✅ *ನೌಕರರಿಗೆ ಶಾಕ್*
🔻 10 ಗಂಟೆಯೊಳಗೆ ಕಚೇರಿಗೆ ಹಾಜರಾಗದ ಸರ್ಕಾರಿ ನೌಕರರ ಮೇಲೆ AI ನಿಗಾ; ರಾಜ್ಯ ಸರ್ಕಾರದ ಹೊಸ ಕ್ರಮ👇
https://www.needsofpublic.in/karnataka-govt-employees-mandatory-10-am-attendance-kartavya-app-ai-monitoring-16054/
🔻 10 ಗಂಟೆಯೊಳಗೆ ಕಚೇರಿಗೆ ಹಾಜರಾಗದ ಸರ್ಕಾರಿ ನೌಕರರ ಮೇಲೆ AI ನಿಗಾ; ರಾಜ್ಯ ಸರ್ಕಾರದ ಹೊಸ ಕ್ರಮ👇
https://www.needsofpublic.in/karnataka-govt-employees-mandatory-10-am-attendance-kartavya-app-ai-monitoring-16054/
Needs Of Public
10 ಗಂಟೆಯೊಳಗೆ ಕಚೇರಿಗೆ ಹಾಜರಾಗದ ಸರ್ಕಾರಿ ನೌಕರರ ಮೇಲೆ AI ನಿಗಾ; ರಾಜ್ಯ ಸರ್ಕಾರದ ಹೊಸ ಕ್ರಮ - ನೀಡ್ಸ್ ಆಫ್ ಪಬ್ಲಿಕ್ -
ಕರ್ನಾಟಕದ ಎಲ್ಲಾ ಸರ್ಕಾರಿ ನೌಕರರು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ 'ಕರ್ತವ್ಯ App' ನಲ್ಲಿ ಕಡ್ಡಾಯವಾಗಿ ಚೆಕ್-ಇನ್ ಮಾಡಬೇಕು. ತಪ್ಪಿದರೆ ಕೃತಕ ಬುದ್ಧಿಮತ್ತೆ (AI)
✅ *ಹಾನಗಲ್*
🔻 ಹರಿಪ್ರಸಾದ್ ಭೇಟಿಯಾದ ಶ್ರೀನಿವಾಸ ಮಾನೆ; ಹಾವೇರಿಗೆ ಸಚಿವ ಸ್ಥಾನ ಸಿಗುತ್ತಾ?👇
https://www.needsofpublic.in/hangal-mla-srinivas-mane-meets-kpcc-president-bk-hariprasad-haveri-cabinet-berth-16055/
🔻 ಹರಿಪ್ರಸಾದ್ ಭೇಟಿಯಾದ ಶ್ರೀನಿವಾಸ ಮಾನೆ; ಹಾವೇರಿಗೆ ಸಚಿವ ಸ್ಥಾನ ಸಿಗುತ್ತಾ?👇
https://www.needsofpublic.in/hangal-mla-srinivas-mane-meets-kpcc-president-bk-hariprasad-haveri-cabinet-berth-16055/
Needs Of Public
ಹರಿಪ್ರಸಾದ್ ಭೇಟಿಯಾದ ಶ್ರೀನಿವಾಸ ಮಾನೆ; ಹಾವೇರಿಗೆ ಸಚಿವ ಸ್ಥಾನ ಸಿಗುತ್ತಾ? - ನೀಡ್ಸ್ ಆಫ್ ಪಬ್ಲಿಕ್ -
ಬೆಂಗಳೂರಿನಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಅಭಿನಂದಿಸಿದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಹಾವೇರಿ ಜಿಲ್ಲೆಗೆ ಸಚಿವ
✅ *ಅಡಿಕೆ ಧಾರಣೆ:*
🔻 ಶಿವಮೊಗ್ಗದಲ್ಲಿ ಸರಕು ಅಡಿಕೆ ಕ್ವಿಂಟಾಲ್ಗೆ ಗರಿಷ್ಠ ₹91,869 ದರ, ಚನ್ನಗಿರಿ ರೇಟ್ ಎಷ್ಟಿದೆ?👇
https://www.needsofpublic.in/today-arecanut-market-price-shivamogga-channagiri-05-june-2026-16056/
🔻 ಶಿವಮೊಗ್ಗದಲ್ಲಿ ಸರಕು ಅಡಿಕೆ ಕ್ವಿಂಟಾಲ್ಗೆ ಗರಿಷ್ಠ ₹91,869 ದರ, ಚನ್ನಗಿರಿ ರೇಟ್ ಎಷ್ಟಿದೆ?👇
https://www.needsofpublic.in/today-arecanut-market-price-shivamogga-channagiri-05-june-2026-16056/
Needs Of Public
ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ಸರಕು ಅಡಿಕೆ ಕ್ವಿಂಟಾಲ್ಗೆ ಗರಿಷ್ಠ ₹91,869 ದರ, ಚನ್ನಗಿರಿ ರೇಟ್ ಎಷ್ಟಿದೆ? - ನೀಡ್ಸ್ ಆಫ್ ಪಬ್ಲಿಕ್ -
05 ಜೂನ್ 2026ರ ಶುಕ್ರವಾರದ ಶಿವಮೊಗ್ಗ, ಚನ್ನಗಿರಿ ಟಮ್ಕೋಸ್ (TUMCOS) ಹಾಗೂ ಮ್ಯಾಮ್ಕೋಸ್ (MAMCOS) ಅಡಿಕೆ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ. ಇಂದಿನ ರಾಶಿ, ಬೆಟ್ಟೆ, ಸರಕು ಅಡಿಕೆ
✅ *ನೀಡ್ಸ್ ಆಫ್ ಪಬ್ಲಿಕ್ ಇಂಪಾಕ್ಟ್*
