ಮತ್ತೊಂದು ವಿಷಯ Junior IPS ಎಂದು ನಮ್ಮ ವಿದ್ಯಾರ್ಥಿಯನ್ನು ವ್ಯಂಗ್ಯ ಮಾಡುವುದು ಎಷ್ಟು ಸರಿ ? ಅದೇನೇ ಆಗಲಿ ವಿದ್ಯಾರ್ಥಿ ನೀನು IPS ಆಗಲೇ ಬೇಕು ಇವರು ಹೇಳಿರುವುದು ನಿನ್ನೊಳಗಿನ ಒಂದು ಸ್ಪಾರ್ಕ್ ಆಕ್ಟಿವೇಟ್ ಮಾಡಿದ್ದಾರೆ.
ಸಾಯಿಕುಮಾರ್ IPS 😁 ನನ್ನನ್ನು ತೆಗಳಿ , ನಿಮಗೆ ಒಳ್ಳೆಯದು ಆಗಲಿ.
ನನಗೆ ಯಾರಾದರೂ ನನ್ನ ತರಗತಿ EFFECTIVE majority ಅರ್ಥ ಆಗಿಲ್ಲ ಎಂದರೆ , ಅಥವಾ ನೀವು ಸರಿ ಹೇಳುತ್ತಿಲ್ಲ ಎಂದರೆ , Extra ಅದರ ಮೇಲೆ work ಮಾಡಿಕೊಂಡು ಉತ್ತರಿಸುತ್ತಿದ್ದೆ.
ಸಾಯಿಕುಮಾರ್ IPS 😁 ನನ್ನನ್ನು ತೆಗಳಿ , ನಿಮಗೆ ಒಳ್ಳೆಯದು ಆಗಲಿ.
ನನಗೆ ಯಾರಾದರೂ ನನ್ನ ತರಗತಿ EFFECTIVE majority ಅರ್ಥ ಆಗಿಲ್ಲ ಎಂದರೆ , ಅಥವಾ ನೀವು ಸರಿ ಹೇಳುತ್ತಿಲ್ಲ ಎಂದರೆ , Extra ಅದರ ಮೇಲೆ work ಮಾಡಿಕೊಂಡು ಉತ್ತರಿಸುತ್ತಿದ್ದೆ.
❤5🔥1👏1
ನಮಸ್ತೇ ಗುರುಗಳೇ , ನಿಮ್ಮ ಕೋಚಿಂಗ್ ಹೆಸರು ಎಲ್ಲಿಯೂ ಹೇಳಿಲ್ಲ , ಅದ್ಯಾರೋ ನಿಮಗೆ ಬೇರೆ ರೀತಿ ಹೇಳಿದ್ದಾರೋ ಅದು ಸತ್ಯಕ್ಕೆ ದೂರದ ಮಾತು, ನಮಗೆ ಯಾವುದೇ ರೀತಿ ಬೇಸರವಿಲ್ಲ ನಾವೆಲ್ಲರೂ ಕೂಡ ಸೇವೆ ಕೊಡಲು ಬಂದಿದ್ದೇವೆ ಇಲ್ಲಿಗೆ....
ನನಗೆ ಯಾರ ಮೇಲೂ ಕೂಡ ದ್ವೇಷ ಇಲ್ಲ , ನಿಮಗೆ ನೋವು ಹಾಗಿದ್ದರೆ ಕ್ಷಮಿಸಿ. ಈ ವಿಚಾರದಿಂದ ಬೇಸರವಾದ ಎಲ್ಲರಿಗೂ ಕ್ಷಮೆ ಇರಲಿ.
ನಾನು Universe ನಂಬುತ್ತೇನೆ ನಾನು ಎಂದಿಗೂ ಯಾರಿಗೂ ನೋವು ಮಾಡುವುದಿಲ್ಲ .
ಹರಿಃ ಓಂ 🙏
ನನಗೆ ಯಾರ ಮೇಲೂ ಕೂಡ ದ್ವೇಷ ಇಲ್ಲ , ನಿಮಗೆ ನೋವು ಹಾಗಿದ್ದರೆ ಕ್ಷಮಿಸಿ. ಈ ವಿಚಾರದಿಂದ ಬೇಸರವಾದ ಎಲ್ಲರಿಗೂ ಕ್ಷಮೆ ಇರಲಿ.
ನಾನು Universe ನಂಬುತ್ತೇನೆ ನಾನು ಎಂದಿಗೂ ಯಾರಿಗೂ ನೋವು ಮಾಡುವುದಿಲ್ಲ .
ಹರಿಃ ಓಂ 🙏
❤9🔥1👏1
•ದಿನದ ಮಾತು•❤️
ಕೆಲವರು ಬಿಡುವಿನ ಸಮಯದಲ್ಲಿ ನಿಮ್ಮೊಂದಿಗೆ ಮಾತಾಡುತ್ತಾರೆ.
ಇನ್ನೂ ಕೆಲವರು ನಿಮ್ಮೊಂದಿಗೆ ಮಾತಾಡಲು ಬಿಡುವು ಮಾಡಿಕೊಳ್ಳುತ್ತಾರೆ.
