ಮಾನ್ಯ ಮುಖ್ಯಮಂತ್ರಿ ಅವರೇ ಭಾಷಾಭಿಮಾನ ಅಂದ್ರೆ ಸ್ವಲ್ಪ ಪಕ್ಕದ ರಾಜ್ಯವನ್ನು ನೋಡಿ ಕಲೀರಿ,ಅವರು ಹೈಕೋರ್ಟ್ ನ ಪ್ರಧಾನ ಭಾಷೆಯಾಗಿ ತಮ್ಮ ಮಾತೃಭಾಷೆ ಇರಬೇಕು ಎನ್ನುವ ಬೇಡಿಕೆ ಇಡುವ ನಿರ್ಣಯ ಮಂಡನೆ ಮಾಡುತ್ತಾ ಇದ್ದಾರೆ,
ಆದರೆ ನೀವು ಗ್ರೂಪ್ C ಪರೀಕ್ಷೆಗಳ ಪಠ್ಯಕ್ರಮದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರೋದನ್ನು ತೆಗೆದುಹಾಕಿ,ನಮ್ಮ ಮಾತೃಭಾಷೆ ಆಡಳಿತ ಭಾಷೆ ಕನ್ನಡಕ್ಕೆ ಕಡಿಮೆ ಸ್ಥಾನ ನೀಡಿದ್ದೀರಿ,ಇದೇನಾ ನಿಮ್ಮ ಕನ್ನಡ ಅಭಿಮಾನ.
ನಿಮ್ಮ ಕನ್ನಡ ಭಾಷಾಭಿಮಾನ ಹೇಗೆ ಇದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ
ಕನ್ನಡ 35 ಅಂಕಗಳು
ಇಂಗ್ಲಿಷ್ 35 ಅಂಕಗಳು
ಅಂದ್ರೆ ನಿಮ್ಮ ಪ್ರಕಾರ ಯಾವದೂ ನಮ್ಮ ಮಾತೃಭಾಷೆ,ಕನ್ನಡದಷ್ಟೇ ಶ್ರೇಷ್ಠವೇ ಇಂಗ್ಲಿಷ್ ಭಾಷೆ
ಭಾಷೆಯ ಜ್ಞಾನ ಇರಲಿ ಅದು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಮುಖ್ಯ ಆದ್ರೆ ಕನ್ನಡ ಸರಿಸಮಾನ ಬೇಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ,ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
ಆದರೆ ನೀವು ಗ್ರೂಪ್ C ಪರೀಕ್ಷೆಗಳ ಪಠ್ಯಕ್ರಮದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರೋದನ್ನು ತೆಗೆದುಹಾಕಿ,ನಮ್ಮ ಮಾತೃಭಾಷೆ ಆಡಳಿತ ಭಾಷೆ ಕನ್ನಡಕ್ಕೆ ಕಡಿಮೆ ಸ್ಥಾನ ನೀಡಿದ್ದೀರಿ,ಇದೇನಾ ನಿಮ್ಮ ಕನ್ನಡ ಅಭಿಮಾನ.
ನಿಮ್ಮ ಕನ್ನಡ ಭಾಷಾಭಿಮಾನ ಹೇಗೆ ಇದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ
ಕನ್ನಡ 35 ಅಂಕಗಳು
ಇಂಗ್ಲಿಷ್ 35 ಅಂಕಗಳು
ಅಂದ್ರೆ ನಿಮ್ಮ ಪ್ರಕಾರ ಯಾವದೂ ನಮ್ಮ ಮಾತೃಭಾಷೆ,ಕನ್ನಡದಷ್ಟೇ ಶ್ರೇಷ್ಠವೇ ಇಂಗ್ಲಿಷ್ ಭಾಷೆ
ಭಾಷೆಯ ಜ್ಞಾನ ಇರಲಿ ಅದು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಮುಖ್ಯ ಆದ್ರೆ ಕನ್ನಡ ಸರಿಸಮಾನ ಬೇಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ,ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
ಆಯ್ಕೆಯಾದ ಎಲ್ಲರಿಗೂ congratulations
