TARGET KAS GROUP PAVAN RAJPUT
Photo
ಎಲ್ಲವೂ ಟಾಪ್ ಕ್ಲಾಸ್ ಹುದ್ದೆಗಳು
AP notification
ಬಗ್ಗೆ ಮೆಸ್ಸೇಜ್ ಮಾಡ್ತಾ ಇದೀರಿ
ನೋಡ್ರಿ ಅದು ಇನ್ನೂ ಡ್ರಾಪ್ಟ್ ಕೂಡ ಪೈನಲ್ ಆಗಿಲ್ಲ,ಗೆಜೆಟ್ ಆಗಬೇಕು ಆಮೇಲೆ ಅಧಿಸೂಚನೆ ಬಗ್ಗೆ ಮಾಹಿತಿ,
ಅವರು ಮಾನ್ಯ ಉನ್ನತ ಶಿಕ್ಷಣ ಸಚಿವರು ತಮ್ಮ ಕೆಲಸ ಏನು ಇದೆ ಅದು ಎಲ್ಲಾ ಬಿಟ್ಟು ಬೇರೆ ಕೆಲಸದಲ್ಲಿ busy ಇದ್ದಾರೆ, ಏನೋ ಈ ಹಿಂದೆ ಇದ್ದ ಹಾಗೆ ಒಳ್ಳೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ನೋಡೋಣ ಏನು ಮಾಡುತ್ತಾರೆ.
ಬಗ್ಗೆ ಮೆಸ್ಸೇಜ್ ಮಾಡ್ತಾ ಇದೀರಿ
ನೋಡ್ರಿ ಅದು ಇನ್ನೂ ಡ್ರಾಪ್ಟ್ ಕೂಡ ಪೈನಲ್ ಆಗಿಲ್ಲ,ಗೆಜೆಟ್ ಆಗಬೇಕು ಆಮೇಲೆ ಅಧಿಸೂಚನೆ ಬಗ್ಗೆ ಮಾಹಿತಿ,
ಅವರು ಮಾನ್ಯ ಉನ್ನತ ಶಿಕ್ಷಣ ಸಚಿವರು ತಮ್ಮ ಕೆಲಸ ಏನು ಇದೆ ಅದು ಎಲ್ಲಾ ಬಿಟ್ಟು ಬೇರೆ ಕೆಲಸದಲ್ಲಿ busy ಇದ್ದಾರೆ, ಏನೋ ಈ ಹಿಂದೆ ಇದ್ದ ಹಾಗೆ ಒಳ್ಳೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ನೋಡೋಣ ಏನು ಮಾಡುತ್ತಾರೆ.
ಪಶುವೈದ್ಯಕೀಯ ನೇಮಕಾತಿ ಹಗರಣ,ಸಮುದ್ರದೊಳಗಿನ ಒಂದು ಸಣ್ಣ ಮೀನು ಅಷ್ಟೇ,ದೊಡ್ಡ ದೊಡ್ಡ ತಿಮಿಂಗಿಲಗಳು ಹೋಲಿಕೆ ಆಗುವ ಹಗರಣಗಳು ಇನ್ನೂ ಹೊರಗೆ ಬರೋಕೆ ಬಿಡ್ತಾ ಇಲ್ಲ,ಉಳಿದೆಲ್ಲ ದೊಡ್ಡ ನೇಮಕಾತಿ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೀತಾ ಇದೆ,CBI ತನಿಖೆ ಆದ್ರೆ ಎಲ್ಲಾ ದೊಡ್ಡ ದೊಡ್ಡ ತಿಮಿಂಗಿಲಗಳು ಬಲೆಗೆ ಬೀಳುತ್ತವೆ,ಆದ್ರೆ ಸರಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ ಯಾಕೆ ಅಂದ್ರೆ ಪ್ರಭಾವಿಗಳ ತಲೆದಂಡ ಆಗುತ್ತದೆ ಎನ್ನುವ ಭಯ ಶುರುವಾಗಿದೆ.
