TARGET KAS GROUP PAVAN RAJPUT
33.9K subscribers
7.43K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
2023-24PActionplan(1).pdf
60.2 MB
👆👆👆👆👆👆👆
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದ ಅಧಿಕೃತವಾಗಿ ಪ್ರಕಟ ಗೊಂಡ ಹಿಂದಿನ 4 ವರ್ಷಗಳ ಕ್ರಿಯಾ ಯೋಜನೆ ಕೈಪಿಡಿ ಚೆನ್ನಾಗಿ ಓದಿಕೊಳ್ಳಿ.
Kpsc Group B question papers (Kannada).pdf
94.5 MB
KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...

Kannada Version...
Kpsc Group B question papers (English).pdf
88.3 MB
KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...

ENGLISH Version...

(Instructions Page ಕನ್ನಡದಲ್ಲಿದೆ ಆದರೆ ಪ್ರಶ್ನೆಗಳು ಇಂಗ್ಲೀಷ ಅಲ್ಲಿ ಇವೆ, ನೋಡಿ).

ಕೀ ಉತ್ತರಗಳನ್ನು KPSC ವೆಬ್ಸೈಟ್ ಇಂದ ಪಡೆದುಕೊಳ್ಳಿ.
TARGET KAS GROUP PAVAN RAJPUT
Photo
ಸ್ವಲ್ಪ ತಾಳ್ಮೆ ಇರಲಿ ಆಪಿಸಿಯಲ್ ಆಗಿ ಪ್ರೆಸ್ ನೋಟ್ ಪ್ರಕಟ ಮಾಡಿದ್ದಾರೆ ಹಾಲ್ ಟಿಕೆಟ್ ಬಗ್ಗೆ,

KPSC ಬಗ್ಗೆ ನಿಮಗೆ ಎಲ್ಲರಿಗೂ ಗೊತ್ತೇ ಇದೆ ಸ್ವಲ್ಪ ಲೆಟ್ ಆಗಿ ಹಾಲ್ ಟಿಕೆಟ್ ಅಪ್ಲೋಡ್ ಆಗುತ್ತೆ ಅಂತ ಅದಕ್ಕೆ ಸ್ವಲ್ಪ ಸಮಾಧಾನ ಇರಲಿ ಸ್ವಲ್ಪ ಸಮಯದಲ್ಲಿ ಅಪ್ಲೋಡ್ ಆಗುತ್ತೆ.
This media is not supported in your browser
VIEW IN TELEGRAM
👉ರಾಜ್ಯ ಲೋಕಸೇವಾ ಆಯೋಗಗಳ 25 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾನ್ಯ ಮುಖ್ಯಮಂತ್ರಿ ಅವರ ಪ್ರಮುಖ ಭಾಷಣ

👉KAS ಸಂದರ್ಶನ ಅಂಕಗಳು 25ಕ್ಕೆ ಇಳಿಕೆ ಮಾಡಲಾಗಿದೆ.

👉ಗ್ರುಪ್ B,C ಹುದ್ದೆಗಳಿಗೆ ಸಂದರ್ಶನ ತಗೆಯಲಾಗಿದೆ,ಪಾರದರ್ಶಕತೆ ಇಂದ ನೇಮಕಾತಿ ಮಾಡಲಾಗುತ್ತಿದೆ ಎಂದು ಮಾನ್ಯ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
ಕೆಸೆಟ್-2023 ಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿರುವ ಹಾಗೂ (PG Degree - Pursuing) ಸ್ನಾತಕೊತ್ತರ ಪದವಿ ಪೂರ್ಣಗೊಳಿಸದೇ ಇರುವ ಅಭ್ಯರ್ಥಿಗಳು, ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಲ್ಲಿ, ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಂಡಿರುವ ಬಗ್ಗೆ ಮೂಲ ಅಂಕಪಟ್ಟಿಯನ್ನು ಮತ್ತು ಈಗಾಗಲೇ ಪ್ರಾಧಿಕಾರದಿಂದ ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ನೀಡಿದ Verification Slip ಜೊತೆಗೆ ಇತರ ಎಲ್ಲಾ ಪೂರಕ ದಾಖಲೆಗಳನ್ನು ಸಲ್ಲಿಸಿ ದಿನಾಂಕ 31.01.2025 ರಂದು ಬೆಳಿಗ್ಗೆ 10.00 ಘಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು. ಇಲ್ಲಿ ತಮ್ಮ ಕೆಸೆಟ್ ಪ್ರಮಾಣ ಪತ್ರಗಳನ್ನು ಪಡೆಯಲು ಸೂಚಿಸಿದೆ.
DEPARTMENTBOARDS CORPORATION OMIC LETTER (1)_250111_164209.pdf
661.2 KB
ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತಂತೆ ವರದಿ ಸಲ್ಲಿಸಬೇಕಾಗಿರುವುದರಿಂದ ಈ ಕುರಿತು ಸರ್ಕಾರದ ವಿವಿಧ ಇಲಾಖೆ/ ನಿಗಮ/ ಮಂಡಳಿ/ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಅಧಿಕಾರಿ/ ನೌಕರರ ಹಾಗೂ ಫಲಾನುಭವಿಗಳ ಉಪಜಾತಿಯ ಮಾಹಿತಿಯನ್ನು ಪಡೆಯುವ ಬಗ್ಗೆ.

ಒಳಮೀಸಲಾತಿ ಪ್ರಕ್ರಿಯೆ ತುಂಬಾ ವೇಗವಾಗಿ ನಡೆಯುತ್ತಿದೆ.
ಪ್ರಮುಖ ವಿಷಯದ ಕುರಿತು ಸ್ಪಷ್ಟನೆ

👉KPSC ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ,ಇದ್ರಲ್ಲಿ ಯಾವದೆ ರೀತಿಯ ಸಂಶಯ ಬೇಡ,ಸರಿ ಇರುವದನ್ನು ಕೂಡ ಟೀಕಿಸುವದು ಒಳ್ಳೆಯದು ಅಲ್ಲ,

👉ಯಾರಾದ್ರೂ ಈ ಕುರಿತು ತಪ್ಪು ಮಾಹಿತಿ ನೀಡಿದ್ದರೆ ಅದನ್ನು ಡಿಲಿಟ್ ಮಾಡಿ,ಇಲ್ಲ ಅಂದ್ರೆ ಮುಂದೆ ನಿಮಗೆ ಆಗದೆ ಇರುವವರು ಯಾರಾದ್ರೂ ನಿಮಗೆ ಸಮಸ್ಯೆ ಮಾಡಬಹುದು,ನನಗೆ ಈ ಕುರಿತು ತುಂಬಾ ಜನ ಕೇಳ್ತಾ ಇದ್ದರೂ ಸರ್ ಮುಖ್ಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಇಂಗ್ಲಿಷ್ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ ನಿಜಾನಾ ಅಂತ ಅದಕ್ಕೆ ಇದು ಮಾಹಿತಿ ಹಂಚಿ ಕೊಳ್ಳುತ್ತಾ ಇರುವದು,ಇಲ್ಲ ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ ಅದಕ್ಕೆ ಸಾಕ್ಷಿ ಈ ಮೇಲಿನಂತಿದೆ ಗೊಂದಲ ಮಾಡಿಕೊಳ್ಳಬೇಡಿ.
ಇನ್ನೂ ನಂಬಿಕೆ ಬಂದಿಲ್ಲ ಅಂದ್ರೆ ಕೆಲವರಿಗೆ ಇದೊಂದು ಕೊನೆಯ ಸ್ಪಷ್ಟನೆ,

👉KAS ಮುಖ್ಯ ಪರೀಕ್ಷೆಯಲ್ಲಿ ಇಂಗ್ಲಿಷ್ ಉತ್ತರ ಪತ್ರಿಕೆಗಳನ್ನು ಇಂಗ್ಲಿಷ್ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ.
ಇನ್ನೂ ನಂಬಿಕೆ ಬಂದಿಲ್ಲ ಅಂದ್ರೆ ಕೆಲವರಿಗೆ ಇದೊಂದು ಕೊನೆಯ ಸ್ಪಷ್ಟನೆ,

👉KAS ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ

👉ಯಾವುದು ಸರಿ ಇರುತ್ತೆ ಅದನ್ನು ಕೂಡ ನಾವು ತಪ್ಪು ಮಾಹಿತಿ ಕೊಡುವದು ತಪಾಗುತ್ತೆ,ಇರಲಿ ಕೆಲವು ಬಾರಿ ಕೆಲವು ಮಾಹಿತಿ ನೋಡಿ ಏನು ವಿಚಾರಿಸದೆ ಕೆಲವರ ಮೇಲೆ ನಂಬಿಕೆ ಇಟ್ಟು ಮಾಹಿತಿ ಹಂಚಿಕೊಂಡಿರುತ್ತಿರಿ,ಆದ್ರೆ ಅದು ನಾವು ನೀಡಿರುವ ಮಾಹಿತಿ ತಪ್ಪು ಅಂತ ಅರಿವು ಆದಾಗ ಅದನ್ನು ತಿದ್ದಿಕೊಂಡು ಕ್ಷಮೆ ಕೇಳಿ ಮತ್ತೆ ಸರಿಯಾದ ಮಾಹಿತಿ ನೀಡಬೇಕು ಅದ್ರಲ್ಲಿ ಯಾವುದೇ ಹಿಂಜರಿಕೆ ಇರಕೂಡದು,ಅದಕ್ಕೆ ಮತ್ತೊಮ್ಮೆ ಹೇಳುತ್ತಾ ಇದ್ದೇನೆ ಯಾರಾದ್ರೂ ಈ ಕುರಿತು ತಪ್ಪು ಮಾಹಿತಿ ನೀಡಿದ್ರೆ ಸರಿ ಪಡಿಸಿಕೊಳ್ಳಿ.
This media is not supported in your browser
VIEW IN TELEGRAM
ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಒಂದು ವ್ಯವಸ್ಥಿತ ವಾಣಿಜ್ಯ ವ್ಯಾಪಾರವಾಗಿದೆ. ಕಷ್ಟ ಪಟ್ಟು ಓದಿ ಪರೀಕ್ಷೆಗೆ ಸಜ್ಜಾಗುವ ಅಭ್ಯರ್ಥಿಗಳಿಗೆ ಇಂದಿನ ದಿನಗಳಲ್ಲಿ ಪರೀಕ್ಷೆಯ ಭಯ ಒಂದೆಡೆಯಾದರೆ, ಪ್ರಶ್ನೆಪತ್ರಿಕೆಯ ಸೋರಿಕೆ ಭಯವೂ ಇರುತ್ತದೆ,ಎಂದು ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
This media is not supported in your browser
VIEW IN TELEGRAM
👉ಲೋಕಸೇವಾ ಆಯೋಗಗಳ ಅಧ್ಯಕ್ಷರು, ಸದಸ್ಯರು ಪಕ್ಷಪಾತಿ,ಆಗಿರಬಾರದು.ಅಲ್ಲದೇ ನಿರ್ದಿಷ್ಟ ಸಿದ್ಧಾಂತ ಮತ್ತು ವ್ಯಕ್ತಿನಿಷ್ಠರಾಗಿರುವವರು ಲೋಕಸೇವಾ ಆಯೋಗದ ಅಧ್ಯಕ್ಷ,ಸದಸ್ಯರಾಗುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು
ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.