ಯಾರಾದ್ರೂ ಕೋಚಿಂಗ್ ಸೆಂಟರ್ ಅವರು,ಎಷ್ಟು ಪ್ರಶ್ನೆಗಳು ತಪ್ಪಾಗಿವೇ,ಯಾವುದಕ್ಕೆ ಗ್ರೇಸ್ ಅಂಕಗಳು ಬರಬಹುದು ಅದಕ್ಕೆ ಬೇಕಾದ ನಿಖರ ದಾಖಲೆಗಳ ಸಮೇತ ತಯಾರಿಸಿ ನಿಮ್ಮ ಗ್ರುಪ್ ಅಲ್ಲಿ ಹಂಚಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇವೆ,ಇದರಿಂದ ನೀವು ಆಕ್ಷೇಪಣೆ ಸಲ್ಲಿಸುವರಿಗೆ ತುಂಬಾ ಸಹಾಯ ಮಾಡಿದ ಹಾಗೆ ಆಗುತ್ತೆ,ಅವರು ಯಾವ ಪ್ರಶ್ನೆಗೆ ಆಕ್ಷೇಪಣೆ ಸಲ್ಲಿಸಬೇಕು ಸಲ್ಲಿಸುತ್ತಾರೆ,ಇದು ನಮ್ಮ ಮನವಿ ಅಷ್ಟೇ.
TARGET KAS GROUP PAVAN RAJPUT pinned «ಯಾರಾದ್ರೂ ಕೋಚಿಂಗ್ ಸೆಂಟರ್ ಅವರು,ಎಷ್ಟು ಪ್ರಶ್ನೆಗಳು ತಪ್ಪಾಗಿವೇ,ಯಾವುದಕ್ಕೆ ಗ್ರೇಸ್ ಅಂಕಗಳು ಬರಬಹುದು ಅದಕ್ಕೆ ಬೇಕಾದ ನಿಖರ ದಾಖಲೆಗಳ ಸಮೇತ ತಯಾರಿಸಿ ನಿಮ್ಮ ಗ್ರುಪ್ ಅಲ್ಲಿ ಹಂಚಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇವೆ,ಇದರಿಂದ ನೀವು ಆಕ್ಷೇಪಣೆ ಸಲ್ಲಿಸುವರಿಗೆ ತುಂಬಾ ಸಹಾಯ ಮಾಡಿದ ಹಾಗೆ ಆಗುತ್ತೆ,ಅವರು ಯಾವ…»
7th 8th 9th & 10th science notes_241004_212610.pdf
4.9 MB
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುತ್ತಿರುವವರು 7/8/9/10 ನೇ ತರಗತಿ ವಿಜ್ಞಾನ ವಿಷಯ ಪರೀಕ್ಷೆ ಕೊನೆ ದಿನಗಳಲ್ಲಿ ಬೇಗ ಬೇಗ ರಿವಿಜನ್ ಮಾಡೋಕೆ ತುಂಬಾ ಉತ್ತಮವಾದ ನೋಟ್ಸ್ ಚೆನ್ನಾಗಿ ಒಮ್ಮೆ ಓದಿಕೊಳ್ಳಿ.
5_6327803161469784942_240930_210747_240930_211131.pdf
126.8 MB
"ವಿಜ್ಞಾನ ವಿಷಯ ಅತಿ ಪ್ರಮುಖ ರಿಸೋರ್ಸ್"
GROUP C ,ಬೇರೆಲ್ಲಾ ಪರೀಕ್ಷೆಗಳ ತಯಾರಿಗೆ ರಿವಿಜನ್ ಗೆ ತುಂಬಾ ಒಳ್ಳೆ ರಿಸೋರ್ಸ್ ಇದೆ ಮಿಸ್ ಮಾಡದೆ ಓದಿ ಪ್ರತಿಯೊಂದು ಪರೀಕ್ಷೆಗೆ ನಿಮ್ಮ ವಿಜ್ಞಾನ ವಿಷಯದ ತಯಾರಿಗೆ ತುಂಬಾ ತುಂಬಾ ನಿಮಗೆ ಅನುಕೂಲ ಆಗಲಿದೆ.
