ್ರತಿಭಟನಾ ಸಮಾವೇಶಕ್ಕೇ ನುಗ್ಗಿದ ಬಿಜೆಪಿಯವರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಇಂಥ ಬೆದರಿಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ. ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ’ ಎಂದು ಬಿಜೆಪಿ ಪ್ರತಿಭಟನಾಕಾರರ ವಿರುದ್ಧ ಗುಡುಗಿದರು.
‘ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದನ್ನು ಮರೆಮಾಚಲು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಜನರಿಗೆ ಸತ್ಯ ತಿಳಿಸಲು ನಾವು ಪ್ರತಿಭಟನಾ ಸಮಾವೇಶ ಮಾಡುತ್ತಿದ್ದೇವೆ’ ಎಂದರು.
ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಕೆ.ಎಚ್.ಮುನಿಯಪ್ಪ ನೇತೃತ್ವ ವಹಿಸಿದ್ದರು.
++++++++
ಎಎಸ್ಪಿ ಮೇಲೆ ಕೈ ಮಾಡಿದ ಸಿದ್ದರಾಮಯ್ಯ
ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ನುಗ್ಗಿದ ಆರು ಬಿಜೆಪಿ ಕಾರ್ಯಕರ್ತೆಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದರು. ಕಪ್ಪು ಬಾವುಟ ತೋರಿಸಿ ಘೋಷಣೆ ಮೊಳಗಿಸಿದರು.
ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಕೈ ಮಾಡಲು ಮುಂದಾದರು. ಭರಮನಿ ಅವರು ತಕ್ಷಣಕ್ಕೆ ಹಿಂದೆ ಸರಿದರು.
‘ಯಾರಯ್ಯ ಬೆಳಗಾವಿ ಎಸ್ಪಿ. ಏನು ನಡೆಯುತ್ತಿದೆ ಇಲ್ಲಿ? ಏನ್ ಮಾಡುತಿದ್ದೀರಿ ನೀವೆಲ್ಲ’ ಎಂದೂ ರೇಗಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್ ಹಾಗೂ ಸಚಿವ ಎಚ್.ಕೆ.ಪಾಟೀಲ ತಕ್ಷಣ ಸಿದ್ದರಾಮಯ್ಯ ಬಳಿ ಬಂದು ಸಮಾಧಾನಪಡಿಸಿದರು.
ಇದರ ಮಧ್ಯೆ ಪ್ರತಿಭಟನಾನಿರತ ಮಹಿಳೆಯರು ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಪೊಲೀಸರು ಎಲ್ಲರನ್ನೂ ಹೊರಕ್ಕೆ ಎಳೆದೊಯ್ದರು. ಹೊರಗೆ ನಿಂತಿದ್ದ ಬಿಜೆಪಿಯ ಕೆಲ ಕಾರ್ಯಕರ್ತರು ಪೊಲೀಸ್ ವಾಹನಗಳಿಗೂ ಮುತ್ತಿಗೆ ಹಾಕಿದರು.
ಇದರಿಂದ ಸಮಾವೇಶದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಸಿ.ಎಂ ಕೆಲಹೊತ್ತು ಭಾಷಣ ನಿಲ್ಲಿಸಿದರು.
