✅ *ಹೊಸ ವೋಟರ್ ಐಡಿ*
🔻 ಹೊಸ ಮತದಾರರ ಗುರುತಿನ ಚೀಟಿ (Voter ID)ಗೆ ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ?👇
https://www.needsofpublic.in/how-to-apply-new-voter-id-card-online-kannada-form-6-guide-16032/
🔻 ಹೊಸ ಮತದಾರರ ಗುರುತಿನ ಚೀಟಿ (Voter ID)ಗೆ ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ?👇
https://www.needsofpublic.in/how-to-apply-new-voter-id-card-online-kannada-form-6-guide-16032/
Needs Of Public
ಹೊಸ ಮತದಾರರ ಗುರುತಿನ ಚೀಟಿ (Voter ID)ಗೆ ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ? - ನೀಡ್ಸ್ ಆಫ್ ಪಬ್ಲಿಕ್ -
18 ವರ್ಷ ತುಂಬಿದ ಯುವ ಮತದಾರರೇ ಗಮನಿಸಿ! ಸೈಬರ್ ಸೆಂಟರ್ಗೆ ಅಲೆಯದೆ, ಹಣ ಖರ್ಚು ಮಾಡದೆ ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಕೇವಲ 10 ನಿಮಿಷಗಳಲ್ಲಿ ಹೊಸ ವೋಟರ್ ಐಡಿ (Voter ID -
✅ *ಇಂದಿನ ಅಡಿಕೆ ಧಾರಣೆ:*
🔻 ಶಿವಮೊಗ್ಗದಲ್ಲಿ ‘ಸರಕು’ ಅಡಿಕೆಗೆ ₹93 ಸಾವಿರದ ಗರಿಷ್ಠ ದರ; ಪ್ರಮುಖ ಮಾರುಕಟ್ಟೆಗಳ ದರ ಇಲ್ಲಿದೆ👇
https://www.needsofpublic.in/today-arecanut-market-price-shivamogga-channagiri-karnataka-02-june-2026-16034/
🔻 ಶಿವಮೊಗ್ಗದಲ್ಲಿ ‘ಸರಕು’ ಅಡಿಕೆಗೆ ₹93 ಸಾವಿರದ ಗರಿಷ್ಠ ದರ; ಪ್ರಮುಖ ಮಾರುಕಟ್ಟೆಗಳ ದರ ಇಲ್ಲಿದೆ👇
https://www.needsofpublic.in/today-arecanut-market-price-shivamogga-channagiri-karnataka-02-june-2026-16034/
Needs Of Public
ಇಂದಿನ ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ 'ಸರಕು' ಅಡಿಕೆಗೆ ₹93 ಸಾವಿರದ ಗರಿಷ್ಠ ದರ; ಪ್ರಮುಖ ಮಾರುಕಟ್ಟೆಗಳ ದರ ಇಲ್ಲಿದೆ - ನೀಡ್ಸ್ ಆಫ್ ಪಬ್ಲಿಕ್ -
02 ಜೂನ್ 2026ರ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಮಾಹಿತಿ. ಶಿವಮೊಗ್ಗ, ಚನ್ನಗಿರಿ, ಸಾಗರ, ಮಂಗಳೂರು, ಪುತ್ತೂರು ಸೇರಿ ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಶಿ, ಬೆಟ್ಟೆ, ಚಾಲಿ, ಸರಕು
❤1
✅ ಕೊಟ್ಟೂರು:
🔻 ಖಾಸಗಿ ಸಾಲದ ಒತ್ತಡದಿಂದ ವ್ಯಕ್ತಿ ಆತ್ಮಹತ್ಯೆ; ಚಿರಬಿ ಗ್ರಾಮದ ವೆಂಕಟೇಶ್ ಸಾವು👇
https://www.needsofpublic.in/kotturu-chirabi-venkatesh-suicide-due-to-private-finance-loan-harassment-16035/
🔻 ಖಾಸಗಿ ಸಾಲದ ಒತ್ತಡದಿಂದ ವ್ಯಕ್ತಿ ಆತ್ಮಹತ್ಯೆ; ಚಿರಬಿ ಗ್ರಾಮದ ವೆಂಕಟೇಶ್ ಸಾವು👇
https://www.needsofpublic.in/kotturu-chirabi-venkatesh-suicide-due-to-private-finance-loan-harassment-16035/
