💥💥💥💥💥💥💥💥💥
ಇಂದು ಹೈಕೋರ್ಟ್ ವಿಚಾರಣೆ:
56% ಮೀಸಲಾತಿ ಕಾನೂನಿನ ಅಡಿಯಲ್ಲಿ ಷರತ್ತುಬದ್ಧವಾಗಿ ನೇರ-ನೇಮಕಾತಿಗಳನ್ನು ನಡೆಸಲು ಅನುಮತಿಯನ್ನು ಕೋರಿ ರಾಜ್ಯ-ಸರ್ಕಾರವು ಮಾನ್ಯ ಉಚ್ಛ-ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (12-02-2026 ರಂದು) ನಡೆಯಲಿದೆ.!!
ಇಂದು ಹೈಕೋರ್ಟ್ ವಿಚಾರಣೆ:
56% ಮೀಸಲಾತಿ ಕಾನೂನಿನ ಅಡಿಯಲ್ಲಿ ಷರತ್ತುಬದ್ಧವಾಗಿ ನೇರ-ನೇಮಕಾತಿಗಳನ್ನು ನಡೆಸಲು ಅನುಮತಿಯನ್ನು ಕೋರಿ ರಾಜ್ಯ-ಸರ್ಕಾರವು ಮಾನ್ಯ ಉಚ್ಛ-ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (12-02-2026 ರಂದು) ನಡೆಯಲಿದೆ.!!
ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್ ಅವರಿಂದ ಓಂ ಬಿರ್ಲಾವರೆಗೆ
https://www.prajavani.net/explainer/digest/notice-to-remove-lok-sabha-speaker-from-malvankar-to-birla-3776555
https://www.prajavani.net/explainer/digest/notice-to-remove-lok-sabha-speaker-from-malvankar-to-birla-3776555
Prajavani
ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್ ಅವರಿಂದ ಓಂ ಬಿರ್ಲಾವರೆಗೆ
Speaker Removal Motion: ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಪದಚ್ಯುತಿ ನೋಟಿಸ್ ಸಲ್ಲಿಸಿದ್ದು, ಸಂಸತ್ತಿನ ಇತಿಹಾಸದಲ್ಲಿ ಸ್ಪೀಕರ್ಗಳ ವಿರುದ್ಧ ನಡೆದ ಹಿಂದಿನ ಪ್ರಯತ್ನಗಳನ್ನೂ ಚರ್ಚಿಸಲಾಗಿದೆ.
❤3
ಮಾಜಿ ಶಾಸಕ ವೈ.ಎಸ್.ವಿ.ದತ್ತಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ https://www.prajavani.net/news/karnataka-news/former-mla-ysv-datta-selected-for-shantaveri-gopala-gowda-award-3776809?
Prajavani
ಮಾಜಿ ಶಾಸಕ ವೈ.ಎಸ್.ವಿ.ದತ್ತಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ
Shantaveri Gopala Gowda Award: ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರ ನೀಡುವ ‘ಶಾಂತವೇರಿ ಗೋಪಾಲಗೌಡ ಸಂಸ್ಕೃತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹25 ಸಾವಿರ, ಪ್ರಶಸ್ತಿ ಪತ್ರ ಹಾಗೂ ಕಂಚಿನ ಫಲಕ ಒಳಗೊಂಡಿದೆ.
eligibility_list_of_Veternary_officer_notfn_dated_27_07_2024_.pdf
1.7 MB
ಪಶು ಸಂಗೋಪನೆ ಮೀನುಗಾರಿಕೆ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ 400 ಪಶುವೈದ್ಯಾಧಿಕಾರಿ (VO) ದಾಖಲಾತಿ ಪರಿಶೀಲನೆಗಾಗಿ 1:3 ಅರ್ಹತಾ ಪಟ್ಟಿ ಪ್ರಕಟಿಸಲಾಗಿದೆ.
❤3