ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಮಾಡಲು ಯಾವ ಸ್ಪರ್ಧಾರ್ಥಿಪರ ಸಂಘಟನೆಗಳು ಒಗ್ಗಟ್ಟು ಆಗಿ ಹೋರಾಟ ಮಾಡಿ ಕನ್ನಡಕ್ಕೆ 50/60 ಅಂಕಗಳು ನಿಗದಿ ಮಾಡುವಲ್ಲಿ ನೀವು ಯಶಸ್ವಿ ಆಗಿದ್ದೆ ಆದಲ್ಲಿ ಕರುನಾಡಲ್ಲಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತೆ,ಎಲ್ಲದಕ್ಕಿಂತ ಮುಖ್ಯವಾಗಿ ಕನ್ನಡ ಉಳಿಯುತ್ತೆ ಮತ್ತು ಬೆಳೆಯುತ್ತೆ,
ನಿಮ್ಮ ಘೋಷಣೆ ಒಂದೇ ಆಗಿರಲಿ
ಇಂಗ್ಲಿಷ್ ಇರಲಿ, ಕಂಪ್ಯೂಟರ್ ಇರಲಿ,ಆದ್ರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿ, ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ, ಎಂಬ ಘೋಷವಾಕ್ಯ ಇಂದ ನಿಮ್ಮ ಬೇಡಿಕೆ ಪ್ರಾರಂಭ ಆಗಲಿ.
ನಿಮ್ಮ ಘೋಷಣೆ ಒಂದೇ ಆಗಿರಲಿ
ಇಂಗ್ಲಿಷ್ ಇರಲಿ, ಕಂಪ್ಯೂಟರ್ ಇರಲಿ,ಆದ್ರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿ, ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ, ಎಂಬ ಘೋಷವಾಕ್ಯ ಇಂದ ನಿಮ್ಮ ಬೇಡಿಕೆ ಪ್ರಾರಂಭ ಆಗಲಿ.
ಯಾರದರೂ ನನಗೆ ಮೆಸ್ಸೇಜ್ ಮಾಡಲಿ ಇದನ್ನು ವಿರೋಧಿಸಿ ಅವರಿಗೆ ನಾನು ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಡುತ್ತೇನೆ,
ಯಾರೆಲ್ಲ 1978 ರ ನಿಯಮ ರದ್ದು ಆಗೋಕೆ ಕನ್ನಡವನ್ನು ತಗೆದು ಹಾಕಿಸ್ಸೋಕೆ ಪ್ರಯತ್ನ ಮಾಡಿದ್ದೀರಿ ಎಲ್ಲವೂ ಗೊತ್ತಿದೆ ಸುಮ್ನೆ ಬೇಡ,.
ಈಗ ನಮ್ಮ ಸ್ಪರ್ಧಾರ್ಥಿಗಳ ಬೇಡಿಕೆ ಒಂದೇ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು,ಕಂಪ್ಯೂಟರ್,ಇಂಗ್ಲಿಷ್ ಕೂಡ ಇರಬೇಕು,ಇದಕ್ಕೆ ವಿರೋಧ ಮಾಡಿ ನೋಡೋಣ ಆಗ ನಿಮ್ಮ ಉದ್ದೇಶ ಏನು ಅಂತ ಗೊತ್ತು ಆಗುತ್ತೆ,
ಅದೇನೋ ಹೇಳಿದ್ರಿ ಅಲ್ವಾ ಈ ಹಿಂದೆ ಕಂಪ್ಯೂಟರ್,ಇಂಗ್ಲಿಷ್ ಕೂಡ ತುಂಬ ಮುಖ್ಯ ಅಂತ ಹೌದು ಮುಖ್ಯ ಇಲ್ಲ ಅಂದವರು ಯಾರು,ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಅದರ ಬಗ್ಗೆ ಜ್ಞಾನ ಇರಬೇಕು,ಅದಕ್ಕೆ ಕಂಪ್ಯೂಟರ್ ಇರಲಿ ಇಂಗ್ಲೀಷ್ ಇರಲಿ ಆದ್ರೆ ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
ಯಾರೆಲ್ಲ 1978 ರ ನಿಯಮ ರದ್ದು ಆಗೋಕೆ ಕನ್ನಡವನ್ನು ತಗೆದು ಹಾಕಿಸ್ಸೋಕೆ ಪ್ರಯತ್ನ ಮಾಡಿದ್ದೀರಿ ಎಲ್ಲವೂ ಗೊತ್ತಿದೆ ಸುಮ್ನೆ ಬೇಡ,.
ಈಗ ನಮ್ಮ ಸ್ಪರ್ಧಾರ್ಥಿಗಳ ಬೇಡಿಕೆ ಒಂದೇ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು,ಕಂಪ್ಯೂಟರ್,ಇಂಗ್ಲಿಷ್ ಕೂಡ ಇರಬೇಕು,ಇದಕ್ಕೆ ವಿರೋಧ ಮಾಡಿ ನೋಡೋಣ ಆಗ ನಿಮ್ಮ ಉದ್ದೇಶ ಏನು ಅಂತ ಗೊತ್ತು ಆಗುತ್ತೆ,
ಅದೇನೋ ಹೇಳಿದ್ರಿ ಅಲ್ವಾ ಈ ಹಿಂದೆ ಕಂಪ್ಯೂಟರ್,ಇಂಗ್ಲಿಷ್ ಕೂಡ ತುಂಬ ಮುಖ್ಯ ಅಂತ ಹೌದು ಮುಖ್ಯ ಇಲ್ಲ ಅಂದವರು ಯಾರು,ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಅದರ ಬಗ್ಗೆ ಜ್ಞಾನ ಇರಬೇಕು,ಅದಕ್ಕೆ ಕಂಪ್ಯೂಟರ್ ಇರಲಿ ಇಂಗ್ಲೀಷ್ ಇರಲಿ ಆದ್ರೆ ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
TARGET KAS GROUP PAVAN RAJPUT
https://x.com/PavanRajpu92488/status/2095009783556485274
ಆಸಕ್ತಿ ಇರುವ ಎಲ್ಲರೂ ರಿ ಟ್ವಿಟ್ ಮಾಡಿ
ನಿಮಗೋಸ್ಕರ ಇದು ನಮ್ಮ ಕೊನೆಯ ಪ್ರಾಮಾಣಿಕ ಪ್ರಯತ್ನ.
ನಿಮಗೋಸ್ಕರ ಇದು ನಮ್ಮ ಕೊನೆಯ ಪ್ರಾಮಾಣಿಕ ಪ್ರಯತ್ನ.
TARGET KAS GROUP PAVAN RAJPUT pinned «https://x.com/PavanRajpu92488/status/2095009783556485274»
ಇದರಲ್ಲಿ ಯಶಸ್ಸು ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ,ಆದ್ರೆ ನಿಮಗೋಸ್ಕರ ಕೊನೆಯ ಪ್ರಾಮಾಣಿಕ ಪ್ರಯತ್ನ ಅಷ್ಟೇ, ನಿಮ್ಮ ನಿಮ್ಮ ಹೆಸರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳನ್ನು ತಲುಪಿಸಿ.
TARGET KAS GROUP PAVAN RAJPUT
Photo
ಅಂದ್ರೆ ನಿಮಗೆ ಸರಳವಾಗಿ ಅರ್ಥವಾಗುವ ಹಾಗೆ ಹೇಳಬೇಕು ಅಂದ್ರೆ,
👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ
ನಿಮ್ಮ ಆದಾಯಕ್ಕೆ ನಿಮ್ಮ ತಂದೆ,ತಾಯಿಯರ ಆದಾಯ ಸೇರಿಸುವಂತಿಲ್ಲ,
👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಪತಿಯ ಆದಾಯ ಪತ್ನಿಗೆ ಅನ್ವಯ ಆಗುತ್ತೆ,ಪತ್ನಿಯ ಆದಾಯ ಪತಿಗೆ ಕೂಡ ಅನ್ವಯ ಆಗುತ್ತೆ,
👉ನೀವು ಅವಿಭಕ್ತ ಕುಟುಂಬದ ಭಾಗವಾಗಿದ್ದರೆ,ನಿಮ್ಮ ಆದಾಯ ಮತ್ತು ಅವಿಭಕ್ತದ ಕುಟುಂಬದ ಆದಾಯವನ್ನು ಒಟ್ಟಿಗೆ ಪರಿಗಣಿಸಿ ಕುಟುಂಬದ ಆದಾಯ ಕಂಡುಹಿಡಿಯಬೇಕು.
👉ಒಟ್ಟಿನಲ್ಲಿ ಇದರಿಂದ ಅನುಕೂಲ ಆಗುವದು,ಮದುವೆ ಆದವರಿಗೆ ನಿಮ್ಮ ತಂದೆ ತಾಯಿಯರ ಆದಾಯ ನಿಮಗೆ ಅನ್ವಯ ಆಗಲ್ಲ,ಅದು ಯಾವಾಗ ನೀವು ಸ್ವಾಯತ್ತ ಕುಟುಂಬವಾಗಿ ಇದ್ದಾಗ
👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ
ನಿಮ್ಮ ಆದಾಯಕ್ಕೆ ನಿಮ್ಮ ತಂದೆ,ತಾಯಿಯರ ಆದಾಯ ಸೇರಿಸುವಂತಿಲ್ಲ,
👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಪತಿಯ ಆದಾಯ ಪತ್ನಿಗೆ ಅನ್ವಯ ಆಗುತ್ತೆ,ಪತ್ನಿಯ ಆದಾಯ ಪತಿಗೆ ಕೂಡ ಅನ್ವಯ ಆಗುತ್ತೆ,
👉ನೀವು ಅವಿಭಕ್ತ ಕುಟುಂಬದ ಭಾಗವಾಗಿದ್ದರೆ,ನಿಮ್ಮ ಆದಾಯ ಮತ್ತು ಅವಿಭಕ್ತದ ಕುಟುಂಬದ ಆದಾಯವನ್ನು ಒಟ್ಟಿಗೆ ಪರಿಗಣಿಸಿ ಕುಟುಂಬದ ಆದಾಯ ಕಂಡುಹಿಡಿಯಬೇಕು.
👉ಒಟ್ಟಿನಲ್ಲಿ ಇದರಿಂದ ಅನುಕೂಲ ಆಗುವದು,ಮದುವೆ ಆದವರಿಗೆ ನಿಮ್ಮ ತಂದೆ ತಾಯಿಯರ ಆದಾಯ ನಿಮಗೆ ಅನ್ವಯ ಆಗಲ್ಲ,ಅದು ಯಾವಾಗ ನೀವು ಸ್ವಾಯತ್ತ ಕುಟುಂಬವಾಗಿ ಇದ್ದಾಗ
This media is not supported in your browser
VIEW IN TELEGRAM
Kas ನೇಮಕಾತಿಯಲ್ಲಿ ಅಕ್ರಮ
ತನಿಖೆ ಅಂತೆ ಎನ್ ಡ್ರಾಮಾ ಇದು ಅಕ್ರಮ ಆಗಿರೋದು ಜಗತ್ ಜಾಹಿರ್ ಆಗಿದ್ದು ಎಲ್ಲರಿಗೂ ಗೊತ್ತು,
ಇದು CBI ತನಿಖೆ ಮಾಡಿದ್ರೆ ಮಾತ್ರ ಎಲ್ಲ ಸತ್ಯ ಹೊರಗೆ ಬರುತ್ತೆ ಇಲ್ಲ ಅಂದ್ರೆ ಏನು ಆಗಲ್ಲ.
ತನಿಖೆ ಅಂತೆ ಎನ್ ಡ್ರಾಮಾ ಇದು ಅಕ್ರಮ ಆಗಿರೋದು ಜಗತ್ ಜಾಹಿರ್ ಆಗಿದ್ದು ಎಲ್ಲರಿಗೂ ಗೊತ್ತು,
ಇದು CBI ತನಿಖೆ ಮಾಡಿದ್ರೆ ಮಾತ್ರ ಎಲ್ಲ ಸತ್ಯ ಹೊರಗೆ ಬರುತ್ತೆ ಇಲ್ಲ ಅಂದ್ರೆ ಏನು ಆಗಲ್ಲ.
Air Vice Marshal: ಶಕ್ತಿಶರ್ಮಾ ಸಾಧನೆ ದಾರಿ: ಏರ್ ವೈಸ್ ಮಾರ್ಷಲ್ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿ
https://www.prajavani.net/education-career/education/shakti-sharma-first-woman-non-medical-air-vice-marshal-4235821
https://www.prajavani.net/education-career/education/shakti-sharma-first-woman-non-medical-air-vice-marshal-4235821
Prajavani
ಶಕ್ತಿಶರ್ಮಾ ಸಾಧನೆ ದಾರಿ: ಏರ್ ವೈಸ್ ಮಾರ್ಷಲ್ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿ
ವೈದ್ಯಕೀಯೇತರ ವಿಭಾಗದಿಂದ ಏರ್ ವೈಸ್ ಮಾರ್ಷಲ್ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿಯಾಗಿ ಶಕ್ತಿ ಶರ್ಮಾ ಅವರು ಐತಿಹಾಸಿಕ ಸಾಧನೆ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ.