ಇಷ್ಟೆಲ್ಲಾ ನೇಮಕಾತಿ ಹಗರಣಗಳನ್ನು ಮಾಡಿದ್ದಾರೆ ಅಲ್ವಾ, ಆ ಜಾಗದಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಸ್ಪರ್ಧಾರ್ಥಿಗಳು ಆಯ್ಕೆ ಆಗಬೇಕಿತ್ತು ಆದ್ರೆ ದುಡ್ಡು ಕೊಟ್ಟವರು ಆ ಹುದ್ದೆಗೆ ಆಯ್ಕೆ ಆಗಿದ್ದಾರೆ,ಇಲ್ಲೆ ಪ್ರಾಮಾಣಿಕವಾಗಿ ಆಯ್ಕೆ ಆಗಬೇಕಾದ ಸ್ಪರ್ಧಾರ್ಥಿಗಳು ಆಯ್ಕೆ ಆಗಿಲ್ಲ ಅವರಿಗೆ ಯಾರು ನ್ಯಾಯ ಕೊಡಿಸುತ್ತಾರೆ,
ಆತ್ಮೀಯ ಸ್ಪರ್ಧಾರ್ಥಿಗಳೇ ನೀವು ಇನ್ನೂ ಎಚ್ಚೆತ್ತುಕೊಳ್ಳಬೇಕು,ಕಷ್ಟಪಟ್ಟು ಓದಿ ಪಾಯಿಂಟ್ಸ್ ಅಲ್ಲಿ ಮಿಸ್ ಆಯ್ತು ಒಂದು ಮಾರ್ಕ್ಸ್ ಅಲ್ಲಿ ಮಿಸ್ ಆಯ್ತು ಅಂತ ಹೇಳ್ತಾವಿದ್ದೀರಿ ಅಲ್ವಾ,ನೀವು ಹೀಗೆ ಲಿಸ್ಟ್ ಇಂದ ಹೊರಗೆ ಬರೋಕೆ ಕಾರಣ ನಿಮಗೆ ಸಿಗಬೇಕಾದ ಹುದ್ದೆಯನ್ನು ಬೇರೆ ಅವರು ದುಡ್ಡು ಕೊಟ್ಟು ಪಡೆದುಕೊಂಡಿದ್ದಾರೆ ಅದಕ್ಕೆ ನಿಮಗೆ ಪ್ರಾಮಾಣಿಕವಾಗಿ ಸಿಗಬೇಕಾದ ಹುದ್ದೆಗಳು ನಿಮಗೆ ಸಿಕ್ಕಿಲ್ಲ,ಇಲ್ಲ ಅಂದ್ರೆ ಪ್ರಾಮಾಣಿಕವಾಗಿ ಆಯ್ಕೆ ಆಗಿದ್ದರೆ ಆ ಜಾಗದಲ್ಲಿ ನೀವು ಇರ್ತಾ ಇದ್ದೀರಿ.
ಇಷ್ಟೆಲ್ಲಾ ನೇಮಕಾತಿ ಹಗರಣಗಳನ್ನು ಮಾಡಿದ್ದಾರೆ ಅಲ್ವಾ, ಆ ಜಾಗದಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಸ್ಪರ್ಧಾರ್ಥಿಗಳು ಆಯ್ಕೆ ಆಗಬೇಕಿತ್ತು ಆದ್ರೆ ದುಡ್ಡು ಕೊಟ್ಟವರು ಆ ಹುದ್ದೆಗೆ ಆಯ್ಕೆ ಆಗಿದ್ದಾರೆ,ಇಲ್ಲೆ ಪ್ರಾಮಾಣಿಕವಾಗಿ ಆಯ್ಕೆ ಆಗಬೇಕಾದ ಸ್ಪರ್ಧಾರ್ಥಿಗಳು ಆಯ್ಕೆ ಆಗಿಲ್ಲ ಅವರಿಗೆ ಯಾರು ನ್ಯಾಯ ಕೊಡಿಸುತ್ತಾರೆ,
ಆತ್ಮೀಯ ಸ್ಪರ್ಧಾರ್ಥಿಗಳೇ ನೀವು ಇನ್ನೂ ಎಚ್ಚೆತ್ತುಕೊಳ್ಳಬೇಕು,ಕಷ್ಟಪಟ್ಟು ಓದಿ ಪಾಯಿಂಟ್ಸ್ ಅಲ್ಲಿ ಮಿಸ್ ಆಯ್ತು ಒಂದು ಮಾರ್ಕ್ಸ್ ಅಲ್ಲಿ ಮಿಸ್ ಆಯ್ತು ಅಂತ ಹೇಳ್ತಾವಿದ್ದೀರಿ ಅಲ್ವಾ,ನೀವು ಹೀಗೆ ಲಿಸ್ಟ್ ಇಂದ ಹೊರಗೆ ಬರೋಕೆ ಕಾರಣ ನಿಮಗೆ ಸಿಗಬೇಕಾದ ಹುದ್ದೆಯನ್ನು ಬೇರೆ ಅವರು ದುಡ್ಡು ಕೊಟ್ಟು ಪಡೆದುಕೊಂಡಿದ್ದಾರೆ ಅದಕ್ಕೆ ನಿಮಗೆ ಪ್ರಾಮಾಣಿಕವಾಗಿ ಸಿಗಬೇಕಾದ ಹುದ್ದೆಗಳು ನಿಮಗೆ ಸಿಕ್ಕಿಲ್ಲ,ಇಲ್ಲ ಅಂದ್ರೆ ಪ್ರಾಮಾಣಿಕವಾಗಿ ಆಯ್ಕೆ ಆಗಿದ್ದರೆ ಆ ಜಾಗದಲ್ಲಿ ನೀವು ಇರ್ತಾ ಇದ್ದೀರಿ.
ಇವರು ಕೇವಲ ಪತ್ರದಲ್ಲಿ ಮಾತ್ರ
ಒಂದು ದಿನಾನೂ ಕೂಡ ಸರ್ಕಾರಕ್ಕೆ ನಿರಂತರವಾಗಿ ಒತ್ತಡ ತರುವ ಕೆಲಸ ಮಾಡಿಲ್ಲ.
ಮಾನ್ಯರೇ ಮೊದಲು ನಿಮಗೆ ಕನ್ನಡದ ಬಗ್ಗೆ ವಿಶೇಷ ಆದ್ಯತೆ ಇದ್ದರೆ,ನಿರಂತವಾಗಿ ಒತ್ತಡ ಹಾಕುವ ಕೆಲಸ ಮಾಡಿ ನೀವು ಮನಸು ಮಾಡಿದ್ರೆ ಇದು ದೊಡ್ಡ ಕೆಲಸ ಅಲ್ಲವೇ ಅಲ್ಲ,
ಸ್ಪರ್ಧಾರ್ಥಿಗಳು ನಿಮಗೆ ಒತ್ತಡ ಹಾಕಿದ ತಕ್ಷಣ ಒಂದು ಪತ್ರ ಬರೆಯುತ್ತೀರಿ ಆಮೇಲೆ ಆ ವಿಷಯ ಮರೆತು ಬಿಡುತ್ತೀರಿ,
ನಿಮಗೆ ನಿಜವಾಗಲು ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಆಗಬೇಕು ಅಂತ ಇದ್ದರೆ,ಸರ್ಕಾರಕ್ಕೆ ಒತ್ತಡ ಹಾಕಿ ನೇರವಾಗಿ ಮಾನ್ಯ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿ,ಇಂಗ್ಲಿಷ್,ಕಂಪ್ಯೂಟರ್ ಬೇಡ ಅಂತ ಅಲ್ಲ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ ಅದು ನಮ್ಮ ಸ್ಪರ್ಧಾರ್ಥಿಗಳ ಒತ್ತಾಯ ಯಾಕೆ ಅಂದ್ರೆ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್,ಕಂಪ್ಯೂಟರ್ ಕೂಡ ಅವಶ್ಯಕ, ಆದ್ರೆ ನಮ್ಮ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಅದಕ್ಕೆ ಹೆಚ್ಚು ಅಂಕಗಳು ನಿಗದಿ ಆಗಬೇಕು,
ಸಂಪೂರ್ಣ ಗ್ರೂಪ್ C ಪಠ್ಯಕ್ರಮ 2021 ಗೆ ತಿದ್ದುಪಡಿ ನಿಯಮ ಆಗಬೇಕು ಅದಕ್ಕೆ ನೀವು ಒತ್ತಡ ಹಾಕಿ ಪತ್ರ ಬರೆದರೆ ಅದು ಡಸ್ಟ್ ಬಿನ್ ಸೇರುತ್ತೆ ಅಷ್ಟೇ.