GROUP C ,ಬೇರೆಲ್ಲಾ ಪರೀಕ್ಷೆಗಳ ತಯಾರಿಗೆ ರಿವಿಜನ್ ಗೆ ತುಂಬಾ ಒಳ್ಳೆ ರಿಸೋರ್ಸ್ ಇದೆ ಮಿಸ್ ಮಾಡದೆ ಓದಿ ಪ್ರತಿಯೊಂದು ಪರೀಕ್ಷೆಗೆ ನಿಮ್ಮ ವಿಜ್ಞಾನ ವಿಷಯದ ತಯಾರಿಗೆ ತುಂಬಾ ತುಂಬಾ ನಿಮಗೆ ಅನುಕೂಲ ಆಗಲಿದೆ.
5 ವರ್ಷಗಳಲ್ಲಿ ಭಾರತದ ಆಟೋಮೊಬೈಲ್ ಉದ್ಯಮ ವಿಶ್ವದಲ್ಲೇ ಅಗ್ರ ಸ್ಥಾನಕ್ಕೆ: ಗಡ್ಕರಿ
https://www.prajavani.net/automobile/indias-automobile-industry-will-be-number-one-in-world-in-next-5-years-gadkari-3130559
https://www.prajavani.net/automobile/indias-automobile-industry-will-be-number-one-in-world-in-next-5-years-gadkari-3130559
Prajavani
5 ವರ್ಷಗಳಲ್ಲಿ ಭಾರತದ ಆಟೋಮೊಬೈಲ್ ಉದ್ಯಮ ವಿಶ್ವದಲ್ಲೇ ಅಗ್ರ ಸ್ಥಾನಕ್ಕೆ: ಗಡ್ಕರಿ
ಮುಂದಿನ ಐದು ವರ್ಷಗಳಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.
TARGET KAS GROUP PAVAN RAJPUT pinned «Important Note: Key answers changes and Challengeable Questions are total 9 numbers: Paper 1 1. Kali TR - Bandipur TR (3- 1/2) 2. Sixth schedule (3/4 - 1) 3. Types of goods (1-2) 4. Madam Bikaji Cama (1-2) 5. Mina Bazzar ( 1- 3/4) Paper 2 1. Fish…»
👉ಇವತ್ತು ಸಭೆಯೇ ನಡೆದಿಲ್ಲ,ಸುಮ್ನೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಕೆಲವರು, ರೇಶಿಯೋ ಜಾಸ್ತಿ ಮಾಡುವದಕ್ಕೆ ಒಪ್ಪಿಲ್ಲ,ಮರು ಪರೀಕ್ಷೆ ಬಗ್ಗೆ ಚರ್ಚೆ ಕೂಡ ಆಗಿಲ್ಲ ಹಾಗೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಅದರ ಬಗ್ಗೆ ಹೆಚ್ಚಿಗೆ ಗಮನ ನೀಡಬೇಡಿ.
👉ತಿಂಗಳ ಕೊನೆವಾರದಲ್ಲಿ ಮರುಸಭೆ ನಿಗದಿಯಾಗಿದೆ,ಅಧಿಕೃತವಾಗಿ ದಿನಾಂಕ ಪ್ರಕಟ ಆಗುವವರೆಗೂ ಮುಂಚಿತವಾಗಿ ಗ್ರುಪ್ ಅಲ್ಲಿ ದಿನಾಂಕ ಹೇಳುವದು ಅಷ್ಟು ಸರಿ ಅಲ್ಲ,ದಿನಾಂಕ ನಿಮ್ಮ ಎಲ್ಲರಿಗು ಗೊತ್ತು ಆಗಿದೆ ಎಂದು ಭಾವಿಸುತ್ತೇನೆ,
👉ರೇಶಿಯೋ ಜಾಸ್ತಿ ಮಾಡುವ ಸಾದ್ಯತೆ ಇದೆ,ಎನ್ನುವ ಮಾಹಿತಿ ಇದೆ ಆದ್ರೆ ಎಷ್ಟು ಪ್ರಮಾಣದಲ್ಲಿ ರೇಶಿಯೋ ಜಾಸ್ತಿ ಮಾಡುತ್ತಾರೆ ಕಾದು ನೋಡಬೇಕಿದೆ,ಅಥವಾ ಅದಕ್ಕೂ ಏನಾದ್ರೂ ಕಾರಣ ಕೊಟ್ಟು ಅದನ್ನು ಮಾಡೋಕೆ ಬಿಡ್ತಾರೋ ಇಲ್ವೋ ನೋಡೋಣ,
👉ಇವತ್ತಿನ ಬೆಳವಣಿಗೆ ಮಟ್ಟಿಗೆ ಸರ್ಕಾರ ಮರುಪರೀಕ್ಷೆ ಮಾಡುವ ಯಾವುದೇ ನಿರ್ಧಾರಕ್ಕೆ ಬಂದಿಲ್ಲ,ಮುಂದಿನ ಬೆಳವಣಿಗೆ ಏನು ಆಗುತ್ತೆ ಎಲ್ಲವೂ ಅದರ ಮೇಲೆ ನಿರ್ಧಾರ ಆಗಲಿದೆ.
👉 ಈ ಹಿಂದೆ ಯಾವ ತಪ್ಪು ಆಗಿದ್ದಕ್ಕೆ ಯಾವ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿ ಅವರು ಬೇಗ ಪ್ರತಿಕ್ರಿಯೆ ನೀಡಿದ್ದರು, ಇಗಲೂ ಅದೇ ತಪ್ಪು ಆದ್ರೂ,ಇನ್ನೂ ಸರ್ಕಾರದಿಂದ ಯಾಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,ಯಾಕೆ ಈ ಜಾಣ ಮೌನ,ಮೊದಲಿನ ಕನ್ನಡ ಪ್ರೇಮ ಈಗ ಎಲ್ಲಿಗೆ ಹೋಗಿದೆ,ಮತ್ತೆ ಅದೇ ಕನ್ನಡದ ಕಗ್ಗೊಲೆ ಆಗಿದ್ರು ಇಷ್ಟು ಹೋರಾಟ ಆದ್ರೂ ಕವಿಗಳೇ ಈ ಅನ್ಯಾಯಕ್ಕೆ ನ್ಯಾಯ ಕೊಡುವಂತೆ ನಿಮಗೆ ಪತ್ರ ಬರೆದರು ಯಾಕೆ ಇಲ್ಲಿವರೆಗೂ ಉತ್ತರ ಇಲ್ಲ,ಯಾಕೆ ಒಂದು ಅಂತಿಮ ನಿರ್ಧಾರಕ್ಕೆ ಇನ್ನೂ ಬರುವುದಕ್ಕೆ ಸರ್ಕಾರ ಮುಂದಾಗಿಲ್ಲ,ಈ ಕುರಿತು ಸರ್ಕಾರ ಬೇಗ ಉತ್ತರಿಸಿದರೆ ಎಲ್ಲರಿಗೂ ಒಳ್ಳೇದು ಆಗುತ್ತೆ.
👉ತಿಂಗಳ ಕೊನೆವಾರದಲ್ಲಿ ಮರುಸಭೆ ನಿಗದಿಯಾಗಿದೆ,ಅಧಿಕೃತವಾಗಿ ದಿನಾಂಕ ಪ್ರಕಟ ಆಗುವವರೆಗೂ ಮುಂಚಿತವಾಗಿ ಗ್ರುಪ್ ಅಲ್ಲಿ ದಿನಾಂಕ ಹೇಳುವದು ಅಷ್ಟು ಸರಿ ಅಲ್ಲ,ದಿನಾಂಕ ನಿಮ್ಮ ಎಲ್ಲರಿಗು ಗೊತ್ತು ಆಗಿದೆ ಎಂದು ಭಾವಿಸುತ್ತೇನೆ,
👉ರೇಶಿಯೋ ಜಾಸ್ತಿ ಮಾಡುವ ಸಾದ್ಯತೆ ಇದೆ,ಎನ್ನುವ ಮಾಹಿತಿ ಇದೆ ಆದ್ರೆ ಎಷ್ಟು ಪ್ರಮಾಣದಲ್ಲಿ ರೇಶಿಯೋ ಜಾಸ್ತಿ ಮಾಡುತ್ತಾರೆ ಕಾದು ನೋಡಬೇಕಿದೆ,ಅಥವಾ ಅದಕ್ಕೂ ಏನಾದ್ರೂ ಕಾರಣ ಕೊಟ್ಟು ಅದನ್ನು ಮಾಡೋಕೆ ಬಿಡ್ತಾರೋ ಇಲ್ವೋ ನೋಡೋಣ,
👉ಇವತ್ತಿನ ಬೆಳವಣಿಗೆ ಮಟ್ಟಿಗೆ ಸರ್ಕಾರ ಮರುಪರೀಕ್ಷೆ ಮಾಡುವ ಯಾವುದೇ ನಿರ್ಧಾರಕ್ಕೆ ಬಂದಿಲ್ಲ,ಮುಂದಿನ ಬೆಳವಣಿಗೆ ಏನು ಆಗುತ್ತೆ ಎಲ್ಲವೂ ಅದರ ಮೇಲೆ ನಿರ್ಧಾರ ಆಗಲಿದೆ.
