ಹುದ್ದೆ ಭರ್ತಿ ವಿಧಾನಕ್ಕೆ ಆಕ್ಷೇಪ: KPTCLಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ
https://www.prajavani.net/news/karnataka-news/objection-to-method-of-filling-up-post-notice-to-kptcl-3123865
https://www.prajavani.net/news/karnataka-news/objection-to-method-of-filling-up-post-notice-to-kptcl-3123865
Prajavani
ಹುದ್ದೆ ಭರ್ತಿ ವಿಧಾನಕ್ಕೆ ಆಕ್ಷೇಪ: KPTCLಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ
ಹುದ್ದೆ ಭರ್ತಿ ವಿಧಾನಕ್ಕೆ ಆಕ್ಷೇಪ: ಕೆಪಿಟಿಸಿಎಲ್ಗೆ ನೋಟಿಸ್
ಒಮ್ಮೆ ಸಲ್ಲಿಸುವ ದಾಖಲೆ ಎಲ್ಲ ಪರೀಕ್ಷೆಗಳಿಗೆ ಅನ್ವಯ: ಸಚಿವ ಎಂ.ಸಿ. ಸುಧಾಕರ್
https://www.prajavani.net/news/karnataka-news/one-time-submission-document-is-applicable-for-all-examinations-3123892
https://www.prajavani.net/news/karnataka-news/one-time-submission-document-is-applicable-for-all-examinations-3123892
Prajavani
ಒಮ್ಮೆ ಸಲ್ಲಿಸುವ ದಾಖಲೆ ಎಲ್ಲ ಪರೀಕ್ಷೆಗಳಿಗೆ ಅನ್ವಯ: ಸಚಿವ ಎಂ.ಸಿ. ಸುಧಾಕರ್
👉ಮತ್ತೊಮ್ಮೆ ಇವತ್ತು ಉನ್ನತ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಹುದ್ದೆಗಳ ಭರ್ತಿಗೆ ಮಾನ್ಯ ಮುಖ್ಯಮಂತ್ರಿ ಅವರು ಅನುಮತಿ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
👉ಈ ಸದ್ಯಕ್ಕೆ ನಮಗೆ ಇರುವ ಮಾಹಿತಿ ಪ್ರಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಬಜೆಟ್ ನಂತರ ಆರ್ಥಿಕ ಅನುಮತಿ ಸಿಗುವ ಸಾಧ್ಯತೆ ಇದೆ ಎಂಬದು ಉನ್ನತ ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
👉ಅದಕ್ಕೆ ಮತ್ತೊಮ್ಮೆ ಹೇಳುತ್ತಾ ಇದ್ದೇನೆ ಯಾರೆಲ್ಲ PG ಜೊತೆಗೆ NET/SET/ PHD ಈ ಮೂರರಲ್ಲಿ ಒಂದು ತೇರ್ಗಡೆ ಆಗಿದ್ದರು ಈಗಿಂದಲೇ ನಿಮ್ಮ ವಿಷಯದ ಕುರಿತು ಆಳವಾಗಿ ಅಧ್ಯಯನ ಪ್ರಾರಂಭ ಮಾಡಿ.
👉ವಿಶೇಷವಾಗಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಸಂಖ್ಯೆ ಹೆಚ್ಚಿಗೆ ಇರಲಿವೆ.
👉ಈ ಸದ್ಯಕ್ಕೆ ನಮಗೆ ಇರುವ ಮಾಹಿತಿ ಪ್ರಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಬಜೆಟ್ ನಂತರ ಆರ್ಥಿಕ ಅನುಮತಿ ಸಿಗುವ ಸಾಧ್ಯತೆ ಇದೆ ಎಂಬದು ಉನ್ನತ ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
👉ಅದಕ್ಕೆ ಮತ್ತೊಮ್ಮೆ ಹೇಳುತ್ತಾ ಇದ್ದೇನೆ ಯಾರೆಲ್ಲ PG ಜೊತೆಗೆ NET/SET/ PHD ಈ ಮೂರರಲ್ಲಿ ಒಂದು ತೇರ್ಗಡೆ ಆಗಿದ್ದರು ಈಗಿಂದಲೇ ನಿಮ್ಮ ವಿಷಯದ ಕುರಿತು ಆಳವಾಗಿ ಅಧ್ಯಯನ ಪ್ರಾರಂಭ ಮಾಡಿ.
👉ವಿಶೇಷವಾಗಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಸಂಖ್ಯೆ ಹೆಚ್ಚಿಗೆ ಇರಲಿವೆ.
Forwarded from TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
5.6 MB
👆🏻👆🏻👆🏻👆🏻👆🏻👆🏻👆🏻
★ AUDIO CLIP: ★
🔊👇🏻🔊👇🏻🔊👇🏻🔊
♣ ಮಾನ್ಯ ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರು ನಡೆಸಿಕೊಡುವ "ಸಾಧಕರಿಗೊಂದು ಸಲಾಂ" ಕಾರ್ಯಕ್ರಮ.!!
♣️ ಈ ವಾರದ ವಿಶೇಷ ಅತಿಥಿಗಳು:
ವೆಂಕಟಸಿಂಗ್ ಶೇಖದಾರ್
ಯುವಸಾಧಕರು
♣️ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ವಿಶೇಷವಾಗಿ K-SET ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಲು ಇರುವ Smart methodಗಳೇನು.?
♣️ ಇತಿಹಾಸ ನಿರ್ಮಿಸುವ ಹಾಗೆ ಇತಿಹಾಸ ಓದೋದು ಹೇಗೆ.?
♣️ ಇಂದಿನ ಯುವ ಪೀಳಿಗೆ ಎತ್ತ ಸಾಗುತಿದೆ.? ಏಕೆ.? ಪರಿಹಾರವೇನು.?
♣️ ಓದುವಾಗ ಪ್ರೀತಿಯ ಮೋಹದ ಬಲೆಗೆ ಬಿದ್ದವರು/ ಬೀಳಲಿರುವವರು ಕೇಳಲೇಬೇಕಾದ ಸಂದರ್ಶನವಿದು.!!
♣️ "ಸುಮಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೂಡಾ ಯಾವುದೇ ಯಶಸ್ಸು ನನಗೆ ಸಿಗುತ್ತಿಲ್ಲ.!!" ಎಂದು ಚಿಂತೆಯಲ್ಲಿ ಇರುವವರನ್ನು ಚಿಂತನೆಗೊಳಪಡಿಸುವ ಆಡಿಯೋ ಕ್ಲಿಪ್ ಇದು.!!
♣️ ಈ ಸಂದರ್ಶನವನ್ನು ಕೇಳಿದ ಮೇಲೆ "ಬೇರೆಯವರ ಉದಾಹರಣೆಯನ್ನು ನಿಮಗೆ ಕೊಡುವ ಬದಲು, ನಿಮ್ಮ ಉದಾಹರಣೆಯನ್ನೇ ಬೇರೆಯವರಿಗೆ ಕೊಡುವ ಹಾಗೆ ನೀವು ಬದಲಾಗುತ್ತೀರಿ.!!
♣️ ಮಿಸ್ ಮಾಡದೇ ಕೇಳಿ, ಪ್ರಯೋಜನ ಪಡೆದುಕೊಳ್ಳಿ.!!
🔊📢🔊📢🔊📢🔊📢🔊
★ AUDIO CLIP: ★
🔊👇🏻🔊👇🏻🔊👇🏻🔊
♣ ಮಾನ್ಯ ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರು ನಡೆಸಿಕೊಡುವ "ಸಾಧಕರಿಗೊಂದು ಸಲಾಂ" ಕಾರ್ಯಕ್ರಮ.!!
♣️ ಈ ವಾರದ ವಿಶೇಷ ಅತಿಥಿಗಳು:
ವೆಂಕಟಸಿಂಗ್ ಶೇಖದಾರ್
ಯುವಸಾಧಕರು
♣️ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ವಿಶೇಷವಾಗಿ K-SET ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಲು ಇರುವ Smart methodಗಳೇನು.?
♣️ ಇತಿಹಾಸ ನಿರ್ಮಿಸುವ ಹಾಗೆ ಇತಿಹಾಸ ಓದೋದು ಹೇಗೆ.?
♣️ ಇಂದಿನ ಯುವ ಪೀಳಿಗೆ ಎತ್ತ ಸಾಗುತಿದೆ.? ಏಕೆ.? ಪರಿಹಾರವೇನು.?
♣️ ಓದುವಾಗ ಪ್ರೀತಿಯ ಮೋಹದ ಬಲೆಗೆ ಬಿದ್ದವರು/ ಬೀಳಲಿರುವವರು ಕೇಳಲೇಬೇಕಾದ ಸಂದರ್ಶನವಿದು.!!
♣️ "ಸುಮಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೂಡಾ ಯಾವುದೇ ಯಶಸ್ಸು ನನಗೆ ಸಿಗುತ್ತಿಲ್ಲ.!!" ಎಂದು ಚಿಂತೆಯಲ್ಲಿ ಇರುವವರನ್ನು ಚಿಂತನೆಗೊಳಪಡಿಸುವ ಆಡಿಯೋ ಕ್ಲಿಪ್ ಇದು.!!
♣️ ಈ ಸಂದರ್ಶನವನ್ನು ಕೇಳಿದ ಮೇಲೆ "ಬೇರೆಯವರ ಉದಾಹರಣೆಯನ್ನು ನಿಮಗೆ ಕೊಡುವ ಬದಲು, ನಿಮ್ಮ ಉದಾಹರಣೆಯನ್ನೇ ಬೇರೆಯವರಿಗೆ ಕೊಡುವ ಹಾಗೆ ನೀವು ಬದಲಾಗುತ್ತೀರಿ.!!
♣️ ಮಿಸ್ ಮಾಡದೇ ಕೇಳಿ, ಪ್ರಯೋಜನ ಪಡೆದುಕೊಳ್ಳಿ.!!
🔊📢🔊📢🔊📢🔊📢🔊
TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ರಾಜ್ಯದ ನಂಬರ್ ಒನ್ ಟೆಲಿಗ್ರಾಂ ಚಾನಲ್ SR WORLD ನ ಶಂಕರ ಬೆಳ್ಳುಬ್ಬಿ ಸರ್ ನನ್ನ ಜೊತೆ ನಡೆಸಿದ ಸಂದರ್ಶನ ಯಾರು KSET ಇತಿಹಾಸ ವಿಷಯದಲ್ಲಿ ತೇರ್ಗಡೆ ಆಗಲು ಓದುತಿದ್ದೀರಿ ಅವರಿಗೆ ಅನುಕೂಲ ಆಗಬಹುದು ಕೇಳಿ ಸದುಪಯೋಗ ಪಡಿಸಿಕೊಳ್ಳಿ,ಜೊತೆಗೆ ಬೇರೆ ಎಲ್ಲಾ ಪರೀಕ್ಷೆಗಳ ತಯಾರಿಗೆ ಕೂಡ ಅನುಕೂಲ ಆಗಬಹುದು.
ಯಾರಿಗೆ ಆದ್ರೂ ನಮ್ಮ ಬಗ್ಗೆ ಮಾಹಿತಿ ಇಲ್ಲ ಅಂದ್ರೆ ನಮ್ಮ ಹೆಸರು,ವಿದ್ಯಾರ್ಹತೆ ಎಲ್ಲವೂ ಈ ಸಂದರ್ಶನದಲ್ಲಿ ಮಾಹಿತಿ ಇದೆ ಆಡಿಯೋ ಕೇಳಿದ್ರೆ ನಿಮಗೆ ಗೊತ್ತು ಆಗುತ್ತೆ ಆಲ್ಮೋಸ್ಟ್ ಎಲ್ಲರಿಗೂ ಗೊತ್ತು ಗೊತ್ತು ಇಲ್ದೆ ಇದ್ದರೆ ಕೇಳಬಹುದು ನಿಮ್ಮ ಪರೀಕ್ಷೆಗೆ ಕೂಡ ಅನುಕೂಲ ಆಗುತ್ತೆ.
ನಿಮ್ಮ ಹಾಗೆ ನಮಗೆ ಓದೋಕೆ ಸಮಯ ಸಿಗಲ್ಲ, ಸಿಕ್ಕರೂ ಓದೋಕೆ ಆಗಲ್ಲ ನಮ್ಮ ನಮಗೆ ಬೀಜನೆಸ್ ಅಲ್ಲಿ ಜಾಸ್ತಿ ಆಸಕ್ತಿ ,ಅದ್ರ ಜೊತೆಗೆ ಸಮಯ ಸಿಕ್ಕಾಗ ನಮ್ಮಲ್ಲಿ ಇರುವ ಕೆಲವು ಟ್ರಿಕ್ಸ್ ಗಳು ಬೇರೆ ಅವರೆಗೆ ಆದ್ರೂ ಅನುಕೂಲ ಆಗಲಿ ಅಂತ ಈ ಗ್ರುಪ್ ಕ್ರಿಯೇಟ್ ಮಾಡಿದ್ದು,ನಮ್ಮಿಂದ ಮಾಡೋಕೆ ಆಗದೆ ಇರೋದು ನಮ್ಮ ಇರುವ ಕೆಲವು ಟ್ರಿಕ್ಸ್ ಮಾರ್ಗದರ್ಶನ ಇಂದ ನಿಮಗೆ ಆದ್ರೂ ಅನುಕೂಲ ಆಗಲಿ ಅಂತ ನಮ್ಮ ಉದ್ದೇಶ ಅದು ಸ್ವಲ್ಪ ಆದ್ರೂ ಈಡೇರಿದೆ ಎಂಬ ಖುಷಿ ನಮಗೆ ಇದೆ,ಹಾಗಂತ ನಾವೇನು ದೊಡ್ಡ ಸಾಧಕರು ಅಂತು ಅಲ್ಲವೇ ಅಲ್ಲ,2021 ರ ವರೆಗೂ ಓದೋದ್ರಲ್ಲಿ ನಾವು ನಂಬರ್ ಒನ್ ಅಂದ್ರೆ ಈ ಸಾಧಕರಿಗೆ ಒಂದು ಸಲಾಂ ಕಾರ್ಯಕ್ರಮದ ಆಡಿಯೋ ಏನು ಇದೆ ಅಲ್ಲಿವರೆಗೂ ನಾನು ತುಂಬಾ ಓದುತ್ತಾ ಇದ್ದೆ ಆದ್ರೆ ಮುಂದೆ ಕೆಲವು ಕಾರಣಗಳಿಂದ ಬಿಟ್ಟು ಬಿಜನೆಸ್ ಪಿಲ್ಡ್ ಗೆ ಬಂದೀವಿ,ಅದ್ರಲ್ಲಿ ಆಸಕ್ತಿ ಹೆಚ್ಚು ಹಾಗೆ ಜೊತೆಗೆ ಆಗ ಓದುವಾಗ ಕೆಲವು ವಿಚಾರ ನಾವು ತಿಳಿದು ಕೊಂಡಿದ್ದೆವು ಅದೇ ಇವತ್ತು ನಿಮಗೆ ಆದ್ರೂ ಅನುಕೂಲ ಆಗಲಿ ಅಂತ ಯಾರಿಗೆ ನಮ್ಮ ಮಾರ್ಗದರ್ಶನ ಸರಿ ಅನ್ಸುತ್ತೆ ಅವರಿಗೆ ಹೇಳ್ತಾ ಇರೋದು ಅದ್ರಿಂದ ಉಪಯೋಗ ಪಡೆದು ಕೊಂಡವರು ಇದ್ದಾರೆ ಪಡೆದು ಕೊಳ್ಳದೆ ಇರೋವರು ಇದ್ದಾರೆ ಒಟ್ಟಿನಲ್ಲಿ ನಮ್ಮಿಂದ ಏನು ಮಾಡೋಕೆ ಆಗಿಲ್ಲ ನೀವು ಆದ್ರೂ ಮಾಡಬೇಕು ಅದೇ ನಮ್ಮ ಆಶೆ ಅದಕ್ಕೆ ಏನು ಬೇಕು ನಾವು ತಿಳಿದು ಕೊಂಡ ಮಾರ್ಗದರ್ಶನ ಸದಾ ನಿಮಗೆ ಇರುತ್ತೆ,ಇನ್ನೂ ಹೇಳಬೇಕು ಅಂದ್ರೆ ಓದು ಎಷ್ಟು ಮುಖ್ಯ ಅಂದ್ರೆ ನಮ್ಮ ಹತ್ರ ಎಷ್ಟೇ ಟ್ರಿಕ್ಸ್ ಇದ್ದರೆ ಎಷ್ಟೇ ವಿಷಯ ತಿಳಿದು ಕೊಂಡ್ರು ಓದುವ ಸಮಯದಲ್ಲಿ ಓದಿಲ್ಲ ಅಂದ್ರೆ ಸರಿಯಾಗಿ ರಿವಿಜನ್ ಮಾಡಿಲ್ಲ ಅಂದ್ರೆ ನಾವು ಎಷ್ಟೇ ಪರೀಕ್ಷೆ ಬರೆದರು ಎರಡು ಪರೀಕ್ಷೆ ಸೇರಿಯು ಕೂಡ 100+ ಅಂಕಗಳು ಬರುವದಿಲ್ಲ ಅದಕ್ಕೆ ನಾನೇ ಬೆಸ್ಟ್ ಉದಾರಣೆ,ಆದ್ರೆ ಅದೇ ದಿನದಂದು ನಮ್ಮ ಸ್ಟಡಿ ಮೆಥಡ್,ಕೆಲವು ಟ್ರಿಕ್ಸ್ ನಮ್ಮ ಹತ್ರ ಬೇರೆ ಅವರು ಮಾರ್ಗದರ್ಶನ ಪಡೆದು ಕೊಂಡು ನಿರಂತರವಾಗಿ ಓದಿ ಎಷ್ಟು ಒಳ್ಳೆ ಒಳ್ಳೆ ಹುದ್ದೆಗೆ ಆಯ್ಕೆ ಆಗಿದ್ದಾರೆ,ಅದು ತುಂಬಾ ಜನ ಗ್ರುಪ್ ಅಲ್ಲಿ with ಫ್ರುಪ್ ತುಂಬಾ ಜನರದ್ದು ಸೆಂಡ್ ಮಾಡಿದ್ದು ನಿಮಗೆ ಎಲ್ಲಾ ಗೊತ್ತೇ ಇದೆ ಅದಕ್ಕೆ,ಏನೇ ಸ್ಟಡಿ ಮೆಥಡ್ ಗೊತ್ತು ಇದ್ದರೂ ಟ್ರಿಕ್ಸ್ ಗೊತ್ತು ಇದ್ದರೂ ನಿರಂತರವಾಗಿ ಓದದೇ,ಸರಿಯಾಗಿ ರಿವಿಜನ್ ಮಾಡದೇ ಇದ್ದರೆ ನಮ್ಮ ಹಾಗೆ ಎಲ್ಲಾ ಪರೀಕ್ಷೆಯಲ್ಲಿ 100 ಅಂಕಗಳು ದಾಟಲ್ಲ,ಆದ್ರೆ ಯಾವ್ದು ನಾನು ಸಿರಿಯಸ್ ಆಗಿ ಪರೀಕ್ಷೆ ಬರೆಯಲ್ಲ ಓದಲ್ಲ ಬಿಡಿ ಸುಮ್ನೆ ಹೋಗೋದು ಅಷ್ಟೇ,ಆದ್ರೆ ಯಾರು ಏನೇ ಅಂದ್ರು ಎಷ್ಟೇ ಟೀಕೆ ಅವಮಾನ ಮಾಡಿದ್ರೂ ನಮ್ಮ ಇಂದ ಮಾಡೋಕೆ ಆಗದೆ ಇರೋದು ಸರಿಯಾಗಿ ಓದುವವರಿಗೆ ನಮ್ಮಿಂದ ಆದ ಮಾರ್ಗದರ್ಶನ ಮಾಡುತ್ತೇವೆ ಅಲ್ವಾ ಅವರು ಅದರಲ್ಲಿ ಯಶಸ್ಸು ಆಗ್ತಾರೆ ಅಲ್ವಾ ಅದ್ರಲ್ಲಿ ನಮಗೆ ಖುಷಿ ಇದೆ ಸಾಕು,ಅದು ಯಾವತ್ತಿಗೂ ಇರುತ್ತೆ,ನಮಗೆ ದೇವರು ಏನು ಕಡಿಮೆ ಮಾಡಿಲ್ಲ ತುಂಬಾ ಚೆನ್ನಾಗಿ ಇಟ್ಟಿದ್ದಾನೆ, 4 ಜನಕ್ಕೆ ಸಹಾಯ ಮಾಡುವ ಶಕ್ತಿ ಕೊಟ್ಟಿದ್ದಾನೆ ಅಷ್ಟು ಸಾಕು ಬೇರೆ ಆಶೆ ಏನು ಇಲ್ಲ.
