✍️ಪ್ರಮುಖ ಚಳುವಳಿಗಳು.👇
🌷ಖಿಲಾಫತ್ ಚಳುವಳಿ=1919-1923
🔹ಖಿಲಾಫತ್ ಚಳುವಳಿಯ ನಾಯಕರು - ಮಹಮದ ಅಲಿ ಮತ್ತು ಶೌಕತ್ ಅಲಿ/ ಅಲ್ಲಿ ಸಹೋದರರು ..
💐 ನಾಗ್ಪುರ್ ಕಾಂಗ್ರೆಸ್ ಅಧಿವೇಶನ - 1920
🔹 ನಾಗ್ಪುರ್ ಕಾಂಗ್ರೆಸ್ ಅಧ್ಯಕ್ಷರು ವಿಜಯರಾಘವ ಚಾರ್ .
🔸 1920 ರ ನಾಗ್ಪುರ್ ಕಾಂಗ್ರೆಸ್ ಅಧಿವೇಶನದಲ್ಲಿ "ಗಾಂಧೀಜಿಯವರಿಗೆ “ ಅಸಹಕಾರ ಮಾಡಲು ಸಮ್ಮತಿ ನೀಡಲಾಯಿತು .
🌸ಅಸಹಕಾರ ಚಳುವಳಿ- 1920-1922
🔸 ಅಸಹಕಾರ ಚಳುವಳಿ ಪ್ರಾರಂಭವಾದ ವರ್ಷ 1920 ಆಗಸ್ಟ್ 01
🔹ಅಸಹಕಾರ ಚಳುವಳಿ ಪ್ರಾರಂಭವಾದ ದಿನದಂದು ನಿಧನಹೊಂದಿದ ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್
🔸ಚೌರಿಚೌರ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು .
🌹ಚೌರಿ - ಚೌರ ಘಟನೆ -1922 ಫೆಬ್ರವರಿ 05
🔹 ಚೌರಿಚೌರ ಎನ್ನುವ ಊರು - ಉತ್ತರಪ್ರದೇಶ ರಾಜ್ಯದ ಗೋರಖ್ಪುರ ಜಿಲ್ಲೆಯಲ್ಲಿದೆ .
🔸ಚೌರಿಚೌರ ಘಟನೆ ನಡೆದವರ್ಷ - 1922 ಫೆಬ್ರವರಿ 05 .
🔹 ಚೌರಿಚೌರ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು
🌼 ಸ್ವರಾಜ್ ಪಕ್ಷ - 1923
🔸 ಸ್ವರಾಜ್ ಪಕ್ಷದ ಸ್ಥಾಪಕರು
ಚಿತ್ತರಂಜನ್ದಾಸ್ ಮತ್ತು ಮೋತಿಲಾಲ್ ನೆಹರು .
🌷ಬೆಳಗಾವಿ ಕಾಂಗ್ರೆಸ್ ಅಧಿವೇಶನ - 1924
🔹 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು - ಮಹಾತ್ಮ ಗಾಂಧೀಜಿ .
🌷ಖಿಲಾಫತ್ ಚಳುವಳಿ=1919-1923
🔹ಖಿಲಾಫತ್ ಚಳುವಳಿಯ ನಾಯಕರು - ಮಹಮದ ಅಲಿ ಮತ್ತು ಶೌಕತ್ ಅಲಿ/ ಅಲ್ಲಿ ಸಹೋದರರು ..
💐 ನಾಗ್ಪುರ್ ಕಾಂಗ್ರೆಸ್ ಅಧಿವೇಶನ - 1920
🔹 ನಾಗ್ಪುರ್ ಕಾಂಗ್ರೆಸ್ ಅಧ್ಯಕ್ಷರು ವಿಜಯರಾಘವ ಚಾರ್ .
🔸 1920 ರ ನಾಗ್ಪುರ್ ಕಾಂಗ್ರೆಸ್ ಅಧಿವೇಶನದಲ್ಲಿ "ಗಾಂಧೀಜಿಯವರಿಗೆ “ ಅಸಹಕಾರ ಮಾಡಲು ಸಮ್ಮತಿ ನೀಡಲಾಯಿತು .
🌸ಅಸಹಕಾರ ಚಳುವಳಿ- 1920-1922
🔸 ಅಸಹಕಾರ ಚಳುವಳಿ ಪ್ರಾರಂಭವಾದ ವರ್ಷ 1920 ಆಗಸ್ಟ್ 01
🔹ಅಸಹಕಾರ ಚಳುವಳಿ ಪ್ರಾರಂಭವಾದ ದಿನದಂದು ನಿಧನಹೊಂದಿದ ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್
🔸ಚೌರಿಚೌರ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು .
🌹ಚೌರಿ - ಚೌರ ಘಟನೆ -1922 ಫೆಬ್ರವರಿ 05
🔹 ಚೌರಿಚೌರ ಎನ್ನುವ ಊರು - ಉತ್ತರಪ್ರದೇಶ ರಾಜ್ಯದ ಗೋರಖ್ಪುರ ಜಿಲ್ಲೆಯಲ್ಲಿದೆ .
🔸ಚೌರಿಚೌರ ಘಟನೆ ನಡೆದವರ್ಷ - 1922 ಫೆಬ್ರವರಿ 05 .
🔹 ಚೌರಿಚೌರ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು
🌼 ಸ್ವರಾಜ್ ಪಕ್ಷ - 1923
🔸 ಸ್ವರಾಜ್ ಪಕ್ಷದ ಸ್ಥಾಪಕರು
ಚಿತ್ತರಂಜನ್ದಾಸ್ ಮತ್ತು ಮೋತಿಲಾಲ್ ನೆಹರು .
🌷ಬೆಳಗಾವಿ ಕಾಂಗ್ರೆಸ್ ಅಧಿವೇಶನ - 1924
🔹 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು - ಮಹಾತ್ಮ ಗಾಂಧೀಜಿ .
👍6
✍️ SDA ಪರೀಕ್ಷೆಗಳಲ್ಲಿ ಕೇಳಿರುವ ಇತಿಹಾಸ ವಿಭಾಗದ ಪ್ರಶ್ನೋತ್ತರಗಳು👇
🌸🌸🌸🌸🌸🌸🌳🌸🌸
📝 *SDA=2019*👇
1) ಯಾರನ್ನು ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತದೆ?