============|
ಒಂದೆಡೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು, ಮತ್ತೊಂದೆಡೆ ಬಿಜೆಪಿ ಸರ್ಕಾರದ ಲೂಟಿ. ಎರಡರ ಮಧ್ಯೆ ಸಂಘರ್ಷ ನಡೆದಿದೆ. ಗ್ಯಾರಂಟಿಗಳು ನೆಮ್ಮದಿ ನೀಡುತ್ತಿದ್ದರೆ ಕೇಂದ್ರದ ನೀತಿಗಳು ಆತಂಕ ತಂದೊಡ್ಡಿವೆ
ರಣದೀಪ್ ಸಿಂಗ್ ಸುರ್ಜೇವಾಲಾ,
ಪ್ರಧಾನ ಕಾರ್ಯದರ್ಶಿ, ಎಐಸಿಸಿ
ಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್ನ ದರ ಏರಿಕೆಯೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಮೂಲ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಸರ್ಕಾರದ ಮೇಲಿರಬೇಕು
ಡಿ.ಕೆ.ಶಿವಕುಮಾರ್,
ಉಪಮುಖ್ಯಮಂತ್ರಿ
ಬಿಜೆಪಿಯವರು ನಮ್ಮ ಸಮಾವೇಶ ಹಾಳು ಮಾಡಲು ಯತ್ನಿಸಿದ್ದಾರೆ. ನಮಗೇನು ಕಾರ್ಯಕರ್ತರಿಲ್ಲವೇ? ಶಕ್ತಿ ಇಲ್ಲವೇ? ಇದೇ ರೀತಿಯ ಪಾಠವನ್ನು ನಾವೂ ಕಲಿಸುತ್ತೇವೆ
ಲಕ್ಷ್ಮೀ ಹೆಬ್ಬಾಳಕರ
ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
341 words / 2838 characters
Add New Card
Import Card
Show
ಕೇಂದ್ರ ಸರ್ಕಾರದ ಲೋಪ ಮರೆಮಾಚಲು ಹೇಳಿಕೆ ತಿರುಚಿದ್ದಾರೆ: ಸಿದ್ದರಾಮಯ್ಯ ಗುಡುಗು
https://www.prajavani.net/district/belagavi/congress-price-rise-protest-in-belagavi-cm-siddaramaiah-slams-central-government-3264562
https://www.prajavani.net/district/belagavi/congress-price-rise-protest-in-belagavi-cm-siddaramaiah-slams-central-government-3264562
Prajavani
ಕೇಂದ್ರ ಸರ್ಕಾರದ ಲೋಪ ಮರೆಮಾಚಲು ಹೇಳಿಕೆ ತಿರುಚಿದ್ದಾರೆ: ಸಿದ್ದರಾಮಯ್ಯ ಗುಡುಗು
Price Rise Protest: ‘ಕಾಶ್ಮೀರದಲ್ಲಿ ಭಯೋತ್ಪಾದಕರು ಅಮಾಯಕರ ಹತ್ಯೆ ಮಾಡಿದಾಗ ಒಬ್ಬ ಪೊಲೀಸ್ ಕೂಡ ಅಲ್ಲಿರಲಿಲ್ಲ. ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ. ಲೋಪ ಮರೆಮಾಚಲು ನನ್ನ ಹೇಳಿಕೆ ತಿರುಚುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವರದಕ್ಷಿಣೆ ಕಿರುಕುಳ: ಊಟವಿಲ್ಲದೆ 21 Kgಗೆ ಕುಸಿದ ತೂಕ; ಮೃತ ಮಹಿಳೆಯ ಪತಿ, ಅತ್ತೆಗೆ ಜೀವಾವಧಿ ಶಿಕ್ಷೆ
https://www.prajavani.net/news/india-news/dowry-death-starvation-kerala-court-verdict-life-sentence-3264591
https://www.prajavani.net/news/india-news/dowry-death-starvation-kerala-court-verdict-life-sentence-3264591
Prajavani
ವರದಕ್ಷಿಣೆ: ಊಟವಿಲ್ಲದೆ 21 Kgಗೆ ಕುಸಿದ ತೂಕ; ಮೃತ ಮಹಿಳೆಯ ಪತಿ, ಅತ್ತೆಗೆ ಶಿಕ್ಷೆ
ಭಾರತಕ್ಕೆ ಟೆಸ್ಲಾದ ದುಬಾರಿ ಬೆಲೆಯ ‘ಸೈಬರ್ಟ್ರಕ್’ ಕಾರು ತಂದ ಸೂರತ್ನ ಉದ್ಯಮಿ
https://www.prajavani.net/automobile/vehicle-world/tesla-cybertruck-india-surat-businessman-lavji-daliya-first-cybertruck-buyer-tesla-elon-musk-3264568
https://www.prajavani.net/automobile/vehicle-world/tesla-cybertruck-india-surat-businessman-lavji-daliya-first-cybertruck-buyer-tesla-elon-musk-3264568
Prajavani
ಭಾರತಕ್ಕೆ ಟೆಸ್ಲಾದ ದುಬಾರಿ ಬೆಲೆಯ ‘ಸೈಬರ್ಟ್ರಕ್’ ಕಾರು ತಂದ ಸೂರತ್ನ ಉದ್ಯಮಿ
Tesla Cybertruck Surat: ಗುಜರಾತ್ನ ಸೂರತ್ ನಗರದಲ್ಲಿ ವಿಭಿನ್ನ ರೀತಿಯ ಕಾರೊಂದು ಸಂಚರಿಸಿ ಜನರ ಗಮನ ಸೆಳೆದಿದೆ. ಅದು ಅಮೆರಿಕದ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿಯ ‘ಸೈಬರ್ಟ್ರಕ್’ ಹೆಸರಿನ ಕಾರು.