👉 ಈ ಹಿಂದೆ ಯಾವ ತಪ್ಪು ಆಗಿದ್ದಕ್ಕೆ ಯಾವ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿ ಅವರು ಬೇಗ ಪ್ರತಿಕ್ರಿಯೆ ನೀಡಿದ್ದರು, ಇಗಲೂ ಅದೇ ತಪ್ಪು ಆದ್ರೂ,ಇನ್ನೂ ಸರ್ಕಾರದಿಂದ ಯಾಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,ಯಾಕೆ ಈ ಜಾಣ ಮೌನ,ಮೊದಲಿನ ಕನ್ನಡ ಪ್ರೇಮ ಈಗ ಎಲ್ಲಿಗೆ ಹೋಗಿದೆ,ಮತ್ತೆ ಅದೇ ಕನ್ನಡದ ಕಗ್ಗೊಲೆ ಆಗಿದ್ರು ಇಷ್ಟು ಹೋರಾಟ ಆದ್ರೂ ಕವಿಗಳೇ ಈ ಅನ್ಯಾಯಕ್ಕೆ ನ್ಯಾಯ ಕೊಡುವಂತೆ ನಿಮಗೆ ಪತ್ರ ಬರೆದರು ಯಾಕೆ ಇಲ್ಲಿವರೆಗೂ ಉತ್ತರ ಇಲ್ಲ,ಯಾಕೆ ಒಂದು ಅಂತಿಮ ನಿರ್ಧಾರಕ್ಕೆ ಇನ್ನೂ ಬರುವುದಕ್ಕೆ ಸರ್ಕಾರ ಮುಂದಾಗಿಲ್ಲ,ಈ ಕುರಿತು ಸರ್ಕಾರ ಬೇಗ ಉತ್ತರಿಸಿದರೆ ಎಲ್ಲರಿಗೂ ಒಳ್ಳೇದು ಆಗುತ್ತೆ.
5_6077790164527092759_250118_185833.pdf
1 MB
ಇತಿಹಾಸ ವಿಷಯದ ರಿಸೋರ್ಸ್
ಒಂದು ಬಾರಿ ರಿವಿಜನ್ ಗೆ ಅನುಕೂಲ
ಮಾನಸ ನೆಲೆ
ಒಂದು ಬಾರಿ ರಿವಿಜನ್ ಗೆ ಅನುಕೂಲ
ಮಾನಸ ನೆಲೆ
This media is not supported in your browser
VIEW IN TELEGRAM
ಯಾರು ಮೇಲೆ ಕೂಡ ಡಿಫೆಂಡ್ ಆಗಬೇಡಿ
ತುಂಬಾ ನಂಬಿದವರೆ ಮೋಸ ಮಾಡಿದ್ರೂ ಅಂತ ಆಗಲಿ
ಅವಶ್ಯಕತೆ ಇರುವ ಸಮಯದಲ್ಲಿಯೇ ನೀವು ತುಂಬಾ ನಂಬಿದವರೇ ಸಹಾಯಕ್ಕೆ ಆಗಲಿಲ್ಲ ಅಂತ ಆಗಲಿ
ಇಂತ ವ್ಯರ್ಥ ಚಿಂತೆಯಲ್ಲಿ ಕಾಲಹರಣ ಮಾಡಬೇಡಿ,ನಿಮ್ಮನ್ನು ಮಾತ್ರ ನೀವು ನಂಬಿ ನೀವು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅಂತಿರಾ ನಿರಂತರವಾಗಿ ಪ್ರಯತ್ನ ಮಾಡಿ ಕಂಡಿತಾ ಒಳ್ಳೇದು ಆಗುತ್ತೆ,
ನಾಳೆ ಗ್ರುಪ್ B ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ಅಲ್ ದಿ ಬೆಸ್ಟ್
ಎಲ್ಲರಿಗೂ ದೇವರು ಒಳ್ಳೇದು ಮಾಡಲಿ.
