ಜ್ಞಾನ ವಿಕಾಸ ( KAS ಗುರಿಯೆಡೆಗೇ )
630 subscribers
2.37K photos
50 videos
3.56K files
2.17K links
ನಿಮ್ಮ ಸಾಧನೆಯ ನಡೆಗೇ
ನಮ್ಮ ಹೆಜ್ಜೆ.....
ಜ್ಞಾನ ವಿಕಾಸದಲ್ಲೊಂದು ಅದ್ಬುತ ಪಯಣ
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೇ ಅತ್ಯುನ್ನತ ಸಿದ್ದತಾ ಕ್ರಮ....

ಪ್ರತಿ ಮುಂಜಾವು, ಜ್ಞಾನದ ಬೆಳಗು
ಪ್ರತಿ ಸಂಜೆ, ಜ್ಞಾನ ಬಿಂದಿಗೆ...

ಇದು ನಮ್ಮ ಜ್ಞಾನ ವಿಕಾಸ
Download Telegram
Forwarded from ಮಲ್ಲಿಕಾರ್ಜುನ ಹುಲಸೂರ
🔥 *ವಿದ್ಯಾರ್ಥಿ ವೇತನಕ್ಕಾಗಿ ಬೇಕಾಗುವ ಮಾಹಿತಿಗಳ ನಮೂನೆ*
(ಮಾಹಿತಿಲೋಕ)

👉🏿 *ಪ್ರತಿ ವಿದ್ಯಾರ್ಥಿಯ ವಿದ್ಯಾರ್ಥಿ ವೇತನವನ್ನು ಆನ್ಲೈನ್ ನಲ್ಲಿ ನೋಂದಾಯಿಸಲು ಪ್ರತಿ ಶಿಕ್ಷಕರು/ಪಾಲಕರು ತಯಾರಿಸಿಟ್ಟಿಕೊಳ್ಳಬೇಕಾದ ಮಾಹಿತಿ*
👇👇👇👇
http://www.mahitilok.in/2018/09/collection-of-information-needed-for.html

💧 *ಇಂದಿನ ಸಂಜೆವಾಣಿ & ಈ ಸಂಜೆ ಇ-ಪತ್ರಿಕೆಗಳಿಗಾಗಿ ಈ ಕೆಳಗಿನ ಲಿಂಕ್ ಬಳಸಿರಿ*
(10-09-2018)
👇👇👇👇
http://www.mahitilok.in/2018/09/todays-evening-e-papers.html

💧 *ಸ್ಪರ್ಧಾತ್ಮಕ ಪರೀಕ್ಷೆ & ನೋಟ್ಸಗಳಿಗಾಗಿ*
👇👇👇👇
http://www.mahitilok.com
Forwarded from ಮಲ್ಲಿಕಾರ್ಜುನ ಹುಲಸೂರ
🔰 *11-09-2018 ಮಂಗಳವಾರದ ಶೈಕ್ಷಣಿಕ ,ಉದ್ಯೋಗ & ಇತರೆ ಸುದ್ದಿ ಹಾಗೂ ದಿನಪತ್ರಿಕೆಗಳು*
(ಮಾಹಿತಿಲೋಕ)

👉 *ಎಲ್ಲಾ ಸುದ್ದಿಗಳು ಒಂದೇ ಲಿಂಕ್ ನಲ್ಲಿ..ಕ್ಲಿಕ್ ಮಾಡಿ*👇

http://www.mahitilok.in/2018/09/11-09-2018-tuesday-educationalemploymen.html

👆👆👆👆👆👆👆👆
🍀 *SSA ಚಟುವಟಿಕೆ ಸ್ಥಗಿತದ ಆತಂಕ,ಅನುದಾನ ಕಡಿತ?*
🍀 *ಮೀಸಲಾತಿ-ಅಧಿಸೂಚನೆಗಳಿಗೆ ತಾತ್ಕಾಲಿಕ ತಡೆ*
🍀 *ಭಾರತ ಬಂದ್ ಬಹುತೇಕ ಯಶಸ್ವಿ, ಎತ್ತಿನಗಾಡಿಗಳ ಮೆರವಣಿಗೆ*
🍀 *ಪ್ರಯಾಣಿಕರ ಪರದಾಟ*
🍀 *ತೈಲದರ ನಿಯಂತ್ರಿಸುತ್ತಿದೆ ಅಮೇರಿಕಾ*
🍀 *ನೀಟ್ ಬರೆದಿದ್ದ ವಿದ್ಯಾರ್ಥಿಗಳ ಮಾಹಿತಿ ಸೋರಿಕೆ*
🍀 *ಅನಿಲ ಭಾಗ್ಯಕ್ಕೆ ನೆರವು ನೀಡಿ*
🍀 *ಸಮಾಜ ಕಲ್ಯಾಣ ಇಲಾಖೆ ವೆಬ್ ಬಂದ್*
🍀 *ರಮೇಶ ಜಾರಕಿಹೊಳಿ ಸೇರಿ 8 ಶಾಸಕರು ಬಿಜೆಪಿಗೆ?*
🍀 *2 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಗೆ ಮನವಿ*
🍀 *ಕುರಿ ಸಾಕಣೆದಾರರಿಗೆ 100 ಕೋಟಿ ರೂ ಸಾಲ*
🍀 *371ಜೆ ಹೈ-ಕ ,ಶಾಲೆ ಕಾಲೇಜುಗಳಿಗೆ ಅನುದಾನ ನೀಡಲು ಆಗ್ರಹ*
🍀 *ಕಾಂಗ್ರೇಸ್, ಜೆಡಿಎಸ್ ಗೆ ಆಪರೇಶನ್ ಭೀತಿ*
🍀 *ಸ್ವಾಮಿ ವಿವೇಕಾನಂದರ ಷಿಕ್ಯಾಗೋ ಭಾಷಣಕ್ಕೆ ಇಂದಿಗೆ 125 ವರ್ಷ*
🍀 *1100 ಮಂದಿಯ ಗುರುತು ಇನ್ನೂ ಪತ್ತೆ ಇಲ್ಲ*
🍀 *ಟೆಸ್ಟ- ಇಂಗ್ಲೆಂಡ್ ಭಾರೀ ಮುನ್ನಡೆ*
http://www.mahitilok.in/2018/09/11-09-2018-tuesday-educationalemploymen.html
👉 *ಇನ್ನಷ್ಟು ಸುದ್ದಿಗಳು pdf ನಲ್ಲಿ.....*
*ಒಂದೇ ಲಿಂಕ್ ನಲ್ಲಿ*👆

🗞 1⃣1⃣-0⃣9⃣-1⃣8⃣
👉 *ಮಂಗಳವಾರದ ದಿನ ಪತ್ರಿಕೆಗಳು*🗞
🌹 *ವಿಜಯವಾಣಿ* https://is.gd/CbeIu
🌹 *ಪ್ರಜಾವಾಣಿ* https://is.gd/wAe6L
🌹 *ವಿಜಯ ಕರ್ನಾಟಕ* https://is.gd/m6b02
🌹 *ಕನ್ನಡ ಪ್ರಭ* https://is.gd/yFxnn
🌹 *ವಿಶ್ವವಾಣಿ* https://is.gd/nz0mY
🌹 *ಸಂಯುಕ್ತ ಕರ್ನಾಟಕ* https://is.gd/Bpsnl
🌹 *INDIAN EXPRESS* https://is.gd/MAnFJ
🌹 *TIMES OF INDIA*
https://goo.gl/JveoBM
🌹 *THE HINDU* https://is.gd/Ko8ox
*ದಯವಿಟ್ಟು ಶೇರ್ ಮಾಡಿ..*🙏

🌀 *ಯಾವುದೇ ಮಾಹಿತಿ & ಆದೇಶಗಳು ,ನೋಟ್ಸಗಳಿಗಾಗಿ ನಮ್ಮ ಹೊಸ ವೆಬ್ ಸೈಟ್ ಗೆ ಭೇಟಿ ನೀಡಿ*
👇👇👇👇👇
www.mahitilok.com
Forwarded from ಮಲ್ಲಿಕಾರ್ಜುನ ಹುಲಸೂರ
🏀 *KPSC -ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ(‌Forest Conservator) ಹುದ್ದೆಗಳ ಪ್ರಶ್ನೆ ಪತ್ರಿಕೆಗಳಿಗಾಗಿ*
(ಮಾಹಿತಿಲೋಕ)