ಸರಿಯಾಗಿ ಆರಿಸಿಕೊಳ್ಳಿ.
ಕೆಲವರು ಬಿಡುವಿನ ಸಮಯದಲ್ಲಿ ನಿಮ್ಮೊಂದಿಗೆ ಮಾತಾಡುತ್ತಾರೆ.
ಇನ್ನೂ ಕೆಲವರು ನಿಮ್ಮೊಂದಿಗೆ ಮಾತಾಡಲು ಬಿಡುವು ಮಾಡಿಕೊಳ್ಳುತ್ತಾರೆ.
ಸರಿಯಾಗಿ ಆರಿಸಿಕೊಳ್ಳಿ.
❤21🥰1
https://kpsconline.karnataka.gov.in/login/login
KPSC-NHK- INDUSTRIAL EXTENSION OFFICER HALTICEKT RELEASED. 12&13/07/2025
KPSC-NHK- INDUSTRIAL EXTENSION OFFICER HALTICEKT RELEASED. 12&13/07/2025
❤2👍2🤔1
•ದಿನದ ಮಾತು•❤️
ಏನು ಕೊಟ್ಟರೂ ಕುಡಿಯುವಷ್ಟು ದಾಹ ಬೆಳೆಸಿಕೊಳ್ಳಬೇಡ.
ದಾಸನಾಗಿಬಿಡುತ್ತೀಯ!
ಏನು ಕೊಟ್ಟರೂ ಕುಡಿಯುವಷ್ಟು ದಾಹ ಬೆಳೆಸಿಕೊಳ್ಳಬೇಡ.
ದಾಸನಾಗಿಬಿಡುತ್ತೀಯ!
❤15🔥1
Kannada and English Newspaper available here
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
•ದಿನದ ಮಾತು•❤️
ಹಂತಹಂತವಾಗಿ ಸಿಕ್ಕ ಯಶಸ್ಸು ಶಕ್ತಿಯಾಗಿ ಬದಲಾಗುತ್ತದೆ.
ತಕ್ಷಣಕ್ಕೆ ಬಂದದ್ದು ಅಹಂಕಾರ ಬೆಳೆಸುತ್ತದೆ.
ಹಂತಹಂತವಾಗಿ ಸಿಕ್ಕ ಯಶಸ್ಸು ಶಕ್ತಿಯಾಗಿ ಬದಲಾಗುತ್ತದೆ.
ತಕ್ಷಣಕ್ಕೆ ಬಂದದ್ದು ಅಹಂಕಾರ ಬೆಳೆಸುತ್ತದೆ.
🔥13❤5
•ದಿನದ ಮಾತು•❤️
ಸುತ್ತಿಗೆಯ ಕೊನೆಯ ಏಟು ಕಲ್ಲನ್ನು ಒಡೆಯುತ್ತದೆ.
ಅದರರ್ಥ ಈ ಹಿಂದಿನ ಹೊಡೆತಗಳು ವ್ಯರ್ಥವೆಂದಲ್ಲ.
ಸುತ್ತಿಗೆಯ ಕೊನೆಯ ಏಟು ಕಲ್ಲನ್ನು ಒಡೆಯುತ್ತದೆ.
ಅದರರ್ಥ ಈ ಹಿಂದಿನ ಹೊಡೆತಗಳು ವ್ಯರ್ಥವೆಂದಲ್ಲ.
❤10
•ದಿನದ ಮಾತು•❤️
ಜೀವನದಲ್ಲಿ ಯಾವುದಕ್ಕೇ ಆದರೂ ಗುಡ್ ಬೈ ಹೇಳಲು ಸದಾ ಸಿದ್ದವಿರುವವರಿಗೆ ಯಾವ ನೋವೂ ಕಾಡುವುದಿಲ್ಲ.
ಜೀವನದಲ್ಲಿ ಯಾವುದಕ್ಕೇ ಆದರೂ ಗುಡ್ ಬೈ ಹೇಳಲು ಸದಾ ಸಿದ್ದವಿರುವವರಿಗೆ ಯಾವ ನೋವೂ ಕಾಡುವುದಿಲ್ಲ.
🔥12❤11
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
https://t.me/Premsclassnewspaper
https://t.me/Premsclassnewspaper
Telegram
PREM'S CLASSE'S NEWS PAPER📰🗞️🌎 (For all KPSC exams )
ಪ್ರತಿ ದಿನ ದಿನಪತ್ರಿಕೆಗಳನ್ನು ಈ ಚಾನೆಲ್ ಲ್ಲಿ ಹಂಚಿಕೊಳ್ಳಲಾಗುವುದು.
❤1
This media is not supported in your browser
VIEW IN TELEGRAM
🚨 BREAKING NEWS
🇮🇳 PM Narendra Modi conferred with Namibia’s HIGHEST civilian award 🏅
This marks his 27th foreign state honour 🎉
🇮🇳 PM Narendra Modi conferred with Namibia’s HIGHEST civilian award 🏅
This marks his 27th foreign state honour 🎉
❤7