ತುಂಬಾ ನಂಬಿದವರೆ ಮೋಸ ಮಾಡಿದ್ರೂ ಅಂತ ಆಗಲಿ
ಅವಶ್ಯಕತೆ ಇರುವ ಸಮಯದಲ್ಲಿಯೇ ನೀವು ತುಂಬಾ ನಂಬಿದವರೇ ಸಹಾಯಕ್ಕೆ ಆಗಲಿಲ್ಲ ಅಂತ ಆಗಲಿ
ಇಂತ ವ್ಯರ್ಥ ಚಿಂತೆಯಲ್ಲಿ ಕಾಲಹರಣ ಮಾಡಬೇಡಿ,ನಿಮ್ಮನ್ನು ಮಾತ್ರ ನೀವು ನಂಬಿ ನೀವು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅಂತಿರಾ ನಿರಂತರವಾಗಿ ಪ್ರಯತ್ನ ಮಾಡಿ ಕಂಡಿತಾ ಒಳ್ಳೇದು ಆಗುತ್ತೆ,
ನಾಳೆ ಗ್ರುಪ್ B ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ಅಲ್ ದಿ ಬೆಸ್ಟ್
ಎಲ್ಲರಿಗೂ ದೇವರು ಒಳ್ಳೇದು ಮಾಡಲಿ.
ಕ‘ಸ್ವಾಮಿತ್ವ’ ಯೋಜನೆ: 65 ಲಕ್ಷ ಆಸ್ತಿ ಪತ್ರ ವಿತರಿಸಿದ ಮೋದಿ
https://www.prajavani.net/news/india-news/pm-modi-distributes-65-lakh-svamitva-property-cards-3130898
https://www.prajavani.net/news/india-news/pm-modi-distributes-65-lakh-svamitva-property-cards-3130898
Prajavani
‘ಸ್ವಾಮಿತ್ವ’ ಯೋಜನೆ: 65 ಲಕ್ಷ ಆಸ್ತಿ ಪತ್ರ ವಿತರಿಸಿದ ಮೋದಿ
TARGET KAS GROUP PAVAN RAJPUT
👉ಇವತ್ತು ಸಭೆಯೇ ನಡೆದಿಲ್ಲ,ಸುಮ್ನೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಕೆಲವರು, ರೇಶಿಯೋ ಜಾಸ್ತಿ ಮಾಡುವದಕ್ಕೆ ಒಪ್ಪಿಲ್ಲ,ಮರು ಪರೀಕ್ಷೆ ಬಗ್ಗೆ ಚರ್ಚೆ ಕೂಡ ಆಗಿಲ್ಲ ಹಾಗೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಅದರ ಬಗ್ಗೆ ಹೆಚ್ಚಿಗೆ ಗಮನ ನೀಡಬೇಡಿ. 👉ತಿಂಗಳ ಕೊನೆವಾರದಲ್ಲಿ ಮರುಸಭೆ…
Prajavani
ಕೆಪಿಎಸ್ಸಿ: ಸಿಎಸ್ ನೇತೃತ್ವದಲ್ಲಿ ಜ. 27ರಂದು ಸಭೆ
ಕೆಪಿಎಸ್ಸಿ: ಸಿಎಸ್ ನೇತೃತ್ವದಲ್ಲಿ 27ರಂದು ಸಭೆ
TARGET KAS GROUP PAVAN RAJPUT pinned «👉ಇವತ್ತು ಸಭೆಯೇ ನಡೆದಿಲ್ಲ,ಸುಮ್ನೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಕೆಲವರು, ರೇಶಿಯೋ ಜಾಸ್ತಿ ಮಾಡುವದಕ್ಕೆ ಒಪ್ಪಿಲ್ಲ,ಮರು ಪರೀಕ್ಷೆ ಬಗ್ಗೆ ಚರ್ಚೆ ಕೂಡ ಆಗಿಲ್ಲ ಹಾಗೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಅದರ ಬಗ್ಗೆ ಹೆಚ್ಚಿಗೆ ಗಮನ ನೀಡಬೇಡಿ. 👉ತಿಂಗಳ ಕೊನೆವಾರದಲ್ಲಿ ಮರುಸಭೆ…»
ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ಕ್ಕೆ ಕೆಲವು ತಿದ್ದುಪಡಿಗಳು ಮಾಡಲಾಗಿದೆ, ಈ ಕುರಿತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ಕ್ಕೆ ಕೆಲವು ತಿದ್ದುಪಡಿಗಳು ಮಾಡಲಾಗಿದೆ, ಈ ಕುರಿತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
This media is not supported in your browser
VIEW IN TELEGRAM
ನಮ್ಮ ತಂಡ,ನಮ್ಮ ಹೆಮ್ಮೆ
ಜೈ ಕರ್ನಾಟಕ
ಜೈ ಕರ್ನಾಟಕ