ಇವರು 211.5 ಅಂಕಗಳನ್ನು ಇವತ್ತಿನ ಕೀ ಉತ್ತರಗಳ ಪ್ರಕಾರ KAS ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಪಡೆದು ಕೊಂಡಿದ್ದಾರೆ,ಅವರು ನನಗೆ ಡಿಸೆಂಬರ್ 30 ರಂದು ಮೆಸ್ಸೇಜ್ ಮಾಡಿ ಹೇಳಿದ್ದರು 200 ಅಂಕಗಳು ಮೇಲೆ ಬರುತ್ತೆ ಅಂತ ಈಗ ಅವರು ಹೇಳಿದ ಹಾಗೆ ಆಗಿದೆ.
ಆದ್ರೆ KPSC ಎಷ್ಟು ಅನ್ಯಾಯ ಮಾಡಿದೆ ಅಂತ ಅವರಿಗೆ ಅರಿವು ಇದೆ ಅದಕ್ಕೆ ಅವರು ನಾಳೆ ಹೋರಾಟದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಅಂತ ಹೇಳುತ್ತಾರೆ ಅಂದ್ರೆ ಇವರ ಈ ಕನ್ನಡಾಭಿಮಾನಕ್ಕೆ 🙏🙏
ಈಗಲೂ ಹೇಳುತ್ತೇನೆ ನಾಳೆಯ ಹೋರಾಟ ಕೇವಲ kas ಬಗ್ಗೆ ಮಾತ್ರ ಅಲ್ಲ KPSC ಸುಧಾರಣೆಗಳ ಬಗ್ಗೆ ಅದಕ್ಕೆ ತಪ್ಪದೆ ಎಲ್ಲರೂ ಒಗ್ಗಟ್ಟು ಆಗಿ ಭಾಗವಹಿಸಿ,ಮತ್ತೆ ಇಂತ ಅವಕಾಶ ಸಿಗೋದು ಡೌಟ್ ಈಗಲೇ ಒಳ್ಳೆ ಅವಕಾಶ ಎಲ್ಲರೂ ಹೋಗಿ ಹೋರಾಟ ಯಶಸ್ವಿ ಮಾಡಿ KPSC ಸುಧಾರಣೆ ಗೆ ಒಂದು ಮುನ್ನುಡಿ ಬರೆದ ಹಾಗೆ ಮುಂದೆ ಏನು ಮಾಡುತ್ತಾರೆ ನೋಡೋಣ.
ಆದ್ರೆ KPSC ಎಷ್ಟು ಅನ್ಯಾಯ ಮಾಡಿದೆ ಅಂತ ಅವರಿಗೆ ಅರಿವು ಇದೆ ಅದಕ್ಕೆ ಅವರು ನಾಳೆ ಹೋರಾಟದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಅಂತ ಹೇಳುತ್ತಾರೆ ಅಂದ್ರೆ ಇವರ ಈ ಕನ್ನಡಾಭಿಮಾನಕ್ಕೆ 🙏🙏
ಈಗಲೂ ಹೇಳುತ್ತೇನೆ ನಾಳೆಯ ಹೋರಾಟ ಕೇವಲ kas ಬಗ್ಗೆ ಮಾತ್ರ ಅಲ್ಲ KPSC ಸುಧಾರಣೆಗಳ ಬಗ್ಗೆ ಅದಕ್ಕೆ ತಪ್ಪದೆ ಎಲ್ಲರೂ ಒಗ್ಗಟ್ಟು ಆಗಿ ಭಾಗವಹಿಸಿ,ಮತ್ತೆ ಇಂತ ಅವಕಾಶ ಸಿಗೋದು ಡೌಟ್ ಈಗಲೇ ಒಳ್ಳೆ ಅವಕಾಶ ಎಲ್ಲರೂ ಹೋಗಿ ಹೋರಾಟ ಯಶಸ್ವಿ ಮಾಡಿ KPSC ಸುಧಾರಣೆ ಗೆ ಒಂದು ಮುನ್ನುಡಿ ಬರೆದ ಹಾಗೆ ಮುಂದೆ ಏನು ಮಾಡುತ್ತಾರೆ ನೋಡೋಣ.
This media is not supported in your browser
VIEW IN TELEGRAM
ಎಲ್ಲಾದರೂ ಇರು,
ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನಿಧನ ರಾಜೀನಾಮೆ, ಹಾಗೂ ಇತರ ಕಾರಣಗಳಿಂದ ಖಾಲಿಯಾದ ಬೋದಕ ಹುದ್ದೆಗಳನ್ನು ಭರ್ತಿ ಮಾಡುಲು ಆರ್ಥಿಕ ಇಲಾಖೆ ಅನುಮತಿ ನೀಡಿರುವ ಬಗ್ಗೆ.
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: 8ನೇ ವೇತನ ಆಯೋಗ ರಚನೆಗೆ ಸರ್ಕಾರ ಅಸ್ತು
https://www.prajavani.net/news/india-news/central-cabinet-clears-setting-up-of-8th-pay-commission-for-central-government-employees-3127534
https://www.prajavani.net/news/india-news/central-cabinet-clears-setting-up-of-8th-pay-commission-for-central-government-employees-3127534
Prajavani
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: 8ನೇ ವೇತನ ಆಯೋಗ ರಚನೆಗೆ ಸರ್ಕಾರ ಅಸ್ತು
ಕೇಂದ್ರ ಸರ್ಕಾರ ನೌಕರರ ವೇತನ ಹಾಗೂ ಪಿಂಚಣಿದಾರ ಭತ್ಯೆಗಳ ಪರಿಷ್ಕರಣೆಗೆ 8ನೇ ವೇತನ ಆಯೋಗ ರಚಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಗುರುವಾರ ತೆಗೆದುಕೊಂಡಿದೆ.
8102_250116_175854.pdf
1.1 MB
ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಮೈಸೂರು ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಮೋದನೆ ನೀಡಲಾಗಿರುತ್ತದೆ. ಪ್ರಸ್ತುತ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಮೈಸೂರು ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರಲು ಉದ್ದೇಶಿಸಿದ್ದು ಅದರಂತೆ ಅಧಿಸೂಚನೆ ಸಂಖ್ಯೆ ಕಸಂವಾ 446 ಕಸದ 2023-ಭಾಗ-1, ದಿನಾಂಕ:13.01.2025ರ ಭಾಗ 4(ಎ) ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಮೈಸೂರು ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮ-2024ರ ಕುರಿತು ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ, ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ಕಾಲಾವಕಾಶ ನೀಡಿ ಸದರಿ ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಠಡಿ ಸಂಖ್ಯೆ 283 ನೆಲಮಹಡಿ, ವಿಕಾಸಸೌಧ ಬೆಂಗಳೂರು ಇವರಿಗೆ ಲಿಖಿತವಾಗಿ ಸಲ್ಲಿಸತಕ್ಕದ್ದು.