🌹 *ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು*
🌹 *ನೇಮಕಾತಿ ಅಧಿಸೂಚನೆ*
🌹 *ಪಠ್ಯವಸ್ತು*
👇👇👇👇
http://www.mahitilok.in/2018/09/assistant-conservator-of-forests.html

💧 *IAS ಮುಖ್ಯ ಪರೀಕ್ಷೆಯ 12 ವರ್ಷಗಳ ಪ್ರಶ್ನೆ ಪತ್ರಿಕೆಗಳ ಪಠ್ಯಾಧಾರಿತ ವಿಂಗಡಣೆ(ಕನ್ನಡದಲ್ಲಿ)*
👇👇👇👇
http://www.mahitilok.in/2018/09/classification-of-12-years-of-ias-main.html

🌹 *ಇತರೆ ಹುದ್ದೆಗಳ ನೋಟ್ಸ & ಪ್ರಶ್ನೆ ಪತ್ರಿಕೆಗಳಿಗಾಗಿ*
http://www.mahitilok.com
Forwarded from ಮಲ್ಲಿಕಾರ್ಜುನ ಹುಲಸೂರ
🔥 *ನೇಮಕಾತಿ & ಪರೀಕ್ಷಾ ಮಾಹಿತಿಗಳು*
(11-09-2018)
(ಮಾಹಿತಿಲೋಕ)

http://www.mahitilok.in/2018/09/todays-employment-education-newsmini_11.html

👉🏿 *KPSC ಪರೀಕ್ಷೆ ಹೇಗಿರುತ್ತದೆ?*
👉🏿 *ರೇಲ್ವೆಯಲ್ಲಿ ಕ್ರೀಡಾ ಕೋಟಾದಡಿ ನೇಮಕಾತಿ*
👉🏿 *ರೇಲ್ವೆ ಪರೀಕ್ಷಾ ದಿನಾಂಕ ಲಭ್ಯ*
👉🏿 *ಪೋಲಿಸ್ ಕೀ ಉತ್ತರ ಪ್ರಕಟ*
👉🏿 *ಧಾರವಾಡದ IIT ಯಲ್ಲಿ ಜಾಬ್ಸ್*
👉🏿 *ಜೂನಿಯರ್ ಟ್ರೇನಿ ನೇಮಕ*
👉🏿 *ನಿಸ್ಸಾನ್ ನಿಂದ 1500 ಹುದ್ದೆಗಳ ಭರ್ತಿ*
👉🏿 *ಮಂಡ್ಯದಲ್ಲಿ ಸೇನಾ ನೇಮಕಾತಿ ರ್ಯಾಲಿ*
👉🏿 *ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ*
👉🏿 *ಮಿನಿ ವಿಜಯವಾಣಿ,ಮಿನಿ ವಿಜಯ ಕರ್ನಾಟಕ,ಮಿನಿ ಪ್ರಜಾವಾಣಿಗಳಿಗಾಗಿ*
👇👇👇👇
http://www.mahitilok.in/2018/09/todays-employment-education-newsmini_11.html
Forwarded from ಮಲ್ಲಿಕಾರ್ಜುನ ಹುಲಸೂರ
🛡 *ಇಂದಿನ ಪ್ರಮುಖ ಮಾಹಿತಿಗಳು*
(11-09-2018)
_ಮಾಹಿತಿಲೋಕ_

🌹 *ಮಹಾತ್ಮಾ ಗಾಂಧಿ ಅವರ ಜನ್ಮ ಮಹೋತ್ಸವ ಆಚರಣೆ ಅಂಗವಾಗಿ ಅವರ ಜೀವನ ಚರಿತ್ರೆ ತತ್ವಗಳ .... ನಾಟಕ ಸ್ಪರ್ಧೆ ನಡೆಸಿ ವಿಜೇತರನ್ನು ನವದೆಹಲಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳುಹಿಸುವ ಕುರಿತು*
(11-09-2018)
👇👇👇👇
http://www.mahitilok.in/2018/09/about-life-of-mahatma-gandhis-birth.html

🌹 *2018-19 ನೇ ಸಾಲಿನ CSAS-SA1 ಪರೀಕ್ಷೆಗೆ ಮಕ್ಕಳ ಮಾಹಿತಿಯನ್ನು SATS ನಲ್ಲಿ ಇಂದೀಕರಿಸುವ ಬಗ್ಗೆ*
(11-09-2018)
👇👇👇👇
http://www.mahitilok.in/2018/09/about-refining-child-information-on.html

🌹 *14-10-2018 ರಂದು ನಿಗದಿಪಡಿಸಲಾಗಿದ್ದ ಪೋಲಿಸ್ ಕಾನಸ್ಟೇಬಲ್ (ನಾಗರೀಕ) ಹುದ್ದೆಗಳ ಆಯ್ಕೆಗೆ ಲಿಖಿತ ಪರೀಕ್ಷೆಯನ್ನು ಅನಿವಾರ್ಯ ಕಾರಣಗಳಿಂದ 04-11-2018 ಕ್ಕೆ ಮುಂದೂಡಿದ ಕುರಿತಾದ ಆದೇಶ 10-09-2018*
👇👇👇👇
http://www.mahitilok.in/2018/09/order-on-procedure-for-procedure-on-04.html

🌹 *ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಕುರಿತು ಕ್ರಮ*
(11-09-2018)
👇👇👇👇
http://www.mahitilok.in/2018/09/action-on-preventing-plastic-pollution.html
Forwarded from Mahantagoud T Patil
🙏💐 *LATEST ಕರ್ನಾಟಕದ 4 ಉದ್ಯೋಗ ಮಾಹಿತಿಗಳು*💐🙏

*ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯಗಳಲ್ಲಿ,ಕೋಲಾರ,ತುಮಕೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಅಹ್ವಾನ*👇
*KSGE TEAM*

👉 *ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಘಟಕದ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ(Stenographer) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ*👇

👉 *ಹುದ್ದೆ: ಶೀಘ್ರಲಿಪಿಗಾರ*
👉 *ಶೈಕ್ಷಣಿಕ ವಿದ್ಯಾರ್ಹತೆ:*
*1)10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.*
*2)ಕನ್ನಡ ಮತ್ತು ಇಂಗ್ಲಿಷ್ ಪ್ರೌಢದರ್ಜೆ ಶೀಘ್ರಲಿಪಿ ಉತ್ತೀರ್ಣರಾಗಿರಬೇಕು.ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.*
*3)ಕನ್ನಡ ಮತ್ತು ಇಂಗ್ಲಿಷ್ ಪ್ರೌಢದರ್ಜೆಯ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.*
*4)ಗಣಕಯಂತ್ರದ ಸಾಮಾನ್ಯ/ಮೂಲಜ್ಞಾನ ಇರುವವರಿಗೆ ಆದ್ಯತೆ ನೀಡಲಾಗುವುದು.*
👉 *ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:24-08-2018.*
👉 *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: *25-09-2018*
👉 *ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*👇

http://www.pinixjobs.com/2018/09/bangalore-rural-district-court-jobs.html
_______________________________

👉 *ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ( WCD) ಕೋಲಾರ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.*👇
👉 *ಹುದ್ದೆ : ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ.*
👉 *ಒಟ್ಟು ಹುದ್ದೆ ಗಳು:258*
👉 *ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಪಡೆದಿರಬೇಕು.*
👉 *ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ:29-08-2018*
👉 *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-09-2018*
👉 *ಸ್ಥಳ : ಕೋಲಾರ ಜಿಲ್ಲೆ*
👉 *ಅರ್ಜಿಗಳನ್ನು ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.*👇

http://www.pinixjobs.com/2018/09/applications-for-recruitment-of_54.html
_______________________________

👉 *ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ( WCD) ತುಮಕೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.*👇
👉 *ಹುದ್ದೆ : ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ.*
👉 *ಒಟ್ಟು ಹುದ್ದೆ ಗಳು:82*
👉 *ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಪಡೆದಿರಬೇಕು.*
👉 *ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ:30-08-2018*
👉 *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-09-2018*
👉 *ಸ್ಥಳ : ತುಮಕೂರು ಜಿಲ್ಲೆ*
👉 *ಅರ್ಜಿಗಳನ್ನು ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.*👇

http://www.pinixjobs.com/2018/09/applications-for-recruitment-of.html
_______________________________

