ನ್ಯೂಕ್ಲಿಯರ್ ಕ್ರಿಟಿಕಾಲಿಟಿ: ಪರಮಾಣು ಕ್ಷೇತ್ರದಲ್ಲಿ ರಷ್ಯಾ ನಂತರ ಭಾರತದ ಸಾಧನೆ
https://www.prajavani.net/technology/science/india-nuclear-criticality-achievement-fast-breeder-reactor-3893313
https://www.prajavani.net/technology/science/india-nuclear-criticality-achievement-fast-breeder-reactor-3893313
Prajavani
ನ್ಯೂಕ್ಲಿಯರ್ ಕ್ರಿಟಿಕಾಲಿಟಿ: ಪರಮಾಣು ಕ್ಷೇತ್ರದಲ್ಲಿ ರಷ್ಯಾ ನಂತರ ಭಾರತದ ಸಾಧನೆ
Fast Breeder Reactor: ಪರಮಾಣು ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ತಮಿಳುನಾಡಿನ ಕಲ್ಪಕ್ಕಂನಲ್ಲಿರುವ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 'ಫಾಸ್ಟ್ ಬ್ರೀಡರ್ ರಿಯಾಕ್ಟರ್' ಯಶಸ್ವಿಯಾಗಿ 'ಕ್ರಿಟಿಕಾಲಿಟಿ' ಹಂತ ತಲುಪಿದೆ.
❤1
ಊಟದ ತಟ್ಟೆಗೆ ‘ಭಾರ’ ಲೋಹ’! - ಟಿ.ಎನ್. ಪ್ರಕಾಶ್ ಕಮ್ಮರಡಿ ಅವರ ವಿಶ್ಲೇಷಣೆ https://www.prajavani.net/op-ed/articles/heavy-metal-contamination-bengaluru-vegetables-analysis-3894225
Prajavani
ಊಟದ ತಟ್ಟೆಗೆ ‘ಭಾರ’ ಲೋಹ’! - ಟಿ.ಎನ್. ಪ್ರಕಾಶ್ ಕಮ್ಮರಡಿ ಅವರ ವಿಶ್ಲೇಷಣೆ
❤3
🔥 Today's Mock Test is uploaded 👉 KR Tutorials App.... 🧑💻🔥
🎯 ಈ Mock test ಅನ್ನು ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು.
Today's Live Class @ 8.30 PM👨🏫
🚨Only For Paid Students👨💻🚨
MCQs 360° Analysis✍✍
ಈ ದಿನದ Live ತರಗತಿ
KR TUTORIALS App ನಲ್ಲಿ
ಬರುತ್ತೇದೆ.
🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ
Paid - ತರಗತಿಗಳಿಗೆ join ಆಗಿ.
Chapter Wise ತರಗತಿಗಳ ಜೊತೆ ಎಲ್ಲಾ Mock Test ಗಳು ಉಚಿತವಾಗಿ ಸಿಗುತ್ತವೆ
ಕೆಳಗಿನ link ಅನ್ನು Click ಮಾಡಿ ನಿಮಗೆ ಬೇಕಾದ Course ಅನ್ನು buy ಮಾಡಿಕೊಳ್ಳಿ 👇
http://tpywyy.on-app.in/app/home/app/home?orgCode=tpywyy
ಧನ್ಯವಾದಗಳು
KR TUTORIALS
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706
🎯 ಈ Mock test ಅನ್ನು ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು.
Today's Live Class @ 8.30 PM👨🏫
🚨Only For Paid Students👨💻🚨
MCQs 360° Analysis✍✍
ಈ ದಿನದ Live ತರಗತಿ
KR TUTORIALS App ನಲ್ಲಿ
ಬರುತ್ತೇದೆ.
🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ
Paid - ತರಗತಿಗಳಿಗೆ join ಆಗಿ.
Chapter Wise ತರಗತಿಗಳ ಜೊತೆ ಎಲ್ಲಾ Mock Test ಗಳು ಉಚಿತವಾಗಿ ಸಿಗುತ್ತವೆ
ಕೆಳಗಿನ link ಅನ್ನು Click ಮಾಡಿ ನಿಮಗೆ ಬೇಕಾದ Course ಅನ್ನು buy ಮಾಡಿಕೊಳ್ಳಿ 👇
http://tpywyy.on-app.in/app/home/app/home?orgCode=tpywyy
ಧನ್ಯವಾದಗಳು
KR TUTORIALS
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706
❤3
ಇಂದಿನ ಪ್ರಮುಖ Current Affairs MCQs 👇
1. ಇತ್ತೀಚೆಗೆ “World Health Day” ಯಾವ ದಿನ ಆಚರಿಸಲಾಯಿತು?
A) ಏಪ್ರಿಲ್ 5
B) ಏಪ್ರಿಲ್ 6
C) ಏಪ್ರಿಲ್ 7
D) ಏಪ್ರಿಲ್ 8
✅ ಸರಿಯಾದ ಉತ್ತರ: C) ಏಪ್ರಿಲ್ 7
ವಿವರಣೆ:
ಪ್ರತಿ ವರ್ಷ ಏಪ್ರಿಲ್ 7ರಂದು World Health Day ಆಚರಿಸಲಾಗುತ್ತದೆ. ಇದು World Health Organization ಸ್ಥಾಪನೆಯ ದಿನದ ನೆನಪಿಗಾಗಿ ಆಚರಿಸಲಾಗುತ್ತದೆ.
2. ಇತ್ತೀಚೆಗೆ ಯಾವ ದೇಶವು ಹೊಸ “Digital Currency” ಯೋಜನೆಯನ್ನು ಪ್ರಾರಂಭಿಸಿದೆ?
A) ಭಾರತ
B) ಚೀನಾ
C) ಜಪಾನ್
D) ಆಸ್ಟ್ರೇಲಿಯಾ
✅ ಸರಿಯಾದ ಉತ್ತರ: A) ಭಾರತ
ವಿವರಣೆ:
ಭಾರತವು “Digital Rupee (CBDC)” ಅನ್ನು Reserve Bank of India ಮೂಲಕ ಪರಿಚಯಿಸಿದೆ. ಇದು ಡಿಜಿಟಲ್ ಹಣ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
3. ಇತ್ತೀಚೆಗೆ ಯಾವ ರಾಜ್ಯವು “Green Hydrogen Policy” ಘೋಷಿಸಿದೆ?
A) ಕರ್ನಾಟಕ
B) ಗುಜರಾತ್
C) ತಮಿಳುನಾಡು
D) ಮಹಾರಾಷ್ಟ್ರ
✅ ಸರಿಯಾದ ಉತ್ತರ: B) ಗುಜರಾತ್
ವಿವರಣೆ:
ಗುಜರಾತ್ ಸರ್ಕಾರವು ಹಸಿರು ಹೈಡ್ರೋಜನ್ ಉತ್ಪಾದನೆಗೆ ಉತ್ತೇಜನ ನೀಡಲು ಈ ನೀತಿಯನ್ನು ಘೋಷಿಸಿದೆ. ಇದು ಶುದ್ಧ ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ.
4. ಇತ್ತೀಚೆಗೆ “Gaganyaan Mission” ಯಾವ ಸಂಸ್ಥೆಯಿಂದ ನಡೆಸಲಾಗುತ್ತಿದೆ?
A) DRDO
B) ISRO
C) NASA
D) ESA
✅ ಸರಿಯಾದ ಉತ್ತರ: B) ISRO
ವಿವರಣೆ:
Indian Space Research Organisation (ISRO) ಭಾರತದ ಮಾನವ ಯಾನ ಯೋಜನೆಯಾದ Gaganyaan ಅನ್ನು ನಡೆಸುತ್ತಿದೆ.
5. ಇತ್ತೀಚೆಗೆ ಯಾವ ದೇಶದಲ್ಲಿ “AI Safety Summit” ನಡೆದಿತು?
A) ಭಾರತ
B) ಅಮೆರಿಕಾ
C) ಯುನೈಟೆಡ್ ಕಿಂಗ್ಡಮ್
D) ಕೆನಡಾ
✅ ಸರಿಯಾದ ಉತ್ತರ: C) ಯುನೈಟೆಡ್ ಕಿಂಗ್ಡಮ್
ವಿವರಣೆ:
AI ಸುರಕ್ಷತೆ ಕುರಿತು ಜಾಗತಿಕ ಚರ್ಚೆಗೆ ಈ ಸಮಾವೇಶವನ್ನು United Kingdom ನಲ್ಲಿ ಆಯೋಜಿಸಲಾಯಿತು.
1. ಇತ್ತೀಚೆಗೆ “World Health Day” ಯಾವ ದಿನ ಆಚರಿಸಲಾಯಿತು?
A) ಏಪ್ರಿಲ್ 5
B) ಏಪ್ರಿಲ್ 6
C) ಏಪ್ರಿಲ್ 7
D) ಏಪ್ರಿಲ್ 8
✅ ಸರಿಯಾದ ಉತ್ತರ: C) ಏಪ್ರಿಲ್ 7
ವಿವರಣೆ:
ಪ್ರತಿ ವರ್ಷ ಏಪ್ರಿಲ್ 7ರಂದು World Health Day ಆಚರಿಸಲಾಗುತ್ತದೆ. ಇದು World Health Organization ಸ್ಥಾಪನೆಯ ದಿನದ ನೆನಪಿಗಾಗಿ ಆಚರಿಸಲಾಗುತ್ತದೆ.
2. ಇತ್ತೀಚೆಗೆ ಯಾವ ದೇಶವು ಹೊಸ “Digital Currency” ಯೋಜನೆಯನ್ನು ಪ್ರಾರಂಭಿಸಿದೆ?
A) ಭಾರತ
B) ಚೀನಾ
C) ಜಪಾನ್
D) ಆಸ್ಟ್ರೇಲಿಯಾ
✅ ಸರಿಯಾದ ಉತ್ತರ: A) ಭಾರತ
ವಿವರಣೆ:
ಭಾರತವು “Digital Rupee (CBDC)” ಅನ್ನು Reserve Bank of India ಮೂಲಕ ಪರಿಚಯಿಸಿದೆ. ಇದು ಡಿಜಿಟಲ್ ಹಣ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
3. ಇತ್ತೀಚೆಗೆ ಯಾವ ರಾಜ್ಯವು “Green Hydrogen Policy” ಘೋಷಿಸಿದೆ?
A) ಕರ್ನಾಟಕ
B) ಗುಜರಾತ್
C) ತಮಿಳುನಾಡು
D) ಮಹಾರಾಷ್ಟ್ರ
✅ ಸರಿಯಾದ ಉತ್ತರ: B) ಗುಜರಾತ್
ವಿವರಣೆ:
ಗುಜರಾತ್ ಸರ್ಕಾರವು ಹಸಿರು ಹೈಡ್ರೋಜನ್ ಉತ್ಪಾದನೆಗೆ ಉತ್ತೇಜನ ನೀಡಲು ಈ ನೀತಿಯನ್ನು ಘೋಷಿಸಿದೆ. ಇದು ಶುದ್ಧ ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ.
4. ಇತ್ತೀಚೆಗೆ “Gaganyaan Mission” ಯಾವ ಸಂಸ್ಥೆಯಿಂದ ನಡೆಸಲಾಗುತ್ತಿದೆ?
A) DRDO
B) ISRO
C) NASA
D) ESA
✅ ಸರಿಯಾದ ಉತ್ತರ: B) ISRO
ವಿವರಣೆ:
Indian Space Research Organisation (ISRO) ಭಾರತದ ಮಾನವ ಯಾನ ಯೋಜನೆಯಾದ Gaganyaan ಅನ್ನು ನಡೆಸುತ್ತಿದೆ.
5. ಇತ್ತೀಚೆಗೆ ಯಾವ ದೇಶದಲ್ಲಿ “AI Safety Summit” ನಡೆದಿತು?
A) ಭಾರತ
B) ಅಮೆರಿಕಾ
C) ಯುನೈಟೆಡ್ ಕಿಂಗ್ಡಮ್
D) ಕೆನಡಾ
✅ ಸರಿಯಾದ ಉತ್ತರ: C) ಯುನೈಟೆಡ್ ಕಿಂಗ್ಡಮ್
ವಿವರಣೆ:
AI ಸುರಕ್ಷತೆ ಕುರಿತು ಜಾಗತಿಕ ಚರ್ಚೆಗೆ ಈ ಸಮಾವೇಶವನ್ನು United Kingdom ನಲ್ಲಿ ಆಯೋಜಿಸಲಾಯಿತು.