🔻 ಒಂದು ತಿಂಗಳ ಕತ್ತಲೆಗೆ ತೆರೆ; ಮೆಡ್ಲೇರಿಯಲ್ಲಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು👇
https://www.needsofpublic.in/needs-of-public-news-impact-medleri-high-mast-light-repaired-in-one-day-16057/
🔻 ಒಂದು ತಿಂಗಳ ಕತ್ತಲೆಗೆ ತೆರೆ; ಮೆಡ್ಲೇರಿಯಲ್ಲಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು👇
https://www.needsofpublic.in/needs-of-public-news-impact-medleri-high-mast-light-repaired-in-one-day-16057/
Needs Of Public
ಒಂದು ತಿಂಗಳ ಕತ್ತಲೆಗೆ ತೆರೆ; ಮೆಡ್ಲೇರಿಯಲ್ಲಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು - ನೀಡ್ಸ್ ಆಫ್ ಪಬ್ಲಿಕ್ -
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಒಂದು ತಿಂಗಳಿಂದ ಕೆಟ್ಟಿದ್ದ ಹೈಮಾಸ್ಟ್ ಲೈಟ್ ದುರಸ್ತಿ. 'ನೀಡ್ಸ್ ಆಫ್ ಪಬ್ಲಿಕ್' ವರದಿಗೆ
❤1
✅ *KSP Recruitment 2026:*
🔻 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪಿಯುಸಿ ಪಾಸಾದವರಿಗೆ ಅವಕಾಶ👇
https://www.needsofpublic.in/ksp-civil-police-constable-recruitment-2026-apply-online-3991-posts/
🔻 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪಿಯುಸಿ ಪಾಸಾದವರಿಗೆ ಅವಕಾಶ👇
https://www.needsofpublic.in/ksp-civil-police-constable-recruitment-2026-apply-online-3991-posts/
Needs Of Public
KSP Recruitment 2026: 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದಿನಿಂದ ಅರ್ಜಿ ಪ್ರಾರಂಭ - ನೀಡ್ಸ್ ಆಫ್ ಪಬ್ಲಿಕ್ -
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (KSP) 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳ ಭರ್ತಿಗೆ KEA ಮೂಲಕ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಶೈಕ್ಷಣಿಕ
✅ *ಸ್ಕಾಲರ್ಶಿಪ್ 2026*
🔻 ಪ್ರತಿ ತಿಂಗಳು ₹3,600 ನೀಡುವ ‘ಜಿಂದಾಲ್ ಸ್ಕಾಲರ್ಶಿಪ್ 2026-27’ ಅರ್ಜಿ ಆರಂಭ; ಇಂದೇ ಅಪ್ಲೈ ಮಾಡಿ!👇
https://www.needsofpublic.in/sitaram-jindal-scholarship-2026-27-apply-online-karnataka-students-details-16058/
🔻 ಪ್ರತಿ ತಿಂಗಳು ₹3,600 ನೀಡುವ ‘ಜಿಂದಾಲ್ ಸ್ಕಾಲರ್ಶಿಪ್ 2026-27’ ಅರ್ಜಿ ಆರಂಭ; ಇಂದೇ ಅಪ್ಲೈ ಮಾಡಿ!👇
https://www.needsofpublic.in/sitaram-jindal-scholarship-2026-27-apply-online-karnataka-students-details-16058/
Needs Of Public
ಪ್ರತಿ ತಿಂಗಳು ₹3,600 ನೀಡುವ 'ಜಿಂದಾಲ್ ಸ್ಕಾಲರ್ಶಿಪ್ 2026-27' ಅರ್ಜಿ ಆರಂಭ; ಇಂದೇ ಅಪ್ಲೈ ಮಾಡಿ! - ನೀಡ್ಸ್ ಆಫ್ ಪಬ್ಲಿಕ್ -
ಕರ್ನಾಟಕದ ಪಿಯುಸಿ, ಐಟಿಐ, ಡಿಗ್ರಿ, ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಸೀತಾರಾಮ್ ಜಿಂದಾಲ್ ಫೌಂಡೇಶನ್ ವತಿಯಿಂದ ವಾರ್ಷಿಕ ₹15,000 ದಿಂದ ₹35,000 ವರೆಗೆ ಸ್ಕಾಲರ್ಶಿಪ್.
