ಚೀನಾ ಜನಸಂಖ್ಯೆ ಸತತ ಮೂರನೇ ವರ್ಷವೂ ಕುಸಿತ; ಆರ್ಥಿಕತೆಗೆ ಸವಾಲು
https://www.prajavani.net/news/world-news/chinas-population-falls-for-a-third-consecutive-year-3129008
https://www.prajavani.net/news/world-news/chinas-population-falls-for-a-third-consecutive-year-3129008
Prajavani
ಚೀನಾ ಜನಸಂಖ್ಯೆ ಸತತ ಮೂರನೇ ವರ್ಷವೂ ಕುಸಿತ; ಆರ್ಥಿಕತೆಗೆ ಸವಾಲು
China population: ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆ ಕುಸಿತ ಮುಂದುವರಿದಿದೆ. ಮರಣ ಪ್ರಮಾಣವು ಜನನ ಪ್ರಮಾಣಕ್ಕಿಂತ ತುಸು ಏರಿಕೆಯಾಗಿದ್ದು, ಈ ಅಂತರವು ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
👉ಪೊಲೀಸ್ ನೇಮಕಾತಿಯಲ್ಲಿ ನಡೆಯುತ್ತಿರುವ ಅಕ್ರಮ ತಡೆಯಲು ಮಂಡಳಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ,
👉ಈ ಮಂಡಳಿ DGP ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಇರುತ್ತದೆ,
ಜೊತೆಗೆ 5 ಹಿರಿಯ IPS ಅಧಿಕಾರಿಗಳು
ಈ ಮಂಡಳಿಯಲ್ಲಿ ಇರುವರು,
👉ಆದ ಅಷ್ಟು ಬೇಗ ಸರ್ಕಾರ ಇದಕ್ಕೆ ಅನುಮತಿ ನೀಡಿ ಅಂತಿಮ ಆದೇಶ ನೀಡಿ ಪೊಲೀಸ ಇಲಾಖೆಯಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ಇಂದ ಹುದ್ದೆಗಳ ನೇಮಕಾತಿ ನಡೆಯುವಂತೆ ಆಗಲಿ ಎಂದು ಆಶಿಸುತ್ತೇವೆ.
👉ಈ ಮಂಡಳಿ DGP ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಇರುತ್ತದೆ,
ಜೊತೆಗೆ 5 ಹಿರಿಯ IPS ಅಧಿಕಾರಿಗಳು
ಈ ಮಂಡಳಿಯಲ್ಲಿ ಇರುವರು,
👉ಆದ ಅಷ್ಟು ಬೇಗ ಸರ್ಕಾರ ಇದಕ್ಕೆ ಅನುಮತಿ ನೀಡಿ ಅಂತಿಮ ಆದೇಶ ನೀಡಿ ಪೊಲೀಸ ಇಲಾಖೆಯಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ಇಂದ ಹುದ್ದೆಗಳ ನೇಮಕಾತಿ ನಡೆಯುವಂತೆ ಆಗಲಿ ಎಂದು ಆಶಿಸುತ್ತೇವೆ.
This media is not supported in your browser
VIEW IN TELEGRAM
ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಗುಕೇಶ್ ಅವರಿಗೆ ರಾಷ್ಟ್ರಪತಿಗಳು ನೀಡಿದರು.
This media is not supported in your browser
VIEW IN TELEGRAM
ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಮನು ಭಾಕರ್ ಅವರಿಗೆ ರಾಷ್ಟ್ರಪತಿಗಳು ನೀಡಿದರು.
ಕೇವಲ 10 ಪುಟಗಳಲ್ಲಿ "ಗಾಂಧಿಯುಗ" ನಿಮ್ಮ ಪರೀಕ್ಷೆ ತಯಾರಿಗೆ ರೀವಿಜನ್ ಗೆ most important ಟಾಪಿಕ್ ಕವರ್ ಆಗಿದೆ..