Needs Of Public
ಕೊಟ್ಟೂರು: ಖಾಸಗಿ ಸಾಲದ ಒತ್ತಡದಿಂದ ವ್ಯಕ್ತಿ ಆತ್ಮಹತ್ಯೆ; ಚಿರಬಿ ಗ್ರಾಮದ ವೆಂಕಟೇಶ್ ಸಾವು - ನೀಡ್ಸ್ ಆಫ್ ಪಬ್ಲಿಕ್ -
ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮದಲ್ಲಿ ಶ್ರೀರಾಮ್ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್ ಕಿರುಕುಳ ತಾಳಲಾರದೆ ವೆಂಕಟೇಶ್ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾಸಗಿ ಫೈನಾನ್ಸ್ ಸಂಸ್ಥೆಗಳ
❤2
✅ *Karnataka Rains:*
🔻 ಜೂನ್ 4ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ; ದಾವಣಗೆರೆ ಸೇರಿ ರಾಜ್ಯದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್👇
https://www.needsofpublic.in/karnataka-weather-forecast-monsoon-onset-june-4-yellow-alert-for-11-districts-16036/
🔻 ಜೂನ್ 4ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ; ದಾವಣಗೆರೆ ಸೇರಿ ರಾಜ್ಯದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್👇
https://www.needsofpublic.in/karnataka-weather-forecast-monsoon-onset-june-4-yellow-alert-for-11-districts-16036/
Needs Of Public
Karnataka Rains: ಜೂನ್ 4ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ; ದಾವಣಗೆರೆ ಸೇರಿ ರಾಜ್ಯದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - ನೀಡ್ಸ್ ಆಫ್ ಪಬ್ಲಿಕ್ -
ಕಾದ ಕಾವಲಿಯಂತಾಗಿದ್ದ ಕರ್ನಾಟಕಕ್ಕೆ ವರುಣನ ತಂಪೆರೆಯುವ ಮುನ್ಸೂಚನೆ! ಜೂನ್ 4ಕ್ಕೆ ನೈಋತ್ಯ ಮುಂಗಾರು ಪ್ರವೇಶ, 11 ಜಿಲ್ಲೆಗಳಲ್ಲಿ ಭಾರಿ ಮಳೆ, ಗುಡುಗು-ಬಿರುಗಾಳಿ ಎಚ್ಚರಿಕೆ. ಹವಾಮಾನ ಇಲಾಖೆಯ
❤3
✅ *ಹಾವೇರಿ:*
🔻 ಜೂನ್ 10ರಂದು ‘ರೈತ ಹುತಾತ್ಮ ದಿನಾಚರಣೆ’; ರಸಗೊಬ್ಬರ, ಬೆಳೆ ವಿಮೆ ಹಾಗೂ ನದಿ ಜೋಡಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ👇
https://www.needsofpublic.in/haveri-farmers-martyrs-day-protest-june-10-crop-insurance-demands-16037/
🔻 ಜೂನ್ 10ರಂದು ‘ರೈತ ಹುತಾತ್ಮ ದಿನಾಚರಣೆ’; ರಸಗೊಬ್ಬರ, ಬೆಳೆ ವಿಮೆ ಹಾಗೂ ನದಿ ಜೋಡಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ👇
https://www.needsofpublic.in/haveri-farmers-martyrs-day-protest-june-10-crop-insurance-demands-16037/
Needs Of Public
ಹಾವೇರಿ: ಜೂನ್ 10ರಂದು 'ರೈತ ಹುತಾತ್ಮ ದಿನಾಚರಣೆ'; ರಸಗೊಬ್ಬರ, ಬೆಳೆ ವಿಮೆ ಹಾಗೂ ನದಿ ಜೋಡಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ - ನೀಡ್ಸ್ ಆಫ್ ಪಬ್ಲಿಕ್ -