ಯಾರಿಗೆ ಆದ್ರೂ ನಮ್ಮ ಬಗ್ಗೆ ಮಾಹಿತಿ ಇಲ್ಲ ಅಂದ್ರೆ ನಮ್ಮ ಹೆಸರು,ವಿದ್ಯಾರ್ಹತೆ ಎಲ್ಲವೂ ಈ ಸಂದರ್ಶನದಲ್ಲಿ ಮಾಹಿತಿ ಇದೆ ಆಡಿಯೋ ಕೇಳಿದ್ರೆ ನಿಮಗೆ ಗೊತ್ತು ಆಗುತ್ತೆ ಆಲ್ಮೋಸ್ಟ್ ಎಲ್ಲರಿಗೂ ಗೊತ್ತು ಗೊತ್ತು ಇಲ್ದೆ ಇದ್ದರೆ ಕೇಳಬಹುದು ನಿಮ್ಮ ಪರೀಕ್ಷೆಗೆ ಕೂಡ ಅನುಕೂಲ ಆಗುತ್ತೆ.
ನಿಮ್ಮ ಹಾಗೆ ನಮಗೆ ಓದೋಕೆ ಸಮಯ ಸಿಗಲ್ಲ, ಸಿಕ್ಕರೂ ಓದೋಕೆ ಆಗಲ್ಲ ನಮ್ಮ ನಮಗೆ ಬೀಜನೆಸ್ ಅಲ್ಲಿ ಜಾಸ್ತಿ ಆಸಕ್ತಿ ,ಅದ್ರ ಜೊತೆಗೆ ಸಮಯ ಸಿಕ್ಕಾಗ ನಮ್ಮಲ್ಲಿ ಇರುವ ಕೆಲವು ಟ್ರಿಕ್ಸ್ ಗಳು ಬೇರೆ ಅವರೆಗೆ ಆದ್ರೂ ಅನುಕೂಲ ಆಗಲಿ ಅಂತ ಈ ಗ್ರುಪ್ ಕ್ರಿಯೇಟ್ ಮಾಡಿದ್ದು,ನಮ್ಮಿಂದ ಮಾಡೋಕೆ ಆಗದೆ ಇರೋದು ನಮ್ಮ ಇರುವ ಕೆಲವು ಟ್ರಿಕ್ಸ್ ಮಾರ್ಗದರ್ಶನ ಇಂದ ನಿಮಗೆ ಆದ್ರೂ ಅನುಕೂಲ ಆಗಲಿ ಅಂತ ನಮ್ಮ ಉದ್ದೇಶ ಅದು ಸ್ವಲ್ಪ ಆದ್ರೂ ಈಡೇರಿದೆ ಎಂಬ ಖುಷಿ ನಮಗೆ ಇದೆ,ಹಾಗಂತ ನಾವೇನು ದೊಡ್ಡ ಸಾಧಕರು ಅಂತು ಅಲ್ಲವೇ ಅಲ್ಲ,2021 ರ ವರೆಗೂ ಓದೋದ್ರಲ್ಲಿ ನಾವು ನಂಬರ್ ಒನ್ ಅಂದ್ರೆ ಈ ಸಾಧಕರಿಗೆ ಒಂದು ಸಲಾಂ ಕಾರ್ಯಕ್ರಮದ ಆಡಿಯೋ ಏನು ಇದೆ ಅಲ್ಲಿವರೆಗೂ ನಾನು ತುಂಬಾ ಓದುತ್ತಾ ಇದ್ದೆ ಆದ್ರೆ ಮುಂದೆ ಕೆಲವು ಕಾರಣಗಳಿಂದ ಬಿಟ್ಟು ಬಿಜನೆಸ್ ಪಿಲ್ಡ್ ಗೆ ಬಂದೀವಿ,ಅದ್ರಲ್ಲಿ ಆಸಕ್ತಿ ಹೆಚ್ಚು ಹಾಗೆ ಜೊತೆಗೆ ಆಗ ಓದುವಾಗ ಕೆಲವು ವಿಚಾರ ನಾವು ತಿಳಿದು ಕೊಂಡಿದ್ದೆವು ಅದೇ ಇವತ್ತು ನಿಮಗೆ ಆದ್ರೂ ಅನುಕೂಲ ಆಗಲಿ ಅಂತ ಯಾರಿಗೆ ನಮ್ಮ ಮಾರ್ಗದರ್ಶನ ಸರಿ ಅನ್ಸುತ್ತೆ ಅವರಿಗೆ ಹೇಳ್ತಾ ಇರೋದು ಅದ್ರಿಂದ ಉಪಯೋಗ ಪಡೆದು ಕೊಂಡವರು ಇದ್ದಾರೆ ಪಡೆದು ಕೊಳ್ಳದೆ ಇರೋವರು ಇದ್ದಾರೆ ಒಟ್ಟಿನಲ್ಲಿ ನಮ್ಮಿಂದ ಏನು ಮಾಡೋಕೆ ಆಗಿಲ್ಲ ನೀವು ಆದ್ರೂ ಮಾಡಬೇಕು ಅದೇ ನಮ್ಮ ಆಶೆ ಅದಕ್ಕೆ ಏನು ಬೇಕು ನಾವು ತಿಳಿದು ಕೊಂಡ ಮಾರ್ಗದರ್ಶನ ಸದಾ ನಿಮಗೆ ಇರುತ್ತೆ,ಇನ್ನೂ ಹೇಳಬೇಕು ಅಂದ್ರೆ ಓದು ಎಷ್ಟು ಮುಖ್ಯ ಅಂದ್ರೆ ನಮ್ಮ ಹತ್ರ ಎಷ್ಟೇ ಟ್ರಿಕ್ಸ್ ಇದ್ದರೆ ಎಷ್ಟೇ ವಿಷಯ ತಿಳಿದು ಕೊಂಡ್ರು ಓದುವ ಸಮಯದಲ್ಲಿ ಓದಿಲ್ಲ ಅಂದ್ರೆ ಸರಿಯಾಗಿ ರಿವಿಜನ್ ಮಾಡಿಲ್ಲ ಅಂದ್ರೆ ನಾವು ಎಷ್ಟೇ ಪರೀಕ್ಷೆ ಬರೆದರು ಎರಡು ಪರೀಕ್ಷೆ ಸೇರಿಯು ಕೂಡ 100+ ಅಂಕಗಳು ಬರುವದಿಲ್ಲ ಅದಕ್ಕೆ ನಾನೇ ಬೆಸ್ಟ್ ಉದಾರಣೆ,ಆದ್ರೆ ಅದೇ ದಿನದಂದು ನಮ್ಮ ಸ್ಟಡಿ ಮೆಥಡ್,ಕೆಲವು ಟ್ರಿಕ್ಸ್ ನಮ್ಮ ಹತ್ರ ಬೇರೆ ಅವರು ಮಾರ್ಗದರ್ಶನ ಪಡೆದು ಕೊಂಡು ನಿರಂತರವಾಗಿ ಓದಿ ಎಷ್ಟು ಒಳ್ಳೆ ಒಳ್ಳೆ ಹುದ್ದೆಗೆ ಆಯ್ಕೆ ಆಗಿದ್ದಾರೆ,ಅದು ತುಂಬಾ ಜನ ಗ್ರುಪ್ ಅಲ್ಲಿ with ಫ್ರುಪ್ ತುಂಬಾ ಜನರದ್ದು ಸೆಂಡ್ ಮಾಡಿದ್ದು ನಿಮಗೆ ಎಲ್ಲಾ ಗೊತ್ತೇ ಇದೆ ಅದಕ್ಕೆ,ಏನೇ ಸ್ಟಡಿ ಮೆಥಡ್ ಗೊತ್ತು ಇದ್ದರೂ ಟ್ರಿಕ್ಸ್ ಗೊತ್ತು ಇದ್ದರೂ ನಿರಂತರವಾಗಿ ಓದದೇ,ಸರಿಯಾಗಿ ರಿವಿಜನ್ ಮಾಡದೇ ಇದ್ದರೆ ನಮ್ಮ ಹಾಗೆ ಎಲ್ಲಾ ಪರೀಕ್ಷೆಯಲ್ಲಿ 100 ಅಂಕಗಳು ದಾಟಲ್ಲ,ಆದ್ರೆ ಯಾವ್ದು ನಾನು ಸಿರಿಯಸ್ ಆಗಿ ಪರೀಕ್ಷೆ ಬರೆಯಲ್ಲ ಓದಲ್ಲ ಬಿಡಿ ಸುಮ್ನೆ ಹೋಗೋದು ಅಷ್ಟೇ,ಆದ್ರೆ ಯಾರು ಏನೇ ಅಂದ್ರು ಎಷ್ಟೇ ಟೀಕೆ ಅವಮಾನ ಮಾಡಿದ್ರೂ ನಮ್ಮ ಇಂದ ಮಾಡೋಕೆ ಆಗದೆ ಇರೋದು ಸರಿಯಾಗಿ ಓದುವವರಿಗೆ ನಮ್ಮಿಂದ ಆದ ಮಾರ್ಗದರ್ಶನ ಮಾಡುತ್ತೇವೆ ಅಲ್ವಾ ಅವರು ಅದರಲ್ಲಿ ಯಶಸ್ಸು ಆಗ್ತಾರೆ ಅಲ್ವಾ ಅದ್ರಲ್ಲಿ ನಮಗೆ ಖುಷಿ ಇದೆ ಸಾಕು,ಅದು ಯಾವತ್ತಿಗೂ ಇರುತ್ತೆ,ನಮಗೆ ದೇವರು ಏನು ಕಡಿಮೆ ಮಾಡಿಲ್ಲ ತುಂಬಾ ಚೆನ್ನಾಗಿ ಇಟ್ಟಿದ್ದಾನೆ, 4 ಜನಕ್ಕೆ ಸಹಾಯ ಮಾಡುವ ಶಕ್ತಿ ಕೊಟ್ಟಿದ್ದಾನೆ ಅಷ್ಟು ಸಾಕು ಬೇರೆ ಆಶೆ ಏನು ಇಲ್ಲ.