ಎಲ್ಲರಿಗೂ ಒಳ್ಳೇದು ಆಗಲಿ ಯಾರು saad ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆ ಆಗುತ್ತಿರಿ ಮುಂದಿನ kas ತಯಾರಿ ಸೀರಿಯಸ್ ಆಗಿ ಮುಂದುವರಿಯಲಿ,ಇನ್ನು ಈ ಬಾರಿ saad ಅಂತಿಮ ಆಯ್ಕೆಪಟ್ಟಿಯಲ್ಲಿ ಯಾರು ಆಯ್ಕೆ ಆಗಲ್ಲ ಅವರು ಮುಂದಿನ saad ಅಥವಾ kas ಒಂದು ಆಯ್ಕೆ ಮಾಡ್ಕೊಂಡು ಚೆನ್ನಾಗಿ ವರ್ಕ್ ಮಾಡಿ,ನಿಮ್ಮ ನಿಮ್ಮ ಸಾಮರ್ಥ್ಯ ಆಧಾರದ ಮೇಲೆ ಎರಡು ಪ್ರಯತ್ನ ಮಾಡಿ ಎಲ್ಲರಿಗೂ ಒಳ್ಳೇದು ಆಗಲಿ
ಎಲ್ಲರಿಗೂ ಒಳ್ಳೇದು ಆಗಲಿ ಯಾರು saad ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆ ಆಗುತ್ತಿರಿ ಮುಂದಿನ kas ತಯಾರಿ ಸೀರಿಯಸ್ ಆಗಿ ಮುಂದುವರಿಯಲಿ,ಇನ್ನು ಈ ಬಾರಿ saad ಅಂತಿಮ ಆಯ್ಕೆಪಟ್ಟಿಯಲ್ಲಿ ಯಾರು ಆಯ್ಕೆ ಆಗಲ್ಲ ಅವರು ಮುಂದಿನ saad ಅಥವಾ kas ಒಂದು ಆಯ್ಕೆ ಮಾಡ್ಕೊಂಡು ಚೆನ್ನಾಗಿ ವರ್ಕ್ ಮಾಡಿ,ನಿಮ್ಮ ನಿಮ್ಮ ಸಾಮರ್ಥ್ಯ ಆಧಾರದ ಮೇಲೆ ಎರಡು ಪ್ರಯತ್ನ ಮಾಡಿ ಎಲ್ಲರಿಗೂ ಒಳ್ಳೇದು ಆಗಲಿ
ನಾನು ಇವತ್ತು ಈ ಸಹಾಯ ಮಾಡಿದ್ದರ ಕುರಿತು ಹೇಳಿಕೊಳ್ಳುವುದರ ಹಿಂದಿನ ಉದ್ದೇಶ ಏನು ಇತ್ತು ಅದು ಈಗ ಈಡೇರಿತು,ಅದಕ್ಕೆ ಒಂದು ಅರ್ಥ ಈಗ ಬಂತು,ತುಂಬಾ ಸಂತೋಷ ನಿಮ್ಮಿಂದ ಆದ ಸಹಾಯ ಮಾಡಿ ಒಳ್ಳೇದು ಆಗಲಿ ಎಲ್ಲರಿಗೂ.
2026-27ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಉಳಿದ ಮೂಲ ವೃಂದದ (ಆರ್ಪಿಸಿ)-3395 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿ (ಕೆಕೆ)-596 ಹುದ್ದೆಗಳ ನೇಮಕಾತಿಗಾಗಿ ದೇಹದಾರ್ಡ್ಯತೆ & ಸಹಿಷ್ಣುತೆ ಪರೀಕ್ಷೆಯನ್ನು ಅರ್ಹ ಅಭ್ಯರ್ಥಿಗಳಿಗೆ ನಡೆಸುವ ಸಲುವಾಗಿ ತಾತ್ಕಾಲಿಕ (Tentatively) ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಸದರಿ ದಿನಾಂಕಗಳನ್ನು ಬದಲಾಯಿಸಿ, ಪ್ರಸ್ತುತ ಈ ಮೇಲಿನಂತೆ ದಿನಾಂಕಗಳನ್ನು ನಿಗದಿಪಡಿಸಿಲಾಗುರುತ್ತಿದೆ.
Kas ಗೆ ಯಾವ ಮ್ಯಾಗಜಿನ್ ಬೆಟರ್ ಇದೆ ಹೇಳಿ ಅಂತ ತುಂಬಾ ದಿನಗಳಿಂದ ಅನೇಕರು ಮೆಸೇಜ್ ಮಾಡುತ್ತಾ ಇದೀರಿ,ಬೇರೆ ಬೇರೆ ಮ್ಯಾಗಜಿನ್ ಗಳಿಗೆ ಗೊಂದಲ ಆಗುತ್ತಿದೆ ಒಂದೇ ಪರ್ಫೆಕ್ಟ್ ಆಗಿ ಯಾವುದು ಓದಬೇಕು ತಿಳಿಸಿ ಅಂತ ಹೇಳಿದ್ದೀರಿ ಅದಕ್ಕೆ ನಾನು ಹೇಳೋದು,
ರಾಷ್ಟ್ರೀಯ ಮತ್ತು ಅಂತಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು ಕುರಿತು ನೀವು ಉತ್ತಮ ಕಂಟೆಂಟ್ ಮತ್ತು ವಿಸ್ತಾರವಾದ ಮಾಹಿತಿ ಸಿಗೋದು
ಸ್ಪರ್ಧಾ ಅರಿವು
ಮ್ಯಾಗಜಿನ್ ಓದಿಕೊಳ್ಳಿ ಸಹಾಯ ಆಗುತ್ತೆ.