❤3
✅ *ಸವಣೂರು:*
🔻 ಪರಿಸರ ಕಾಳಜಿ ಮೆರೆದ ಜೆಸಿಐ; ಜಲ್ಲಾಪೂರ ಶಾಲೆಯ 130 ವಿದ್ಯಾರ್ಥಿಗಳಿಗೆ ಸಸಿ ದತ್ತು ಪ್ರದಾನ👇
https://www.needsofpublic.in/savanur-jci-environment-day-sapling-adoption-jallapur-students-16060/
🔻 ಪರಿಸರ ಕಾಳಜಿ ಮೆರೆದ ಜೆಸಿಐ; ಜಲ್ಲಾಪೂರ ಶಾಲೆಯ 130 ವಿದ್ಯಾರ್ಥಿಗಳಿಗೆ ಸಸಿ ದತ್ತು ಪ್ರದಾನ👇
https://www.needsofpublic.in/savanur-jci-environment-day-sapling-adoption-jallapur-students-16060/
Needs Of Public
ಸವಣೂರು: ಪರಿಸರ ಕಾಳಜಿ ಮೆರೆದ ಜೆಸಿಐ; ಜಲ್ಲಾಪೂರ ಶಾಲೆಯ 130 ವಿದ್ಯಾರ್ಥಿಗಳಿಗೆ ಸಸಿ ದತ್ತು ಪ್ರದಾನ - ನೀಡ್ಸ್ ಆಫ್ ಪಬ್ಲಿಕ್ -
ಸವಣೂರು ತಾಲೂಕಿನ ಜಲ್ಲಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಜೆಸಿಐ ನಮ್ಮ ಸವಣೂರು ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ 130 ವಿದ್ಯಾರ್ಥಿಗಳಿಗೆ ಸಸಿ ದತ್ತು ನೀಡುವ ವಿನೂತನ ವಿಶ್ವ ಪರಿಸರ
❤2
✅ *ರಾಜ್ಯಕ್ಕೆ ಹೊಸ ಪಕ್ಷ*
🔻 ಕರ್ನಾಟಕ ರಾಜಕೀಯಕ್ಕೆ ವಿಕಾಸಶೀಲ ಇನ್ಸಾನ್ ಪಾರ್ಟಿ ಎಂಟ್ರಿ; 70 ಕ್ಷೇತ್ರಗಳಲ್ಲಿ ಸ್ಪರ್ಧೆ ಘೋಷಣೆ👇
https://www.needsofpublic.in/vikassheel-insaan-party-enters-karnataka-politics-to-contest-70-seats-16061/
🔻 ಕರ್ನಾಟಕ ರಾಜಕೀಯಕ್ಕೆ ವಿಕಾಸಶೀಲ ಇನ್ಸಾನ್ ಪಾರ್ಟಿ ಎಂಟ್ರಿ; 70 ಕ್ಷೇತ್ರಗಳಲ್ಲಿ ಸ್ಪರ್ಧೆ ಘೋಷಣೆ👇
https://www.needsofpublic.in/vikassheel-insaan-party-enters-karnataka-politics-to-contest-70-seats-16061/
Needs Of Public
ಕರ್ನಾಟಕ ರಾಜಕೀಯಕ್ಕೆ ವಿಕಾಸಶೀಲ ಇನ್ಸಾನ್ ಪಾರ್ಟಿ ಎಂಟ್ರಿ; 70 ಕ್ಷೇತ್ರಗಳಲ್ಲಿ ಸ್ಪರ್ಧೆ ಘೋಷಣೆ - ನೀಡ್ಸ್ ಆಫ್ ಪಬ್ಲಿಕ್ -
ರಾಜ್ಯ ರಾಜಕೀಯ ಕಣಕ್ಕೆ ಹೊಸದಾಗಿ ಬಿಹಾರ ಮೂಲದ 'ವಿಕಾಸಶೀಲ ಇನ್ಸಾನ್ ಪಾರ್ಟಿ' (VIP) ಅಧಿಕೃತವಾಗಿ ಪದಾರ್ಪಣೆ ಮಾಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ಗೆ ಸೆಡ್ಡು ಹೊಡೆದು 70
❤2
✅ *ಉಚಿತ ಮನೆ ಯೋಜನೆ*
🔻 ದಾವಣಗೆರೆ ಅಲೆಮಾರಿಗಳಿಗೆ ಉಚಿತ ಮನೆ ನಿರ್ಮಾಣ ಯೋಜನೆ; ಅರ್ಜಿ ಆಹ್ವಾನ, ಜೂನ್ 12 ಕೊನೆಯ ದಿನ👇
https://www.needsofpublic.in/davanagere-sc-st-nomadic-community-free-housing-scheme-2026-apply-last-date-16062/
🔻 ದಾವಣಗೆರೆ ಅಲೆಮಾರಿಗಳಿಗೆ ಉಚಿತ ಮನೆ ನಿರ್ಮಾಣ ಯೋಜನೆ; ಅರ್ಜಿ ಆಹ್ವಾನ, ಜೂನ್ 12 ಕೊನೆಯ ದಿನ👇