🔹 *ಪುರಂದರದಾಸ*
(DAR-2020)
2) ಮೇಲುಕೋಟೆಯ ಯಾವ ಸೈದ್ಧಾಂತಿಕ ತತ್ವ ಕೇಂದ್ರವಾಗಿದೆ?
🔸 *ವಿಷಿಷ್ಟದ್ವೈತ ಸಿದ್ಧಾಂತ*
( ಪ್ರತಿಪಾದಕರು= ರಾಮಾನುಚಾರ್ಯರು)
3) 11ನೇ ಶತಮಾನದಲ್ಲಿ ಬಿಲ್ಹಣ ರಚಿಸಿದ ಕೃತಿ ಯಾವುದು?
🔹 *ವಿಕ್ರಮಂಕದೇವಚರಿತ*
4) ಎಲ್ಲೋರ ದಲ್ಲಿ ಕೈಲಾಸನಾಥ ದೇವಾಲಯ ನಿರ್ಮಿಸಿದವರು ಯಾರು?
🔸 *ಒಂದನೇ ಕೃಷ್ಣ*
5) ಬಂಗಾಳದ ವಿಭಜನೆಯ ಜಾರಿಗೆ ಬಂದಿದ್ದು?
🔹 *ಅಕ್ಟೋಬರ್ 16.1905*
6) ಗಾಥಾಸಪ್ತಸತಿ ಕೃತಿಯನ್ನು ರಚಿಸಿದವರು?
🔸 *ಹಾಲ*
7) ಚಾಲುಕ್ಯ ವಂಶದ ಸ್ಥಾಪಕರು ಯಾರು?
🔹 *ರಾಜ ಜಯಸಿಂಹ*
8) ಮೂರನೇ ಪಾಣಿಪತ್ ಕದನದಲ್ಲಿ ಮರಾಠ ಸೈನ್ಯದ ನಾಯಕತ್ವವನ್ನು ವಹಿಸಿದವರು ಯಾರು?
🔸 *ಸದಾಶಿವ ರಾವ್*
9) ಯಾರು ಕ್ಯಾಬಿನೆಟ್ ಮಿಷನ್ ಸದಸ್ಯರಾಗಿರಲಿಲ್ಲ?
🔹 *ಸೀರಿಯಲ್ ರಾಡ್ ಕ್ಲಿಪ್*
10) ಯಾವ ಕೃತಿಯನ್ನು ಸಂಸ್ಕೃತ ಭಾಷೆಯ ಪ್ರಥಮ ವಿಶ್ವಕೋಶ ಎಂದು ಪರಿಗಣಿಸಲಾಗಿದೆ?
🔸 *ಮಾನಸೋಲ್ಲಾಸ*
11) 1972 ರ ಶಿಮ್ಲಾ ಒಪ್ಪಂದ ಯಾವ ರಾಷ್ಟ್ರಗಳ ಮಧ್ಯೆ ನಡೆಯಿತು?
🔹 *ಭಾರತ ಮತ್ತು ಪಾಕಿಸ್ತಾನ*
12) ಕೆಳದಿ ನಾಯಕರ ಲಾಂಛನ ಯಾವುದು?
🔸 *ಗಂಡಬೇರುಂಡ*
🌸🌸🌸🌸🌸🌸🌳🌸🌸
📝 *SDA=2019*👇
1) ಯಾರನ್ನು ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತದೆ?
🔹 *ಪುರಂದರದಾಸ*
(DAR-2020)
2) ಮೇಲುಕೋಟೆಯ ಯಾವ ಸೈದ್ಧಾಂತಿಕ ತತ್ವ ಕೇಂದ್ರವಾಗಿದೆ?
🔸 *ವಿಷಿಷ್ಟದ್ವೈತ ಸಿದ್ಧಾಂತ*
( ಪ್ರತಿಪಾದಕರು= ರಾಮಾನುಚಾರ್ಯರು)
3) 11ನೇ ಶತಮಾನದಲ್ಲಿ ಬಿಲ್ಹಣ ರಚಿಸಿದ ಕೃತಿ ಯಾವುದು?
🔹 *ವಿಕ್ರಮಂಕದೇವಚರಿತ*
4) ಎಲ್ಲೋರ ದಲ್ಲಿ ಕೈಲಾಸನಾಥ ದೇವಾಲಯ ನಿರ್ಮಿಸಿದವರು ಯಾರು?
🔸 *ಒಂದನೇ ಕೃಷ್ಣ*
5) ಬಂಗಾಳದ ವಿಭಜನೆಯ ಜಾರಿಗೆ ಬಂದಿದ್ದು?
🔹 *ಅಕ್ಟೋಬರ್ 16.1905*
6) ಗಾಥಾಸಪ್ತಸತಿ ಕೃತಿಯನ್ನು ರಚಿಸಿದವರು?
🔸 *ಹಾಲ*
7) ಚಾಲುಕ್ಯ ವಂಶದ ಸ್ಥಾಪಕರು ಯಾರು?
🔹 *ರಾಜ ಜಯಸಿಂಹ*
8) ಮೂರನೇ ಪಾಣಿಪತ್ ಕದನದಲ್ಲಿ ಮರಾಠ ಸೈನ್ಯದ ನಾಯಕತ್ವವನ್ನು ವಹಿಸಿದವರು ಯಾರು?
🔸 *ಸದಾಶಿವ ರಾವ್*
9) ಯಾರು ಕ್ಯಾಬಿನೆಟ್ ಮಿಷನ್ ಸದಸ್ಯರಾಗಿರಲಿಲ್ಲ?
🔹 *ಸೀರಿಯಲ್ ರಾಡ್ ಕ್ಲಿಪ್*
10) ಯಾವ ಕೃತಿಯನ್ನು ಸಂಸ್ಕೃತ ಭಾಷೆಯ ಪ್ರಥಮ ವಿಶ್ವಕೋಶ ಎಂದು ಪರಿಗಣಿಸಲಾಗಿದೆ?
🔸 *ಮಾನಸೋಲ್ಲಾಸ*
11) 1972 ರ ಶಿಮ್ಲಾ ಒಪ್ಪಂದ ಯಾವ ರಾಷ್ಟ್ರಗಳ ಮಧ್ಯೆ ನಡೆಯಿತು?
🔹 *ಭಾರತ ಮತ್ತು ಪಾಕಿಸ್ತಾನ*
12) ಕೆಳದಿ ನಾಯಕರ ಲಾಂಛನ ಯಾವುದು?
🔸 *ಗಂಡಬೇರುಂಡ*
👍8
⚡️🍀ಸಾಮಾನ್ಯ ಜ್ಞಾನ ⚡️🍀
🍀ಈ ಕವಿಯನ್ನು ಗುರುತಿಸಿ.
🌲ಗಂಗಾಧರ ಚಿತ್ತಾಲ
- ಬಿ.ವಿ.ಕಾರಂತ ಪೂರ್ಣ ಹೆಸರನ್ನು ಹೇಳಿ.
-> ಬಾಬುಕೋಡಿ ವೆಂಕಟರಮಣ ಕಾರಂತ
🌲ಗೋ.ರು.ಚೆನ್ನಬಸಪ್ಪ ಇವರ ಪೂರ್ಣ ಹೆಸರನ್ನು ಹೇಳಿ.
-> ಗೋಂಡೇದಹಳ್ಳಿ ರುದ್ರಪ್ಪ ಚೆನ್ನಬಸಪ್ಪ
⛳️ಕನ್ನಡದ ಜೈನ ಕವಿಗಳೆಲ್ಲ ಸಾಮಾನ್ಯವಾಗಿ ಯಾವ ಮೂವರು ಪೂರ್ವ ಕವಿಗಳನ್ನು ನೆನೆಸಿಕೊಂಡು ತಮ್ಮ ಕಾವ್ಯವನ್ನು ರಚಿಸಿದ್ದಾರೆ?
- ಸಮಂತಭದ್ರ ಕವಿಪರಮೇಷ್ಠಿ - ಪೂಜ್ಯಪಾದ
⛳️೬೬ ಶೈವ ನಯನಮಾರರ ವಿಗ್ರಹಗಳು ಕರ್ನಾಟಕದ ಯಾವ ದೇವಾಲಯದಲ್ಲಿದೆ?
- ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು
⛳️ಕರ್ನಾಟಕದ ಹಾನಗಲ್ ಪ್ರದೇಶವನ್ನು ೧೦ ನೆಯ ಶತಮಾನದಿಂದ ೧೪ನೆಯ ಶತಮಾನದವರೆಗೆ ಯಾರು ಆಳಿದರು?
- ಕದಂಬರು
🍀ಈ ಕವಿಯನ್ನು ಗುರುತಿಸಿ.
🌲ಗಂಗಾಧರ ಚಿತ್ತಾಲ
- ಬಿ.ವಿ.ಕಾರಂತ ಪೂರ್ಣ ಹೆಸರನ್ನು ಹೇಳಿ.
-> ಬಾಬುಕೋಡಿ ವೆಂಕಟರಮಣ ಕಾರಂತ
🌲ಗೋ.ರು.ಚೆನ್ನಬಸಪ್ಪ ಇವರ ಪೂರ್ಣ ಹೆಸರನ್ನು ಹೇಳಿ.
-> ಗೋಂಡೇದಹಳ್ಳಿ ರುದ್ರಪ್ಪ ಚೆನ್ನಬಸಪ್ಪ
⛳️ಕನ್ನಡದ ಜೈನ ಕವಿಗಳೆಲ್ಲ ಸಾಮಾನ್ಯವಾಗಿ ಯಾವ ಮೂವರು ಪೂರ್ವ ಕವಿಗಳನ್ನು ನೆನೆಸಿಕೊಂಡು ತಮ್ಮ ಕಾವ್ಯವನ್ನು ರಚಿಸಿದ್ದಾರೆ?
- ಸಮಂತಭದ್ರ ಕವಿಪರಮೇಷ್ಠಿ - ಪೂಜ್ಯಪಾದ
⛳️೬೬ ಶೈವ ನಯನಮಾರರ ವಿಗ್ರಹಗಳು ಕರ್ನಾಟಕದ ಯಾವ ದೇವಾಲಯದಲ್ಲಿದೆ?
- ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು
⛳️ಕರ್ನಾಟಕದ ಹಾನಗಲ್ ಪ್ರದೇಶವನ್ನು ೧೦ ನೆಯ ಶತಮಾನದಿಂದ ೧೪ನೆಯ ಶತಮಾನದವರೆಗೆ ಯಾರು ಆಳಿದರು?
- ಕದಂಬರು
👍1
🌐ಭಾರತದಲ್ಲಿ ನಡೆಯಲಿರುವ ವಿವಿಧ ಸಭೆಗಳು ಮತ್ತು ವರ್ಷ🌐
🔰🔰🔰🔰🔰🔰🔰🔰🔰🔰🔰🔰
💠 ಜಿ 20 ಶೃಂಗಸಭೆ= 2023
💠13ನೇ ಬ್ರಿಕ್ಸ್ ಶೃಂಗಸಭೆ =2021
💠ವರ್ಲ್ಡ್ ಡೈರಿ ಶೃಂಗಸಭೆ= 2022
💠ಇಂಟರ್ಪೋಲ್ ಸಭೆ =2022
💠ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್= 2022
💠ಐಸಿಸಿ ಪುರುಷರ ಟಿ 20 ವಿಶ್ವಕಪ್= 2021
💠 ಐಸಿಸಿ ಪುರುಷರ ವಿಶ್ವಕಪ್= 2023
💠ಮೆನ್ಸ್ ಹಾಕಿ ವಿಶ್ವಕಪ್= 2023
💠 ಎಎಫ್ಸಿ ಮಹಿಳಾ ಏಷ್ಯನ್ ಕಪ್= 2022
💠ಸೈಕ್ಲಿಂಗ್ ಶೃಂಗಸಭೆ= 2021
🔰🔰🔰🔰🔰🔰🔰🔰🔰🔰🔰🔰
💠 ಜಿ 20 ಶೃಂಗಸಭೆ= 2023
💠13ನೇ ಬ್ರಿಕ್ಸ್ ಶೃಂಗಸಭೆ =2021
💠ವರ್ಲ್ಡ್ ಡೈರಿ ಶೃಂಗಸಭೆ= 2022
💠ಇಂಟರ್ಪೋಲ್ ಸಭೆ =2022
💠ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್= 2022
💠ಐಸಿಸಿ ಪುರುಷರ ಟಿ 20 ವಿಶ್ವಕಪ್= 2021
💠 ಐಸಿಸಿ ಪುರುಷರ ವಿಶ್ವಕಪ್= 2023
💠ಮೆನ್ಸ್ ಹಾಕಿ ವಿಶ್ವಕಪ್= 2023
💠 ಎಎಫ್ಸಿ ಮಹಿಳಾ ಏಷ್ಯನ್ ಕಪ್= 2022
💠ಸೈಕ್ಲಿಂಗ್ ಶೃಂಗಸಭೆ= 2021
👍2
CoachingInstituteListKASMains2425.pdf
155.3 KB
KAS FC: Institute List:
✍🏻🍁✍🏻🍁✍🏻🍁✍🏻🍁
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ SC / ST ಅಭ್ಯರ್ಥಿಗಳಿಗೆ ಮಾತ್ರ ಸಮಾಜ ಕಲ್ಯಾಣ ವತಿಯಿಂದ KAS Mainsಗೆ Free Coaching ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಕೆಳಗಿನ ಲಿಂಕ್ ನಲ್ಲಿ 20-02-2025 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.!!
