ಒಂದು ಅಂತು ನಿಜ ಅತಿ ಪ್ರಮುಖ ಟಾಪಿಕ್ ಸೆಂಡ್ ಮಾಡುತ್ತಿದ್ದೇನೆ ನಿಮ್ಮ ಸಮಗ್ರ ವಿಷಯದ ಓದುವಿನ ಜೊತೆಗೆ ಇದನ್ನು ಶಾರ್ಟ್ ನೋಟ್ಸ್ ಮಾಡಿಕೊಂಡು ಓದಿಕೊಳ್ಳಿ...
ಮತ್ತೆ ನಾಳೆ 11 ಗಂಟೆಗೆ ಸಿಗೋಣ
ಶುಭರಾತ್ರಿ...
ಮತ್ತೆ ನಾಳೆ 11 ಗಂಟೆಗೆ ಸಿಗೋಣ
ಶುಭರಾತ್ರಿ...
Media is too big
VIEW IN TELEGRAM
ಭಾರತ ಮಾತೆಯ ರಕ್ಷಣೆಗೆ ಹೋರಾಡಿ ವೀರ ಮರಣ ಹೊಂದಿದ ವೀರ ಯೋಧ ಕ್ಯಾಪ್ಟನ್ M.V. ಪ್ರಾಂಜಲ್ ಅವರಿಗೆ ಅವರ ತಂದೆ ತಾಯಿ ಅವರಿಂದ ಅಂತಿಮ ನಮನ ಮತ್ತೊಮ್ಮೆ ಭಾರತ ಮಾತೆಯ ಸೇವೆಗೆ ಹುಟ್ಟಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ...
ಯೋಧರಿಂದಲೆ ನಾವು ನೀವು ಬದುಕಿದ್ದೇವೆ ಅವರ ತ್ಯಾಗ ದೇಶ ಪ್ರೇಮ ಮರೆಯುವಂತಿಲ್ಲ...
ಯೋಧರಿಂದಲೆ ನಾವು ನೀವು ಬದುಕಿದ್ದೇವೆ ಅವರ ತ್ಯಾಗ ದೇಶ ಪ್ರೇಮ ಮರೆಯುವಂತಿಲ್ಲ...
ಭಾರತ ನಿಜವಾದ ದೇಶಭಕ್ತ ನ ಕೈಯಲ್ಲಿ ಬಲಿಷ್ಟ ಆಗುತ್ತಾ ಮುನ್ನುಗ್ಗುತ್ತಿದೆ,ತುಂಬಾ ಹೆಮ್ಮೆ ಮತ್ತು ಖುಷಿ ಆಗುತ್ತೆ ದೇಶ ಸೇವೆಯೇ ತನ್ನ ಜೀವನ ಎಂದು ಹಗಲಿರಳು ದೇಶವನ್ನು ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಬಲಿಷ್ಟ ಆಗಬೇಕು ಎನ್ನುವ ಇಂತ ಮಹಾನ್ ಮಹಾನ್ ವ್ಯಕ್ತಿ ನಾಯಕತ್ವದಲ್ಲಿ ದೇಶ ನಿರಂತರ ಆಗಿ ಮುಂದುವರಿಯಬೇಕು ಇನ್ನೂ ಮುಂದಿನ 10 ವರ್ಷದಲ್ಲಿ ಭಾರತದ ಭವಿಷ್ಯ ತುಂಬಾ ಉಜ್ವಲ ಆಗಿರುತ್ತೆ,ಯಾರು ಏನಾದ್ರೂ ತಿಳಿ ಬಹುದು ಏನಾದ್ರೂ ಅಂದುಕೊಳ್ಳಿ ಒಂದು ಸ್ವಾರ್ಥ ಇಂದ ಈ ಮಾತು ಹೇಳ್ತಾ ಇದ್ದೇನೆ ಸ್ವಾರ್ಥ ಏನು ಅಂದ್ರೆ ನನ್ನ ದೇಶ ಇದೆ ರೀತಿ ಇದೆ ವೇಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಲಿಷ್ಟ ಆಗಬೇಕು ಅಂತ ಅಷ್ಟೇ,ಮನಸಾಕ್ಷಿ ಆಗಿ ಹೇಳ್ತಾ ಇರೋದು
ಜೈ ಹಿಂದ್
ಜೈ ಹಿಂದ್