https://www.needsofpublic.in/davanagere-sc-st-nomadic-community-free-housing-scheme-2026-apply-last-date-16062/
Needs Of Public
ದಾವಣಗೆರೆ ಅಲೆಮಾರಿಗಳಿಗೆ ಉಚಿತ ಮನೆ ನಿರ್ಮಾಣ ಯೋಜನೆ; ಅರ್ಜಿ ಆಹ್ವಾನ, ಜೂನ್ 12 ಕೊನೆಯ ದಿನ - ನೀಡ್ಸ್ ಆಫ್ ಪಬ್ಲಿಕ್ -
ದಾವಣಗೆರೆ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ವಸತಿ ಯೋಜನೆ. ಸ್ವಂತ ನಿವೇಶನವಿದ್ದು, ಟೆಂಟ್ ಅಥವಾ ಗುಡಿಸಲುಗಳಲ್ಲಿ
❤3
✅ *SFI ಕಾರ್ಯಗಾರ*
🔻 ಆಳುವ ಸರ್ಕಾರಗಳ ನೀತಿಗಳ ವಿರುದ್ಧ ಬಲಿಷ್ಠ ವಿದ್ಯಾರ್ಥಿ ಚಳುವಳಿ ಅಗತ್ಯ: ಬಸವರಾಜ ಪೂಜಾರ👇
https://www.needsofpublic.in/haveri-sfi-district-workshop-basavaraj-pujara-student-movement-unemployment-news-16063/
🔻 ಆಳುವ ಸರ್ಕಾರಗಳ ನೀತಿಗಳ ವಿರುದ್ಧ ಬಲಿಷ್ಠ ವಿದ್ಯಾರ್ಥಿ ಚಳುವಳಿ ಅಗತ್ಯ: ಬಸವರಾಜ ಪೂಜಾರ👇
https://www.needsofpublic.in/haveri-sfi-district-workshop-basavaraj-pujara-student-movement-unemployment-news-16063/
Needs Of Public
ಆಳುವ ಸರ್ಕಾರಗಳ ನೀತಿಗಳ ವಿರುದ್ಧ ಬಲಿಷ್ಠ ವಿದ್ಯಾರ್ಥಿ ಚಳುವಳಿ ಅಗತ್ಯ: ಬಸವರಾಜ ಪೂಜಾರ - ನೀಡ್ಸ್ ಆಫ್ ಪಬ್ಲಿಕ್ -
ಹಾವೇರಿ ನಗರದ ಭಗತ್ ಅಕಾಡೆಮಿಯಲ್ಲಿ ಎಸ್ಎಫ್ಐ ಜಿಲ್ಲಾ ಸಮಿತಿಯಿಂದ 'ಅಧ್ಯಯನ, ಸಂಘಟನೆ, ನಾಯಕತ್ವ' ಕುರಿತು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಡಿವೈಎಫ್ಐ ಹಾಗೂ
✅ *ಟಾಪ್ 20 ಕಾಲೇಜು:*
🔻 ಪಿಯುಸಿ ಬಳಿಕ ಯಾವ ಇಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡಬೇಕು? ಕರ್ನಾಟಕದ ಟಾಪ್ 20 ಕಾಲೇಜುಗಳು👇
https://www.needsofpublic.in/top-engineering-collages-in-karnataka-2025-3845/
🔻 ಪಿಯುಸಿ ಬಳಿಕ ಯಾವ ಇಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡಬೇಕು? ಕರ್ನಾಟಕದ ಟಾಪ್ 20 ಕಾಲೇಜುಗಳು👇
https://www.needsofpublic.in/top-engineering-collages-in-karnataka-2025-3845/
Needs Of Public
Top Collages: ಪಿಯುಸಿ ಬಳಿಕ ಯಾವ ಇಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡಬೇಕು? ಕರ್ನಾಟಕದ ಟಾಪ್ 20 ಕಾಲೇಜುಗಳು - ನೀಡ್ಸ್ ಆಫ್ ಪಬ್ಲಿಕ್ -
ಕರ್ನಾಟಕ ಸಿಇಟಿ (KCET 2026) ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಇಂಜಿನಿಯರಿಂಗ್ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಗುಣಮಟ್ಟ, ಇನ್ಫ್ರಾಸ್ಟ್ರಕ್ಚರ್ ಹಾಗೂ ಅತ್ಯುತ್ತಮ ಕ್ಯಾಂಪಸ್
❤1
✅ *ಅತಿಥಿ ಅಂಕಣ:*
