TARGET KAS GROUP PAVAN RAJPUT
33.9K subscribers
7.43K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ನಾಗರಶೈಲಿ ವಾಸ್ತುಶಿಲ್ಪದ ಲಕ್ಷಣಗಳು ಮತ್ತು
ನಿರ್ಮಾಣವಾದ ದೇವಾಲಯಗಳು
ದ್ರಾವಿಡ ವಾಸ್ತುಶಿಲ್ಪದ ಲಕ್ಷಣಗಳು
ಬೃಹದೀಶ್ವರ ದೇವಾಲಯ
ರಾಜರಾಜ ಚೋಳ
ವೈಕುಂಠ ಪೆರುಮಾಳ್ ದೇವಾಲಯ
ಪಲ್ಲವರ ಕಾಲದಲ್ಲಿ ರಚನೆಯಾದ ರಥಗಳು
ಗಂಗೈಕೊಂಡ ಚೋಳ ಪುರಂ ದೇವಾಲಯ
ರಾಜೇಂದ್ರ ಚೋಳ
Very important
ಪೇಶ್ವೆಗಳು ಕಾಲನುಕ್ರಮ
ಭಾರತದ ಪ್ರಮುಖ ಸೂರ್ಯ ದೇವಾಲಯಗಳು
ಪ್ರಮುಖ ಹರಪ್ಪ ನಿವೇಶನಗಳು
ಅಲ್ಲಿ ದೊರೆತಿರುವ ಪ್ರಮುಖ ಅವಶೇಷಗಳು
ಅಜೀವಕರು
ಬೌದ್ಧ ಸಮ್ಮೇಳನಗಳು
ಜೈನ ಸಮ್ಮೇಳನಗಳು
ಅಶೋಕನ ಪ್ರಮುಖ ಶಾಸನಗಳು
ಮೌರ್ಯರ ಕಾಲದ ಪ್ರಮುಖ ಅಧಿಕಾರಿಗಳು

ಮತ್ತು..

ಮೌರ್ಯರ ಕಾಲದ ಪ್ರಮುಖ 4 ಪ್ರಾಂತಗಳು
ಸಮುದ್ರ ಗುಪ್ತ

2ನೇ ಚಂದ್ರಗುಪ್ತ

ಕುಮಾರಗುಪ್ತ
ಹೊಯ್ಸಳರ ಕಾಲದ ದೇವಾಲಯಗಳು
ದೆಹಲಿ ಸುಲ್ತಾನರ ಕಾಲದ ಪ್ರಮುಖ ಸ್ಮಾರಕಗಳು
ಒಂದು ಅಂತು ನಿಜ ಅತಿ ಪ್ರಮುಖ ಟಾಪಿಕ್ ಸೆಂಡ್ ಮಾಡುತ್ತಿದ್ದೇನೆ ನಿಮ್ಮ ಸಮಗ್ರ ವಿಷಯದ ಓದುವಿನ ಜೊತೆಗೆ ಇದನ್ನು ಶಾರ್ಟ್ ನೋಟ್ಸ್ ಮಾಡಿಕೊಂಡು ಓದಿಕೊಳ್ಳಿ...

ಮತ್ತೆ ನಾಳೆ 11 ಗಂಟೆಗೆ ಸಿಗೋಣ

ಶುಭರಾತ್ರಿ...
Media is too big
VIEW IN TELEGRAM
ಭಾರತ ಮಾತೆಯ ರಕ್ಷಣೆಗೆ ಹೋರಾಡಿ ವೀರ ಮರಣ ಹೊಂದಿದ ವೀರ ಯೋಧ ಕ್ಯಾಪ್ಟನ್ M.V. ಪ್ರಾಂಜಲ್ ಅವರಿಗೆ ಅವರ ತಂದೆ ತಾಯಿ ಅವರಿಂದ ಅಂತಿಮ ನಮನ ಮತ್ತೊಮ್ಮೆ ಭಾರತ ಮಾತೆಯ ಸೇವೆಗೆ ಹುಟ್ಟಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ...

ಯೋಧರಿಂದಲೆ ನಾವು ನೀವು ಬದುಕಿದ್ದೇವೆ ಅವರ ತ್ಯಾಗ ದೇಶ ಪ್ರೇಮ ಮರೆಯುವಂತಿಲ್ಲ...
ಭಾರತ ನಿಜವಾದ ದೇಶಭಕ್ತ ನ ಕೈಯಲ್ಲಿ ಬಲಿಷ್ಟ ಆಗುತ್ತಾ ಮುನ್ನುಗ್ಗುತ್ತಿದೆ,ತುಂಬಾ ಹೆಮ್ಮೆ ಮತ್ತು ಖುಷಿ ಆಗುತ್ತೆ ದೇಶ ಸೇವೆಯೇ ತನ್ನ ಜೀವನ ಎಂದು ಹಗಲಿರಳು ದೇಶವನ್ನು ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಬಲಿಷ್ಟ ಆಗಬೇಕು ಎನ್ನುವ ಇಂತ ಮಹಾನ್ ಮಹಾನ್ ವ್ಯಕ್ತಿ ನಾಯಕತ್ವದಲ್ಲಿ ದೇಶ ನಿರಂತರ ಆಗಿ ಮುಂದುವರಿಯಬೇಕು ಇನ್ನೂ ಮುಂದಿನ 10 ವರ್ಷದಲ್ಲಿ ಭಾರತದ ಭವಿಷ್ಯ ತುಂಬಾ ಉಜ್ವಲ ಆಗಿರುತ್ತೆ,ಯಾರು ಏನಾದ್ರೂ ತಿಳಿ ಬಹುದು ಏನಾದ್ರೂ ಅಂದುಕೊಳ್ಳಿ ಒಂದು ಸ್ವಾರ್ಥ ಇಂದ ಈ ಮಾತು ಹೇಳ್ತಾ ಇದ್ದೇನೆ ಸ್ವಾರ್ಥ ಏನು ಅಂದ್ರೆ ನನ್ನ ದೇಶ ಇದೆ ರೀತಿ ಇದೆ ವೇಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಲಿಷ್ಟ ಆಗಬೇಕು ಅಂತ ಅಷ್ಟೇ,ಮನಸಾಕ್ಷಿ ಆಗಿ ಹೇಳ್ತಾ ಇರೋದು
ಜೈ ಹಿಂದ್