👉 *ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ( WCD) ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.*👇
👉 *ಹುದ್ದೆ : ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ.*
👉 *ಒಟ್ಟು ಹುದ್ದೆ ಗಳು:ವಿವಿಧ*
👉 *ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಪಡೆದಿರಬೇಕು.*
👉 *ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ:13-08-2018*
👉 *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-09-2018*
👉 *ಸ್ಥಳ : ಉತ್ತರ ಕನ್ನಡ ಜಿಲ್ಲೆ*
👉 *ಅರ್ಜಿಗಳನ್ನು ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.*👇

http://www.pinixjobs.com/2018/09/applications-for-recruitment-of_97.html
_______________________________
*KSGE TEAM*


🙏💐 *PLZ FORWARD*💐🙏
Forwarded from ಮಲ್ಲಿಕಾರ್ಜುನ ಹುಲಸೂರ
🏀 *CSAS SA-1 2018-19 ನೇ ಸಾಲಿನ ಸಂಕಲನಾತ್ಮಕ ಪರೀಕ್ಷೆಯನ್ನು ಅಕ್ಟೋಬರ್ 25 & 26 ಕ್ಕೆ ಮುಂದೂಡಿರುವ ಕುರಿತು ಪರಿಷ್ಕೃತ ಆದೇಶ*
(11-09-2018)
👇👇👇👇
http://www.mahitilok.in/2018/09/csas-related-examination-date-extended.html
Forwarded from ಮಲ್ಲಿಕಾರ್ಜುನ ಹುಲಸೂರ
🌗 *ಶಿಕ್ಷಣ ಇಲಾಖೆಯ ಇಂದಿನ ಪ್ರಮುಖ ಆದೇಶಗಳು*
(11-09-2018)

🔥 *2017-18ನೇ ಸಾಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ(ಗ್ರೂಪ್ ಬಿ/ಪಿಇ/ಎಸ್.ಐ.ಕ್ರಾಫ್ಟ್) ಅಂತರ್ ಘಟಕ ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಆದ್ಯತಾ ಪಟ್ಟಿ*
(11-09-2018)
👇👇👇👇
http://www.mahitilok.in/2018/09/temporary-priority-list-of-integrated.html

💧 *2017-18ನೇ ಸಾಲಿನ ಗ್ರೂಪ್ ಬಿ ದೈಹಿಕ ಶಿಕ್ಷಣ ಅಧಿಕಾರಿಗಳ ಅಂತರ್ ಘಟಕ ಕೋರಿಕೆ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ*
(11-09-2018)
👇👇👇👇
http://www.mahitilok.in/2018/09/group-b-group-2017-18-intermediate-unit.html

💧 *ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಸಂರಕ್ಷಣಾ ಕ್ರಮಗಳ ಕೈಪಿಡಿ 2017*
(11-09-2018)
👇👇👇👇
http://www.mahitilok.in/2018/09/childrens-safety-and-conservation.html

🏀 *CSAS SA-1 2018-19 ನೇ ಸಾಲಿನ ಸಂಕಲನಾತ್ಮಕ ಪರೀಕ್ಷೆಯನ್ನು ಅಕ್ಟೋಬರ್ 25 & 26 ಕ್ಕೆ ಮುಂದೂಡಿರುವ ಕುರಿತು ಪರಿಷ್ಕೃತ ಆದೇಶ*
(11-09-2018)
👇👇👇👇
http://www.mahitilok.in/2018/09/csas-related-examination-date-extended.html
Forwarded from ಮಲ್ಲಿಕಾರ್ಜುನ ಹುಲಸೂರ
🌹 *New Files are uploaded*

👉🏿 *Karnataka 8th Standard All Subjects Unit Test Question Papers FA2 ಪ್ರಶ್ನೆ ಪತ್ರಿಕೆಗಳು*
http://www.inyatrust.co.in/2016/09/8th-unit-test-qp.html

👉🏿 *Karnataka 8th First Summative Assessment(SA-1) Exams Question Papers*
http://www.inyatrust.co.in/2016/04/karnataka-8th-first-summative.html

👉🏿 *Karnataka 9th First  Summative Assessment(SA-1) Exams Question Papers*
http://www.inyatrust.co.in/2016/04/karnataka-9th-first-summative.html

👉🏿 *Karnataka 10th Standard Second Formative Assessment(FA-2) Question Papers with Answers*
http://www.inyatrust.co.in/2016/09/10th-fa2-qps.html

👉🏿 *Karnataka SSLC(10th) Mid Term(SA1) Exam Question Papers*
http://www.inyatrust.co.in/2016/04/karnataka-sslc10th-mid-termsa1-previous.html

👉🏿 *Karnataka 10th Standard All Subjects Activities*
http://www.inyatrust.co.in/2016/09/10thactivities.html

💧 *ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ & ನೋಟ್ಸಗಳಿಗಾಗಿ*
www.mahitilok.com
Forwarded from Deleted Account
🌻 *ದಿನಕ್ಕೊಂದು ಕಥೆ🌻 💐 ಬದಲಾವಣೆ💐*

ಯೆನ್ ಗುರು ರ್ಯೋಕನ್ ಕಡಲ ತೀರದಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗೊಮ್ಮೆ ಈಗೊಮ್ಮೆ ಅಲೆಗಳು ಕಡಲ ತೀರವನ್ನು ಮುತ್ತಿಕ್ಕಿ ಹಿಂದಕ್ಕೆ ಸರಿಯುತ್ತದೆ. ಆಗ ನೂರಾರು ನಕ್ಷತ್ರ ಮೀನುಗಳು ಅಲೆಗಳೊಂದಿಗೆ ತೇಲಿ ಬಂದು ದಡದಲ್ಲೇ ಉಳಿದುಕೊಳ್ಳುತ್ತವೆ.

ಸೂರ್ಯನ ಪ್ರಖರ ಕಿರಣಕ್ಕೆ ವಿಲವಿಲನೆ ಒದ್ದಾಡುತ್ತಿರುತ್ತವೆ. ಅದನ್ನು ಕಂಡ ರ್ಯೋಕನ್ ಮೀನುಗಳನ್ನು ಎತ್ತಿ ಸಮುದ್ರಕ್ಕೆ ಎಸೆಯುತ್ತಾರೆ.

ರ್ಯೋಕನ್ ಮೀನುಗಳನ್ನು ಮತ್ತೆ ಮತ್ತೆ ಸಮುದ್ರಕ್ಕೆ ಎಸೆಯುತ್ತಿದ್ದುದನ್ನು ಮೀನುಗಾರನೊಬ್ಬ ನೋಡುತ್ತಾನೆ. ಮೀನುಗಾರ ಅವನ ಬಳಿ ಬಂದು, "ಹೀಗೇಕೆ ಮಾಡುತ್ತಿದ್ದೀಯಾ? ಪ್ರತಿಸಲ ಅಲೆಗಳು ಬಂದಾಗ ಈ ರೀತಿ ಮೀನುಗಳು ದಡದಲ್ಲಿ ಬಂದು ಬೀಳುತ್ತವೆ. ಅವೆಲ್ಲವನ್ನೂ ನಿನ್ನಿಂದ ನೀರಿಗೆಸೆದು ಬದುಕುವಂತೆ ಮಾಡುವುದಕ್ಕೆ ಸಾಧ್ಯವಿದೆಯಾ? ಎಂದು ಪ್ರಶಿಸುತ್ತಾನೆ. ಈ ರೀತಿ ಪ್ರಯತ್ನ ಮಾಡುವುದರಿಂದ ಏನು ಬದಲಾವಣೆ ಆಗುವುದಿಲ್ಲ" ಎನ್ನುತ್ತಾನೆ ಮೀನುಗಾರ.