🔻 ಯುವರಾಜನಂಗಳದಲ್ಲಿ ರಾಜನ ಆರ್ಭಟ; ಗುಜರಾತ್ ಮಣಿಸಿ ಸತತ 2ನೇ ಬಾರಿ ಐಪಿಎಲ್ ಕಪ್ ಗೆದ್ದ ಆರ್ಸಿಬಿ!👇
https://www.needsofpublic.in/guest-column-rcb-wins-ipl-2026-final-match-flashback/
🔻 ಯುವರಾಜನಂಗಳದಲ್ಲಿ ರಾಜನ ಆರ್ಭಟ; ಗುಜರಾತ್ ಮಣಿಸಿ ಸತತ 2ನೇ ಬಾರಿ ಐಪಿಎಲ್ ಕಪ್ ಗೆದ್ದ ಆರ್ಸಿಬಿ!👇
https://www.needsofpublic.in/guest-column-rcb-wins-ipl-2026-final-match-flashback/
Needs Of Public
ಅತಿಥಿ ಅಂಕಣ: ಯುವರಾಜನಂಗಳದಲ್ಲಿ ರಾಜನ ಆರ್ಭಟ; ಗುಜರಾತ್ ಮಣಿಸಿ ಸತತ 2ನೇ ಬಾರಿ ಐಪಿಎಲ್ ಕಪ್ ಗೆದ್ದ ಆರ್ಸಿಬಿ! - ನೀಡ್ಸ್ ಆಫ್ ಪಬ್ಲಿಕ್ -
ನೀಡ್ಸ್ ಆಫ್ ಪಬ್ಲಿಕ್ ಡೆಸ್ಕ್: 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯ ಸಾಧಿಸಿದ ಆ ರೋಚಕ ಕ್ಷಣಗಳನ್ನು ಮತ್ತೊಮ್ಮೆ ಮೆಲುಕು ಹಾಕಲು, ನಮ್ಮ ಪತ್ರಿಕೆಯ ಓದುಗರಾದ ಮೇಡ್ಲೇರಿಯ
✅ *ಭಾರಿ ಮಳೆ*
🔻 ರಾಣೇಬೆನ್ನೂರಿನಲ್ಲಿ ಭಾರಿ ಮಳೆ ಅವಾಂತರ; ಜಲಾವೃತ ರಸ್ತೆಗಳ ವಿರುದ್ಧ ಸಾರ್ವಜನಿಕರ ಆಕ್ರೋಶ👇
https://www.needsofpublic.in/ranebennur-heavy-rain-waterlogging-public-anger-against-city-municipal-council-16064/
🔻 ರಾಣೇಬೆನ್ನೂರಿನಲ್ಲಿ ಭಾರಿ ಮಳೆ ಅವಾಂತರ; ಜಲಾವೃತ ರಸ್ತೆಗಳ ವಿರುದ್ಧ ಸಾರ್ವಜನಿಕರ ಆಕ್ರೋಶ👇
https://www.needsofpublic.in/ranebennur-heavy-rain-waterlogging-public-anger-against-city-municipal-council-16064/
Needs Of Public
ರಾಣೇಬೆನ್ನೂರಿನಲ್ಲಿ ಭಾರಿ ಮಳೆ ಅವಾಂತರ; ಜಲಾವೃತ ರಸ್ತೆಗಳ ವಿರುದ್ಧ ಸಾರ್ವಜನಿಕರ ಆಕ್ರೋಶ - ನೀಡ್ಸ್ ಆಫ್ ಪಬ್ಲಿಕ್ -
ರಾಣೇಬೆನ್ನೂರಿನಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ದರ್ಗಾ ಸರ್ಕಲ್, ಎಂ.ಜಿ ರಸ್ತೆ ಸೇರಿ ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ನಗರಸಭೆ
❤2
✅ *ಹೊಸ ನಿಯಮ*
🔻 ಬೆಂಗಳೂರು ಮನೆ ಮಾಲೀಕರಿಗೆ ಸಿಹಿಸುದ್ದಿ; ವಿದ್ಯುತ್ ಸಂಪರ್ಕಕ್ಕೆ OC ವಿನಾಯಿತಿ ಮಿತಿ 2400 ಚ.ಅಡಿಗೆ ಏರಿಕೆ👇
https://www.needsofpublic.in/bengaluru-electricity-connection-oc-exemption-limit-increased-to-2400-sq-ft-16065/
🔻 ಬೆಂಗಳೂರು ಮನೆ ಮಾಲೀಕರಿಗೆ ಸಿಹಿಸುದ್ದಿ; ವಿದ್ಯುತ್ ಸಂಪರ್ಕಕ್ಕೆ OC ವಿನಾಯಿತಿ ಮಿತಿ 2400 ಚ.ಅಡಿಗೆ ಏರಿಕೆ👇
https://www.needsofpublic.in/bengaluru-electricity-connection-oc-exemption-limit-increased-to-2400-sq-ft-16065/