2008ರಲ್ಲಿ ಹಾವೇರಿಯಲ್ಲಿ ನಡೆದ ಗೋಲಿಬಾರ್ಗೆ ಬಲಿಯಾದ ರೈತರ ಸ್ಮರಣಾರ್ಥ ಜೂನ್ 10ರಂದು ರೈತ ಹುತಾತ್ಮ ದಿನಾಚರಣೆ. ಬೆಳೆ ವಿಮೆ ಪರಿಹಾರ, ರಸಗೊಬ್ಬರ ದರ ನಿಯಂತ್ರಣ ಹಾಗೂ ವರದಾ-ಬೇಡ್ತಿ ನದಿ
✅ *ಅಪರೂಪದ ಮಧುಬನಿ*
🔻 ಬೆಂಗಳೂರುದಲ್ಲಿ ಬಿಹಾರದ ‘ಮಧುಬನಿ’ ಕಲಾ ವೈಭವ: ಜೂನ್ 5-6 ರಂದು ಅಪರೂಪದ ‘ಮಾಟಿ’ ಕಲಾ ಪ್ರದರ್ಶನ👇
https://www.needsofpublic.in/maati-crafts-school-madhubani-art-exhibition-in-bengaluru-june-5-6-2026-16038/
🔻 ಬೆಂಗಳೂರುದಲ್ಲಿ ಬಿಹಾರದ ‘ಮಧುಬನಿ’ ಕಲಾ ವೈಭವ: ಜೂನ್ 5-6 ರಂದು ಅಪರೂಪದ ‘ಮಾಟಿ’ ಕಲಾ ಪ್ರದರ್ಶನ👇
https://www.needsofpublic.in/maati-crafts-school-madhubani-art-exhibition-in-bengaluru-june-5-6-2026-16038/
Needs Of Public
ಬೆಂಗಳೂರುದಲ್ಲಿ ಬಿಹಾರದ 'ಮಧುಬನಿ' ಕಲಾ ವೈಭವ: ಜೂನ್ 5-6 ರಂದು ಅಪರೂಪದ 'ಮಾಟಿ' ಕಲಾ ಪ್ರದರ್ಶನ - ನೀಡ್ಸ್ ಆಫ್ ಪಬ್ಲಿಕ್ -
ಕೆಲವು ಅಪರೂಪದ ಕಲಾ ಪ್ರಕಾರಗಳು ಕೇವಲ ಮ್ಯೂಸಿಯಂಗೆ ಸೀಮಿತವಾಗಬಾರದು. ಇದೇ ಉದ್ದೇಶದಿಂದ ಬೆಂಗಳೂರಿನಲ್ಲಿ ಜೂನ್ 5 ಮತ್ತು 6 ರಂದು ಟಾಟಾ ಟ್ರಸ್ಟ್ಸ್ ಬೆಂಬಲಿತ 'ಮಾಟಿ ಕಲಾ ಪ್ರದರ್ಶನ'
❤1
✅ *KSLSA Recruitment 2026:*
🔻ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚಾಲಕ ಹುದ್ದೆಗಳ ನೇಮಕಾತಿ; ₹67,600 ವರೆಗೆ ವೇತನ👇
https://www.needsofpublic.in/kslsa-recruitment-2026-driver-posts-apply-offline-karnataka-16039/
🔻ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚಾಲಕ ಹುದ್ದೆಗಳ ನೇಮಕಾತಿ; ₹67,600 ವರೆಗೆ ವೇತನ👇
https://www.needsofpublic.in/kslsa-recruitment-2026-driver-posts-apply-offline-karnataka-16039/
Needs Of Public
KSLSA Recruitment 2026: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚಾಲಕ ಹುದ್ದೆಗಳ ನೇಮಕಾತಿ; ₹67,600 ವರೆಗೆ ವೇತನ - ನೀಡ್ಸ್ ಆಫ್ ಪಬ್ಲಿಕ್…
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (KSLSA) 2026ನೇ ಸಾಲಿನ ವಾಹನ ಚಾಲಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಎಸ್ಎಸ್ಎಲ್ಸಿ (SSLC) ಪಾಸಾದವರು ಆಫ್ಲೈನ್
❤1
✅ *Lava Bold N2 5G Launch:*
🔻 ₹11,999ಕ್ಕೆ 6000mAh ಬ್ಯಾಟರಿ, ಕ್ಲೀನ್ ಆಂಡ್ರಾಯ್ಡ್ನ ಹೊಸ 5G ಫೋನ್👇
https://www.needsofpublic.in/lava-bold-n2-5g-launch-price-features-kannada-16040/
🔻 ₹11,999ಕ್ಕೆ 6000mAh ಬ್ಯಾಟರಿ, ಕ್ಲೀನ್ ಆಂಡ್ರಾಯ್ಡ್ನ ಹೊಸ 5G ಫೋನ್👇