ಸಾಮಾನ್ಯ ಕನ್ನಡ 60 ಅಥವಾ 50 ಅಂಕಗಳು
ಸಾಮಾನ್ಯ ಇಂಗ್ಲಿಷ್ 20/25 ಅಂಕಗಳು
ಕಂಪ್ಯೂಟರ್ 20/25 ಅಂಕಗಳು
ಈ ರೀತಿಯಾಗಿ 2021 ರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ಆಗಬೇಕು ಆಗ ಯಾರಿಗೂ ಅನ್ಯಾಯ ಆಗಲ್ಲ,ಆಗ ನಮ್ಮ ನಾಡಲ್ಲಿ ಕನ್ನಡಕ್ಕೆ ಆದ್ಯತೆ
ಒಂದು ದಿನಾನೂ ಕೂಡ ಸರ್ಕಾರಕ್ಕೆ ನಿರಂತರವಾಗಿ ಒತ್ತಡ ತರುವ ಕೆಲಸ ಮಾಡಿಲ್ಲ.
ಮಾನ್ಯರೇ ಮೊದಲು ನಿಮಗೆ ಕನ್ನಡದ ಬಗ್ಗೆ ವಿಶೇಷ ಆದ್ಯತೆ ಇದ್ದರೆ,ನಿರಂತವಾಗಿ ಒತ್ತಡ ಹಾಕುವ ಕೆಲಸ ಮಾಡಿ ನೀವು ಮನಸು ಮಾಡಿದ್ರೆ ಇದು ದೊಡ್ಡ ಕೆಲಸ ಅಲ್ಲವೇ ಅಲ್ಲ,
ಸ್ಪರ್ಧಾರ್ಥಿಗಳು ನಿಮಗೆ ಒತ್ತಡ ಹಾಕಿದ ತಕ್ಷಣ ಒಂದು ಪತ್ರ ಬರೆಯುತ್ತೀರಿ ಆಮೇಲೆ ಆ ವಿಷಯ ಮರೆತು ಬಿಡುತ್ತೀರಿ,
ನಿಮಗೆ ನಿಜವಾಗಲು ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಆಗಬೇಕು ಅಂತ ಇದ್ದರೆ,ಸರ್ಕಾರಕ್ಕೆ ಒತ್ತಡ ಹಾಕಿ ನೇರವಾಗಿ ಮಾನ್ಯ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿ,ಇಂಗ್ಲಿಷ್,ಕಂಪ್ಯೂಟರ್ ಬೇಡ ಅಂತ ಅಲ್ಲ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ ಅದು ನಮ್ಮ ಸ್ಪರ್ಧಾರ್ಥಿಗಳ ಒತ್ತಾಯ ಯಾಕೆ ಅಂದ್ರೆ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್,ಕಂಪ್ಯೂಟರ್ ಕೂಡ ಅವಶ್ಯಕ, ಆದ್ರೆ ನಮ್ಮ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಅದಕ್ಕೆ ಹೆಚ್ಚು ಅಂಕಗಳು ನಿಗದಿ ಆಗಬೇಕು,
ಸಂಪೂರ್ಣ ಗ್ರೂಪ್ C ಪಠ್ಯಕ್ರಮ 2021 ಗೆ ತಿದ್ದುಪಡಿ ನಿಯಮ ಆಗಬೇಕು ಅದಕ್ಕೆ ನೀವು ಒತ್ತಡ ಹಾಕಿ ಪತ್ರ ಬರೆದರೆ ಅದು ಡಸ್ಟ್ ಬಿನ್ ಸೇರುತ್ತೆ ಅಷ್ಟೇ.