2023-24PActionplan(1).pdf
60.2 MB
👆👆👆👆👆👆👆
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದ ಅಧಿಕೃತವಾಗಿ ಪ್ರಕಟ ಗೊಂಡ ಹಿಂದಿನ 4 ವರ್ಷಗಳ ಕ್ರಿಯಾ ಯೋಜನೆ ಕೈಪಿಡಿ ಚೆನ್ನಾಗಿ ಓದಿಕೊಳ್ಳಿ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದ ಅಧಿಕೃತವಾಗಿ ಪ್ರಕಟ ಗೊಂಡ ಹಿಂದಿನ 4 ವರ್ಷಗಳ ಕ್ರಿಯಾ ಯೋಜನೆ ಕೈಪಿಡಿ ಚೆನ್ನಾಗಿ ಓದಿಕೊಳ್ಳಿ.
Kpsc Group B question papers (Kannada).pdf
94.5 MB
✅ KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...
Kannada Version...
Kannada Version...
Kpsc Group B question papers (English).pdf
88.3 MB
✅ KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...
ENGLISH Version...
(Instructions Page ಕನ್ನಡದಲ್ಲಿದೆ ಆದರೆ ಪ್ರಶ್ನೆಗಳು ಇಂಗ್ಲೀಷ ಅಲ್ಲಿ ಇವೆ, ನೋಡಿ).
ಕೀ ಉತ್ತರಗಳನ್ನು KPSC ವೆಬ್ಸೈಟ್ ಇಂದ ಪಡೆದುಕೊಳ್ಳಿ.
ENGLISH Version...
(Instructions Page ಕನ್ನಡದಲ್ಲಿದೆ ಆದರೆ ಪ್ರಶ್ನೆಗಳು ಇಂಗ್ಲೀಷ ಅಲ್ಲಿ ಇವೆ, ನೋಡಿ).
ಕೀ ಉತ್ತರಗಳನ್ನು KPSC ವೆಬ್ಸೈಟ್ ಇಂದ ಪಡೆದುಕೊಳ್ಳಿ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ: ವಾರ್ಷಿಕ ಪ್ರಶಸ್ತಿಗಳ ಪ್ರಕಟ
https://www.prajavani.net/news/karnataka-news/karnataka-working-journalists-association-annual-awards-announced-3125054
https://www.prajavani.net/news/karnataka-news/karnataka-working-journalists-association-annual-awards-announced-3125054
Prajavani
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ: ವಾರ್ಷಿಕ ಪ್ರಶಸ್ತಿಗಳ ಪ್ರಕಟ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ನಿಮಗೆ ಕಾಲಾವಕಾಶ ಸಿಕ್ಕಾಗ ತಪ್ಪದೆ ಕೇಳಿ ಕಂಡಿತಾ ಅನುಕೂಲ ಆಗುತ್ತೆ,ಅದ್ರಲ್ಲಿ ಈಗ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಪ್ರಾರಂಭ ಮಾಡಿದವರು ಮಿಸ್ ಮಾಡದೇ ಕೇಳಿ.
This media is not supported in your browser
VIEW IN TELEGRAM
👉ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ,ಕನ್ನಡ ರಾಮಯ್ಯ ಅವರು ಇದೆ ಮಾತನ್ನು ಮೊದಲು KPSC ಅವರಿಗೆ ಹೇಳಿ ಮುಂದೆ ಬರುವ ಪರೀಕ್ಷೆ ಆದ್ರೂ ಕನ್ನಡದಲ್ಲಿ ಮೊದಲು ಪ್ರಶ್ನೆ ಪತ್ರಿಕೆ ತಯಾರಿಸಿ ನಂತರ ಇಂಗ್ಲಿಷ್ ಗೆ ಭಾಷಾಂತರ ಮಾಡುವಂತೆ,ಯಾಕೆ ಅಂದ್ರೆ
👉ಇಲ್ಲಿ KPSC ಮಾಡುವ ತಪ್ಪಿಗೆ ರಾಜ್ಯದಲ್ಲಿ ಕನ್ನಡಿಗರಲ್ಲಿ ಒಡಕು ಉಂಟು ಮೂಡುವ ಪರಿಸ್ಥಿತಿ ಇಂದು ನಿರ್ಮಾಣ ಆಗಿದೆ ಇದು ಒಳ್ಳೆ ಬೆಳವಣಿಗೆ ಅಲ್ಲ,ಇಲ್ಲಿ ನಾವು ಯಾರದ್ದು ಬೇಡಿಕೆ ತಪ್ಪು ಅನ್ನೋಕೆ ಆಗಲ್ಲ,ಆದ್ರೆ KPSC ಪ್ರಶ್ನೆ ಪತ್ರಿಕೆ ಸರಿಯಾಗಿ ತಯಾರಿಸದೆ ಇದನ್ನು ಎರಡನೇ ಬಾರಿಗೆ ಕೂಡ ಗಂಭೀರವಾಗಿ ಪರಿಗಣಿಸದೆ ಇವತ್ತು ಕನ್ನಡಿಗರಲ್ಲಿಯೆ ಒಬ್ಬರನ್ನು ಒಬ್ಬರು ದ್ವೇಷಿಸುವ ಟೀಕಿಸುವ ಹಾಗೆ ಮಾಡಿದೆ,ಕನ್ನಡಿಗರಲ್ಲಿ ಇವತ್ತು ಈ ಒಡಕು ನೋಡಿ ತುಂಬಾ ನೋವು ಆಗುತ್ತೆ.
ಇಲ್ಲಿ ಎಲ್ಲರದೂ ಅವರ ಅವರ ಪ್ರಕಾರ ಸರಿಯಾಗಿಯೇ ಇದೆ.
ಸರ್ಕಾರ ಆದ ಅಷ್ಟು ಬೇಗ ಯಾರೋಬ್ಬರಿಗೂ ಅನ್ಯಾಯ ಆಗದಂತೆ ಎಲ್ಲರಿಗೂ ನ್ಯಾಯ ಸಿಗಬೇಕು ಅಂತ ನಿರ್ಣಯ ಕೈಗೊಳ್ಳಲಿ ಅಂತ ವಿನಂತಿಸಿ ಕೊಳ್ಳುತ್ತೇವೆ.
👉ಇಲ್ಲಿ KPSC ಮಾಡುವ ತಪ್ಪಿಗೆ ರಾಜ್ಯದಲ್ಲಿ ಕನ್ನಡಿಗರಲ್ಲಿ ಒಡಕು ಉಂಟು ಮೂಡುವ ಪರಿಸ್ಥಿತಿ ಇಂದು ನಿರ್ಮಾಣ ಆಗಿದೆ ಇದು ಒಳ್ಳೆ ಬೆಳವಣಿಗೆ ಅಲ್ಲ,ಇಲ್ಲಿ ನಾವು ಯಾರದ್ದು ಬೇಡಿಕೆ ತಪ್ಪು ಅನ್ನೋಕೆ ಆಗಲ್ಲ,ಆದ್ರೆ KPSC ಪ್ರಶ್ನೆ ಪತ್ರಿಕೆ ಸರಿಯಾಗಿ ತಯಾರಿಸದೆ ಇದನ್ನು ಎರಡನೇ ಬಾರಿಗೆ ಕೂಡ ಗಂಭೀರವಾಗಿ ಪರಿಗಣಿಸದೆ ಇವತ್ತು ಕನ್ನಡಿಗರಲ್ಲಿಯೆ ಒಬ್ಬರನ್ನು ಒಬ್ಬರು ದ್ವೇಷಿಸುವ ಟೀಕಿಸುವ ಹಾಗೆ ಮಾಡಿದೆ,ಕನ್ನಡಿಗರಲ್ಲಿ ಇವತ್ತು ಈ ಒಡಕು ನೋಡಿ ತುಂಬಾ ನೋವು ಆಗುತ್ತೆ.
ಇಲ್ಲಿ ಎಲ್ಲರದೂ ಅವರ ಅವರ ಪ್ರಕಾರ ಸರಿಯಾಗಿಯೇ ಇದೆ.
ಸರ್ಕಾರ ಆದ ಅಷ್ಟು ಬೇಗ ಯಾರೋಬ್ಬರಿಗೂ ಅನ್ಯಾಯ ಆಗದಂತೆ ಎಲ್ಲರಿಗೂ ನ್ಯಾಯ ಸಿಗಬೇಕು ಅಂತ ನಿರ್ಣಯ ಕೈಗೊಳ್ಳಲಿ ಅಂತ ವಿನಂತಿಸಿ ಕೊಳ್ಳುತ್ತೇವೆ.
ನಮ್ಮ ಸೈನಿಕರು ನಮ್ಮ ಹೆಮ್ಮೆ
👉1949 ರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರು ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.
👉ಈ ಘಟನೆಯು ಭಾರತದ ಮಿಲಿಟರಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಸಂಕೇತಿಸಿತು, ಇದು ಭಾರತದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ.
ಜೈ ಹಿಂದ್
👉1949 ರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರು ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.
👉ಈ ಘಟನೆಯು ಭಾರತದ ಮಿಲಿಟರಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಸಂಕೇತಿಸಿತು, ಇದು ಭಾರತದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ.
ಜೈ ಹಿಂದ್