ನಾನು ಇದು ಪ್ರಚಾರಕ್ಕೆ ಹೇಳುತ್ತಾ ಇಲ್ಲ ಅದರ ಅವಶ್ಯಕತೆ ಇಲ್ಲ ,ಗುಣಮಟ್ಟದ ಕಂಟೆಂಟ್ ಇದ್ದರೆ ನಾನು ಹೇಳುತ್ತೇನೆ,ಅದು ಬಿಟ್ಟು ಯಾರು ಏನೇ ಒತ್ತಾಯ ಮಾಡಿದ್ರೆ ಬೇರೆ ಕಂಟೆಂಟ್ ಬಗ್ಗೆ ನಾನು ಹೇಳೋದಿಲ್ಲ.
ಇದನ್ನು ಹೊರತುಪಡಿಸಿ ಬೇರೆ ನಿಮಗೆ ಡೆಪ್ತ್ ಕಂಟೆಂಟ್ ಅನಿಸುವುದನ್ನು ಓದಿಕೊಳ್ಳಿ.
ರಾಷ್ಟ್ರೀಯ ಮತ್ತು ಅಂತಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು ಕುರಿತು ನೀವು ಉತ್ತಮ ಕಂಟೆಂಟ್ ಮತ್ತು ವಿಸ್ತಾರವಾದ ಮಾಹಿತಿ ಸಿಗೋದು
ಸ್ಪರ್ಧಾ ಅರಿವು
ಮ್ಯಾಗಜಿನ್ ಓದಿಕೊಳ್ಳಿ ಸಹಾಯ ಆಗುತ್ತೆ.
ನಾನು ಇದು ಪ್ರಚಾರಕ್ಕೆ ಹೇಳುತ್ತಾ ಇಲ್ಲ ಅದರ ಅವಶ್ಯಕತೆ ಇಲ್ಲ ,ಗುಣಮಟ್ಟದ ಕಂಟೆಂಟ್ ಇದ್ದರೆ ನಾನು ಹೇಳುತ್ತೇನೆ,ಅದು ಬಿಟ್ಟು ಯಾರು ಏನೇ ಒತ್ತಾಯ ಮಾಡಿದ್ರೆ ಬೇರೆ ಕಂಟೆಂಟ್ ಬಗ್ಗೆ ನಾನು ಹೇಳೋದಿಲ್ಲ.
ಇದನ್ನು ಹೊರತುಪಡಿಸಿ ಬೇರೆ ನಿಮಗೆ ಡೆಪ್ತ್ ಕಂಟೆಂಟ್ ಅನಿಸುವುದನ್ನು ಓದಿಕೊಳ್ಳಿ.
TARGET KAS GROUP PAVAN RAJPUT
KEA ಇಂದ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ.
ಪ್ರಾಂಶುಪಾಲರ ನೇರ ನೇಮಕಾತಿ ಅಧಿಸೂಚನೆ
ಶೈಕ್ಷಣಿಕ ಅರ್ಹತೆ
ಶಾಲಾ ಶಿಕ್ಷಣ ಇಲಾಖೆಯ (ಸರ್ಕಾರಿ ಪದವಿ ಪೂರ್ವ ಕಾಲೇಜುಗಳ) ಉಪನ್ಯಾಸಕರ ವೃಂದದಲ್ಲಿ ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರೈಸಿರಬೇಕು ಮತ್ತು ಖಾಯಂಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿರಬೇಕು. ಪೂರೈಸಿರಬೇಕು.
ಶೈಕ್ಷಣಿಕ ಅರ್ಹತೆ
ಶಾಲಾ ಶಿಕ್ಷಣ ಇಲಾಖೆಯ (ಸರ್ಕಾರಿ ಪದವಿ ಪೂರ್ವ ಕಾಲೇಜುಗಳ) ಉಪನ್ಯಾಸಕರ ವೃಂದದಲ್ಲಿ ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರೈಸಿರಬೇಕು ಮತ್ತು ಖಾಯಂಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿರಬೇಕು. ಪೂರೈಸಿರಬೇಕು.