"ಆಗುವುದು ಬಿಡುವುದು ದೇವರಿಚ್ಛೆ. ನಮ್ಮ ಪ್ರಯತ್ನವನ್ನು ಮುಂದುವರಿಸೋಣ. ಅದರಿಂದ ಬದಲಾವಣೆ ಆಗೇ ಆಗುತ್ತದೆ" ಎನ್ನುತ್ತಾ ರ್ಯೋಕನ್ ಮತ್ತೊಂದು ಮೀನನ್ನು ನೀರಿಗೆಸೆಯುತ್ತಾರೆ.

ನೀತಿ :
ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವತ್ತೂ ಹಿಂಜರಿಯಬಾರದು.

ಕೃಪೆ : ಕಿಶೋರ್. ಸಂಗ್ರಹ : ವೀರೇಶ್ ಅರಸಿಕೆರೆ. 7975307743************************************ *🌻ದಿನಕ್ಕೊಂದು ಕಥೆ🌻 ಜೀವನದ ಸಾರ್ಥಕತೆ ಹೇಗೆ ಸಾಧ್ಯ?*

ಈ ಪ್ರಪಂಚದಲ್ಲಿ ಜನಿಸಿದ ಮನುಷ್ಯನು ನಾನಾ ಬಗೆಯ ಸಾಧನೆ-ಸಿದ್ಧಿಗಳ ಮೂಲಕ ಜೀವನದಲ್ಲಿ ಸಾಫಲ್ಯವನ್ನು ಗಳಿಸಿದರೆ, ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಸಬಹುದಾದ ಸಾಧನೆಗಳಿಗೂ ವಿಶೇಷ ಮಹತ್ವವಿದೆ. ಧಾರ್ಮಿಕ ರಂಗದಲ್ಲಿ ವ್ರತ ನಿಯಮ. ನಾನಾ ಅನುಷ್ಠಾನಗಳ ಮೂಲಕ ಭಗವಂತನನ್ನು ಒಲಿಸಿಕೊಳ್ಳುವುದು ಮುಖ್ಯ ಎನ್ನಲಾಗಿದೆ. ಆದರೆ ಜನ್ಮ-ಜನ್ಮಾಂತರದ ನಾನಾ ಬಗೆಯ ಪಾಪ ಪುಣ್ಯಾದಿ ಕರ್ಮಗಳನ್ನು ಅನುಭವಿಸಿ ಮುಕ್ತಿ ಪಡೆಯಲು ಅರ್ಹತೆಯನ್ನು ಗಳಿಸುವುದೇ ಮುಖ್ಯ ಎಂದು ಹೇಳುವವರು ಇದ್ದಾರೆ. ಆದರೆ ಮನುಷ್ಯ ಜನ್ಮದ ಸಾರ್ಥಕತೆಯೆಲ್ಲಿದೆ? ಎಂಬುದನ್ನು ನಿರೂಪಿಸುವ ಒಂದು ಪ್ರಸಂಗ ಹೀಗಿದೆ-

ಪ್ರಾಚೀನ ಕಾಲದಲ್ಲಿ ಹಳ್ಳಿಯೊಂದರಲ್ಲಿ ಒಬ್ಬ ಸಂತರಿದ್ದರು. ಅವರು ಮಹಾನ್‌ ವಿದ್ವಾಂಸರೂ, ತತ್ವಜ್ಞಾನಿಯೂ, ತಪಸ್ವಿಯೂ ಆಗಿದ್ದರು. ನಿತ್ಯವೂ ಮುಂಜಾನೆ ಎದ್ದು, ಸ್ನಾನಾದಿಗಳನ್ನು ಪೂರೈಸಿ, ಧ್ಯಾನ ಮಗ್ನರಾಗುತ್ತಿದ್ದರು. ಲೌಕಿಕ ವ್ಯವಹಾರಗಳಿಂದ ದೂರವಿದ್ದ ಅವರು ಒಂದು ದಿನ ದೇವರ ನಾಮವನ್ನು ಉಚ್ಛರಿಸುತ್ತಿದ್ದಂತೆಯೇ ಮರಣದ ಮುಹೂರ್ತ ಬಂತು. ಅವರನ್ನು ಚಿತ್ರಗುಪ್ತನ ದರ್ಬಾರಿಗೊಯ್ಯಲಾಯಿತು. ಅವರು ತಮ್ಮ ತ್ಯಾಗ ತಪಸ್ಸು, ಭಕ್ತಿಗಳ ಬಲದಿಂದ ಮೋಕ್ಷ ವನ್ನು ಬಯಸುತ್ತಿದ್ದರು. ಆದರೆ ಚಿತ್ರಗುಪ್ತನು ಅವರ ಪುಣ್ಯದ ಫಲವಾಗಿ ಉತ್ತಮ ಕುಲದಲ್ಲಿ ಪುನರ್ಜನ್ಮದ ವ್ಯವಸ್ಥೆ ಮಾಡಿದ್ದನು. ಆದರೆ ಸಂತರು ಮೋಕ್ಷ ವೇ ಬೇಕೆಂದು ಹಠ ತೊಟ್ಟರು. ಸಂತರು ಮತ್ತು ಚಿತ್ರಗುಪ್ತನ ನಡುವೆ ವಿವಾದ ಉಂಟಾಯಿತು.

ವಿವಾದವನ್ನು ಯಮ ಧರ್ಮರಾಜರ ಎದುರಿಗೆ ಒಯ್ಯಲಾಯಿತು. ಯಮ ಧರ್ಮರಾಜರು ಚಿತ್ರಗುಪ್ತನು ನೀಡಿದ ವರದಿಯನ್ನು ನೋಡಿ ಹೀಗಂದರು- 'ಮಹಾತ್ಮರೇ, ನೀವು ನಿಮ್ಮ ಜೀವನವನ್ನು ತಪಸ್ಸಿನ ಮೂಲಕ ಸಾರ್ಥಕ ಪಡಿಸಿದ್ದೀರೆಂಬುದು ಸತ್ಯ ಹಾಗೂ ಪರೋಪಕಾರ ಮತ್ತು ಸೇವಾ ಕಾರ್ಯಗಳೂ ಮುಖ್ಯ. ನೀವು ಇತರರಿಗೆ ಸತ್ಕಾರ್ಯಗಳ ಪ್ರೇರಣೆ ನೀಡಲಿಲ್ಲವಾದ್ದರಿಂದ ನೀವು ಮೋಕ್ಷ ಕ್ಕೆ ಹಕ್ಕುದಾರರಲ್ಲ'.

ಇದನ್ನು ಕೇಳಿದ ಸಂತರಿಗೆ ಮೋಕ್ಷ ದ ಅಭಿಲಾಷೆಯೂ ಕೂಡ ಸ್ವಾರ್ಥ ಎನ್ನಿಸಿತು. ಆದ್ದರಿಂದ ಮುಂದಿನ ಜನ್ಮದಲ್ಲಿ ಸೇವೆ-ಪರೋಪಕಾರಗಳಿಗೆ ಗಮನ ಹರಿಸಬೇಕೆಂಬ ಸಂಕಲ್ಪ ಮಾಡಿದರು. ತನ್ನ ಆತ್ಮ ಸಾಕ್ಷಾತ್ಕಾರಕ್ಕಾಗಿ ಸಾಧನೆ ಮಾಡಬೇಕು. ಮುಂದೆ ತಾನೋಬ್ಬನೇ ಅದರ ಫಲ ತಿನ್ನಬಹುದು. ಆದರೆ ಆ ಜ್ಞಾನ ಮತ್ತು ಸಾಧನೆಯನ್ನು ಹಂಚಿದರೆ ಅದರ ಫಲ ಮತ್ತು ಪುಣ್ಯ ಇಮ್ಮಡಿಯಾಗುತ್ತದೆ.

ಈ ಮಾನವ ಜನ್ಮವನ್ನು ಸಾರ್ಥಕಪಡಿಸಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ತನಗೆ ಭಗವತ್ಕೃಪೆಯಿಂದ ನೀಡಿದ ಶಕ್ತಿ, ಸಾಮರ್ಥ್ಯ‌ಗಳನ್ನು ಮಾನವ ಜನಾಂಗದ ಉದ್ಧಾರಕ್ಕಾಗಿ ಬಳಸಿಕೊಳ್ಳಲು ಕಲಿತವರೇ ವಾಸ್ತವದಲ್ಲಿ ತಮ್ಮ ಬದುಕನ್ನು ಸಾರ್ಥಕಪಡಿಸುತ್ತಾರೆ.

ಪರೋಪಕಾರಃ ಪುಣ್ಯಾಯ

ಪಾಪಾಯ ಪರಪೀಡನಮ್‌||

ಎಂಬ ಮಾತಿನಂತೆ ಸಾಧ್ಯವಿದ್ದಷ್ಟು ಜನೋಪಕಾರ ಮಾಡಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಕೃಪೆ:ಡಾ.ಡಿ.ವೀರೇಂದ್ರ ಹೆಗ್ಗಡೆಯವರು. ಸಂಗ್ರಹ :ವೀರೇಶ್ ಅರಸಿಕೆರೆ.
Forwarded from ಮಲ್ಲಿಕಾರ್ಜುನ ಹುಲಸೂರ
🌎 *ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನೋಟ್ಸ*
(ಮಾಹಿತಿಲೋಕ)
_ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ SDA,FDA,TET,CET,PSI,PDO,KAS,PU,ಮುಂತಾದ ಪರೀಕ್ಷೆಗಳ ಮಾರ್ಗದರ್ಶಿ ನೋಟ್ಸಗಳು ಕನ್ನಡದಲ್ಲಿ(Pdf)_
👉 *ಇತಿಹಾಸ,ಭೂಗೋಳ*
👉 *ಭಾರತದ ಸಂವಿಧಾನ*
👉 *ಕನ್ನಡ & ಇಂಗ್ಲೀಷ್ ವ್ಯಾಕರಣ*
👉 *ಮೆಂಟಲ್ ಎಬಿಲಿಟಿ*
👉 *ಸಾಮಾನ್ಯ ವಿಜ್ಞಾನ*
👉 *ಕರ್ನಾಟಕ ಕೈಪಿಡಿ*
👉 *ರಾಜ್ಯಶಾಸ್ತ್ರ ನೋಟ್ಸ*
👉 *ಕೆ.ಎ.ಎಸ್.ನೋಟ್ಸ*
👉 *ವಿವಿಧ ಪರೀಕ್ಷೆಗಳ ಪಠ್ಯವಸ್ತು & ಪ್ರಶ್ನೆ ಪತ್ರಿಕೆಗಳಿಗಾಗಿ*
👇👇👇👇
http://www.mahitilok.in/2018/08/notes-for-all-compitative-exams-2018.html

💧 *ಪಿಯು ಉಪನ್ಯಾಸಕರ ನೇಮಕಾತಿಗಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ನೋಟ್ಸಗಳ ಸಂಗ್ರಹ*
👇👇👇👇
http://www.mahitilok.in/2018/07/pu-leacturer-exam-study-materials-2018.html

💫 *ಪಿಯು ಉಪನ್ಯಾಸಕರ ಸ್ಪರ್ಧಾತ್ಮಕ ಪರೀಕ್ಷೆಯ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು & ಪಠ್ಯವಸ್ತು*
(Previous Year Question Papers & Exam Syllabus of PU Leacturer-2018)
👇👇👇👇
http://www.mahitilok.in/2018/06/karnataka-pu-leacturer-exam-syllabus.html

💧 *ಇತರೆ ಪ್ರಶ್ನೆ ಪತ್ರಿಕೆ & ನೋಟ್ಸ ಮಾಹಿತಿಗಳಿಗಾಗಿ*
http://www.mahitilok.com
Forwarded from Mahantagoud T Patil
🙏💐 *ಇಂದಿನ 5 ಹೊಸ ಮಾಹಿತಿಗಳು*💐🙏

*HS HM ವರ್ಗಾವಣೆ,GIS & KGIS ತರಬೇತಿ,NPS ರದ್ಧತೆಯ ಸಾಧ್ಯಾಸಾಧ್ಯತೆಗಳು,ಬರ ಪೀಡಿತ ತಾಲೂಕುಗಳ ಪಟ್ಟಿ,ಓದು ಕರ್ನಾಟಕ ಮೇಲ್ವಿಚಾರಣಾ ಅಪ್ಲಿಕೇಷನ್ ಬಳಸುವ ಕ್ರಮಗಳು*👇
*KSGE TEAM*

👉 *2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆಯ ತಾತ್ಕಾಲಿಕ ಆದ್ಯತ ಪಟ್ಟಿಗೆ ಆಕ್ಷೇಪಣೆಗಳನ್ನು ಆನ್ ಲೈನ ತಂತ್ರಾಂಶದಲ್ಲಿ ಸರಿಪಡಿಸಿ ಸಲ್ಲಿಸುವ ಬಗ್ಗೆ 12-09-2018*👇

http://www.ksge.co.in/2018/09/regarding-submitting-objections-to.html

👉 *ಜಿ.ಐ.ಎಸ್. ಮತ್ತ ಕ.ಜಿ.ಐ.ಎಸ್. ಪೋರ್ಟಲ್ ಬಳಕೆ ಬಗೆಗಿನ ತರಬೇತಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ 12-09-2018*👇

http://www.ksge.co.in/2018/09/gis-and-kgis-about-deploying.html

👉 *New Pension Scheme ರದ್ಧತಿಯ ಸಾಧ್ಯಾಸಾಧ್ಯತೆಗಳು.*👇

http://www.ksge.co.in/2018/09/probability-of-cancellation-new-pension.html

👉 *ಕರ್ನಾಟಕ ರಾಜ್ಯದ ಪ್ರಸ್ತುತ ಬರಪೀಡಿತ ತಾಲೂಕುಗಳ ಪಟ್ಟಿ.*👇

http://www.ksge.co.in/2018/09/list-of-current-drought-hit-taluks-in.html

👉 *2018-19 ನೇ ಸಾಲಿನ ಓದು ಕರ್ನಾಟಕ ಮೇಲ್ವಿಚಾರಣೆ ಅಪ್ಲಿಕೇಷನ್ ಬಳಸುವ ಕ್ರಮಗಳು.*👇

http://www.ksge.co.in/2018/09/actions-used-by-karnataka-supervision.html

*KSGE TEAM*

🙏💐 *PLZ SHARE*💐🙏
Forwarded from ಮಲ್ಲಿಕಾರ್ಜುನ ಹುಲಸೂರ
🏀 *ಆಶ್ರಮ ಶಾಲೆಯ ಸುಮಾರು 493 ಶಿಕ್ಷಕರ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಕುರಿತು*
{The Recruitment process for the 493 posts of Ashrama Shala Teachers(Group C Non Technical Notfn.dt 25-11-2017) is temporarily held up}
(12-09-2018)
👇👇👇👇
http://www.mahitilok.in/2018/09/the-recruitment-process-for-493-posts.html

🏀 *ರಾಜ್ಯದಲ್ಲಿನ ಅನುದಾನಿತ/ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2018-19ನೇ ಸಾಲಿನಿಂದ ಮಾನ್ಯತೆ ನವೀಕರಣವನ್ನು ಆನ್ ಲೈನ್ ತಂತ್ರಾಂಶದಲ್ಲಿ ಮಾಡಲ ಕ್ರಮ ವಹಿಸುವ ಬಗ್ಗೆ*
(12-09-2018)
👇👇👇👇
http://www.mahitilok.in/2018/09/for-implementation-of-approved-renewal.html

🏀 *ಜಿ.ಐ.ಎಸ್.ಮತ್ತು ಕ.ಜಿ.ಐ.ಎಸ್.ಪೋರ್ಟಲ್ ಬಳಕೆ ಬಗೆಗಿನ ತರಬೇತಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ*
(12-09-2018)
👇👇👇👇
http://www.mahitilok.in/2018/09/gis-and-kgis-about-deploying.html
Forwarded from Mahantagoud T Patil
🙏💐 *FRESH 5 ಮಾಹಿತಿಗಳು*💐🙏

*CSAS ಪರಿಷ್ಕೃತ ವೇಳಾಪಟ್ಟಿ,ಖಾಸಗಿ ಶಾಲೆಗಳ ನವೀಕರಣ,NMMS&NTSE ಮಾಹಿತಿ,SSLC ಅಂಕಪಟ್ಟಿ ವಿತರಣೆ,ಆನೆ ಕಾಲು ರೋಗದ ಮಾತ್ರೆ ಮಕ್ಕಳಿಗೆ ನುಂಗಿಸುವುದು*👇
*KSGE TEAM*