https://www.needsofpublic.in/lava-bold-n2-5g-launch-price-features-kannada-16040/
Needs Of Public
Lava Bold N2 5G Launch: ₹11,999ಕ್ಕೆ 6000mAh ಬ್ಯಾಟರಿ, ಕ್ಲೀನ್ ಆಂಡ್ರಾಯ್ಡ್ನ ಹೊಸ 5G ಫೋನ್ - ನೀಡ್ಸ್ ಆಫ್ ಪಬ್ಲಿಕ್ -
ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಪಾರುಪತ್ಯ ಸಾಧಿಸಲು ಲಾವಾ (Lava International) ಸಜ್ಜಾಗಿದೆ. ಕಮ್ಮಿ ಬಜೆಟ್ನಲ್ಲಿ ಉತ್ತಮ 5G ಕಾರ್ಯಕ್ಷಮತೆ, ದೀರ್ಘ ಬ್ಯಾಟರಿ
✅ *ಮನೆಗೇ ಸಿನಿಮಾ ಥಿಯೇಟರ್ ಅನುಭವ!*
🔻 Lumio ದಿಂದ ಎರಡು ಹೊಸ 55-ಇಂಚಿನ Smart TV ಲಾಂಚ್; ಜೂನ್ 4ರಿಂದ ಮಾರಾಟ ಆರಂಭ👇
https://www.needsofpublic.in/lumio-vision-9-and-7-smart-tv-launch-price-features-kannada-16041/
🔻 Lumio ದಿಂದ ಎರಡು ಹೊಸ 55-ಇಂಚಿನ Smart TV ಲಾಂಚ್; ಜೂನ್ 4ರಿಂದ ಮಾರಾಟ ಆರಂಭ👇
https://www.needsofpublic.in/lumio-vision-9-and-7-smart-tv-launch-price-features-kannada-16041/
Needs Of Public
ಮನೆಗೇ ಸಿನಿಮಾ ಥಿಯೇಟರ್ ಅನುಭವ! Lumio ದಿಂದ ಎರಡು ಹೊಸ 55-ಇಂಚಿನ Smart TV ಲಾಂಚ್; ಜೂನ್ 4ರಿಂದ ಮಾರಾಟ ಆರಂಭ - ನೀಡ್ಸ್ ಆಫ್ ಪಬ್ಲಿಕ್ -
ನೀವು ಹೊಸ Smart TV ಖರೀದಿಸುವ ಯೋಜನೆಯಲ್ಲಿದ್ದರೆ, ನಿಮಗೊಂದು ಸಿಹಿಸುದ್ದಿ ಇದೆ. ಜನಪ್ರಿಯ ಟಿವಿ ಬ್ರ್ಯಾಂಡ್ Lumio ಭಾರತದಲ್ಲಿ ತನ್ನ ಎರಡು ಹೊಸ 55-ಇಂಚಿನ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ
✅ *ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ:*
🔻 ಹೆಸರು ಸೇರ್ಪಡೆ, ಡಿಲೀಟ್ ಮತ್ತು e-KYC ಅಪ್ಡೇಟ್ ಪ್ರಾರಂಭ👇
https://www.needsofpublic.in/ration-card-correction-starts-june-1-karnataka-gruhalakshmi-anna-bhagya-16042/
🔻 ಹೆಸರು ಸೇರ್ಪಡೆ, ಡಿಲೀಟ್ ಮತ್ತು e-KYC ಅಪ್ಡೇಟ್ ಪ್ರಾರಂಭ👇
https://www.needsofpublic.in/ration-card-correction-starts-june-1-karnataka-gruhalakshmi-anna-bhagya-16042/
Needs Of Public
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ: ಹೆಸರು ಸೇರ್ಪಡೆ, ಡಿಲೀಟ್ ಮತ್ತು e-KYC ಅಪ್ಡೇಟ್ ಪ್ರಾರಂಭ - ನೀಡ್ಸ್ ಆಫ್ ಪಬ್ಲಿಕ್ -
ಕರ್ನಾಟಕದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ (ಹೆಸರು ಸೇರ್ಪಡೆ, ಡಿಲೀಟ್, e-KYC) ಪ್ರಕ್ರಿಯೆ ಜೂನ್ 1ರಿಂದ ಶುರುವಾಗಿದೆ. ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಪಡೆಯಲು ಗ್ರಾಮ ಒನ್, ಕರ್ನಾಟಕ ಒನ್
❤3
✅ *ಇಂದಿನ ಅಡಿಕೆ ಧಾರಣೆ:*
🔻 ಶಿವಮೊಗ್ಗದಲ್ಲಿ ‘ಸರಕು’ 98 ಸಾವಿರಕ್ಕೆ; ಚನ್ನಗಿರಿ ಸೇರಿ ರಾಜ್ಯದ ಪ್ರಮುಖ ಮಾರುಕಟ್ಟೆಗಳ ದರ ಇಲ್ಲಿದೆ👇
https://www.needsofpublic.in/today-arecanut-market-price-shivamogga-channagiri-karnataka-03-june-2026-16043/
🔻 ಶಿವಮೊಗ್ಗದಲ್ಲಿ ‘ಸರಕು’ 98 ಸಾವಿರಕ್ಕೆ; ಚನ್ನಗಿರಿ ಸೇರಿ ರಾಜ್ಯದ ಪ್ರಮುಖ ಮಾರುಕಟ್ಟೆಗಳ ದರ ಇಲ್ಲಿದೆ👇
https://www.needsofpublic.in/today-arecanut-market-price-shivamogga-channagiri-karnataka-03-june-2026-16043/
Needs Of Public
ಇಂದಿನ ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ 'ಸರಕು' 98 ಸಾವಿರಕ್ಕೆ; ಚನ್ನಗಿರಿ ಸೇರಿ ರಾಜ್ಯದ ಪ್ರಮುಖ ಮಾರುಕಟ್ಟೆಗಳ ದರ ಇಲ್ಲಿದೆ - ನೀಡ್ಸ್ ಆಫ್ ಪಬ್ಲಿಕ್ -
03 ಜೂನ್ 2026ರ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಮಾಹಿತಿ. ಶಿವಮೊಗ್ಗದಲ್ಲಿ ಸರಕು ಅಡಿಕೆ ₹98,896 ಗರಿಷ್ಠ ಬೆಲೆ ದಾಖಲಿಸಿದ್ದು, ಚನ್ನಗಿರಿ, ಸಾಗರ, ಮಂಗಳೂರು, ಸಿರ್ಸಿ ಸೇರಿದಂತೆ ರಾಜ್ಯದ
✅ *SS CUP 2026*
🔻 ದಾವಣಗೆರೆಯಲ್ಲಿ ಜೂನ್ 9 ರಿಂದ ಕ್ರಿಕೆಟ್ ಹಬ್ಬ: 36 ತಂಡಗಳು, 50 ಸಾವಿರ ಬಹುಮಾನದ ‘ಎಸ್.ಎಸ್. ಕಪ್ 2026’ ಶುರು!👇
https://www.needsofpublic.in/ss-cup-cricket-tournament-2026-davanagere-shamanur-shivashankarappa-16044/
🔻 ದಾವಣಗೆರೆಯಲ್ಲಿ ಜೂನ್ 9 ರಿಂದ ಕ್ರಿಕೆಟ್ ಹಬ್ಬ: 36 ತಂಡಗಳು, 50 ಸಾವಿರ ಬಹುಮಾನದ ‘ಎಸ್.ಎಸ್. ಕಪ್ 2026’ ಶುರು!👇
https://www.needsofpublic.in/ss-cup-cricket-tournament-2026-davanagere-shamanur-shivashankarappa-16044/
Needs Of Public
ದಾವಣಗೆರೆಯಲ್ಲಿ ಜೂನ್ 9 ರಿಂದ ಕ್ರಿಕೆಟ್ ಹಬ್ಬ: 36 ತಂಡಗಳು, 50 ಸಾವಿರ ಬಹುಮಾನದ 'ಎಸ್.ಎಸ್. ಕಪ್ 2026' ಶುರು! - ನೀಡ್ಸ್ ಆಫ್ ಪಬ್ಲಿಕ್ -
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 9 ರಿಂದ 14ರವರೆಗೆ ಎಸ್.ಎಸ್. ಕಪ್ 2026 (S.S. Cup 2026) ಕ್ರಿಕೆಟ್ ಟೂರ್ನಿ ಆಯೋಜನೆ. ದಿ. ಡಾ. ಶಾಮನೂರು ಶಿವಶಂಕರಪ್ಪನವರ 96ನೇ ಜನ್ಮದಿನದ
✅ *ಬೆಂಗಳೂರು*
🔻 ಸಂತೋಷ್ ಲಾಡ್ ಡಿಸಿಎಂ ಆಗಬೇಕು, ಶ್ರೀನಿವಾಸ್ ಮಾನೆ ಸಚಿವರಾಗಬೇಕು: ಮರಾಠ ಸಮುದಾಯದ ಒಕ್ಕೊರಲ ಆಗ್ರಹ👇
https://www.needsofpublic.in/maratha-community-demands-dcm-post-for-santosh-lad-and-cabinet-berth-for-srinivas-mane-16045/
🔻 ಸಂತೋಷ್ ಲಾಡ್ ಡಿಸಿಎಂ ಆಗಬೇಕು, ಶ್ರೀನಿವಾಸ್ ಮಾನೆ ಸಚಿವರಾಗಬೇಕು: ಮರಾಠ ಸಮುದಾಯದ ಒಕ್ಕೊರಲ ಆಗ್ರಹ👇
https://www.needsofpublic.in/maratha-community-demands-dcm-post-for-santosh-lad-and-cabinet-berth-for-srinivas-mane-16045/
Needs Of Public
