•ದಿನದ ಮಾತು•❤️
ಮನುಜನಲ್ಲಿ ಆವರಿಸಿರುವ ಮೂರ್ಖತನವನ್ನು ಕೇವಲ ಮಾತುಗಳಿಂದ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ, ಅಜ್ಞಾನ ದೂರವಾಗಲು ಜ್ಞಾನವನ್ನು ಪಡೆದುಕೊಂಡು, ಪಡೆದುಕೊಂಡ ಜ್ಞಾನವನ್ನು ಕಾರ್ಯರೂಪಕ್ಕೆ ತರಬೇಕು.
ಮನುಜನಲ್ಲಿ ಆವರಿಸಿರುವ ಮೂರ್ಖತನವನ್ನು ಕೇವಲ ಮಾತುಗಳಿಂದ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ, ಅಜ್ಞಾನ ದೂರವಾಗಲು ಜ್ಞಾನವನ್ನು ಪಡೆದುಕೊಂಡು, ಪಡೆದುಕೊಂಡ ಜ್ಞಾನವನ್ನು ಕಾರ್ಯರೂಪಕ್ಕೆ ತರಬೇಕು.
👍5🤯3
This media is not supported in your browser
VIEW IN TELEGRAM
ನಮ್ಮ Online ತರಗತಿಯ ವಿದ್ಯಾರ್ಥಿ ಮಾಡಿರುವ ವಿಡಿಯೋ ತುಣುಕು , ನಿಮ್ಮ ಪ್ರೀತಿ ಸಹಕಾರಕ್ಕೆ ಧನ್ಯವಾದಗಳು ❤️❤️❤️
ನಮಗೆ Promotion ಮಾಡಲು ಪ್ರತ್ಯೇಕ ತಂಡ ಇಲ್ಲ , ಆದರೂ ಸಹ ನಮ್ಮ ವಿದ್ಯಾರ್ಥಿಗಳೇ ನಮಗೆ ಎಲ್ಲಾ ಸಹಕಾರ ಕೊಡುತ್ತಿದ್ದಾರೆ .
ಮೊದಲ ಬ್ಯಾಚ್ online ತರಗತಿ ಮತ್ತು ವೈಯಕ್ತಿಕ ಮಾರ್ಗದರ್ಶನ 4500 ವಿದ್ಯಾರ್ಥಿಗಳು ,
ಎರಡನೇ ಬ್ಯಾಚ್ 1000+ ,
ಇದೀಗ ಹೊಸ ಬ್ಯಾಚ್ ಅಲ್ಲಿ .
1) PSI - ESI COMPLETE COURSE ₹4444
2) KAS / FDA/ SDA - ₹3555
3) UPSC ಬ್ಯಾಚ್ ಶುರುವಾಗಿದ್ದು , ಈ ಹೊಸ ಬ್ಯಾಚ್ ಗೆ 500+ ವಿದ್ಯಾರ್ಥಿಗಳು JOIN ಆಗಿದ್ದಾರೆ , ಇದೆಲ್ಲವೂ ನಮ್ಮ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ .
ನಮಗೆ Promotion ಮಾಡಲು ಪ್ರತ್ಯೇಕ ತಂಡ ಇಲ್ಲ , ಆದರೂ ಸಹ ನಮ್ಮ ವಿದ್ಯಾರ್ಥಿಗಳೇ ನಮಗೆ ಎಲ್ಲಾ ಸಹಕಾರ ಕೊಡುತ್ತಿದ್ದಾರೆ .
ಮೊದಲ ಬ್ಯಾಚ್ online ತರಗತಿ ಮತ್ತು ವೈಯಕ್ತಿಕ ಮಾರ್ಗದರ್ಶನ 4500 ವಿದ್ಯಾರ್ಥಿಗಳು ,
ಎರಡನೇ ಬ್ಯಾಚ್ 1000+ ,
ಇದೀಗ ಹೊಸ ಬ್ಯಾಚ್ ಅಲ್ಲಿ .
1) PSI - ESI COMPLETE COURSE ₹4444
2) KAS / FDA/ SDA - ₹3555
3) UPSC ಬ್ಯಾಚ್ ಶುರುವಾಗಿದ್ದು , ಈ ಹೊಸ ಬ್ಯಾಚ್ ಗೆ 500+ ವಿದ್ಯಾರ್ಥಿಗಳು JOIN ಆಗಿದ್ದಾರೆ , ಇದೆಲ್ಲವೂ ನಮ್ಮ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ .
❤11👍2🥰1
•ದಿನದ ಮಾತು•❤️
ಕನಸುಗಳು ನಕ್ಷತ್ರಗಳಂತೆ. ಅವುಗಳ ಸೊಬಗನ್ನು ಸವಿಯಬಹುದೇ ಹೊರತು ಸ್ಪರ್ಶಿಸಲಾಗದು. ಆದರೆ, ಅವುಗಳನ್ನು ಅನುಸರಿಸಿ ಮುನ್ನಡೆದರೆ ಗುರಿ ಮುಟ್ಟಬಹುದು
ಕನಸುಗಳು ನಕ್ಷತ್ರಗಳಂತೆ. ಅವುಗಳ ಸೊಬಗನ್ನು ಸವಿಯಬಹುದೇ ಹೊರತು ಸ್ಪರ್ಶಿಸಲಾಗದು. ಆದರೆ, ಅವುಗಳನ್ನು ಅನುಸರಿಸಿ ಮುನ್ನಡೆದರೆ ಗುರಿ ಮುಟ್ಟಬಹುದು
👍7👏1
•ದಿನದ ಮಾತು•❤️
ಉಸಿರು ಮುಗಿದು ಆಸೆ ಉಳಿದರೆ ಅದು ಮೃತ್ಯು. ಆಸೆ ಮುಗಿದು ಉಸಿರು ಉಳಿದರೆ ಅದೇ ಮುಕ್ತಿ.
ಉಸಿರು ಮುಗಿದು ಆಸೆ ಉಳಿದರೆ ಅದು ಮೃತ್ಯು. ಆಸೆ ಮುಗಿದು ಉಸಿರು ಉಳಿದರೆ ಅದೇ ಮುಕ್ತಿ.
🔥13
ದಿನದ ಮಾತು ❤️
ನಿಮ್ಮ ಸಂಪತ್ತನ್ನು ಖುಷಿಯಿಂದ ಇತರರಿಗೆ ಎಲ್ಲ ಹಂಚಿಹೋಗಿ ಅಥವಾ ಕಣ್ಣೀರ್ಗರೆಯುತ್ತ ಬಿಟ್ಟುಹೋಗಿ. ಜೊತೆಗೆ ಒಯ್ಯುವುದು ಮಾತ್ರ ಸಾಧ್ಯವಿಲ್ಲ.
ನಿಮ್ಮ ಸಂಪತ್ತನ್ನು ಖುಷಿಯಿಂದ ಇತರರಿಗೆ ಎಲ್ಲ ಹಂಚಿಹೋಗಿ ಅಥವಾ ಕಣ್ಣೀರ್ಗರೆಯುತ್ತ ಬಿಟ್ಟುಹೋಗಿ. ಜೊತೆಗೆ ಒಯ್ಯುವುದು ಮಾತ್ರ ಸಾಧ್ಯವಿಲ್ಲ.
🔥3