ಸಾಮಾನ್ಯ ಕನ್ನಡ 60 ಅಥವಾ 50 ಅಂಕಗಳು
ಸಾಮಾನ್ಯ ಇಂಗ್ಲಿಷ್ 20/25 ಅಂಕಗಳು
ಕಂಪ್ಯೂಟರ್ 20/25 ಅಂಕಗಳು
ಈ ರೀತಿಯಾಗಿ 2021 ರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ಆಗಬೇಕು ಆಗ ಯಾರಿಗೂ ಅನ್ಯಾಯ ಆಗಲ್ಲ,ಆಗ ನಮ್ಮ ನಾಡಲ್ಲಿ ಕನ್ನಡಕ್ಕೆ ಆದ್ಯತೆ
TARGET KAS GROUP PAVAN RAJPUT
Photo
ಇದನ್ನು ಸ್ಪರ್ಧಾರ್ಥಿಪರ ಸಂಘಟನೆಗಳು ಒಗ್ಗಟ್ಟು ಆಗಿ ಗಂಭೀರವಾಗಿ ಪರಿಗಣಿಸಬೇಕು,ಬೇರೆ ಎಲ್ಲ ರಾಜ್ಯಗಳಲ್ಲಿ ಅಲ್ಲಿನ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ಇದೆ ನಮ್ಮ ರಾಜ್ಯದಲ್ಲಿ ನಮ್ಮ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ಇಲ್ಲ,ಕೇವಲ ಕನ್ನಡ 60% ಅಂತ ಹೇಳಿ ನಿಮಯ ಜಾರಿ ಮಾಡಿದ್ರೆ ಮುಖ್ಯ ಅಲ್ಲಾ ಮಾನ್ಯ ಮುಖ್ಯಮಂತ್ರಿ ಅವರೇ ಅದನ್ನು ಸ್ಪರ್ಧಾತ್ಮಕ ಪರೀಕ್ಷೆ ಅಲ್ಲಿ ಜಾರಿಗೆ ತರುವ ಕೆಲಸ ಮಾಡಿ,ಆಗ ನಿಮ್ಮ ಕನ್ನಡ ಅಭಿಮಾನಕ್ಕೆ ಒಂದು ಅರ್ಥ ಬರುತ್ತೆ,ಅಷ್ಟಕ್ಕೂ ಈಗಿನ ಸರಕಾರಕ್ಕೆ ತಿದ್ದುಪಡಿ ಮಾಡೋಕೆ ದೊಡ್ಡ ಕೆಲಸ ಅಲ್ಲಾ 2/3 ದಿನದ ಕೆಲಸ ಅಷ್ಟೇ,ಹೇಗೆ 1978 ನೇಮಕಾತಿ ನಿಯಮಗಳು ತಗೆದು ಹಾಕಿ ನಮ್ಮ ಕನ್ನಡ ಭಾಷೆಯನ್ನು ಹೇಗೆ ಮುಲೆಗುಂಪು ಮಾಡಿದರು ಅದಕ್ಕೆ ತಿದ್ದುಪಡಿ ತಂದರು ಈಗ ಅದೇ ಆಸಕ್ತಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಕೆಲಸ ಆಗಲಿ,ಯಾವುದೇ ವಿಷಯ ತಗೆದು ಹಾಕುವುದು ಬೇಡ ಇಂಗ್ಲಿಷ್ ಇರಲಿ,ಕಂಪ್ಯೂಟರ್ ಇರಲಿ, ಆದ್ರೆ ನಮ್ಮ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿ ಅಷ್ಟೇ ನಮ್ಮ ಸ್ಪರ್ಧಾರ್ಥಿಗಳ ಬೇಡಿಕೆ.
ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಮಾಡಲು ಯಾವ ಸ್ಪರ್ಧಾರ್ಥಿಪರ ಸಂಘಟನೆಗಳು ಒಗ್ಗಟ್ಟು ಆಗಿ ಹೋರಾಟ ಮಾಡಿ ಕನ್ನಡಕ್ಕೆ 50/60 ಅಂಕಗಳು ನಿಗದಿ ಮಾಡುವಲ್ಲಿ ನೀವು ಯಶಸ್ವಿ ಆಗಿದ್ದೆ ಆದಲ್ಲಿ ಕರುನಾಡಲ್ಲಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತೆ,ಎಲ್ಲದಕ್ಕಿಂತ ಮುಖ್ಯವಾಗಿ ಕನ್ನಡ ಉಳಿಯುತ್ತೆ ಮತ್ತು ಬೆಳೆಯುತ್ತೆ,
ನಿಮ್ಮ ಘೋಷಣೆ ಒಂದೇ ಆಗಿರಲಿ
ಇಂಗ್ಲಿಷ್ ಇರಲಿ, ಕಂಪ್ಯೂಟರ್ ಇರಲಿ,ಆದ್ರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿ, ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ, ಎಂಬ ಘೋಷವಾಕ್ಯ ಇಂದ ನಿಮ್ಮ ಬೇಡಿಕೆ ಪ್ರಾರಂಭ ಆಗಲಿ.