ಬೆಂಗಳೂರು | ಸಂತೋಷ್ ಲಾಡ್ ಡಿಸಿಎಂ ಆಗಬೇಕು, ಶ್ರೀನಿವಾಸ್ ಮಾನೆ ಸಚಿವರಾಗಬೇಕು: ಮರಾಠ ಸಮುದಾಯದ ಒಕ್ಕೊರಲ ಆಗ್ರಹ - ನೀಡ್ಸ್ ಆಫ್ ಪಬ್ಲಿಕ್ -
ನೂತನ ಸರ್ಕಾರದಲ್ಲಿ ಮರಾಠ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಸಕಲ ಮರಾಠ ಸಮಾಜ ಒತ್ತಾಯಿಸಿದೆ. ಶಾಸಕ ಸಂತೋಷ್ ಲಾಡ್ಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಹಾನಗಲ್ ಶಾಸಕ ಶ್ರೀನಿವಾಸ್
❤1
✅ *12 ಸಾವಿರ ಎಕರೆ ಒತ್ತುವರಿ ತೆರವು;*
🔻 ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ಅಭಿವೃದ್ಧಿ ಖಚಿತ ಎಂದ ಈಶ್ವರ್ ಖಂಡ್ರೆ👇
https://www.needsofpublic.in/eshwar-khandre-confident-on-dk-shivakumar-congress-govt-kalyana-karnataka-development-16047/
🔻 ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ಅಭಿವೃದ್ಧಿ ಖಚಿತ ಎಂದ ಈಶ್ವರ್ ಖಂಡ್ರೆ👇
https://www.needsofpublic.in/eshwar-khandre-confident-on-dk-shivakumar-congress-govt-kalyana-karnataka-development-16047/
Needs Of Public
12 ಸಾವಿರ ಎಕರೆ ಒತ್ತುವರಿ ತೆರವು; ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ಅಭಿವೃದ್ಧಿ ಖಚಿತ ಎಂದ ಈಶ್ವರ್ ಖಂಡ್ರೆ - ನೀಡ್ಸ್ ಆಫ್ ಪಬ್ಲಿಕ್ -
ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಉತ್ತಮ ಆಡಳಿತದ ಭರವಸೆ ನೀಡಿದ ಸಚಿವ ಈಶ್ವರ್ ಖಂಡ್ರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಅರಣ್ಯ ಒತ್ತುವರಿ ತೆರವು
✅ *ಹೊಸ ರೂಲ್ಸ್*
🔻 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ರೂಲ್ಸ್: ಬಯೋಮೆಟ್ರಿಕ್ ಕಡ್ಡಾಯ; ಈ ಕೆಲಸ ಮಾಡದಿದ್ದರೆ ₹2,000 ಹಣ ನಿಲ್ಲಬಹುದು!👇
https://www.needsofpublic.in/gruhalakshmi-scheme-one-time-biometric-mandatory-beneficiary-list-cut-karnataka/
🔻 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ರೂಲ್ಸ್: ಬಯೋಮೆಟ್ರಿಕ್ ಕಡ್ಡಾಯ; ಈ ಕೆಲಸ ಮಾಡದಿದ್ದರೆ ₹2,000 ಹಣ ನಿಲ್ಲಬಹುದು!👇
https://www.needsofpublic.in/gruhalakshmi-scheme-one-time-biometric-mandatory-beneficiary-list-cut-karnataka/
Needs Of Public
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ರೂಲ್ಸ್: ಬಯೋಮೆಟ್ರಿಕ್ ಕಡ್ಡಾಯ; ಈ ಕೆಲಸ ಮಾಡದಿದ್ದರೆ ₹2,000 ಹಣ ನಿಲ್ಲಬಹುದು! - ನೀಡ್ಸ್ ಆಫ್ ಪಬ್ಲಿಕ್ -
ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ! ರಾಜ್ಯದಲ್ಲಿ ಸಾವಿರಾರು ಮಹಿಳೆಯರು ಫಲಾನುಭವಿಗಳ ಪಟ್ಟಿಯಿಂದ ಹೊರಗುಳಿದಿದ್ದಾರೆ. ಅನರ್ಹರು ಹಾಗೂ ಮೃತ ಫಲಾನುಭವಿಗಳ ಪತ್ತೆಗೆ ದಾವಣಗೆರೆ ಮಾದರಿ