Needs Of Public
ಬೆಂಗಳೂರು ಮನೆ ಮಾಲೀಕರಿಗೆ ಸಿಹಿಸುದ್ದಿ; ವಿದ್ಯುತ್ ಸಂಪರ್ಕಕ್ಕೆ OC ವಿನಾಯಿತಿ ಮಿತಿ 2400 ಚ.ಅಡಿಗೆ ಏರಿಕೆ - ನೀಡ್ಸ್ ಆಫ್ ಪಬ್ಲಿಕ್ -
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್. ವಿದ್ಯುತ್ ಸಂಪರ್ಕ ಪಡೆಯಲು ಕಡ್ಡಾಯವಾಗಿದ್ದ ಸ್ವಾಧೀನಾನುಭವ ಪ್ರಮಾಣ ಪತ್ರ (OC) ವಿನಾಯಿತಿ
❤3
✅ *ರೆಡ್ ಅಲರ್ಟ್*
🔻 ಕರ್ನಾಟಕದಲ್ಲಿ 7 ದಿನ ಮಳೆಯ ಅಬ್ಬರ; ಕರಾವಳಿ-ಮಲೆನಾಡಿನ 6 ಜಿಲ್ಲೆಗಳಿಗೆ ರೆಡ್ ಅಲರ್ಟ್👇
https://www.needsofpublic.in/karnataka-monsoon-weather-forecast-red-alert-heavy-rain-imd-ksndmc-updates/
🔻 ಕರ್ನಾಟಕದಲ್ಲಿ 7 ದಿನ ಮಳೆಯ ಅಬ್ಬರ; ಕರಾವಳಿ-ಮಲೆನಾಡಿನ 6 ಜಿಲ್ಲೆಗಳಿಗೆ ರೆಡ್ ಅಲರ್ಟ್👇
https://www.needsofpublic.in/karnataka-monsoon-weather-forecast-red-alert-heavy-rain-imd-ksndmc-updates/
Needs Of Public
ಕರ್ನಾಟಕದಲ್ಲಿ 7 ದಿನ ಮಳೆಯ ಅಬ್ಬರ; ಕರಾವಳಿ-ಮಲೆನಾಡಿನ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ - ನೀಡ್ಸ್ ಆಫ್ ಪಬ್ಲಿಕ್ -
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಜೂನ್ 7 ರಿಂದ 15ರವರೆಗೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.
✅ *ಪ್ರವಾಸಿಗರ ಸ್ವರ್ಗ*
🔻 ದಾವಣಗೆರೆಯ ಶಾಂತಿಸಾಗರದಲ್ಲಿ ಏನಿದೆ ವಿಶೇಷ? ಬೋಟಿಂಗ್, ಭದ್ರತೆ ಹಾಗೂ ಪ್ರವಾಸಿಗರ ಅನುಭವ👇
https://www.needsofpublic.in/shanthi-sagara-sulekere-davanagere-tourism-boating-safety-ground-report/
🔻 ದಾವಣಗೆರೆಯ ಶಾಂತಿಸಾಗರದಲ್ಲಿ ಏನಿದೆ ವಿಶೇಷ? ಬೋಟಿಂಗ್, ಭದ್ರತೆ ಹಾಗೂ ಪ್ರವಾಸಿಗರ ಅನುಭವ👇
https://www.needsofpublic.in/shanthi-sagara-sulekere-davanagere-tourism-boating-safety-ground-report/
Needs Of Public
ದಾವಣಗೆರೆಯ ಶಾಂತಿಸಾಗರದಲ್ಲಿ ಏನಿದೆ ವಿಶೇಷ? ಬೋಟಿಂಗ್, ಭದ್ರತೆ ಹಾಗೂ ಪ್ರವಾಸಿಗರ ಅನುಭವ - ನೀಡ್ಸ್ ಆಫ್ ಪಬ್ಲಿಕ್ -
ದಾವಣಗೆರೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಶಾಂತಿಸಾಗರ (ಸೂಳೆಕೆರೆ) ಪ್ರಸ್ತುತ ಹೇಗಿದೆ? ಅಲ್ಲಿನ ಬೋಟಿಂಗ್ ವ್ಯವಸ್ಥೆ, ಪ್ರವಾಸಿಗರ ರಶ್, ಮೀನುಗಾರಿಕೆ ಹಾಗೂ ಪ್ರವಾಸಿ ಮಿತ್ರರ ಭದ್ರತೆಯ
✅ *ಸ್ಕಾಲರ್ಶಿಪ್ 2026*
🔻 ಮುಸ್ಕಾನ್ ಸ್ಕಾಲರ್ಶಿಪ್ 2026: ವಿದ್ಯಾರ್ಥಿಗಳಿಗೆ ₹12,000 ವಿದ್ಯಾರ್ಥಿವೇತನ; ಅರ್ಜಿ ಪ್ರಕ್ರಿಯೆ ಆರಂಭ👇
https://www.needsofpublic.in/muskaan-scholarship-program-2026-apply-online-for-students/