ನಿಮ್ಮ ಘೋಷಣೆ ಒಂದೇ ಆಗಿರಲಿ
ಇಂಗ್ಲಿಷ್ ಇರಲಿ, ಕಂಪ್ಯೂಟರ್ ಇರಲಿ,ಆದ್ರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿ, ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ, ಎಂಬ ಘೋಷವಾಕ್ಯ ಇಂದ ನಿಮ್ಮ ಬೇಡಿಕೆ ಪ್ರಾರಂಭ ಆಗಲಿ.
ಯಾರದರೂ ನನಗೆ ಮೆಸ್ಸೇಜ್ ಮಾಡಲಿ ಇದನ್ನು ವಿರೋಧಿಸಿ ಅವರಿಗೆ ನಾನು ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಡುತ್ತೇನೆ,
ಯಾರೆಲ್ಲ 1978 ರ ನಿಯಮ ರದ್ದು ಆಗೋಕೆ ಕನ್ನಡವನ್ನು ತಗೆದು ಹಾಕಿಸ್ಸೋಕೆ ಪ್ರಯತ್ನ ಮಾಡಿದ್ದೀರಿ ಎಲ್ಲವೂ ಗೊತ್ತಿದೆ ಸುಮ್ನೆ ಬೇಡ,.
ಈಗ ನಮ್ಮ ಸ್ಪರ್ಧಾರ್ಥಿಗಳ ಬೇಡಿಕೆ ಒಂದೇ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು,ಕಂಪ್ಯೂಟರ್,ಇಂಗ್ಲಿಷ್ ಕೂಡ ಇರಬೇಕು,ಇದಕ್ಕೆ ವಿರೋಧ ಮಾಡಿ ನೋಡೋಣ ಆಗ ನಿಮ್ಮ ಉದ್ದೇಶ ಏನು ಅಂತ ಗೊತ್ತು ಆಗುತ್ತೆ,
ಅದೇನೋ ಹೇಳಿದ್ರಿ ಅಲ್ವಾ ಈ ಹಿಂದೆ ಕಂಪ್ಯೂಟರ್,ಇಂಗ್ಲಿಷ್ ಕೂಡ ತುಂಬ ಮುಖ್ಯ ಅಂತ ಹೌದು ಮುಖ್ಯ ಇಲ್ಲ ಅಂದವರು ಯಾರು,ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಅದರ ಬಗ್ಗೆ ಜ್ಞಾನ ಇರಬೇಕು,ಅದಕ್ಕೆ ಕಂಪ್ಯೂಟರ್ ಇರಲಿ ಇಂಗ್ಲೀಷ್ ಇರಲಿ ಆದ್ರೆ ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
ಯಾರೆಲ್ಲ 1978 ರ ನಿಯಮ ರದ್ದು ಆಗೋಕೆ ಕನ್ನಡವನ್ನು ತಗೆದು ಹಾಕಿಸ್ಸೋಕೆ ಪ್ರಯತ್ನ ಮಾಡಿದ್ದೀರಿ ಎಲ್ಲವೂ ಗೊತ್ತಿದೆ ಸುಮ್ನೆ ಬೇಡ,.