❤11👏1
ಸಂಪಾದಕೀಯ | ಗೌರವ ಡಾಕ್ಟರೇಟ್ಗಳ ಅಪಮೌಲ್ಯ; ವಿಶ್ವಾಸಾರ್ಹತೆಗೆ ಕಠಿಣ ಕ್ರಮ ಅಗತ್ಯ
#editorial
https://www.prajavani.net/op-ed/editorial/honorary-doctorates-devaluation-university-reforms-3896708
#editorial
https://www.prajavani.net/op-ed/editorial/honorary-doctorates-devaluation-university-reforms-3896708
Prajavani
ಸಂಪಾದಕೀಯ | ಗೌರವ ಡಾಕ್ಟರೇಟ್ಗಳ ಅಪಮೌಲ್ಯ; ವಿಶ್ವಾಸಾರ್ಹತೆಗೆ ಕಠಿಣ ಕ್ರಮ ಅಗತ್ಯ
ಗೌರವ ಡಾಕ್ಟರೇಟ್ಗಳ ಅಪಮೌಲ್ಯ
ವಿಶ್ವಾಸಾರ್ಹತೆಗೆ ಕಠಿಣ ಕ್ರಮ ಅಗತ್ಯ
ವಿಶ್ವಾಸಾರ್ಹತೆಗೆ ಕಠಿಣ ಕ್ರಮ ಅಗತ್ಯ
❤3
ಸಂಗತ | ವನ್ಯಜೀವಿ ಸಂತಾನಶಕ್ತಿ ಹರಣ: ಕೆಡುಕಿನ ಚಿಂತನೆ https://www.prajavani.net/op-ed/opinion/wildlife-sterilization-protest-karnataka-3896753?
Prajavani
ಸಂಗತ | ವನ್ಯಜೀವಿ ಸಂತಾನಶಕ್ತಿ ಹರಣ: ಕೆಡುಕಿನ ಚಿಂತನೆ
❤1
ಎಸ್ಐಆರ್: ಆಯೋಗದ ದರ್ಬಾರ್ - ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ
#westbengal
https://www.prajavani.net/op-ed/articles/west-bengal-voter-list-revision-analysis-3896694
#westbengal
https://www.prajavani.net/op-ed/articles/west-bengal-voter-list-revision-analysis-3896694
Prajavani
ಎಸ್ಐಆರ್: ಆಯೋಗದ ದರ್ಬಾರ್ - ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ
Artemis II: ಚಂದ್ರನ ಸುತ್ತ ಐತಿಹಾಸಿಕ ಪರಿಭ್ರಮಣ ನಡೆಸಿ ಭೂಮಿಗೆ ಮರಳಿದ ಗಗನಯಾನಿಗಳು
https://www.prajavani.net/news/world-news/artemis-ii-moon-mission-safe-return-pacific-3898128
https://www.prajavani.net/news/world-news/artemis-ii-moon-mission-safe-return-pacific-3898128
Prajavani
ಭೂಮಿಗೆ ಮರಳಿದ ನಾಸಾ ಗಗನಯಾನಿಗಳು
NASA Mission: ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್–2’ನ ನಾಲ್ವರು ಗಗನಯಾನಿಗಳ ತಂಡವು ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ತಮ್ಮ 10 ದಿನಗಳ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಕರ್ನಾಟಕ ಸರ್ಕಾರ ನೀಡುವ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಐವರು ಆಯ್ಕೆ: ಪಟ್ಟಿ ಇಲ್ಲಿದೆ..
https://www.prajavani.net/news/karnataka-news/karnataka-government-ambedkar-award-winners-list-3898210
https://www.prajavani.net/news/karnataka-news/karnataka-government-ambedkar-award-winners-list-3898210
Prajavani
ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಐವರು ಆಯ್ಕೆ: ಪಟ್ಟಿ ಇಲ್ಲಿದೆ..
Karnataka State Awards: ಆಯ್ದ ಐವರು ಸಾಧಕರಿಗೆ ತಲಾ ಐದು ಲಕ್ಷ ರೂಪಾಯಿ ನಗದು ಮತ್ತು ಇಪ್ಪತ್ತು ಗ್ರಾಂ ಚಿನ್ನ ನೀಡಲಾಗುವುದು. ಏಪ್ರಿಲ್ ಹದಿನಾಲ್ಕರಂದು ನಡೆಯುವ ಅಂಬೇಡ್ಕರ್ ಜನ್ಮದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.