TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
This media is not supported in your browser
VIEW IN TELEGRAM
ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಒಂದು ವ್ಯವಸ್ಥಿತ ವಾಣಿಜ್ಯ ವ್ಯಾಪಾರವಾಗಿದೆ. ಕಷ್ಟ ಪಟ್ಟು ಓದಿ ಪರೀಕ್ಷೆಗೆ ಸಜ್ಜಾಗುವ ಅಭ್ಯರ್ಥಿಗಳಿಗೆ ಇಂದಿನ ದಿನಗಳಲ್ಲಿ ಪರೀಕ್ಷೆಯ ಭಯ ಒಂದೆಡೆಯಾದರೆ, ಪ್ರಶ್ನೆಪತ್ರಿಕೆಯ ಸೋರಿಕೆ ಭಯವೂ ಇರುತ್ತದೆ,ಎಂದು ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
This media is not supported in your browser
VIEW IN TELEGRAM
👉ಲೋಕಸೇವಾ ಆಯೋಗಗಳ ಅಧ್ಯಕ್ಷರು, ಸದಸ್ಯರು ಪಕ್ಷಪಾತಿ,ಆಗಿರಬಾರದು.ಅಲ್ಲದೇ ನಿರ್ದಿಷ್ಟ ಸಿದ್ಧಾಂತ ಮತ್ತು ವ್ಯಕ್ತಿನಿಷ್ಠರಾಗಿರುವವರು ಲೋಕಸೇವಾ ಆಯೋಗದ ಅಧ್ಯಕ್ಷ,ಸದಸ್ಯರಾಗುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು
ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
This media is not supported in your browser
VIEW IN TELEGRAM
ಅಪ್ಪಟ ದೇಶಭಕ್ತರು
ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು.

ಅವರ ಪ್ರಮುಖ ನುಡಿಗಳು

👉ಸಾಧ್ಯವಾದರೆ ಸಹಾಯ ಮಾಡಿ.ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ.ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.

👉ಒಂದು ಕಲ್ಪನೆಯನ್ನು ತೆಗೆದುಕೊಳ್ಳಿಆ ಒಂದು ಕಲ್ಪನೆಯನ್ನು ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ, ಅದರ ಕನಸು ಅದರ ಬಗ್ಗೆ ಯೋಚಿಸಿ, ಆ ಕಲ್ಪನೆಯ ಮೇಲೆ ಜೀವಿಸಿ ಮೆದುಳು, ದೇಹ, ಸ್ನಾಯುಗಳು, ನರಗಳು, ನಿಮ್ಮ ದೇಹದ ಪ್ರತಿಯೊಂದು ಭಾಗವು ಆ ಕಲ್ಪನೆಯಿಂದ ತುಂಬಿರಲಿ ಮತ್ತು ಉಳಿದೆಲ್ಲ ವಿಚಾರಗಳನ್ನು ಬಿಟ್ಟುಬಿಡಿ.ಇದು ಯಶಸ್ಸಿನ ಮಾರ್ಗವಾಗಿದೆ ಮತ್ತು ಇದು ಮಹಾನ್ ಆಧ್ಯಾತ್ಮಿಕ ದೈತ್ಯರನ್ನು ಹುಟ್ಟುಹಾಕುವ ಮಾರ್ಗವಾಗಿದೆ.

👉ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.

ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.
ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರು ಮತ್ತು ಬರಹಗಾರರು ಸಾಯಿ ಪರಂಜ್‌ಪೈ ಅವರಿಗೆ ಮುಂಬರುವ ಅಜಂತಾ-ಎಲ್ಲೋರಾ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವರು (AIFF) 2025 ರ ಪದ್ಮಪಾಣಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.
ಖ್ಯಾತ ಒಡಿಯಾ ಕವಿ ಪ್ರತಿವಾ ಸತ್ಪತಿ 2023 ರ ಕವನಕ್ಕಾಗಿ ಪ್ರತಿಷ್ಠಿತ ಗಂಗಾಧರ ರಾಷ್ಟ್ರೀಯ ಪ್ರಶಸ್ತಿಯನ್ನು ಸಂಬಲ್‌ಪುರ ವಿಶ್ವವಿದ್ಯಾಲಯದಿಂದ ಪಡೆದು ಕೊಂಡಿದ್ದಾರೆ, 1989 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು ಖ್ಯಾತ ಒಡಿಯಾ ಕವಿ ಗಂಗಾಧರ್ ಮೆಹೆರ್ ಅವರ ಹೆಸರಿಡಲಾಗಿದೆ.
ಸಂಬಂಧಪಟ್ಟವರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿ.
👉ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
ನಾಡೋಜ ಡಾ.ಮಹೇಶ ಜೋಶಿ ಅವರು,

👉ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು,

👉87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ   ಗೊ.ರು.ಚನ್ನಬಸಪ್ಪ ಅವರು,

👉ರಾಜ್ಯದ ಮೂರು ಪ್ರಮುಖ ಗಣ್ಯ ವ್ಯಕ್ತಿಗಳು ಕರುನಾಡಲ್ಲಿ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಶ್ನೆಗಳನ್ನು ನೀಡಿರುವುದರಿಂದ ಕನ್ನಡದ ಕಗ್ಗೊಲೆ ಮಾಡಿರುವದರ ಜೊತೆಗೆ ಕನ್ನಡ ಮಾಧ್ಯಮದ ಅವರಿಗೆ ಅನ್ಯಾಯ ಆಗಿದೆ ಈ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವದಕ್ಕೆ ರಾಜ್ಯದ ಎಲ್ಲ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳ ಪರವಾಗಿ ಧನ್ಯವಾದಗಳು.
ಬದುಕಿನ ಬಗ್ಗೆ ಮುಂದಾಲೋಚನೆ ನೀಡುವ ಮಾತು
DocScanner 12 Jan 2025 6-06 pm_250112_180653.pdf
567.5 KB
👉ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ಪೊಲೀಸ್ ಠಾಣೆಗಳೆಂದು ಘೋಷಿಸಿ ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ.

👉 ಮುಂದುವರೆದು, ಉಲ್ಲೇಖ (2) ರ ಆದೇಶದಲ್ಲಿ 33 ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಡಿಎಸ್‌ಪಿ/ಪಿಐಗಳನ್ನು ಠಾಣಾಧಿಕಾರಿಗಳನ್ನಾಗಿ ನೇಮಿಸಿ, ಆದೇಶಿಸಲಾಗಿದೆ.

👉 ಹಾಗೂ ಒಟ್ಟಾರೆ 790 ಮಂಜೂರಾತಿ ಬಲವನ್ನು ಡಿಸಿಆರ್‌ಇ ಕೇಂದ್ರ ಕಛೇರಿ, ಎಸ್‌ಪಿ ವಲಯ ಕಛೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ.

👉ಈ ಹಿನ್ನೆಲೆಯಲ್ಲಿ ಡಿಐಜಿಪಿ ಹುದ್ದೆಯಿಂದ ಪಿ.ಎಸ್.ಐ. ಹುದ್ದೆವರೆಗಿನ ಅಧಿಕಾರಿಗಳಿಗೆ ಕರ್ತವ್ಯ ಪುನರ್ ಹಂಚಿಕೆ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.
5_6059984011801924340_250112_181410.pdf
1.7 MB
ಇವತ್ತಿನ
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.
free coaching_watermark (1)_250112_182543.pdf
3.3 MB
ಇವತ್ತಿನ
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.

ನಮ್ಮ ಕನ್ನಡದಲ್ಲಿ
👉ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಸರ್ಕಾರ ಇವರು ಮಾಸಿಕವಾಗಿ ಪ್ರಕಟಿಸುವ ವಾರ್ತಾ ಜನಪದ ನಿಮಗಾಗಿ

👉ಇದರಲ್ಲಿ ಬರುವ ಕೆಲವು ಲೇಖನಗಳು ಮತ್ತು ರಾಜ್ಯದ ಎಲ್ಲ ಇಲಾಖೆಗಳ ಪ್ರಮುಖ ಮಾಹಿತಿ ನಿಮ್ಮ ಪರೀಕ್ಷೆಗೆ ಅನುಕೂಲ ಆಗುತ್ತೆ ಸದುಪಯೋಗ ಪಡಿಸಿಕೊಳ್ಳಿ.

👉2024 ಜನೆವರಿ ಇಂದ
2025 ಜನೆವರಿ ವರೆಗೂ ಒಟ್ಟು 13 ತಿಂಗಳ ವಾರ್ತಾ ಜನಪದ ಮಾಸಿಕ ಪತ್ರಿಕೆ

👇👇👇👇👇👇