ಈಗ ನಮ್ಮ ಸ್ಪರ್ಧಾರ್ಥಿಗಳ ಬೇಡಿಕೆ ಒಂದೇ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು,ಕಂಪ್ಯೂಟರ್,ಇಂಗ್ಲಿಷ್ ಕೂಡ ಇರಬೇಕು,ಇದಕ್ಕೆ ವಿರೋಧ ಮಾಡಿ ನೋಡೋಣ ಆಗ ನಿಮ್ಮ ಉದ್ದೇಶ ಏನು ಅಂತ ಗೊತ್ತು ಆಗುತ್ತೆ,
ಅದೇನೋ ಹೇಳಿದ್ರಿ ಅಲ್ವಾ ಈ ಹಿಂದೆ ಕಂಪ್ಯೂಟರ್,ಇಂಗ್ಲಿಷ್ ಕೂಡ ತುಂಬ ಮುಖ್ಯ ಅಂತ ಹೌದು ಮುಖ್ಯ ಇಲ್ಲ ಅಂದವರು ಯಾರು,ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಅದರ ಬಗ್ಗೆ ಜ್ಞಾನ ಇರಬೇಕು,ಅದಕ್ಕೆ ಕಂಪ್ಯೂಟರ್ ಇರಲಿ ಇಂಗ್ಲೀಷ್ ಇರಲಿ ಆದ್ರೆ ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
TARGET KAS GROUP PAVAN RAJPUT
https://x.com/PavanRajpu92488/status/2095009783556485274
ಆಸಕ್ತಿ ಇರುವ ಎಲ್ಲರೂ ರಿ ಟ್ವಿಟ್ ಮಾಡಿ
ನಿಮಗೋಸ್ಕರ ಇದು ನಮ್ಮ ಕೊನೆಯ ಪ್ರಾಮಾಣಿಕ ಪ್ರಯತ್ನ.
ನಿಮಗೋಸ್ಕರ ಇದು ನಮ್ಮ ಕೊನೆಯ ಪ್ರಾಮಾಣಿಕ ಪ್ರಯತ್ನ.
TARGET KAS GROUP PAVAN RAJPUT pinned «https://x.com/PavanRajpu92488/status/2095009783556485274»
ಇದರಲ್ಲಿ ಯಶಸ್ಸು ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ,ಆದ್ರೆ ನಿಮಗೋಸ್ಕರ ಕೊನೆಯ ಪ್ರಾಮಾಣಿಕ ಪ್ರಯತ್ನ ಅಷ್ಟೇ, ನಿಮ್ಮ ನಿಮ್ಮ ಹೆಸರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳನ್ನು ತಲುಪಿಸಿ.
TARGET KAS GROUP PAVAN RAJPUT
Photo
ಅಂದ್ರೆ ನಿಮಗೆ ಸರಳವಾಗಿ ಅರ್ಥವಾಗುವ ಹಾಗೆ ಹೇಳಬೇಕು ಅಂದ್ರೆ,
👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ
ನಿಮ್ಮ ಆದಾಯಕ್ಕೆ ನಿಮ್ಮ ತಂದೆ,ತಾಯಿಯರ ಆದಾಯ ಸೇರಿಸುವಂತಿಲ್ಲ,
👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಪತಿಯ ಆದಾಯ ಪತ್ನಿಗೆ ಅನ್ವಯ ಆಗುತ್ತೆ,ಪತ್ನಿಯ ಆದಾಯ ಪತಿಗೆ ಕೂಡ ಅನ್ವಯ ಆಗುತ್ತೆ,
👉ನೀವು ಅವಿಭಕ್ತ ಕುಟುಂಬದ ಭಾಗವಾಗಿದ್ದರೆ,ನಿಮ್ಮ ಆದಾಯ ಮತ್ತು ಅವಿಭಕ್ತದ ಕುಟುಂಬದ ಆದಾಯವನ್ನು ಒಟ್ಟಿಗೆ ಪರಿಗಣಿಸಿ ಕುಟುಂಬದ ಆದಾಯ ಕಂಡುಹಿಡಿಯಬೇಕು.