ಕರ್ನಾಟಕ ಸರ್ಕಾರದ ನೇಮಕಾತಿ ನಿಯಮದಲ್ಲಿ ಕನ್ನಡಕ್ಕೆ ಅನ್ಯಾಯ? | ಕನ್ನಡಕ್ಕೆ 60 ಅಂಕ, ...
https://youtube.com/shorts/ZKC3zwNDH0w?si=zECuATORuOcI3m9M
https://youtube.com/shorts/ZKC3zwNDH0w?si=zECuATORuOcI3m9M
YouTube
ಕರ್ನಾಟಕ ಸರ್ಕಾರದ ನೇಮಕಾತಿ ನಿಯಮದಲ್ಲಿ ಕನ್ನಡಕ್ಕೆ ಅನ್ಯಾಯ? | ಕನ್ನಡಕ್ಕೆ 60 ಅಂಕ, ಇಂಗ್ಲಿಷ್ಗೆ 20 ಅಂಕ!
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಮತ್ತ...
ನೀವು ಕೆಲವರು ನಮ್ಮನ್ನು ಟೀಕೆ ಮಾಡುತ್ತೀರಿ,ಬಯ್ಯುತ್ತೀರಿ ಏನೇನೋ ನಮ್ಮ ಬಗ್ಗೆ ಮಾತಾಡುತ್ತೀರಿ ಮಾತಾಡಿ ಬಯ್ಯಿರಿ ಏನು ಸಮಸ್ಯೆ ಇಲ್ಲ,ಅದು ನಮಗೆ ಏನು ಪರ್ಕ್ ಆಗಲ್ಲ ಅದೆಲ್ಲ ನೋಡ್ಕೊಂಡು ಬಂದಿರೋದು ಏನು ಹೊಸದು ಅಲ್ಲ,ನೀವು ಕೆಲವರು ಏನೋ ಮಾತಾಡುತ್ತೀರಿ ಅಂತ ಅಕ್ರಮ ಆಗಿರುವುದರ ಬಗ್ಗೆ ಮಾತಾಡದೆ ಸುಮ್ನೆ ಇರೋಕೆ ಆಗಲ್ಲ,
ಜೊತೆಗೆ ಈಗ ನೀವು ಏನು ಪರೀಕ್ಷೆ ಬರೆದು ಸಂದರ್ಶನ ಕೊಟ್ಟವರು ಕೆಲವರು ಏನು ನಮ್ಮ ಬಗ್ಗೆ ಮಾತಾಡುತ್ತೀರಿ ಮಾತಾಡಿ ಒಂದು ವೇಳೆ ನಾಳೆ ಆಯ್ಕೆ ಪಟ್ಟಿ ಪ್ರಕಟ ಆದಮೇಲೆ ನಿಮ್ಮ ಹೆಸರು ಇರಬೇಕಾದ ಜಾಗದಲ್ಲಿ ಅಕ್ರಮ ಇಂದ ಹಣ ಕೊಟ್ಟು ಆಯ್ಕೆ ಆದವರು ನಿಮ್ಮ ಜಾಗದಲ್ಲಿ ಅವರು ಹೆಸರು ಇದ್ದರೆ ಆಗ ಯಾರನ್ನು ಟೀಕೆ ಮಾಡುತ್ತೀರಿ ನೋಡೋಣ,ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಸಂದರ್ಶನ ಕೊಟ್ಟವರಲ್ಲಿ ನನ್ನ ಸ್ಪರ್ಧಾರ್ಥಿಗಳು 11 ಜನ ಇದ್ದಾರೆ ಆದ್ರೆ ಅವರು ಯಾವತ್ತೂ ನಮ್ಮ ಬಗ್ಗೆ ಮಾತಾಡಿಲ್ಲ ಯಾಕೆ ಅಂದ್ರೆ ಅವರಿಗೆ ಗೊತ್ತು ನಮ್ಮ ಉದ್ದೇಶ ಏನು ಅಂತ
ಟೀಕೆಗಳಿಗೆ,ಬಯ್ಯುತ್ತೀರಿ ಅಂತ ಸುಮ್ನೆ ಇರೋಕೆ ನೀವು ನನಗೆ ಬೇರೆ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿದ ಹಾಗೆ ನನಗೆ ಮಾಡೋಕೆ ಆಗಲ್ಲ,ನಾವು CM ಮತ್ತು ಸಚಿವರನ್ನೇ ಬಿಟ್ಟಿಲ್ಲ ಅವರು ತಪ್ಪು ಮಾಡಿದಾಗ ಅವರ ವಿರುದ್ಧ ಮಾತಾಡಿದ್ದೇವೆ ಇನ್ನೂ ನೀವು ಯಾರು ಅಂತ ನಿಮ್ಮಿಂದ ಆದ್ರೆ ಅನ್ಯಾಯದ ವಿರುದ್ಧ ಮಾತಾಡಿ ಅದು ನಿಮಗೆ ಮತ್ತು ಎಲ್ಲರಿಗೂ ಒಳ್ಳೇದು.
ಜೊತೆಗೆ ಈಗ ನೀವು ಏನು ಪರೀಕ್ಷೆ ಬರೆದು ಸಂದರ್ಶನ ಕೊಟ್ಟವರು ಕೆಲವರು ಏನು ನಮ್ಮ ಬಗ್ಗೆ ಮಾತಾಡುತ್ತೀರಿ ಮಾತಾಡಿ ಒಂದು ವೇಳೆ ನಾಳೆ ಆಯ್ಕೆ ಪಟ್ಟಿ ಪ್ರಕಟ ಆದಮೇಲೆ ನಿಮ್ಮ ಹೆಸರು ಇರಬೇಕಾದ ಜಾಗದಲ್ಲಿ ಅಕ್ರಮ ಇಂದ ಹಣ ಕೊಟ್ಟು ಆಯ್ಕೆ ಆದವರು ನಿಮ್ಮ ಜಾಗದಲ್ಲಿ ಅವರು ಹೆಸರು ಇದ್ದರೆ ಆಗ ಯಾರನ್ನು ಟೀಕೆ ಮಾಡುತ್ತೀರಿ ನೋಡೋಣ,ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಸಂದರ್ಶನ ಕೊಟ್ಟವರಲ್ಲಿ ನನ್ನ ಸ್ಪರ್ಧಾರ್ಥಿಗಳು 11 ಜನ ಇದ್ದಾರೆ ಆದ್ರೆ ಅವರು ಯಾವತ್ತೂ ನಮ್ಮ ಬಗ್ಗೆ ಮಾತಾಡಿಲ್ಲ ಯಾಕೆ ಅಂದ್ರೆ ಅವರಿಗೆ ಗೊತ್ತು ನಮ್ಮ ಉದ್ದೇಶ ಏನು ಅಂತ
ಟೀಕೆಗಳಿಗೆ,ಬಯ್ಯುತ್ತೀರಿ ಅಂತ ಸುಮ್ನೆ ಇರೋಕೆ ನೀವು ನನಗೆ ಬೇರೆ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿದ ಹಾಗೆ ನನಗೆ ಮಾಡೋಕೆ ಆಗಲ್ಲ,ನಾವು CM ಮತ್ತು ಸಚಿವರನ್ನೇ ಬಿಟ್ಟಿಲ್ಲ ಅವರು ತಪ್ಪು ಮಾಡಿದಾಗ ಅವರ ವಿರುದ್ಧ ಮಾತಾಡಿದ್ದೇವೆ ಇನ್ನೂ ನೀವು ಯಾರು ಅಂತ ನಿಮ್ಮಿಂದ ಆದ್ರೆ ಅನ್ಯಾಯದ ವಿರುದ್ಧ ಮಾತಾಡಿ ಅದು ನಿಮಗೆ ಮತ್ತು ಎಲ್ಲರಿಗೂ ಒಳ್ಳೇದು.
This media is not supported in your browser
VIEW IN TELEGRAM
ಮಾಜಿ ಮುಖ್ಯಮಂತ್ರಿಗಳು,ಹಾಲಿ ಕೇಂದ್ರ ಸಚಿವರು ಆಗಿರುವರು ದಾಖಲೆ ಇಲ್ಲದೆ ಹೇಳೋದಿಲ್ಲ,ಇನ್ನೂ ಸರ್ಕಾರ ನಿಜವಾಗಲು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಅವರು ಆಯ್ಕೆ ಆಗಬೇಕು ಅಂದ್ರೆ CBI ತನಿಖೆ ಮಾಡಿಸಲಿ,
ನೋಡ್ರೂ ಆಯೋಗ್ಯರಾ ಆಕ್ರಮಣದ ವಿರುದ್ಧ ಮಾತಾಡಿದ್ರೆ ನಮಗೆ ಟೀಕೆ ಮಾಡುತ್ತಾ ಇದ್ದೀರಿ ಅಲ್ವಾ ಕೆಲವರು,ನಿಮ್ಮ ಹುದ್ದೆಗಳನ್ನು ಎಲ್ಲ ದುಡ್ಡು ಕೊಟ್ಟು ಅವರು ಖರೀದಿ ಮಾಡಿದ್ದಾರೆ,ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಆಯ್ಕೆ ಆಗಬೇಕು ಅಕ್ರಮ ತನಿಖೆ ಆಗಲಿ ಅಂತ ನಾವು ಎಲ್ಲರೂ ಅಕ್ರಮ ವಿರುದ್ಧ ಮಾತಾಡಿದ್ರೆ ನೀವು ನಮಗೆ ಟೀಕೆ ಮಾಡುತ್ತೀರಿ,
ಯಾಕೆ ನೀವು ಏನಾದ್ರೂ ದುಡ್ಡು ಕೊಟ್ಟು ಹುದ್ದೆ ಬುಕ್ ಮಾಡ್ಕೊಂಡ್ರಾ ಏನು ಮತ್ತೆ,ಯಾಕೆ ಅಂದ್ರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಅಕ್ರಮ ಹೊರಗೆ ಬರಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ತಾವೆಲ್ಲ ಆಯ್ಕೆ ಆಗಲಿ ಅಂತ ಅವರು ಅಕ್ರಮ ವಿರುದ್ಧ ಮಾತಾಡುತ್ತಾರೆ.
ಈ ನೇಮಕಾತಿ ಅಕ್ರಮ ತನಿಖೆ ಆಗಿ ಮುಂದಿನ 319 ರ kas ನೇಮಕಾತಿ ಇನ್ನೂ ಪಾರದರ್ಶಕತೆ ಇಂದ ನಡೆಯಲಿ ಈಗಲೇ ಹೆಚ್ಚಿಗೆ ಭಯ ಇರಲಿ ಅಂತ ನಾವು 384 ನೇಮಕಾತಿ ಅಕ್ರಮ ಎನಾಗಿದೆ ತನಿಖೆ ಆಗಬೇಕು ಅಂತ ಒತ್ತಾಯ ಮಾಡುತ್ತಿದ್ದೇವೆ ಅಷ್ಟೇ.
ರೆಸಾರ್ಟ್ ಅಲ್ಲಿ ಕೂರಿಸಿkas ಪರಿಕ್ಷೆ
ಬರಿಸಿದ್ದಾರೆ ಎಂದು ಮಾನ್ಯ ಕೇಂದ್ರ ಸಚಿವರು ಆರೋಪ ಮಾಡಿದ್ದಾರೆ,ಇದು ತನಿಖೆ ಆಗಬೇಕು,ಮುಂದೆ 319 kas ನೇಮಕಾತಿ ಇನ್ನೂ ಹೆಚ್ಚು ಪಾರದರ್ಶಕತೆ ಇಂದ ನಡೆಯಬೇಕು ಎಂದು ಇಗ ಇಂದಲೇ ನಮ್ಮ ಈ ಪ್ರಯತ್ನ.
ನೋಡ್ರೂ ಆಯೋಗ್ಯರಾ ಆಕ್ರಮಣದ ವಿರುದ್ಧ ಮಾತಾಡಿದ್ರೆ ನಮಗೆ ಟೀಕೆ ಮಾಡುತ್ತಾ ಇದ್ದೀರಿ ಅಲ್ವಾ ಕೆಲವರು,ನಿಮ್ಮ ಹುದ್ದೆಗಳನ್ನು ಎಲ್ಲ ದುಡ್ಡು ಕೊಟ್ಟು ಅವರು ಖರೀದಿ ಮಾಡಿದ್ದಾರೆ,ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಆಯ್ಕೆ ಆಗಬೇಕು ಅಕ್ರಮ ತನಿಖೆ ಆಗಲಿ ಅಂತ ನಾವು ಎಲ್ಲರೂ ಅಕ್ರಮ ವಿರುದ್ಧ ಮಾತಾಡಿದ್ರೆ ನೀವು ನಮಗೆ ಟೀಕೆ ಮಾಡುತ್ತೀರಿ,
ಯಾಕೆ ನೀವು ಏನಾದ್ರೂ ದುಡ್ಡು ಕೊಟ್ಟು ಹುದ್ದೆ ಬುಕ್ ಮಾಡ್ಕೊಂಡ್ರಾ ಏನು ಮತ್ತೆ,ಯಾಕೆ ಅಂದ್ರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಅಕ್ರಮ ಹೊರಗೆ ಬರಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ತಾವೆಲ್ಲ ಆಯ್ಕೆ ಆಗಲಿ ಅಂತ ಅವರು ಅಕ್ರಮ ವಿರುದ್ಧ ಮಾತಾಡುತ್ತಾರೆ.
ಈ ನೇಮಕಾತಿ ಅಕ್ರಮ ತನಿಖೆ ಆಗಿ ಮುಂದಿನ 319 ರ kas ನೇಮಕಾತಿ ಇನ್ನೂ ಪಾರದರ್ಶಕತೆ ಇಂದ ನಡೆಯಲಿ ಈಗಲೇ ಹೆಚ್ಚಿಗೆ ಭಯ ಇರಲಿ ಅಂತ ನಾವು 384 ನೇಮಕಾತಿ ಅಕ್ರಮ ಎನಾಗಿದೆ ತನಿಖೆ ಆಗಬೇಕು ಅಂತ ಒತ್ತಾಯ ಮಾಡುತ್ತಿದ್ದೇವೆ ಅಷ್ಟೇ.
ರೆಸಾರ್ಟ್ ಅಲ್ಲಿ ಕೂರಿಸಿkas ಪರಿಕ್ಷೆ
ಬರಿಸಿದ್ದಾರೆ ಎಂದು ಮಾನ್ಯ ಕೇಂದ್ರ ಸಚಿವರು ಆರೋಪ ಮಾಡಿದ್ದಾರೆ,ಇದು ತನಿಖೆ ಆಗಬೇಕು,ಮುಂದೆ 319 kas ನೇಮಕಾತಿ ಇನ್ನೂ ಹೆಚ್ಚು ಪಾರದರ್ಶಕತೆ ಇಂದ ನಡೆಯಬೇಕು ಎಂದು ಇಗ ಇಂದಲೇ ನಮ್ಮ ಈ ಪ್ರಯತ್ನ.
This media is not supported in your browser
VIEW IN TELEGRAM
ಇವತ್ತು ಒಂದು ಸಂತೋಷದ ವಿಷಯ ಹಂಚಿಕೊಳ್ಳಬೇಕು ನಿಮ್ಮ ಜೊತೆ,ನಾನು ಈ ಹಿಂದೆ ಅನೇಕ ಸಹಾಯ ಮಾಡಿದ್ರು ಯಾವ ಸಹಾಯ ಮಾಡಿದ್ದರ ಮಾಹಿತಿ ಹಂಚಿಕೊಳ್ಳುತ್ತಾ ಇರಲಿಲ್ಲ,ಯಾಕೆ ಅಂದ್ರೆ ನೋಡು ಇವನು ಸ್ವಲ್ಪ ಸಹಾಯ್ ಮಾಡಿ ಎಷ್ಟು ಬಿಲ್ಡಪ್ ತಗೊತ್ತಾನೆ ಅಂತ, ಆದ್ರೆ ಈಗ ಮತ್ತೆ ಅನಿಸಿತು ಸಮಾಜದಲ್ಲಿ ಕೆಲವರು ಹೇಗೆ ಇದ್ದರು ಒಂದು ಎಲ್ಲದಕ್ಕೂ ಮಾತಾಡುತ್ತಾರೆ,ಈಗ ನಮ್ಮ ಸಹಾಯ ಮಾಡಿದ್ದು ಹಂಚಿಕೊಂಡರೆ ಇನ್ನೂ ಅನೇಕ ಜನ ಇದನ್ನು ನೋಡಿ ಅವರಿಗೆ ಸಾಧ್ಯ ಆದಮಟ್ಟಿಗೆ ಅವರು ಸಹಾಯ ಮಾಡಲು ಮುಂದೆ ಬರುತ್ತಾರೆ ಎನ್ನುವ ಉದ್ದೇಶ ಇಂದ ಇವತ್ತು ಇದು ಸಹಾಯ ಮಾಡಿದ ಮಾಹಿತಿ ಹಂಚಿಕೊಳ್ಳುತ್ತಾ ಇರೋದು,
ಈ ವಿಡಿಯೋ ಅಲ್ಲಿ ಇರುವ ಸಹೋದರಿ ಬೀದರ್ ಜಿಲ್ಲೆ ಅವರು,ಹೆಸರು ಭಾಗ್ಯಲಕ್ಷ್ಮಿ ವೆಂಕಟೇಶ ಕೊರವ ಅಂತ ಇನ್ನೂ 4ನೇ ತರಗತಿ ತಂದೆ ಆಟೋ ಡ್ರೈವರ್ ಮಗಳಿಗೆ ಡಾಕ್ಟರ್ ಆಗುವ ಆಶೆ,ಅವರ ಕುಟುಂಬದ ಜೊತೆ ಮಾತಾಡಿ ಆ ಸಹೋದರಿ ಜೊತೆ ಮಾತಾಡಿ ಅವರ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿ ನನ್ನಿಂದ ಆದ 5000 ಸಹಾಯ ಮಾಡಿದೆ,ಮುಂದೆ ಏನಾದ್ರೂ kas ಅಧಿಕಾರಿ ಆಗಬೇಕು ಅಂತ ಅನಿಸಿದರೆ kas ಗೆ ಮಾರ್ಗದರ್ಶನ ಮಾಡುವ ಭರವಸೆ ನೀಡಿದೆ, ಈ ವಿಧ್ಯಾರ್ಥಿನಿ ವಿಳಾಸ ತಿಳಿದುಕೊಳ್ಳುವುದಕ್ಕೆ ನಮ್ಮ ಟಿಮ್ ತುಂಬಾ ಕೆಲಸ ಮಾಡಿದೆ ಕೇವಲ ವಿಡಿಯೋ ಅಲ್ಲಿ ಇರುವ ಉತ್ತರ ಬೀದರ್ ಅನ್ನೋದು ನೋಡಿ ಆ ಸಹೋದರಿ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ನನಗೆ ತಿಳಿಸಿ ಇವತ್ತು ಈ ಸಹಾಯ ಮಾಡುವ ಹಾಗೆ ಸಾಧ್ಯ ಆಯ್ತು,ನಿಮ್ಮ ಎಲ್ಲರಿಗೂ ಧನ್ಯವಾದ.
👇👇👇👇👇
ಈ ವಿಡಿಯೋ ಅಲ್ಲಿ ಇರುವ ಸಹೋದರಿ ಬೀದರ್ ಜಿಲ್ಲೆ ಅವರು,ಹೆಸರು ಭಾಗ್ಯಲಕ್ಷ್ಮಿ ವೆಂಕಟೇಶ ಕೊರವ ಅಂತ ಇನ್ನೂ 4ನೇ ತರಗತಿ ತಂದೆ ಆಟೋ ಡ್ರೈವರ್ ಮಗಳಿಗೆ ಡಾಕ್ಟರ್ ಆಗುವ ಆಶೆ,ಅವರ ಕುಟುಂಬದ ಜೊತೆ ಮಾತಾಡಿ ಆ ಸಹೋದರಿ ಜೊತೆ ಮಾತಾಡಿ ಅವರ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿ ನನ್ನಿಂದ ಆದ 5000 ಸಹಾಯ ಮಾಡಿದೆ,ಮುಂದೆ ಏನಾದ್ರೂ kas ಅಧಿಕಾರಿ ಆಗಬೇಕು ಅಂತ ಅನಿಸಿದರೆ kas ಗೆ ಮಾರ್ಗದರ್ಶನ ಮಾಡುವ ಭರವಸೆ ನೀಡಿದೆ, ಈ ವಿಧ್ಯಾರ್ಥಿನಿ ವಿಳಾಸ ತಿಳಿದುಕೊಳ್ಳುವುದಕ್ಕೆ ನಮ್ಮ ಟಿಮ್ ತುಂಬಾ ಕೆಲಸ ಮಾಡಿದೆ ಕೇವಲ ವಿಡಿಯೋ ಅಲ್ಲಿ ಇರುವ ಉತ್ತರ ಬೀದರ್ ಅನ್ನೋದು ನೋಡಿ ಆ ಸಹೋದರಿ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ನನಗೆ ತಿಳಿಸಿ ಇವತ್ತು ಈ ಸಹಾಯ ಮಾಡುವ ಹಾಗೆ ಸಾಧ್ಯ ಆಯ್ತು,ನಿಮ್ಮ ಎಲ್ಲರಿಗೂ ಧನ್ಯವಾದ.
👇👇👇👇👇