❤2
✅ *ದಾವಣಗೆರೆ:*
🔻 ರಸ್ತೆಯಲ್ಲಿ ಸಿಕ್ಕ 50 ಗ್ರಾಂ ಚಿನ್ನದ ಪರ್ಸ್; ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಸಿಕ್ಕ ಅಚ್ಚರಿಯ ಸುಳಿವು👇
https://www.needsofpublic.in/davanagere-basavanagara-police-return-lost-50g-gold-purse-16048/
🔻 ರಸ್ತೆಯಲ್ಲಿ ಸಿಕ್ಕ 50 ಗ್ರಾಂ ಚಿನ್ನದ ಪರ್ಸ್; ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಸಿಕ್ಕ ಅಚ್ಚರಿಯ ಸುಳಿವು👇
https://www.needsofpublic.in/davanagere-basavanagara-police-return-lost-50g-gold-purse-16048/
Needs Of Public
ದಾವಣಗೆರೆ: ರಸ್ತೆಯಲ್ಲಿ ಸಿಕ್ಕ 50 ಗ್ರಾಂ ಚಿನ್ನದ ಪರ್ಸ್; ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಸಿಕ್ಕ ಅಚ್ಚರಿಯ ಸುಳಿವು - ನೀಡ್ಸ್ ಆಫ್ ಪಬ್ಲಿಕ್ -
ದಾವಣಗೆರೆಯಲ್ಲಿ ಕಳೆದುಹೋಗಿದ್ದ 50 ಗ್ರಾಂ ಚಿನ್ನದ ಪರ್ಸ್ ಅನ್ನು ಬಸವನಗರ ಪೊಲೀಸರು ಕೇವಲ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿದ್ದಾರೆ. ಓರ್ವ ಬೀಡಾ ಅಂಗಡಿ ಮಾಲೀಕನ
✅ *ಮೊಬೈಲ್ ಕಳೆದುಹೋಗಿದೆಯೇ?*
🔻 CEIR ಪೋರ್ಟಲ್ ಮೂಲಕ ವಾಪಸ್ ಪಡೆಯಬಹುದು; ದಾವಣಗೆರೆ ಪೊಲೀಸರ ಯಶಸ್ವಿ ಕಾರ್ಯಾಚರಣೆ👇
https://www.needsofpublic.in/how-to-find-lost-mobile-phone-using-ceir-portal-davanagere-police-success-16049/
🔻 CEIR ಪೋರ್ಟಲ್ ಮೂಲಕ ವಾಪಸ್ ಪಡೆಯಬಹುದು; ದಾವಣಗೆರೆ ಪೊಲೀಸರ ಯಶಸ್ವಿ ಕಾರ್ಯಾಚರಣೆ👇
https://www.needsofpublic.in/how-to-find-lost-mobile-phone-using-ceir-portal-davanagere-police-success-16049/
Needs Of Public
ಮೊಬೈಲ್ ಕಳೆದುಹೋಗಿದೆಯೇ? CEIR ಪೋರ್ಟಲ್ ಮೂಲಕ ವಾಪಸ್ ಪಡೆಯಬಹುದು; ದಾವಣಗೆರೆ ಪೊಲೀಸರ ಯಶಸ್ವಿ ಕಾರ್ಯಾಚರಣೆ - ನೀಡ್ಸ್ ಆಫ್ ಪಬ್ಲಿಕ್ -
ಸ್ಮಾರ್ಟ್ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ CEIR ಪೋರ್ಟಲ್ ಮೂಲಕ ಅದನ್ನು ಬ್ಲಾಕ್ ಮಾಡಿ, ಟ್ರ್ಯಾಕ್ ಮಾಡಿ ವಾಪಸ್ ಪಡೆಯಬಹುದು. ದಾವಣಗೆರೆ ಪೊಲೀಸರು ಇತ್ತೀಚೆಗೆ ಹಲವು ಮೊಬೈಲ್ಗಳನ್ನು
❤3
✅ *ರೈತರೇ ಗಮನಿಸಿ*
🔻 GKVK ಬಿತ್ತನೆ ಬೀಜಗಳು ಈಗ ಮನೆಬಾಗಿಲಿಗೆ: ರೈತರು ಮೊಬೈಲ್ನಲ್ಲೇ ಆರ್ಡರ್ ಮಾಡುವುದು ಹೇಗೆ?👇
https://www.needsofpublic.in/buy-gkvk-seeds-online-home-delivery-karnataka-farmers-guide-16050/
🔻 GKVK ಬಿತ್ತನೆ ಬೀಜಗಳು ಈಗ ಮನೆಬಾಗಿಲಿಗೆ: ರೈತರು ಮೊಬೈಲ್ನಲ್ಲೇ ಆರ್ಡರ್ ಮಾಡುವುದು ಹೇಗೆ?👇
https://www.needsofpublic.in/buy-gkvk-seeds-online-home-delivery-karnataka-farmers-guide-16050/