👉 *2018-19ನೇ ಸಾಲಿನ ರಾಜ್ಯ ಕಲಿಕಾ ಸಾಧನಾ ಸಮೀಕ್ಷಾ ಚಟುವಟಿಕೆಗಳ ದಿನಾಂಕಗಳ ಬದಲಾವಣೆ ಕುರಿತು ಆದೇಶ.ದಿನಾಂಕ12-08-2018*👇

http://www.ksge.co.in/2018/09/order-on-change-of-dates-of-state.html

👉 *ರಾಜ್ಯದಲ್ಲಿನ ಖಾಸಗಿ ಅನುದಾನಿತ/ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2018-19 ನೇ ಸಾಲಿನಿಂದ ಮಾನ್ಯತೆ ನವೀಕರಣವನ್ನು ONLINE ತಂತ್ರಾಂಶದಲ್ಲಿ ಮಾಡಲು ಕ್ರಮವಹಿಸುವ ಬಗ್ಗೆ.12-09-2018*👇

http://www.ksge.co.in/2018/09/regarding-implementation-of-private.html

👉 *NMMS ಮತ್ತು NTSE ಪರೀಕ್ಷೆ ಮಾಹಿತಿ 2018-19*👇

http://www.ksge.co.in/2018/09/nmms-and-ntse-examination-information.html

👉 *ಏಪ್ರೀಲ್/ಜೂನ್ -2018 ರ SSLC ಪರೀಕ್ಷೆಗಳ ಅಂಕಪಟ್ಟಿಗಳನ್ನು ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿತರಿಸುವ ಬಗ್ಗೆ.*👇

http://www.ksge.co.in/2018/09/april-june-2018-sslc-exams-of-marks.html

👉 *ದಿನಾಂಕ:17-09-2018 ರಿಂದ 22-09-2018 ರ ವರೆಗೆ ಆನೆಕಾಲು ರೋಗದ ನಿರ್ಮೂಲನಾ ಅಂಗವಾಗಿ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ DEC ಮತ್ತು ಅಲ್ಬೆಂಡಜೋಲ್ ಮಾತ್ರೆಗಳನ್ನು ನುಂಗಿಸುವ ಕುರಿತು.11-09-2018*👇

http://www.ksge.co.in/2018/09/date-from-17-09-2018-to-22-09-2018-as.html

*KSGE TEAM*

🙏💐 *PLZ SHARE*💐🙏
Forwarded from Mahantagoud T Patil
🙏💐 *FRESH 5 ಮಾಹಿತಿಗಳು*💐🙏

*CSAS ಪರಿಷ್ಕೃತ ವೇಳಾಪಟ್ಟಿ,ಖಾಸಗಿ ಶಾಲೆಗಳ ನವೀಕರಣ,NMMS&NTSE ಮಾಹಿತಿ,SSLC ಅಂಕಪಟ್ಟಿ ವಿತರಣೆ,ಆನೆ ಕಾಲು ರೋಗದ ಮಾತ್ರೆ ಮಕ್ಕಳಿಗೆ ನುಂಗಿಸುವುದು*👇
*KSGE TEAM*

👉 *2018-19ನೇ ಸಾಲಿನ ರಾಜ್ಯ ಕಲಿಕಾ ಸಾಧನಾ ಸಮೀಕ್ಷಾ ಚಟುವಟಿಕೆಗಳ ದಿನಾಂಕಗಳ ಬದಲಾವಣೆ ಕುರಿತು ಆದೇಶ.ದಿನಾಂಕ12-08-2018*👇

http://www.ksge.co.in/2018/09/order-on-change-of-dates-of-state.html

👉 *ರಾಜ್ಯದಲ್ಲಿನ ಖಾಸಗಿ ಅನುದಾನಿತ/ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2018-19 ನೇ ಸಾಲಿನಿಂದ ಮಾನ್ಯತೆ ನವೀಕರಣವನ್ನು ONLINE ತಂತ್ರಾಂಶದಲ್ಲಿ ಮಾಡಲು ಕ್ರಮವಹಿಸುವ ಬಗ್ಗೆ.12-09-2018*👇

http://www.ksge.co.in/2018/09/regarding-implementation-of-private.html

👉 *NMMS ಮತ್ತು NTSE ಪರೀಕ್ಷೆ ಮಾಹಿತಿ 2018-19*👇

http://www.ksge.co.in/2018/09/nmms-and-ntse-examination-information.html

👉 *ಏಪ್ರೀಲ್/ಜೂನ್ -2018 ರ SSLC ಪರೀಕ್ಷೆಗಳ ಅಂಕಪಟ್ಟಿಗಳನ್ನು ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿತರಿಸುವ ಬಗ್ಗೆ.*👇

http://www.ksge.co.in/2018/09/april-june-2018-sslc-exams-of-marks.html

👉 *ದಿನಾಂಕ:17-09-2018 ರಿಂದ 22-09-2018 ರ ವರೆಗೆ ಆನೆಕಾಲು ರೋಗದ ನಿರ್ಮೂಲನಾ ಅಂಗವಾಗಿ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ DEC ಮತ್ತು ಅಲ್ಬೆಂಡಜೋಲ್ ಮಾತ್ರೆಗಳನ್ನು ನುಂಗಿಸುವ ಕುರಿತು.11-09-2018*👇

http://www.ksge.co.in/2018/09/date-from-17-09-2018-to-22-09-2018-as.html

*KSGE TEAM*

🙏💐 *PLZ SHARE*💐🙏
Forwarded from ಮಲ್ಲಿಕಾರ್ಜುನ ಹುಲಸೂರ
🏀 *13-09-2018 ಗುರುವಾರದ ಶೈಕ್ಷಣಿಕ ,ಉದ್ಯೋಗ & ಇತರೆ ಸುದ್ದಿ ಹಾಗೂ ದಿನಪತ್ರಿಕೆಗಳು*
(ಮಾಹಿತಿಲೋಕ)

🙏🏼 _*ಸರ್ವರಿಗೂ ಗೌರಿ-ಗಣೇಶ ಹಬ್ಬದ ಶುಭಾಷಯಗಳು*_🙏🏼

👉 *ಎಲ್ಲಾ ಸುದ್ದಿಗಳು ಒಂದೇ ಲಿಂಕ್ ನಲ್ಲಿ..ಕ್ಲಿಕ್ ಮಾಡಿ*👇
~~~~~~~~~~~~~~~~~~~~~~~
http://www.mahitilok.in/2018/09/13-09-2018-thursday-educationalemployme.html
~~~~~~~~~~~~~~~~~~~~~~~
👆👆👆👆👆👆👆👆
🍀 *ಶಾಲೆಗೊಬ್ಬ ದೈಹಿಕ ಶಿಕ್ಷಕರ ನೇಮಕ-ಶಿಕ್ಷಣ ಸಚಿವರು*
🍀 *ವಿದ್ಯಾರ್ಥಿ ವೇತನ ಪೋಷಕರು ಟೇಕರ್,ಟೀಚರ್ ಟಾರ್ಚರ್*
🍀 *ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಬೇತಿ*
🍀 *2 ಲಕ್ಷ ರೂ ಸಾಲಮನ್ನಾ ಆದೇಶ*
🍀 *ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷಾ ಬೋಧನೆ ಕಡ್ಡಾಯಕ್ಕೆ ಸೂಚನೆ*
🍀 *ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಗೆ ಒತ್ತಾಯ*
🍀 *ಮಹಿಳಾ ಸುರಕ್ಷತೆಗೆ ಕ್ರಮ ಕೈಗೊಳ್ಳದ ಸರಕಾರ*
🍀 *5 ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ಚಿಂತನೆ*
🍀 *ದಲಿತ ಪದ ಉಳುವಿಗಾಗಿ ಸುಪ್ರೀಂ ಮೊರೆ*
🍀 *ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಪ್ರಸ್ತಾಪ*
🍀 *ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ*
🍀 *ಗಾಂಜಾ ಬೆಳೆ ಪತ್ತೆಗೆ ಡ್ರೋಣ್ ಬಳಕೆ*
🍀 *ಗೌರಿ-ಗಣೇಶ ಹಬ್ಬದ ಆಚರಣೆ,ಪೂಜಾ ವಿಧಿ ವಿಧಾನ..*
🍀 *ಹಟ ಮಾಡುವ ಮಕ್ಕಳಿಗೆ ಊಟ ಮಾಡಿಸುವುದು ಹೇಗೆ?*
🍀 *ಕೊಹ್ಲಿ ಬ್ಯಾಟಿಂಗ್ ಹಿಟ್,ನಾಯಕತ್ವ ಪ್ಲಾಪ್*
http://www.mahitilok.in/2018/09/13-09-2018-thursday-educationalemployme.html
👉 *ಇನ್ನಷ್ಟು ಸುದ್ದಿಗಳು pdf ನಲ್ಲಿ.....*
*ಒಂದೇ ಲಿಂಕ್ ನಲ್ಲಿ*👆

🗞 1⃣3⃣-0⃣9⃣-1⃣8⃣
👉 *ಗುರುವಾರದ ದಿನ ಪತ್ರಿಕೆಗಳು*🗞
🌹 *ವಿಜಯವಾಣಿ* https://is.gd/CbeIu
🌹 *ಪ್ರಜಾವಾಣಿ* https://is.gd/wAe6L
🌹 *ವಿಜಯ ಕರ್ನಾಟಕ* https://is.gd/m6b02
🌹 *ಕನ್ನಡ ಪ್ರಭ* https://is.gd/yFxnn
🌹 *ವಿಶ್ವವಾಣಿ* https://is.gd/nz0mY
🌹 *ಸಂಯುಕ್ತ ಕರ್ನಾಟಕ* https://is.gd/Bpsnl
🌹 *INDIAN EXPRESS* https://is.gd/MAnFJ
🌹 *TIMES OF INDIA*
https://goo.gl/JveoBM
🌹 *THE HINDU* https://is.gd/Ko8ox
*ದಯವಿಟ್ಟು ಶೇರ್ ಮಾಡಿ..*🙏

🌀 *ಯಾವುದೇ ಮಾಹಿತಿ & ಆದೇಶಗಳು ,ನೋಟ್ಸಗಳಿಗಾಗಿ ನಮ್ಮ ಹೊಸ ವೆಬ್ ಸೈಟ್ ಗೆ ಭೇಟಿ ನೀಡಿ*
👇👇👇👇👇
www.mahitilok.com
Forwarded from Deleted Account
*🌻ದಿನಕ್ಕೊಂದು ಕಥೆ🌻 ಶನಿಯನ್ನೇ ಗೆದ್ದ ಗಣೇಶ!*

ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿಯಂದು ಸಂಭ್ರಮದಿಂದ ಗಣೇಶನನ್ನು ತಂದು ವಾರದವರೆಗೆ ಕೂರಿಸಿ ಕಣ್ ಸೆಳೆಯುವಂತೆ ಅಲಂಕಾರ ಮಾಡಿ,

ತರತರಹದ ಭಕ್ಷ್ಯ ,ನೈವೇದ್ಯಮಾಡಿ ಭಯ-ಭಕ್ತಿಯಿಂದ ಪೂಜಿಸಿ, ಕೊನೆಗೆ ಊರೆಲ್ಲಾ ಮೆರವಣಿಗೆ ಮಾಡಿ ಜೈಕಾರ ಹಾಕಿ ಕುಣಿದು ಕುಪ್ಪಳಿಸುತ್ತ ಕೆರೆ-ಕಟ್ಟೆಗಳವರೆಗೂ ತೆರಳಿ ಗಣೇಶನನ್ನು ನೀರಿನಲ್ಲಿ ವಿಲೀನಗೊಳಿಸುವ ಯುವಕರು ಈ ಗಣೇಶನ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ?

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಇರುವ ಮೂನ್ನೂರ ಮೂವತ್ತು ಕೋಟಿ ದೇವರುಗಳಲ್ಲಿ ಪ್ರಥಮ ಪೂಜೆ ಗಣೇಶನಿಗೆ ನಡೆಯಲು ಕಾರಣವೇನು?

ಹಾಗಾದರೆ ಎಲ್ಲಾ ದೇವರಿಗಿಂತ ಗಣೇಶನೇ ಶ್ರೇಷ್ಠನೆ? ನೀವು ಗಮನಿಸಿರಬಹುದು ಯಾವುದೇ ಶುಭಕಾರ್ಯ ಮಾಡುವ ಸಂದರ್ಭದಲ್ಲಿ ಗೋವಿನ ಸಗಣಿಯನ್ನು ತಂದು ಅದಕ್ಕೆ ಗರಿಕೆ ಮುಡಿಸಿ ಅದನ್ನೆ ಗಣಪತಿಯೆಂದು ಪೂಜೆ ಮಾಡುತ್ತಾರೆ.

ಹಾಗಾದರೆ ಗಣಪತಿಗೂ ಸಗಣಿ ಮತ್ತು ಗರಿಕೆಗೂ ಎಲ್ಲಿಯ ಸಂಬಂಧ? ತಿಳಿಯುವ ಕುತೂಹಲವಿದ್ದರೆ ಈ ಸಣ್ಣ ಕಥೆಯನ್ನು ಓದಿಬಿಡಿ….

ಶನಿದೇವರೆಂದರೆ ಕೇವಲ ಮಾನವರು ಮಾತ್ರವಲ್ಲ, ಬ್ರಹ್ಮ-ವಿಷ್ಣು-ಮಹೇಶ್ವರನ ಸಹಿತ ದೇವಾನುದೇವತೆಗಳೇ ಹೆದರುತ್ತಾರಂತೆ! ಈ ಶನಿದೇವರಿಂದಾಗಿ ಕಷ್ಟ ಅನುಭವಿಸದ ದೇವರುಗಳೆ ಇಲ್ಲವಂತೆ.

ಆದರೆ ನಮ್ಮ-ಗಣೇಶ ಈ ವಿಷಯದಲ್ಲಿ ತುಂಬಾ ಅದೃಷ್ಟಶಾಲಿ. ಎಲ್ಲಾ ದೇವತೆಗಳನ್ನು ಕಾಡಿದ ಶನಿದೇವರು ಗಣೇಶನನ್ನು ಕಾಡಲು ಏಕೆ ಸಾಧ್ಯವಾಗಲಿಲ್ಲ? ಅದೊಂದು ಸ್ವಾರಸ್ಯಕರ ಘಟನೆ.

ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ.

ಶನಿದೇವರು ತನ್ನ ಕಡೆಯೆ ಬರುತ್ತಿರುವುದನ್ನು ನೋಡಿ ನಡುಗಿಹೋದ ಗಣೇಶ. ಈ ಮಹಾನುಭಾವ ನನ್ನನ್ನೇನಾದರೂ ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ.

ಈತನಿಗೆ ಸಿಗಲೇಬಾರದು ಎಂದು ಕೊಂಡವನೆ ಅಲ್ಲಿಂದ ಓಡತೊಡಗಿದ.
ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿದೇವರು ನಿಲ್ಲುವಂತೆ ಹೇಳಿ ನಾನೇನು ನಿನಗೆ ತೊಂದರೆ ಮಾಡುವುದಿಲ್ಲ, ಒಂದೇ ಒಂದು ಕ್ಷಣ ನಿನ್ನ ಜನ್ಮರಾಶಿ ಪ್ರವೇಶಿಸಿ ಹೋರಟು ಹೋಗುತ್ತೆನೆ ಎಂದನು.

ಇದಕೊಪ್ಪದ ಗಣೇಶ ನಿನ್ನ ಸಹವಾಸವೇ ಬೇಡ ಎಂದು ಹೇಳಿ ಮತ್ತೆ ಓಡತೊಡಗಿದ. ಗಣೇಶನ ಮಾತಿನಿಂದ ಕೆರಳಿದ ಶನಿದೇವರು ಏನಾದಾರಾಗಲಿ ಈತನನ್ನು ಹಿಡಿಯದೆ ಬಿಡುವುದಿಲ್ಲವೆಂದು ತಿರ್ಮಾನಿಸಿ ಗಣೇಶನ ಬೆನ್ನುಹತ್ತಿದ.