🔻 ಮುಸ್ಕಾನ್ ಸ್ಕಾಲರ್ಶಿಪ್ 2026: ವಿದ್ಯಾರ್ಥಿಗಳಿಗೆ ₹12,000 ವಿದ್ಯಾರ್ಥಿವೇತನ; ಅರ್ಜಿ ಪ್ರಕ್ರಿಯೆ ಆರಂಭ👇
https://www.needsofpublic.in/muskaan-scholarship-program-2026-apply-online-for-students/
Needs Of Public
ಮುಸ್ಕಾನ್ ಸ್ಕಾಲರ್ಶಿಪ್ 2026: ವಿದ್ಯಾರ್ಥಿಗಳಿಗೆ ₹12,000 ವಿದ್ಯಾರ್ಥಿವೇತನ; ಅರ್ಜಿ ಪ್ರಕ್ರಿಯೆ ಆರಂಭ - ನೀಡ್ಸ್ ಆಫ್ ಪಬ್ಲಿಕ್ -
ವ್ಯಾಲ್ವೋಲಿನ್ ಕಮಿನ್ಸ್ ಪ್ರೈವೇಟ್ ಲಿಮಿಟೆಡ್ (VCPL) ವತಿಯಿಂದ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮುಸ್ಕಾನ್ ಸ್ಕಾಲರ್ಶಿಪ್ ಪ್ರೋಗ್ರಾಂ 2.0 (2026-27) ಅಡಿ ₹12,000 ವರೆಗೆ
❤3
✅ *ದಾವಣಗೆರೆ:*
🔻 ಆಶ್ರಯ ಯೋಜನೆಯಡಿ ಸೈಟ್ ಮತ್ತು ಮನೆಗಾಗಿ ಅರ್ಜಿ ಆಹ್ವಾನ; ಜೂನ್ 30 ಕೊನೆಯ ದಿನ👇
https://www.needsofpublic.in/davanagere-ashraya-yojana-pm-awas-yojana-application-date-extended-required-documents/
🔻 ಆಶ್ರಯ ಯೋಜನೆಯಡಿ ಸೈಟ್ ಮತ್ತು ಮನೆಗಾಗಿ ಅರ್ಜಿ ಆಹ್ವಾನ; ಜೂನ್ 30 ಕೊನೆಯ ದಿನ👇
https://www.needsofpublic.in/davanagere-ashraya-yojana-pm-awas-yojana-application-date-extended-required-documents/
Needs Of Public
ದಾವಣಗೆರೆ: ಆಶ್ರಯ ಯೋಜನೆಯಡಿ ಸೈಟ್ ಮತ್ತು ಮನೆಗಾಗಿ ಅರ್ಜಿ ಆಹ್ವಾನ; ಜೂನ್ 30 ಕೊನೆಯ ದಿನ - ನೀಡ್ಸ್ ಆಫ್ ಪಬ್ಲಿಕ್ -
ಮಳೆಗಾಲದಲ್ಲಿ ಸೋರುವ ಮನೆ, ಬಾಡಿಗೆ ಮನೆಯಲ್ಲಿ ಕಷ್ಟಪಡುತ್ತಿರುವ ದಾವಣಗೆರೆ ಜನತೆಗೆ ಮಹಾನಗರ ಪಾಲಿಕೆಯಿಂದ ಸಿಹಿಸುದ್ದಿ. ಆಶ್ರಯ ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಅಡಿಯಲ್ಲಿ
❤2
✅ *Arecanut Price Today:*
🔻 ಶಿವಮೊಗ್ಗ, ಚನ್ನಗಿರಿ ಸೇರಿ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಇಂದಿನ ಅಡಿಕೆ ಬೆಲೆ👇
https://www.needsofpublic.in/karnataka-arecanut-price-today-08-june-2026-shivamogga-channagiri-adike-rates/
🔻 ಶಿವಮೊಗ್ಗ, ಚನ್ನಗಿರಿ ಸೇರಿ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಇಂದಿನ ಅಡಿಕೆ ಬೆಲೆ👇
https://www.needsofpublic.in/karnataka-arecanut-price-today-08-june-2026-shivamogga-channagiri-adike-rates/
Needs Of Public
Arecanut Price Today: ಶಿವಮೊಗ್ಗ, ಚನ್ನಗಿರಿ ಸೇರಿ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಇಂದಿನ ಅಡಿಕೆ ಬೆಲೆ - ನೀಡ್ಸ್ ಆಫ್ ಪಬ್ಲಿಕ್ -