https://swdservices.karnataka.gov.in/petccoaching/KASMainsHomeKan.aspx
⚫ 1 ತಿಂಗಳು Offline ನಲ್ಲಿ ಮಾತ್ರ Free Coaching ನೀಡಲಾಗುತ್ತಿದ್ದು, ಆಯ್ಕೆ ಮಾಡಿಕೊಳ್ಳಬಹುದಾದ Institute List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻
✍🏻🍁✍🏻🍁✍🏻🍁✍🏻🍁
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ SC / ST ಅಭ್ಯರ್ಥಿಗಳಿಗೆ ಮಾತ್ರ ಸಮಾಜ ಕಲ್ಯಾಣ ವತಿಯಿಂದ KAS Mainsಗೆ Free Coaching ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಕೆಳಗಿನ ಲಿಂಕ್ ನಲ್ಲಿ 20-02-2025 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.!!
https://swdservices.karnataka.gov.in/petccoaching/KASMainsHomeKan.aspx
⚫ 1 ತಿಂಗಳು Offline ನಲ್ಲಿ ಮಾತ್ರ Free Coaching ನೀಡಲಾಗುತ್ತಿದ್ದು, ಆಯ್ಕೆ ಮಾಡಿಕೊಳ್ಳಬಹುದಾದ Institute List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻
👍1
ಕರ್ನಾಟಕದ ಹಿನ್ನೆಲೆ ಮತ್ತು ಆರಂಭಿಕ ಪರಿಚಯ
🎉ಕರ್ನಾಟಕ ಮಹಾಭಾರತದ ಭೀಷ್ಮಪರ್ವ ಮತ್ತು ಸಭಾಪರ್ವದಲ್ಲಿ ಮೊಟ್ಟಮೊದಲು ಉಲ್ಲೇಖಿಸಲ್ಪಟ್ಟಿದೆ.
🎉ಅಕ್ಷಾಂಶ ಮತ್ತು ರೇಖಾಂಶಕವಾಗಿ ಕರ್ನಾಟಕವು 11 - 31° ಉತ್ತರ ಅಕ್ಷಾಂಶದಿಂದ 18-45° ಉತ್ತರ ಅಕ್ಷಾಂಶದವರೆಗೆ ಹಾಗೂ 74-12° ಪೂರ್ವ ರೇಖಾಂಶದಿಂದ 78-40° ಪೂರ್ವ ರೇಖಾಂಶದ ನಡುವೆ ವಿಸ್ತರಿಸಿದೆ.
🎉ಕರ್ನಾಟಕವು ಉತ್ತರ ದಕ್ಷಿಣವಾಗಿ 750 km ಉದ್ದವಿದೆ km ಅಗಲವಿದೆ.
🎉ಕರ್ನಾಟಕ ರಾಜ್ಯವು ಒಟ್ಟು ಭೌಗೋಳಿಕ ವಿಸ್ತೀರ್ಣ 1,91,791 ಚ್. ಕಿಮಿ.
🎉ಕರ್ನಾಟಕವು ದೇಶದ ವಿಸ್ತೀರ್ಣದಲ್ಲಿ 6ನೇ ದೊಡ್ಡ ರಾಜ್ಯವಾಗಿದ್ದು 5.83% ಪಾಲು ಹೊಂದಿದೆ.
🎉ಕರ್ನಾಟಕವು ದೇಶದ ಜನಸಂಖ್ಯೆಯಲ್ಲಿ 8ನೇ ದೊಡ್ಡ ರಾಜ್ಯವಾಗಿದ್ದು 5.05% ಪಾಲು ಹೊಂದಿದೆ.
🎉ಕರ್ನಾಟಕದ ಉತ್ತರ ತುದಿ ಬೀದರ್ ಜಿಲ್ಲೆಯ ಔರದ ತಾಲೂಕಿನ ಮುಕೇಡ್.
🎉ದಕ್ಷಿಣ ತುದಿ ಚಾಮರಾಜನಗರ ಜಿಲ್ಲೆಗೆ ಮಾಯರಹಳ್ಳಿ.
🎉ಪಶ್ಚಿಮದ ತುದಿ ಉತ್ತರಕನ್ನಡ ಜಿಲ್ಲೆಯ ಕಾರವಾರ.
🎉ಪೂರ್ವತುದಿ ಕೋಲಾರ ಜಿಲ್ಲೆಯ ಮುಳಬಾಗಿಲು.
🎉ಕರ್ನಾಟಕ 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವನ್ನು ಒಳಗೊಂಡಿದೆ.