ಮತ್ತು ಪ್ರಮುಖ ಹೋರಾಟಗಾರರ ಬಗ್ಗೆ
ಸುಭಾಷ ಚಂದ್ರ ಬೋಸ್ ಅವರ ಬಗ್ಗೆ
ಚೆನ್ನಾಗಿ ಒಮ್ಮೆ ರಿವಿಜನ್ ಮಾಡಿಕೊಳ್ಳಿ.
ಮತ್ತು ಪ್ರಮುಖ ಹೋರಾಟಗಾರರ ಬಗ್ಗೆ
ಸುಭಾಷ ಚಂದ್ರ ಬೋಸ್ ಅವರ ಬಗ್ಗೆ
ಚೆನ್ನಾಗಿ ಒಮ್ಮೆ ರಿವಿಜನ್ ಮಾಡಿಕೊಳ್ಳಿ.
👉KPSC ನೀವು ಹೇಗೆ ಅಂದ್ರೆ ನಿಮಗೆ ಏನು ಮುಖ್ಯ ಅನಿಸುತ್ತೆ,ಅದನ್ನು ತುಂಬಾ ಬೇಗ ಪ್ರೊಸಸ್ ಮಾಡಿ ಮುಗಿಸುತ್ತಿರಿ,KAS ಪೂರ್ವಭಾವಿ ಪರೀಕ್ಷೆ ಕೀ ಉತ್ತರಗಳನ್ನು ಪ್ರಕಟ ಮಾಡಿದ್ದಿರಿ,ಅದೇ PDO NHK ಕೀ ಉತ್ತರಗಳು ಪ್ರಕಟ ಮಾಡುವದು ನಿಮಗೆ ನೆನಪು ಕೂಡ ಇಲ್ಲ ಅನಿಸುತ್ತೆ ಅಥವಾ ಪರೀಕ್ಷೆ ನಡಿಸಿದ್ದೆ ಮರೆತಿದಿರೋ ಏನೋ, ಅಂದ್ರೆ ನಿಮಗೆ ಹೇಗೆ ಬೇಕು ಹಾಗೆ ಮಾಡುತ್ತಿರಿ,
👉 ಒಂದು ಸಹಿ ಹಾಕಿ ಎಲ್ಲಾ ರೆಡಿ ಇರುವರ ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡುವದಕ್ಕೆ ಇಷ್ಟು ವಿಳಂಬ ಮಾಡುತ್ತಾ ಇದೀರಾ ಅಲ್ವಾ ಆಯ್ಕೆ ಆದವರ ಮಾನಸಿಕ ಸ್ಥಿತಿ ಏನಾಗಬೇಕು,ಇನ್ನೂ ಅವರು ಏಷ್ಟು ದಿನ ಕಾಯಬೇಕು, KPSC ಕಛೇರಿಗೆ ಹೋಗೋದು ಬರೋದು ಮಾಡಬೇಕು ಅಲ್ಲಿ ಬಂದ್ರೆ ಅವರೆಗೆ ಎರಡು ದಿನಗಳಲ್ಲಿ ಪ್ರಕಟ ಮಾಡ್ತೀವಿ ಅಂತ ಪದೇ ಪದೇ ಸುಳ್ಳು ಹೇಳುತ್ತೀರಿ ಇಷ್ಟು ದಿನ ಆದ್ರೂ ಆಯ್ಕೆ ಪಟ್ಟಿ ಪ್ರಕಟ ಮಾಡದೇ ಅವರ ಜೀವನ ಜೊತೆ ಚೆಲ್ಲಾಟ ಆಡ್ತಾ ಇದೀರಾ ಅಲ್ವಾ, ಅವರ ಮತ್ತು ಅವರ ಕುಟುಂಬದ ಕೋರುಗುವಂತೆ ಮಾಡುವದು ನಿಮಗೆ ಒಳ್ಳೇದು ಆಗುತ್ತಾ,ಇನ್ನೂ ಆದ್ರೂ ಬೇಗ ಆಯ್ಕೆ ಪಟ್ಟಿಗಳು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ,
👉ಹಾಗೆ ನೋಡಿದ್ರೆ ನೀವು ಇವತ್ತೇ ಎರಡು ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡಬೇಕಿತ್ತು ಆದ್ರೆ ಇಲ್ಲಿವರೆಗೂ ಪ್ರಕಟ ಮಾಡಿಲ್ಲ.
👉ಆದ ಅಷ್ಟು ಬೇಗ ಈ 3 ಅಂತಿಮ ಆಯ್ಕೆಪಟ್ಟಿಗಳು,3 ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ.
👉 ಒಂದು ಸಹಿ ಹಾಕಿ ಎಲ್ಲಾ ರೆಡಿ ಇರುವರ ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡುವದಕ್ಕೆ ಇಷ್ಟು ವಿಳಂಬ ಮಾಡುತ್ತಾ ಇದೀರಾ ಅಲ್ವಾ ಆಯ್ಕೆ ಆದವರ ಮಾನಸಿಕ ಸ್ಥಿತಿ ಏನಾಗಬೇಕು,ಇನ್ನೂ ಅವರು ಏಷ್ಟು ದಿನ ಕಾಯಬೇಕು, KPSC ಕಛೇರಿಗೆ ಹೋಗೋದು ಬರೋದು ಮಾಡಬೇಕು ಅಲ್ಲಿ ಬಂದ್ರೆ ಅವರೆಗೆ ಎರಡು ದಿನಗಳಲ್ಲಿ ಪ್ರಕಟ ಮಾಡ್ತೀವಿ ಅಂತ ಪದೇ ಪದೇ ಸುಳ್ಳು ಹೇಳುತ್ತೀರಿ ಇಷ್ಟು ದಿನ ಆದ್ರೂ ಆಯ್ಕೆ ಪಟ್ಟಿ ಪ್ರಕಟ ಮಾಡದೇ ಅವರ ಜೀವನ ಜೊತೆ ಚೆಲ್ಲಾಟ ಆಡ್ತಾ ಇದೀರಾ ಅಲ್ವಾ, ಅವರ ಮತ್ತು ಅವರ ಕುಟುಂಬದ ಕೋರುಗುವಂತೆ ಮಾಡುವದು ನಿಮಗೆ ಒಳ್ಳೇದು ಆಗುತ್ತಾ,ಇನ್ನೂ ಆದ್ರೂ ಬೇಗ ಆಯ್ಕೆ ಪಟ್ಟಿಗಳು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ,
👉ಹಾಗೆ ನೋಡಿದ್ರೆ ನೀವು ಇವತ್ತೇ ಎರಡು ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡಬೇಕಿತ್ತು ಆದ್ರೆ ಇಲ್ಲಿವರೆಗೂ ಪ್ರಕಟ ಮಾಡಿಲ್ಲ.
👉ಆದ ಅಷ್ಟು ಬೇಗ ಈ 3 ಅಂತಿಮ ಆಯ್ಕೆಪಟ್ಟಿಗಳು,3 ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ.
👉ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ W.P. No. 202497/2024 ರಲ್ಲಿನ ನಿರ್ದೇಶನದಂತೆ ಕರ್ನಾಟಕ ವಿದ್ಯತ್ ನಿಗಮ ನಿಯಮಿತದಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸುವ ಬಗ್ಗೆ.
👉ದಿನಾಂಕ 18.02.2024 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಕಡ್ಡಾಯ ಕನ್ನಡ ಮರು-ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.
👉ದಿನಾಂಕ 18.02.2024 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಕಡ್ಡಾಯ ಕನ್ನಡ ಮರು-ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.
ಸರ್ಕಾರಿ ನೌಕರರ ಗಮನಕ್ಕೆ,
2025 ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಸ್ಥಿತಿಗತಿಗಳಿಗೊಳಪಟ್ಟು ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ನೀಡಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಿದೆ.
2025 ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಸ್ಥಿತಿಗತಿಗಳಿಗೊಳಪಟ್ಟು ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ನೀಡಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಿದೆ.