•ದಿನದ ಮಾತು•❤️
ಸರಳವಾಗಿರು. ಭಗವಂತನಿಗೆ ಕೊಟ್ಟಿದ್ದನ್ನು ಮರಳಿ ಪಡೆಯುವುದೂ ಗೊತ್ತು!
ಸರಳವಾಗಿರು. ಭಗವಂತನಿಗೆ ಕೊಟ್ಟಿದ್ದನ್ನು ಮರಳಿ ಪಡೆಯುವುದೂ ಗೊತ್ತು!
❤🔥8👍3❤2
•ದಿನದ ಮಾತು•❤️
ಟೈಮ್ ಸರಿ ಇದ್ರೆ ಭೂಮಿ ಬಗೆದವನನ್ನೂ ಎದುರಿಸಿ ಗೆಲ್ಲಬಹುದು. ಕೆಟ್ಟಾಗ ಒಂದು ಸೈಟ್ ತೊಗೊಂಡಿದ್ದಕ್ಕೆ ಸೋಲು ಅನುಭವಿಸಬೇಕಾಗಬಹುದು!
ಟೈಮ್ ಸರಿ ಇದ್ರೆ ಭೂಮಿ ಬಗೆದವನನ್ನೂ ಎದುರಿಸಿ ಗೆಲ್ಲಬಹುದು. ಕೆಟ್ಟಾಗ ಒಂದು ಸೈಟ್ ತೊಗೊಂಡಿದ್ದಕ್ಕೆ ಸೋಲು ಅನುಭವಿಸಬೇಕಾಗಬಹುದು!
👍6😁1
•ದಿನದ ಮಾತು•❤️
ಊಟಕ್ಕಾಗಿ ಬದುಕಬಾರದು ಸರಿ. ಹಾಗಂತ ಮನೆಗೆ ಬಂದವರಿಗೆ ಊಟ ಹಾಕದೆ ಕಳಿಸಬಾರದು ಎನ್ನುವುದೂ ಆದರ್ಶವೇ!
ಊಟಕ್ಕಾಗಿ ಬದುಕಬಾರದು ಸರಿ. ಹಾಗಂತ ಮನೆಗೆ ಬಂದವರಿಗೆ ಊಟ ಹಾಕದೆ ಕಳಿಸಬಾರದು ಎನ್ನುವುದೂ ಆದರ್ಶವೇ!
👍11❤5
1st PUC ಇತಿಹಾಸ.pdf
19.8 MB
👍7❤1👏1
ಇಂದು ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟದಲ್ಲಿ ನಮ್ಮ ವಿದ್ಯಾರ್ಥಿಗಳು ದೂರದ ಊರುಗಳಿಂದ ಭಾಗವಹಿಸಿ ಯಶಸ್ವಿಗೊಳಿಸಲು ಸಹಕಾರ ನೀಡುತ್ತಿದ್ದಾರೆ , ಧನ್ಯವಾದಗಳು. ❤️ . ನಮ್ಮ ಹೋರಾಟ ಹಗರಣ ಮತ್ತು ಭಾಷಾಂತರದ ವಿರುದ್ಧವೇ ಹೊರತು , mains ಬರೆಯುತ್ತಿರುವ ವಿದ್ಯಾರ್ಥಿಗಳ ವಿರುದ್ಧವಲ್ಲ .
ನಮ್ಮ ಎಲ್ಲಾ mains ಬರೆಯುತ್ತಿರುವ ವಿದ್ಯಾರ್ಥಿಗಳು ಯಾವುದೇ ಭಯ ಬೇಡ , ತಮ್ಮ ಅಧ್ಯಯನ ಮುಂದುವರೆಸಿ , ಇಂದಲ್ಲ ನಾಳೆ ನೀವು mains ಬರೆಯಲೇ ಬೇಕು , ಮತ್ತು ನಮ್ಮ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾಷಾಂತರ ತಪ್ಪು ಆಗುವುದಿಲ್ಲ , ಈವಾಗ ನಡೆಯುತ್ತಿರುವ ಹೊರಟದಿಂದ ಎಚ್ಚರಿಕೆ ತಲುಪಿದೆ .
ನಮ್ಮ ಎಲ್ಲಾ mains ಬರೆಯುತ್ತಿರುವ ವಿದ್ಯಾರ್ಥಿಗಳು ಯಾವುದೇ ಭಯ ಬೇಡ , ತಮ್ಮ ಅಧ್ಯಯನ ಮುಂದುವರೆಸಿ , ಇಂದಲ್ಲ ನಾಳೆ ನೀವು mains ಬರೆಯಲೇ ಬೇಕು , ಮತ್ತು ನಮ್ಮ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾಷಾಂತರ ತಪ್ಪು ಆಗುವುದಿಲ್ಲ , ಈವಾಗ ನಡೆಯುತ್ತಿರುವ ಹೊರಟದಿಂದ ಎಚ್ಚರಿಕೆ ತಲುಪಿದೆ .
👍47❤14👎5🔥3
ಮುಖ್ಯಮಂತ್ರಿಗಳು 2 ದಿನಗಳ ಕಾಲಾವಕಾಶ ಕೇಳಿದ್ದಾರೆ , ಮುಂದಿನ 2 ದಿನಗಳ ನಂತರ KPSC ಪರೀಕ್ಷೆಯ ಕುರಿತು ಮುಖ್ಯಮಂತ್ರಿಗಳು ನಿರ್ಧಾರ ಹೇಳುತ್ತಾರೆ ಎಂದು ಕರವೇ ಅಧ್ಯಕ್ಷರು ತಿಳಿಸಿದ್ದಾರೆ .
👍29🔥4
•ದಿನದ ಮಾತು•❤️
ಎಲ್ಲಾ ಬಲ್ಲವರಿಲ್ಲ
ಬಲ್ಲವರು ಯಾರಿಲ್ಲ
ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ...
ಎಲ್ಲಾ ಬಲ್ಲವರಿಲ್ಲ
ಬಲ್ಲವರು ಯಾರಿಲ್ಲ
ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ...
🔥10❤2👍1