🎉ಕರ್ನಾಟಕ ಮಹಾಭಾರತದ ಭೀಷ್ಮಪರ್ವ ಮತ್ತು ಸಭಾಪರ್ವದಲ್ಲಿ ಮೊಟ್ಟಮೊದಲು ಉಲ್ಲೇಖಿಸಲ್ಪಟ್ಟಿದೆ.
🎉ಅಕ್ಷಾಂಶ ಮತ್ತು ರೇಖಾಂಶಕವಾಗಿ ಕರ್ನಾಟಕವು 11 - 31° ಉತ್ತರ ಅಕ್ಷಾಂಶದಿಂದ 18-45° ಉತ್ತರ ಅಕ್ಷಾಂಶದವರೆಗೆ ಹಾಗೂ 74-12° ಪೂರ್ವ ರೇಖಾಂಶದಿಂದ 78-40° ಪೂರ್ವ ರೇಖಾಂಶದ ನಡುವೆ ವಿಸ್ತರಿಸಿದೆ.
🎉ಕರ್ನಾಟಕವು ಉತ್ತರ ದಕ್ಷಿಣವಾಗಿ 750 km ಉದ್ದವಿದೆ km ಅಗಲವಿದೆ.
🎉ಕರ್ನಾಟಕ ರಾಜ್ಯವು ಒಟ್ಟು ಭೌಗೋಳಿಕ ವಿಸ್ತೀರ್ಣ 1,91,791 ಚ್. ಕಿಮಿ.
🎉ಕರ್ನಾಟಕವು ದೇಶದ ವಿಸ್ತೀರ್ಣದಲ್ಲಿ 6ನೇ ದೊಡ್ಡ ರಾಜ್ಯವಾಗಿದ್ದು 5.83% ಪಾಲು ಹೊಂದಿದೆ.
🎉ಕರ್ನಾಟಕವು ದೇಶದ ಜನಸಂಖ್ಯೆಯಲ್ಲಿ 8ನೇ ದೊಡ್ಡ ರಾಜ್ಯವಾಗಿದ್ದು 5.05% ಪಾಲು ಹೊಂದಿದೆ.
🎉ಕರ್ನಾಟಕದ ಉತ್ತರ ತುದಿ ಬೀದರ್ ಜಿಲ್ಲೆಯ ಔರದ ತಾಲೂಕಿನ ಮುಕೇಡ್.
🎉ದಕ್ಷಿಣ ತುದಿ ಚಾಮರಾಜನಗರ ಜಿಲ್ಲೆಗೆ ಮಾಯರಹಳ್ಳಿ.
🎉ಪಶ್ಚಿಮದ ತುದಿ ಉತ್ತರಕನ್ನಡ ಜಿಲ್ಲೆಯ ಕಾರವಾರ.
🎉ಪೂರ್ವತುದಿ ಕೋಲಾರ ಜಿಲ್ಲೆಯ ಮುಳಬಾಗಿಲು.
🎉ಕರ್ನಾಟಕ 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವನ್ನು ಒಳಗೊಂಡಿದೆ.
👍8
Hlo... ಸ್ನೇಹಿತರೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದರೆ pc,,psi,,sda,,fda,,,group c,,ಮುಂತಾದ ಕೆಪಿಎಸ್ಸಿ ಮತ್ತು KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲೇಬೇಕಾದ ಎಲ್ಲಾ ಪುಸ್ತಕಗಳು ಲಭ್ಯವಿದ್ದು... ಬೇಕಾಗಿದ್ದಲಿ ವಾಟ್ಸಪ್ ಮೆಸೇಜ್ ಮಾಡಿ..👉👉..9380463196
Join This Telegram Group..
👇🏻👇🏻👇🏻👇🏻👇🏻👇🏻
https://t.me/SmartStudyCircleTelegram
~ಧನ್ಯವಾದಗಳು..🙌🏻😇✨
Join This Telegram Group..
👇🏻👇🏻👇🏻👇🏻👇🏻👇🏻
https://t.me/SmartStudyCircleTelegram
~ಧನ್ಯವಾದಗಳು..🙌🏻😇✨
Telegram
Smart Study Circle
ಸ್ಮಾರ್ಟ್ ಸ್ಟಡಿ ಸರ್ಕಲ್ - ಗುಣಮಟ್ಟಕ್ಕೆ ಇನ್ನೊಂದು ಹೆಸರು
Join our Telegram Group- @SpardhaVedike
Join our Telegram Channel- @MahitiBhandara
Contact Admin- @SmartStudyCircleSSC
Join our Telegram Group- @SpardhaVedike
Join our Telegram Channel- @MahitiBhandara
Contact Admin- @SmartStudyCircleSSC
👍3
ಮೋಸದಿಂದ ಗೆದ್ದಾಗ ಖುಷಿ ಸಿಗುತ್ತೆ...
ಆದರೆ ಕೊನೆಗೆ ಮಾಡಿದ ಕೆಲ್ಸಕ್ಕೆ ಕರ್ಮ ಬಂದು ಹಿಡ್ಕೊಳುತ್ತೆ !!
- Good night ✨
💛❤️💛❤️💛❤️💛❤️💛❤️💛❤️
ಆದರೆ ಕೊನೆಗೆ ಮಾಡಿದ ಕೆಲ್ಸಕ್ಕೆ ಕರ್ಮ ಬಂದು ಹಿಡ್ಕೊಳುತ್ತೆ !!
- Good night ✨
💛❤️💛❤️💛❤️💛❤️💛❤️💛❤️
🔥5👍1
Note ✍️
• ಪಂಚ ಸರೋವರಗಳ ನಾಡು - ಅಮೇರಿಕಾ.
• ಸಾವಿರ ಸರೋವರಗಳ ನಾಡು - ಫಿನ್ಲ್ಯಾಂಡ್.
• ಭಾರತದ ಸರೋವರಗಳ ನಾಡು - ಜಮ್ಮು & ಕಾಶ್ಮೀರ
• ಭಾರತದ ಸರೋವರಗಳ ನಗರ - ರಾಜಸ್ತಾನದ ಉದಯ್ ಪುರ
• ಭಾರತದ ಸರೋವರಗಳ ಜಿಲ್ಲೆ - ಉತ್ತರಾಖಂಡದ ನೈನಿತಾಲ್
• ಪಂಚ ಸರೋವರಗಳ ನಾಡು - ಅಮೇರಿಕಾ.
• ಸಾವಿರ ಸರೋವರಗಳ ನಾಡು - ಫಿನ್ಲ್ಯಾಂಡ್.
• ಭಾರತದ ಸರೋವರಗಳ ನಾಡು - ಜಮ್ಮು & ಕಾಶ್ಮೀರ
• ಭಾರತದ ಸರೋವರಗಳ ನಗರ - ರಾಜಸ್ತಾನದ ಉದಯ್ ಪುರ
• ಭಾರತದ ಸರೋವರಗಳ ಜಿಲ್ಲೆ - ಉತ್ತರಾಖಂಡದ ನೈನಿತಾಲ್
👍7
ಭಾರತ ಸಂವಿಧಾನದ "12" - ಅನುಸೂಚಿಗಳ ವಿವರಗಳು
1 ನೇ ಅನುಸೂಚಿ
28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಭೂ ಪ್ರದೇಶಗಳ ವಿವರಗಳು.
2ನೇ ಅನುಸೂಚಿ
ಸಂಬಳ ಮತ್ತು ಸವಲತ್ತುಗಳು
3ನೇ ಅನುಸೂಚಿ
ಪ್ರಮಾಣ ವಚನ
4ನೇ ಅನುಸೂಚಿ
ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು
5ನೇ ಅನುಸೂಚಿ
ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ
6ನೇ ಅನುಸೂಚಿ
ಈಶಾನ್ಯ ಪ್ರದೇಶಕ್ಕೆ ಸಂಬಂಧ
7ನೇ ಅನುಸೂಚಿ
ಕೇಂದ್ರ ರಾಜ್ಯ ಮತ್ತು ಸಮವರ್ತಿ ಪಟ್ಟಿ
8ನೇ ಅನುಸೂಚಿ
22 ಅಧಿಕೃತ ಭಾಷೆಗಳು
9ನೇ ಅನುಸೂಚಿ
ಭೂ ಸುಧಾರಣೆ
10ನೇ ಅನುಸೂಚಿ
ಪಕ್ಷಾಂತರ ನಿಷೇಧ
11ನೇ ಅನುಸೂಚಿ
ಪಂಚಾಯಿತಿ
12ನೇ ಅನುಸೂಚಿ
ಮುನ್ಸಿಪಾಲಿಟಿ (ನಗರ ಸ್ಥಳೀಯ ಸಂಸ್ಥೆಗಳು)
1 ನೇ ಅನುಸೂಚಿ
28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಭೂ ಪ್ರದೇಶಗಳ ವಿವರಗಳು.
2ನೇ ಅನುಸೂಚಿ
ಸಂಬಳ ಮತ್ತು ಸವಲತ್ತುಗಳು
3ನೇ ಅನುಸೂಚಿ
ಪ್ರಮಾಣ ವಚನ
4ನೇ ಅನುಸೂಚಿ
ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು
5ನೇ ಅನುಸೂಚಿ
ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ
6ನೇ ಅನುಸೂಚಿ
ಈಶಾನ್ಯ ಪ್ರದೇಶಕ್ಕೆ ಸಂಬಂಧ
7ನೇ ಅನುಸೂಚಿ
ಕೇಂದ್ರ ರಾಜ್ಯ ಮತ್ತು ಸಮವರ್ತಿ ಪಟ್ಟಿ
8ನೇ ಅನುಸೂಚಿ
22 ಅಧಿಕೃತ ಭಾಷೆಗಳು
9ನೇ ಅನುಸೂಚಿ
ಭೂ ಸುಧಾರಣೆ
10ನೇ ಅನುಸೂಚಿ
ಪಕ್ಷಾಂತರ ನಿಷೇಧ
11ನೇ ಅನುಸೂಚಿ
ಪಂಚಾಯಿತಿ
12ನೇ ಅನುಸೂಚಿ
ಮುನ್ಸಿಪಾಲಿಟಿ (ನಗರ ಸ್ಥಳೀಯ ಸಂಸ್ಥೆಗಳು)
👍11
AEE ಪರೀಕ್ಷಾ ಅಕ್ರಮ.!!.pdf
460.4 KB
AEE ಪರೀಕ್ಷಾ ಅಕ್ರಮ:
✍🏻📃✍🏻📃✍🏻📃✍🏻📃
⚫ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರು (Assistant Executive Engineer Grade-1) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 2023 ಜುಲೈ-02 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಾರೀ ಅಕ್ರಮ.!!
⚫ OMR Sheet ತಿದ್ದುಪಡಿ ಮಾಡಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕ ರದ್ದು.?
⚫ ಪ್ರತಿ ನೇಮಕಾತಿಯಲ್ಲಿಯೂ ಕೂಡಾ ಹೀಗೆ ಸರಣಿ ಅಕ್ರಮಗಳು ನಡೆಯುತ್ತಿದ್ದರೂ ಕೂಡಾ ಬದಲಾವಣೆ ಮಾಡಲು ಬಯಸದ ಬದಲಾಗದ ಆಳುವವರನ್ನು ಆಯ್ಕೆ ಮಾಡಲು ಬಯಸುವ ಜನರೇ ಇದರ ನೇರ ಹೊಣೆಗಾರಿಕೆಯನ್ನು ಹೊರಬೇಕಿದೆ.!
ಪಾಪ ಉದ್ಯೋಗಾಕಾಂಕ್ಷಿಗಳೇ ಇಲ್ಲಿ ಬಲಿಪಶುಗಳು.!!
⚫ ಅಭ್ಯರ್ಥಿಗಳು "ವಶೀಲಿಯಿಂದ ಆಯ್ಕೆ"ಯಾದರೆ ಅಕ್ರಮವೇ ಸಕ್ರಮವಾಗಿ, ಅಪ್ರಾಮಾಣಿಕತೆಯೇ ಪ್ರಾಮಾಣಿಕತೆಯಾಗಿ, ಅವಿಶ್ವಾಸವೇ ವಿಶ್ವಾಸವಾಗಿ, ಅಸಮರ್ಥರೆಲ್ಲಾ ಸಮರ್ಥರಾಗಿ, ಅಧಕ್ಷರೆಲ್ಲಾ ಧಕ್ಷರಾಗಿ, ರಾಜ್ಯದ ಹಲವು ಇಲಾಖೆಗಳು ಅಪ್ರಾಮಾಣಿಕರ, ಅಸಮರ್ಥರ, ಅಧಕ್ಷರ, ಅವಿಶ್ವಾಸಿಗಳ ಗೂಡಾಗುವುದರಲ್ಲಿ ಸಂದೇಹವೇ ಇಲ್ಲ.!!
🌻🍁🌻🍁🌻🍁🌻🍁🌻🍁🌻
✍🏻📃✍🏻📃✍🏻📃✍🏻📃
⚫ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರು (Assistant Executive Engineer Grade-1) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 2023 ಜುಲೈ-02 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಾರೀ ಅಕ್ರಮ.!!
⚫ OMR Sheet ತಿದ್ದುಪಡಿ ಮಾಡಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕ ರದ್ದು.?
⚫ ಪ್ರತಿ ನೇಮಕಾತಿಯಲ್ಲಿಯೂ ಕೂಡಾ ಹೀಗೆ ಸರಣಿ ಅಕ್ರಮಗಳು ನಡೆಯುತ್ತಿದ್ದರೂ ಕೂಡಾ ಬದಲಾವಣೆ ಮಾಡಲು ಬಯಸದ ಬದಲಾಗದ ಆಳುವವರನ್ನು ಆಯ್ಕೆ ಮಾಡಲು ಬಯಸುವ ಜನರೇ ಇದರ ನೇರ ಹೊಣೆಗಾರಿಕೆಯನ್ನು ಹೊರಬೇಕಿದೆ.!
ಪಾಪ ಉದ್ಯೋಗಾಕಾಂಕ್ಷಿಗಳೇ ಇಲ್ಲಿ ಬಲಿಪಶುಗಳು.!!
⚫ ಅಭ್ಯರ್ಥಿಗಳು "ವಶೀಲಿಯಿಂದ ಆಯ್ಕೆ"ಯಾದರೆ ಅಕ್ರಮವೇ ಸಕ್ರಮವಾಗಿ, ಅಪ್ರಾಮಾಣಿಕತೆಯೇ ಪ್ರಾಮಾಣಿಕತೆಯಾಗಿ, ಅವಿಶ್ವಾಸವೇ ವಿಶ್ವಾಸವಾಗಿ, ಅಸಮರ್ಥರೆಲ್ಲಾ ಸಮರ್ಥರಾಗಿ, ಅಧಕ್ಷರೆಲ್ಲಾ ಧಕ್ಷರಾಗಿ, ರಾಜ್ಯದ ಹಲವು ಇಲಾಖೆಗಳು ಅಪ್ರಾಮಾಣಿಕರ, ಅಸಮರ್ಥರ, ಅಧಕ್ಷರ, ಅವಿಶ್ವಾಸಿಗಳ ಗೂಡಾಗುವುದರಲ್ಲಿ ಸಂದೇಹವೇ ಇಲ್ಲ.!!
🌻🍁🌻🍁🌻🍁🌻🍁🌻🍁🌻
👍1
🇮🇳 ಶಾಸ್ತ್ರೀಯ ಸ್ಥಾನಮಾನದ ಪಡೆದ ಭಾರತೀಯ 8 ನೃತ್ಯ ಪ್ರಕಾರಗಳು 🇮🇳
1. ಭರತನಾಟ್ಯಂ - ತಮಿಳುನಾಡು
2. ಕಥಕ್ - ಉತ್ತರ ಭಾರತ
3. ಕಥಕಳಿ - ಕೇರಳ
4. ಮಣಿಪುರಿ - ಮಣಿಪುರ
5. ಮೋಹಿನಿಯಾಟ್ಟಂ - ಕೇರಳ
6. ಓಡಿಸ್ಸಿ - ಒಡಿಶಾ
7. ಕೂಚಿಪುಡಿ - ಆಂಧ್ರಪ್ರದೇಶ
8. ಸತ್ರಿಯ - ಅಸ್ಸಾಂ
1. ಭರತನಾಟ್ಯಂ - ತಮಿಳುನಾಡು
2. ಕಥಕ್ - ಉತ್ತರ ಭಾರತ
3. ಕಥಕಳಿ - ಕೇರಳ
4. ಮಣಿಪುರಿ - ಮಣಿಪುರ
5. ಮೋಹಿನಿಯಾಟ್ಟಂ - ಕೇರಳ
6. ಓಡಿಸ್ಸಿ - ಒಡಿಶಾ
7. ಕೂಚಿಪುಡಿ - ಆಂಧ್ರಪ್ರದೇಶ
8. ಸತ್ರಿಯ - ಅಸ್ಸಾಂ
❤1👍1
ಭಾರತ 🇮🇳
• ಭಾರತವು ಸಮಭಾಜಕ ವೃತ್ತದಿಂದ ಉತ್ತರಾರ್ಧಗೋಳದಲ್ಲಿದೆ.
• ಭಾರತದ ವಿರ್ಸ್ತೀಣವು ಜಗತ್ತಿನ ವಿಸ್ತೀರ್ಣದಲ್ಲಿ 2.4% ರಷ್ಟಿದೆ.
• ಭಾರತವು ಜಗತ್ತಿನ ಭೂವಿಸ್ತೀರ್ಣದಲ್ಲಿ 7ನೇ ದೊಡ್ಡ ದೇಶ. (ಕ್ರಮವಾಗಿ)
1) ರಷ್ಯಾ
2) ಕೆನಡಾ
3) ಚೀನಾ
4) ಅಮೇರಿಕ
5) ಬ್ರೆಜಿಲ್
6) ಆಸ್ಟ್ರೇಲಿಯಾ
7) ಭಾರತ
8) ಅರ್ಜೆಂಟೈನಾ.
• ಭಾರತವು ಪ್ರಧಾನ ರೇಖಾಂಶದಿಂದ ಪೂರ್ವಾರ್ಧಗೋಳದಲ್ಲಿದೆ.
• ಭಾರತವು ಒಂದು ಪರ್ಯಾಯ ದ್ವೀಪವಾಗಿದೆ.
• ಭಾರತದ ಒಟ್ಟಾರೆ ಹವಾಗುಣ "ಉಷ್ಣವಲಯದಾಗಿದೆ” (Torrid)
• ಭಾರತ ಸುಮಾರು 15200 ಕಿ.ಮೀ. ಗಡಿ ಹೊಂದಿದೆ.
• ಭಾರತದ ಕರಾವಳಿ ಉದ್ದ 6100 ಕಿ.ಮೀ, ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ 7516.6 ಕಿ.ಮೀ
ಮುಂದುವರಿಸಲಾಗುವುದು ....
• ಭಾರತವು ಸಮಭಾಜಕ ವೃತ್ತದಿಂದ ಉತ್ತರಾರ್ಧಗೋಳದಲ್ಲಿದೆ.
• ಭಾರತದ ವಿರ್ಸ್ತೀಣವು ಜಗತ್ತಿನ ವಿಸ್ತೀರ್ಣದಲ್ಲಿ 2.4% ರಷ್ಟಿದೆ.
• ಭಾರತವು ಜಗತ್ತಿನ ಭೂವಿಸ್ತೀರ್ಣದಲ್ಲಿ 7ನೇ ದೊಡ್ಡ ದೇಶ. (ಕ್ರಮವಾಗಿ)
1) ರಷ್ಯಾ
2) ಕೆನಡಾ
3) ಚೀನಾ
4) ಅಮೇರಿಕ
5) ಬ್ರೆಜಿಲ್
6) ಆಸ್ಟ್ರೇಲಿಯಾ
7) ಭಾರತ
8) ಅರ್ಜೆಂಟೈನಾ.
• ಭಾರತವು ಪ್ರಧಾನ ರೇಖಾಂಶದಿಂದ ಪೂರ್ವಾರ್ಧಗೋಳದಲ್ಲಿದೆ.
• ಭಾರತವು ಒಂದು ಪರ್ಯಾಯ ದ್ವೀಪವಾಗಿದೆ.
• ಭಾರತದ ಒಟ್ಟಾರೆ ಹವಾಗುಣ "ಉಷ್ಣವಲಯದಾಗಿದೆ” (Torrid)
• ಭಾರತ ಸುಮಾರು 15200 ಕಿ.ಮೀ. ಗಡಿ ಹೊಂದಿದೆ.
• ಭಾರತದ ಕರಾವಳಿ ಉದ್ದ 6100 ಕಿ.ಮೀ, ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ 7516.6 ಕಿ.ಮೀ
ಮುಂದುವರಿಸಲಾಗುವುದು ....
👍6❤1
AEE Exam Hall Ticket:
✍🏻📋✍🏻📋✍🏻📋✍🏻📋✍🏻
ಲೋಕೋಪಯೋಗಿ ಇಲಾಖೆಯಲ್ಲಿನ 30 (Non-HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ 2025 ಫೆಬ್ರವರಿ-24 ರಿಂದ 28 ರ ವರೆಗೆ (Non HK) ನಡೆಸಲು ಉದ್ದೇಶಿಸಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ Admit Card ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋
✍🏻📋✍🏻📋✍🏻📋✍🏻📋✍🏻
ಲೋಕೋಪಯೋಗಿ ಇಲಾಖೆಯಲ್ಲಿನ 30 (Non-HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ 2025 ಫೆಬ್ರವರಿ-24 ರಿಂದ 28 ರ ವರೆಗೆ (Non HK) ನಡೆಸಲು ಉದ್ದೇಶಿಸಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ Admit Card ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋
👍3
*ಬಡವನ ಅತ್ಯಮೂಲ್ಯ ಸಲಹೆವು ವ್ಯರ್ಥವೆನ್ನುತ್ತಾರೆ. ಆದರೆ ಶ್ರೀಮಂತರ ವ್ಯರ್ಥ ಸಲಹೆಯೂ ಅತ್ಯಮೂಲ್ಯ ಸಲಹೆ ಅಂತ ಪರಿಗಣಿಸಲಾಗುತ್ತದೆ.*
*ಸಮಯ ಬದಲಾಗುತ್ತೆ ಪರಿಸ್ಥಿತಿ ಅಲ್ಲ, ಕಾಲ ಕಳೆಯುತ್ತಿದೆ ಅಂದುಕೊಂಡ ಹಾಗಲ್ಲ, ಸಮಯಕ್ಕೂ ಪರಿಸ್ಥಿತಿಗೂ ಸಂಬಂಧ ಇಲ್ಲ, ಆದರೂ ದ್ವೇಷಿಸುವುದನ್ನು ಬಿಟ್ಟಿಲ್ಲ.*
*ಶುಭರಾತ್ರಿ*
💛❤️💛❤️💛❤️💛❤️💛❤️
*ಸಮಯ ಬದಲಾಗುತ್ತೆ ಪರಿಸ್ಥಿತಿ ಅಲ್ಲ, ಕಾಲ ಕಳೆಯುತ್ತಿದೆ ಅಂದುಕೊಂಡ ಹಾಗಲ್ಲ, ಸಮಯಕ್ಕೂ ಪರಿಸ್ಥಿತಿಗೂ ಸಂಬಂಧ ಇಲ್ಲ, ಆದರೂ ದ್ವೇಷಿಸುವುದನ್ನು ಬಿಟ್ಟಿಲ್ಲ.*
*ಶುಭರಾತ್ರಿ*
💛❤️💛❤️💛❤️💛❤️💛❤️
❤3👍1😱1🙏1
👆👆👆👆👆👆👆👆👆👆
ಫೆಬ್ರವರಿ 15-16 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..
ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇
https://youtu.be/ZTsPsqcpdpM?si=I8SpZQYAqcO9mqxU
➖➖➖➖➖➖➖➖➖➖
ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196
➖➖➖➖➖➖➖➖➖➖
💐💐💐💐💐💐💐💐
ಫೆಬ್ರವರಿ 15-16 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..
ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇
https://youtu.be/ZTsPsqcpdpM?si=I8SpZQYAqcO9mqxU
➖➖➖➖➖➖➖➖➖➖
ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196
➖➖➖➖➖➖➖➖➖➖
💐💐💐💐💐💐💐💐
👍5❤1