ಒಟಿಟಿಯಲ್ಲಿ ಅಶ್ಲೀಲ ಕಂಟೆಂಟ್ ಪ್ರಸಾರ: ಸುಪ್ರೀಂ ಕೋರ್ಟ್ ಕಳವಳ https://www.prajavani.net/news/india-news/ott-content-regulation-supreme-court-concern-obscene-content-3264682
Prajavani
ಒಟಿಟಿಯಲ್ಲಿ ಅಶ್ಲೀಲ ಕಂಟೆಂಟ್ ಪ್ರಸಾರ: ಸುಪ್ರೀಂ ಕೋರ್ಟ್ ಕಳವಳ
OTT Streaming Rules: ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ಮತ್ತು ಅಸಭ್ಯ ಕಂಟೆಂಟ್ ಪ್ರಸಾರದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ವಿಜಯಪುರ | ಪ್ರವಾದಿ ಪೈಗಂಬರ್ ಅವಹೇಳನ ಆರೋಪ; ಯತ್ನಾಳ ವಿರುದ್ಧ ಆಕ್ರೋಶ
https://www.prajavani.net/district/vijayapura/outrage-erupts-against-mla-yathna-3264636
https://www.prajavani.net/district/vijayapura/outrage-erupts-against-mla-yathna-3264636
Prajavani
ವಿಜಯಪುರ | ಪ್ರವಾದಿ ಪೈಗಂಬರ್ ಅವಹೇಳನ ಆರೋಪ; ಯತ್ನಾಳ ವಿರುದ್ಧ ಆಕ್ರೋಶ
ವಿಜಯಪುರ: ಯತ್ನಾಳ ವಿರುದ್ಧ ಆಕ್ರೋಶ
ನಾಲ್ಕು ರಾಜ್ಯಗಳಲ್ಲಿ 260 ಮನೆಗಳಲ್ಲಿ ಕಳ್ಳತನ ಮಾಡಿ ಪಾಪ ಪರಿಹಾರಕ್ಕೆ ಸಮಾಜ ಸೇವೆ ಮಾಡುತ್ತಿದ್ದವನ ಬಂಧನ
https://www.prajavani.net/district/kalaburagi/interstate-thief-arrested-kalaburagi-house-theft-shivaprasad-mantri-shankar-burglary-cctv-arrest-3264527
https://www.prajavani.net/district/kalaburagi/interstate-thief-arrested-kalaburagi-house-theft-shivaprasad-mantri-shankar-burglary-cctv-arrest-3264527
Prajavani
260 ಮನೆಗಳಲ್ಲಿ ಕಳ್ಳತನ ಮಾಡಿ ಪಾಪ ಪರಿಹಾರಕ್ಕೆ ಸಮಾಜ ಸೇವೆ ಮಾಡುತ್ತಿದ್ದವನ ಬಂಧನ
ಐಷಾರಾಮಿ ಜೀವನ ಸಾಗಿಸುತ್ತಿದ್ದ ಕಳ್ಳನ ಬಂಧನ
ವಿಡಿಯೊ: UPSC ಪರೀಕ್ಷೆಯಲ್ಲಿ 529ನೇ ರ್ಯಾಂಕ್ ಪಡೆದ ಪಾಂಡುರಂಗ ಕಂಬಳಿ ಮಾತುಗಳು https://www.prajavani.net/district/bagalkot/video-panduranga-kambali-who-secured-529th-rank-in-the-upsc-exam-speaks-out-3264715
Prajavani
ವಿಡಿಯೊ: UPSC ಪರೀಕ್ಷೆಯಲ್ಲಿ 529ನೇ ರ್ಯಾಂಕ್ ಪಡೆದ ಪಾಂಡುರಂಗ ಕಂಬಳಿ ಮಾತುಗಳು