08 ಜೂನ್ 2026ರ ಇಂದಿನ ಶಿವಮೊಗ್ಗ, ಚನ್ನಗಿರಿ (TUMCOS) ಹಾಗೂ ಕರ್ನಾಟಕದ ವಿವಿಧ ಕೃಷಿ ಮಾರುಕಟ್ಟೆಗಳ ರಾಶಿ, ಬೆಟ್ಟೆ, ಸರಕು ಮತ್ತು ಹೊಸ ಚಾಲಿ ಅಡಿಕೆ ದರಗಳ ಕಂಪ್ಲೀಟ್ ಅಪ್ಡೇಟ್.
❤1
✅ *ಕರ್ನಾಟಕದಲ್ಲಿ ಮುಂಗಾರು ಬಿರುಸು:*
🔻 ಕರಾವಳಿ-ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್; ಮುಂದಿನ 48 ಗಂಟೆ ಭಾರೀ ಮಳೆ ಸಾಧ್ಯತೆ👇
https://www.needsofpublic.in/karnataka-heavy-rain-forecast-next-48-hours-red-alert-monsoon-cyclone-circulation/
🔻 ಕರಾವಳಿ-ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್; ಮುಂದಿನ 48 ಗಂಟೆ ಭಾರೀ ಮಳೆ ಸಾಧ್ಯತೆ👇
https://www.needsofpublic.in/karnataka-heavy-rain-forecast-next-48-hours-red-alert-monsoon-cyclone-circulation/
Needs Of Public
ಕರ್ನಾಟಕದಲ್ಲಿ ಮುಂಗಾರು ಬಿರುಸು: ಕರಾವಳಿ-ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್; ಮುಂದಿನ 48 ಗಂಟೆ ಭಾರೀ ಮಳೆ ಸಾಧ್ಯತೆ - ನೀಡ್ಸ್ ಆಫ್ ಪಬ್ಲಿಕ್ -
ಸಮುದ್ರ ಮಟ್ಟದ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದಾದ್ಯಂತ ಮುಂಗಾರು ಮಳೆ ರೌದ್ರಾವತಾರ ತಾಳಿದೆ. ಮುಂದಿನ 48 ಗಂಟೆಗಳ ಕಾಲ (ಜೂನ್ 10ರವರೆಗೆ) ಉಡುಪಿ, ದಕ್ಷಿಣ ಕನ್ನಡ ಸೇರಿ ಹಲವೆಡೆ ಭಾರಿ
✅ *ಪ್ರತಿಭಟನೆ*
🔻 ಗದಗ: ಜಿ.ಎಸ್. ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ; ಅಭಿಮಾನಿಗಳಿಂದ ಉರುಳು ಸೇವೆ, ಬೃಹತ್ ಪ್ರತಿಭಟನೆ👇
https://www.needsofpublic.in/gadag-massive-protest-demanding-minister-post-for-ron-mla-gs-patil/
🔻 ಗದಗ: ಜಿ.ಎಸ್. ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ; ಅಭಿಮಾನಿಗಳಿಂದ ಉರುಳು ಸೇವೆ, ಬೃಹತ್ ಪ್ರತಿಭಟನೆ👇
https://www.needsofpublic.in/gadag-massive-protest-demanding-minister-post-for-ron-mla-gs-patil/
Needs Of Public
ಗದಗ: ಜಿ.ಎಸ್. ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ; ಅಭಿಮಾನಿಗಳಿಂದ ಉರುಳು ಸೇವೆ, ಬೃಹತ್ ಪ್ರತಿಭಟನೆ - ನೀಡ್ಸ್ ಆಫ್ ಪಬ್ಲಿಕ್ -
ಗದಗ ಜಿಲ್ಲೆಯ ರೋಣ ಕ್ಷೇತ್ರದ 4 ಬಾರಿಯ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಗದಗದಲ್ಲಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ, ಉರುಳು ಸೇವೆ ನಡೆಸಿದ್ದಾರೆ.