👉ಒಟ್ಟಿನಲ್ಲಿ ಇದರಿಂದ ಅನುಕೂಲ ಆಗುವದು,ಮದುವೆ ಆದವರಿಗೆ ನಿಮ್ಮ ತಂದೆ ತಾಯಿಯರ ಆದಾಯ ನಿಮಗೆ ಅನ್ವಯ ಆಗಲ್ಲ,ಅದು ಯಾವಾಗ ನೀವು ಸ್ವಾಯತ್ತ ಕುಟುಂಬವಾಗಿ ಇದ್ದಾಗ
👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ
ನಿಮ್ಮ ಆದಾಯಕ್ಕೆ ನಿಮ್ಮ ತಂದೆ,ತಾಯಿಯರ ಆದಾಯ ಸೇರಿಸುವಂತಿಲ್ಲ,
👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಪತಿಯ ಆದಾಯ ಪತ್ನಿಗೆ ಅನ್ವಯ ಆಗುತ್ತೆ,ಪತ್ನಿಯ ಆದಾಯ ಪತಿಗೆ ಕೂಡ ಅನ್ವಯ ಆಗುತ್ತೆ,
👉ನೀವು ಅವಿಭಕ್ತ ಕುಟುಂಬದ ಭಾಗವಾಗಿದ್ದರೆ,ನಿಮ್ಮ ಆದಾಯ ಮತ್ತು ಅವಿಭಕ್ತದ ಕುಟುಂಬದ ಆದಾಯವನ್ನು ಒಟ್ಟಿಗೆ ಪರಿಗಣಿಸಿ ಕುಟುಂಬದ ಆದಾಯ ಕಂಡುಹಿಡಿಯಬೇಕು.
👉ಒಟ್ಟಿನಲ್ಲಿ ಇದರಿಂದ ಅನುಕೂಲ ಆಗುವದು,ಮದುವೆ ಆದವರಿಗೆ ನಿಮ್ಮ ತಂದೆ ತಾಯಿಯರ ಆದಾಯ ನಿಮಗೆ ಅನ್ವಯ ಆಗಲ್ಲ,ಅದು ಯಾವಾಗ ನೀವು ಸ್ವಾಯತ್ತ ಕುಟುಂಬವಾಗಿ ಇದ್ದಾಗ
This media is not supported in your browser
VIEW IN TELEGRAM
Kas ನೇಮಕಾತಿಯಲ್ಲಿ ಅಕ್ರಮ
ತನಿಖೆ ಅಂತೆ ಎನ್ ಡ್ರಾಮಾ ಇದು ಅಕ್ರಮ ಆಗಿರೋದು ಜಗತ್ ಜಾಹಿರ್ ಆಗಿದ್ದು ಎಲ್ಲರಿಗೂ ಗೊತ್ತು,
ಇದು CBI ತನಿಖೆ ಮಾಡಿದ್ರೆ ಮಾತ್ರ ಎಲ್ಲ ಸತ್ಯ ಹೊರಗೆ ಬರುತ್ತೆ ಇಲ್ಲ ಅಂದ್ರೆ ಏನು ಆಗಲ್ಲ.
ತನಿಖೆ ಅಂತೆ ಎನ್ ಡ್ರಾಮಾ ಇದು ಅಕ್ರಮ ಆಗಿರೋದು ಜಗತ್ ಜಾಹಿರ್ ಆಗಿದ್ದು ಎಲ್ಲರಿಗೂ ಗೊತ್ತು,
ಇದು CBI ತನಿಖೆ ಮಾಡಿದ್ರೆ ಮಾತ್ರ ಎಲ್ಲ ಸತ್ಯ ಹೊರಗೆ ಬರುತ್ತೆ ಇಲ್ಲ ಅಂದ್ರೆ ಏನು ಆಗಲ್ಲ.
Air Vice Marshal: ಶಕ್ತಿಶರ್ಮಾ ಸಾಧನೆ ದಾರಿ: ಏರ್ ವೈಸ್ ಮಾರ್ಷಲ್ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿ
https://www.prajavani.net/education-career/education/shakti-sharma-first-woman-non-medical-air-vice-marshal-4235821
https://www.prajavani.net/education-career/education/shakti-sharma-first-woman-non-medical-air-vice-marshal-4235821
Prajavani
ಶಕ್ತಿಶರ್ಮಾ ಸಾಧನೆ ದಾರಿ: ಏರ್ ವೈಸ್ ಮಾರ್ಷಲ್ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿ
ವೈದ್ಯಕೀಯೇತರ ವಿಭಾಗದಿಂದ ಏರ್ ವೈಸ್ ಮಾರ್ಷಲ್ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿಯಾಗಿ ಶಕ್ತಿ ಶರ್ಮಾ ಅವರು ಐತಿಹಾಸಿಕ ಸಾಧನೆ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ.