This media is not supported in your browser
VIEW IN TELEGRAM
ಅಪ್ಪಟ ದೇಶಭಕ್ತರು
ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು.
ಅವರ ಪ್ರಮುಖ ನುಡಿಗಳು
👉ಸಾಧ್ಯವಾದರೆ ಸಹಾಯ ಮಾಡಿ.ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ.ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.
👉ಒಂದು ಕಲ್ಪನೆಯನ್ನು ತೆಗೆದುಕೊಳ್ಳಿಆ ಒಂದು ಕಲ್ಪನೆಯನ್ನು ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ, ಅದರ ಕನಸು ಅದರ ಬಗ್ಗೆ ಯೋಚಿಸಿ, ಆ ಕಲ್ಪನೆಯ ಮೇಲೆ ಜೀವಿಸಿ ಮೆದುಳು, ದೇಹ, ಸ್ನಾಯುಗಳು, ನರಗಳು, ನಿಮ್ಮ ದೇಹದ ಪ್ರತಿಯೊಂದು ಭಾಗವು ಆ ಕಲ್ಪನೆಯಿಂದ ತುಂಬಿರಲಿ ಮತ್ತು ಉಳಿದೆಲ್ಲ ವಿಚಾರಗಳನ್ನು ಬಿಟ್ಟುಬಿಡಿ.ಇದು ಯಶಸ್ಸಿನ ಮಾರ್ಗವಾಗಿದೆ ಮತ್ತು ಇದು ಮಹಾನ್ ಆಧ್ಯಾತ್ಮಿಕ ದೈತ್ಯರನ್ನು ಹುಟ್ಟುಹಾಕುವ ಮಾರ್ಗವಾಗಿದೆ.
👉ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.
ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.
ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು.
ಅವರ ಪ್ರಮುಖ ನುಡಿಗಳು
👉ಸಾಧ್ಯವಾದರೆ ಸಹಾಯ ಮಾಡಿ.ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ.ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.
👉ಒಂದು ಕಲ್ಪನೆಯನ್ನು ತೆಗೆದುಕೊಳ್ಳಿಆ ಒಂದು ಕಲ್ಪನೆಯನ್ನು ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ, ಅದರ ಕನಸು ಅದರ ಬಗ್ಗೆ ಯೋಚಿಸಿ, ಆ ಕಲ್ಪನೆಯ ಮೇಲೆ ಜೀವಿಸಿ ಮೆದುಳು, ದೇಹ, ಸ್ನಾಯುಗಳು, ನರಗಳು, ನಿಮ್ಮ ದೇಹದ ಪ್ರತಿಯೊಂದು ಭಾಗವು ಆ ಕಲ್ಪನೆಯಿಂದ ತುಂಬಿರಲಿ ಮತ್ತು ಉಳಿದೆಲ್ಲ ವಿಚಾರಗಳನ್ನು ಬಿಟ್ಟುಬಿಡಿ.ಇದು ಯಶಸ್ಸಿನ ಮಾರ್ಗವಾಗಿದೆ ಮತ್ತು ಇದು ಮಹಾನ್ ಆಧ್ಯಾತ್ಮಿಕ ದೈತ್ಯರನ್ನು ಹುಟ್ಟುಹಾಕುವ ಮಾರ್ಗವಾಗಿದೆ.
👉ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.
ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.
👉ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
ನಾಡೋಜ ಡಾ.ಮಹೇಶ ಜೋಶಿ ಅವರು,
👉ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು,
👉87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೊ.ರು.ಚನ್ನಬಸಪ್ಪ ಅವರು,
👉ರಾಜ್ಯದ ಮೂರು ಪ್ರಮುಖ ಗಣ್ಯ ವ್ಯಕ್ತಿಗಳು ಕರುನಾಡಲ್ಲಿ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಶ್ನೆಗಳನ್ನು ನೀಡಿರುವುದರಿಂದ ಕನ್ನಡದ ಕಗ್ಗೊಲೆ ಮಾಡಿರುವದರ ಜೊತೆಗೆ ಕನ್ನಡ ಮಾಧ್ಯಮದ ಅವರಿಗೆ ಅನ್ಯಾಯ ಆಗಿದೆ ಈ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವದಕ್ಕೆ ರಾಜ್ಯದ ಎಲ್ಲ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳ ಪರವಾಗಿ ಧನ್ಯವಾದಗಳು.
ನಾಡೋಜ ಡಾ.ಮಹೇಶ ಜೋಶಿ ಅವರು,
👉ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು,
👉87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೊ.ರು.ಚನ್ನಬಸಪ್ಪ ಅವರು,
👉ರಾಜ್ಯದ ಮೂರು ಪ್ರಮುಖ ಗಣ್ಯ ವ್ಯಕ್ತಿಗಳು ಕರುನಾಡಲ್ಲಿ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಶ್ನೆಗಳನ್ನು ನೀಡಿರುವುದರಿಂದ ಕನ್ನಡದ ಕಗ್ಗೊಲೆ ಮಾಡಿರುವದರ ಜೊತೆಗೆ ಕನ್ನಡ ಮಾಧ್ಯಮದ ಅವರಿಗೆ ಅನ್ಯಾಯ ಆಗಿದೆ ಈ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವದಕ್ಕೆ ರಾಜ್ಯದ ಎಲ್ಲ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳ ಪರವಾಗಿ ಧನ್ಯವಾದಗಳು.