Needs Of Public
GKVK ಬಿತ್ತನೆ ಬೀಜಗಳು ಈಗ ಮನೆಬಾಗಿಲಿಗೆ: ರೈತರು ಮೊಬೈಲ್ನಲ್ಲೇ ಆರ್ಡರ್ ಮಾಡುವುದು ಹೇಗೆ? - ನೀಡ್ಸ್ ಆಫ್ ಪಬ್ಲಿಕ್ -
ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಖರೀದಿಸುವ ರೈತರಿಗೆ ಸಿಹಿಸುದ್ದಿ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ (GKVK) ಗುಣಮಟ್ಟದ ಬೀಜಗಳನ್ನು ಆನ್ಲೈನ್ (gkvk seed portal) ಮೂಲಕ ಬುಕ್ ಮಾಡಿ,
❤1👎1🔥1
✅ *ಅಡಿಕೆ ಬೆಲೆಯಲ್ಲಿ ಮತ್ತೆ ಜಿಗಿತ!*
🔻 ಶಿವಮೊಗ್ಗದಲ್ಲಿ ಸರಕು ₹98 ಸಾವಿರ ಸಮೀಪ; ಇಂದಿನ ಸಂಪೂರ್ಣ ದರ ಪಟ್ಟಿ ಇಲ್ಲಿದೆ👇
https://www.needsofpublic.in/today-arecanut-market-price-shivamogga-channagiri-sagar-karnataka-04-june-2026-16051/
🔻 ಶಿವಮೊಗ್ಗದಲ್ಲಿ ಸರಕು ₹98 ಸಾವಿರ ಸಮೀಪ; ಇಂದಿನ ಸಂಪೂರ್ಣ ದರ ಪಟ್ಟಿ ಇಲ್ಲಿದೆ👇
https://www.needsofpublic.in/today-arecanut-market-price-shivamogga-channagiri-sagar-karnataka-04-june-2026-16051/
Needs Of Public
ಅಡಿಕೆ ಬೆಲೆಯಲ್ಲಿ ಮತ್ತೆ ಜಿಗಿತ! ಶಿವಮೊಗ್ಗದಲ್ಲಿ ಸರಕು ₹98 ಸಾವಿರ ಸಮೀಪ; ಇಂದಿನ ಸಂಪೂರ್ಣ ದರ ಪಟ್ಟಿ ಇಲ್ಲಿದೆ - ನೀಡ್ಸ್ ಆಫ್ ಪಬ್ಲಿಕ್ -
ಇಂದಿನ ಅಡಿಕೆ ಧಾರಣೆ (04 ಜೂನ್ 2026): ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಸರಕು ಗರಿಷ್ಠ ₹97,999ಕ್ಕೆ ವಹಿವಾಟಾಗಿದೆ. ರಾಶಿ, ಬೆಟ್ಟೆ, ಗೊರಬಲು ಸೇರಿದಂತೆ ವಿವಿಧ ಅಡಿಕೆ ದರಗಳ ಜೊತೆಗೆ
✅ *ರಾಣೇಬೆನ್ನೂರು:*
🔻ಪ್ರಸಿದ್ಧ ಮೆಡ್ಲೇರಿ ಕ್ಷೇತ್ರದಲ್ಲಿ ಹೈಮಾಸ್ಟ್ ಲೈಟ್ ಬಂದ್; ಕ್ರಮ ಕೈಗೊಳ್ಳದ PDO ವಿರುದ್ಧ ಭಕ್ತರ ಆಕ್ರೋಶ👇
https://www.needsofpublic.in/medleri-gram-panchayat-high-mast-light-issue-ranebennur-beeralingeshwara-temple-16052/
🔻ಪ್ರಸಿದ್ಧ ಮೆಡ್ಲೇರಿ ಕ್ಷೇತ್ರದಲ್ಲಿ ಹೈಮಾಸ್ಟ್ ಲೈಟ್ ಬಂದ್; ಕ್ರಮ ಕೈಗೊಳ್ಳದ PDO ವಿರುದ್ಧ ಭಕ್ತರ ಆಕ್ರೋಶ👇
https://www.needsofpublic.in/medleri-gram-panchayat-high-mast-light-issue-ranebennur-beeralingeshwara-temple-16052/
Needs Of Public
ರಾಣೇಬೆನ್ನೂರು: ಪ್ರಸಿದ್ಧ ಮೆಡ್ಲೇರಿ ಕ್ಷೇತ್ರದಲ್ಲಿ ಹೈಮಾಸ್ಟ್ ಲೈಟ್ ಬಂದ್; ಕ್ರಮ ಕೈಗೊಳ್ಳದ PDO ವಿರುದ್ಧ ಭಕ್ತರ ಆಕ್ರೋಶ - ನೀಡ್ಸ್ ಆಫ್ ಪಬ್ಲಿಕ್ -
ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ಮೆಡ್ಲೇರಿ ಶ್ರೀ ಬೀರಲಿಂಗೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಒಂದು ತಿಂಗಳಿಂದ ಹೈಮಾಸ್ಟ್ ಲೈಟ್ ಕೆಟ್ಟು ಕತ್ತಲು ಆವರಿಸಿದೆ. ಕೇವಲ ಒಂದು
❤3