DocScanner 12 Jan 2025 6-06 pm_250112_180653.pdf
567.5 KB
👉ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ಪೊಲೀಸ್ ಠಾಣೆಗಳೆಂದು ಘೋಷಿಸಿ ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ.
👉 ಮುಂದುವರೆದು, ಉಲ್ಲೇಖ (2) ರ ಆದೇಶದಲ್ಲಿ 33 ಡಿಸಿಆರ್ಇ ಪೊಲೀಸ್ ಠಾಣೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಡಿಎಸ್ಪಿ/ಪಿಐಗಳನ್ನು ಠಾಣಾಧಿಕಾರಿಗಳನ್ನಾಗಿ ನೇಮಿಸಿ, ಆದೇಶಿಸಲಾಗಿದೆ.
👉 ಹಾಗೂ ಒಟ್ಟಾರೆ 790 ಮಂಜೂರಾತಿ ಬಲವನ್ನು ಡಿಸಿಆರ್ಇ ಕೇಂದ್ರ ಕಛೇರಿ, ಎಸ್ಪಿ ವಲಯ ಕಛೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ.
👉ಈ ಹಿನ್ನೆಲೆಯಲ್ಲಿ ಡಿಐಜಿಪಿ ಹುದ್ದೆಯಿಂದ ಪಿ.ಎಸ್.ಐ. ಹುದ್ದೆವರೆಗಿನ ಅಧಿಕಾರಿಗಳಿಗೆ ಕರ್ತವ್ಯ ಪುನರ್ ಹಂಚಿಕೆ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.
👉 ಮುಂದುವರೆದು, ಉಲ್ಲೇಖ (2) ರ ಆದೇಶದಲ್ಲಿ 33 ಡಿಸಿಆರ್ಇ ಪೊಲೀಸ್ ಠಾಣೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಡಿಎಸ್ಪಿ/ಪಿಐಗಳನ್ನು ಠಾಣಾಧಿಕಾರಿಗಳನ್ನಾಗಿ ನೇಮಿಸಿ, ಆದೇಶಿಸಲಾಗಿದೆ.
👉 ಹಾಗೂ ಒಟ್ಟಾರೆ 790 ಮಂಜೂರಾತಿ ಬಲವನ್ನು ಡಿಸಿಆರ್ಇ ಕೇಂದ್ರ ಕಛೇರಿ, ಎಸ್ಪಿ ವಲಯ ಕಛೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ.
👉ಈ ಹಿನ್ನೆಲೆಯಲ್ಲಿ ಡಿಐಜಿಪಿ ಹುದ್ದೆಯಿಂದ ಪಿ.ಎಸ್.ಐ. ಹುದ್ದೆವರೆಗಿನ ಅಧಿಕಾರಿಗಳಿಗೆ ಕರ್ತವ್ಯ ಪುನರ್ ಹಂಚಿಕೆ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.
5_6059984011801924340_250112_181410.pdf
1.7 MB
ಇವತ್ತಿನ
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.
free coaching_watermark (1)_250112_182543.pdf
3.3 MB
ಇವತ್ತಿನ
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.
ನಮ್ಮ ಕನ್ನಡದಲ್ಲಿ
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.
ನಮ್ಮ ಕನ್ನಡದಲ್ಲಿ
👉ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಸರ್ಕಾರ ಇವರು ಮಾಸಿಕವಾಗಿ ಪ್ರಕಟಿಸುವ ವಾರ್ತಾ ಜನಪದ ನಿಮಗಾಗಿ
👉ಇದರಲ್ಲಿ ಬರುವ ಕೆಲವು ಲೇಖನಗಳು ಮತ್ತು ರಾಜ್ಯದ ಎಲ್ಲ ಇಲಾಖೆಗಳ ಪ್ರಮುಖ ಮಾಹಿತಿ ನಿಮ್ಮ ಪರೀಕ್ಷೆಗೆ ಅನುಕೂಲ ಆಗುತ್ತೆ ಸದುಪಯೋಗ ಪಡಿಸಿಕೊಳ್ಳಿ.
👉2024 ಜನೆವರಿ ಇಂದ
2025 ಜನೆವರಿ ವರೆಗೂ ಒಟ್ಟು 13 ತಿಂಗಳ ವಾರ್ತಾ ಜನಪದ ಮಾಸಿಕ ಪತ್ರಿಕೆ
👇👇👇👇👇👇
👉ಇದರಲ್ಲಿ ಬರುವ ಕೆಲವು ಲೇಖನಗಳು ಮತ್ತು ರಾಜ್ಯದ ಎಲ್ಲ ಇಲಾಖೆಗಳ ಪ್ರಮುಖ ಮಾಹಿತಿ ನಿಮ್ಮ ಪರೀಕ್ಷೆಗೆ ಅನುಕೂಲ ಆಗುತ್ತೆ ಸದುಪಯೋಗ ಪಡಿಸಿಕೊಳ್ಳಿ.
👉2024 ಜನೆವರಿ ಇಂದ
2025 ಜನೆವರಿ ವರೆಗೂ ಒಟ್ಟು 13 ತಿಂಗಳ ವಾರ್ತಾ ಜನಪದ ಮಾಸಿಕ ಪತ್ರಿಕೆ
👇👇👇👇👇👇