ಗಣೇಶ ಇನ್ನೂ ಜೋರಾಗಿ ಓಡತೊಡಗಿದ. ಅದರೂ ನಮ್ಮ ಡೊಳ್ಳುಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತುಬಿಟ್ಟ.

ಇದನ್ನು ಕಂಡು ಖುಷಿಗೊಂಡ ಶನಿದೇವರು ನಗುತ್ತಲೆ ಗಣೇಶನ ಕಡೆ ಬರತೊಡಗಿದರು.
ಆಗ ನಮ್ಮ ಬುದ್ಧಿವಂತ ಗಣಪ, ಅಲ್ಲಿಯೆ ಪಕ್ಕದಲ್ಲಿ ಮೆಯ್ಯುತ್ತಿದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆಯಾಗಿಬಿಟ್ಟ.

ಆ ಗರಿಕೆಯನ್ನು ಹಸು ತಿಂದು ಬಿಟ್ಟಿತು. ಇದನ್ನು ಗಮನಿಸಿದ ಶನಿದೇವರು ಸಹ ಹಸುವಿನ ಮುಂದೆ ಗರಿಕೆಯಾದಾಗ ಹಸು ಅದನ್ನು ತಿಂದುಬಿಟ್ಟಿತು.

ಈಗ ಗಣೇಶನಿಗೆ ಫಜಿತಿಗಿಟ್ಟುಕೊಂಡಿತು. ಎತ್ತಹೋಗುವುದೆಂದು ತಿಳಿಯದೆ ಹಸುವಿನ ಸಗಣಿಯರೂಪದಲ್ಲಿ ಆಚೆಬಂದ.

ಗಣೇಶ ಹಸುವಿನ ಸಗಣಿಯಜೊತೆ ಹೊರ ಹೋಗಿದ್ದನ್ನು ನೋಡಿದ ಶನಿದೇವರು ಅಸಹ್ಯಪಟ್ಟುಕೊಂಡು ಹೊರಟು ಹೋದರು.

ಅಂದಿನಿಂದ ಯಾವುದೇ ಶುಭ ಕಾರ್ಯಮಾಡುವಾಗ ಶನಿಯ ವಕ್ರದೃಷ್ಟಿ ಬೀಳದಿರಲೆಂದು, ಸಗಣಿ ಮತ್ತು ಗರಿಕೆಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆ ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸುತ್ತಾರೆ.

ಅದ್ದರಿಂದ ಎಲ್ಲಾ ಶುಭಕಾರ್ಯಗಳಲ್ಲಿ ಗಣೇಶನ ಪ್ರತಿಮೆ ಅಥವಾ ಪ್ರಪಥಮ ಪೂಜೆ ಗಣಪನಿಗೆ ಸಲ್ಲಿಸುತ್ತಾರೆ.

ಕೃಪೆ :ಮುಖಪುಸ್ತಕ. ಸಂಗ್ರಹ :ವೀರೇಶ್ ಅರಸಿಕೆರೆ. ****************************** *🌻ದಿನಕ್ಕೊಂದು ಕಥೆ🌻 ಹಣ ಹೆಚ್ಚೋ, ಮಾನವೀಯತೆ ಹೆಚ್ಚೋ?*
7975307743
ಇದೊಂದು ನಿದರ್ಶನ. ಇಬ್ಬರು ಅಣ್ಣ ತಮ್ಮಂದಿರು. ಅವರಲ್ಲಿ ತಮ್ಮ ಶ್ರೀಮಂತ. ಅಣ್ಣ ಸಾಧಾರಣ ಕೌಟುಂಬಿಕ ಸ್ಥಿತಿಯುಳ್ಳವನಾಗಿದ್ದ. ಅವರವರ ಪಾಡಿಗೆ ಜೀವನ ಸಾಗುತ್ತಿತ್ತು. ಜನ ತಮಗೇನಾದರೂ ಆರ್ಥಿಕ ಸಹಾಯಬೇಕು ಅಂದಾಗಲೆಲ್ಲ ತಮ್ಮನ ಬಳಿ ಹೋಗುತ್ತಿದ್ದರು. ಅವನು ಹೆಚ್ಚೇನೂ ತಂಟೆ ತಕರಾರು ಮಾಡದೇ ಸಹಾಯ ಮಾಡುತ್ತಿದ್ದ. ಯಾರಿಗೂ ಅವನು ಎಂದೂ ಇಲ್ಲ ಎಂದು ಹೇಳುತ್ತಿರಲಿಲ್ಲ.

ಆದರೆ, ಕೊಂಚ ಸೆಡವಿನ ವರ್ತನೆ ತೋರುತ್ತಿದ್ದ. ಕೆಲವೊಮ್ಮೆ ಅದು ಅತಿರೇಕಕ್ಕೂ ಹೋಗುತ್ತಿತ್ತು. ಸಹಜವಾಗಿಯೇ ಜನ ಬೇಕೆಂದಾಗ ಹತ್ತಿರ ಹೋಗುವುದು, ಸಹಾಯ ಬೇಡದಿದ್ದಾಗ ದೂರು ಇರುವುದು ನಡೆಯುತ್ತಿತ್ತು.

ಅಣ್ಣನದು ಇದಕ್ಕೆ ತದ್ವಿರುದ್ಧ ಪರಿಸ್ಥಿತಿ. ಅವನ ಬಳಿ ಆರ್ಥಿಕ ಸಹಾಯ ಮಾಡುವಷ್ಟು ಸಾಮರ್ಥ್ಯ ಇರಲಿಲ್ಲ. ಆದರೂ ಜನರೊಂದಿಗೆ ಒಂದು ಸೌಜನ್ಯದ ಸಂಬಂಧ ಇಟ್ಟುಕೊಂಡಿದ್ದ. ಮನೆ ಹತ್ತಿರ ಹೋದವರನ್ನು ತುಂಬಾ ಅನುಕಂಪ, ಸಹಾನುಭೂತಿಯಿಂದ ಮಾತನಾಡಿಸುತ್ತಿದ್ದ. ಇದ್ದುದರಲ್ಲೇ ಉಪಚಾರ ಮಾಡುತ್ತಿದ್ದ. ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುತ್ತಿದ್ದ. ತನಗೆ ತೋಚಿದ ಸಲಹೆ ನೀಡಿ ಕಷ್ಟಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದ. ಯಾವಾಗಲೂ ಎಲ್ಲರೊಂದಿಗೂ ಒಂದೇ ರೀತಿ ಇರುತ್ತಿದ್ದ. ಜನ ಹೆಚ್ಚುಚ್ಚು ಅವನ ಸ್ನೇಹ, ಒಡನಾಟ ಬಯಸುತ್ತಿದ್ದರು. ಸಂದರ್ಭ ಬಂದಾಗ ಅವನ ಪರವಾಗಿ ನಾಲ್ಕು ಒಳ್ಳೆಯ ಮಾತುಗಳನ್ನಾಡುತ್ತಿದ್ದರು. ಇದನ್ನು ಕಂಡು ತಮ್ಮನಿಗೆ ಪರಮಾಶ್ಚರ್ಯ, ಒಂದು ಸಣ್ಣ ಅಸಹನೆ.

''ಏನಿದು? ನಾನು ಇಷ್ಟೆಲ್ಲ ಸಹಾಯ ಮಾಡಿದರೂ ಜನ ನನ್ನ ಬಗ್ಗೆ ಮಾತನಾಡುವುದಿಲ್ಲವಲ್ಲ. ಆದರೆ, ನಮ್ಮ ಅಣ್ಣ ಏನೊಂದೂ ಸಹಾಯ ಮಾಡದೇ ಇದ್ದರೂ ಜನ ಇಷ್ಟೇಕೆ ಅವನನ್ನು ಅಭಿಮಾನಿಸುತ್ತಾರೆ? ನಾನು ಇಷ್ಟೆಲ್ಲ ಸಹಾಯ ಮಾಡಿಯೂ ನನ್ನನ್ನೇಕೆ ಅಷ್ಟು ಪ್ರೀತಿಸುವುದಿಲ್ಲ?,'' ಎನ್ನುವ ಜಿಜ್ಞಾಸೆ ತಮ್ಮನಲ್ಲಿ ಉಂಟಾಯಿತು.

ಅವನು ನಿಧಾನವಾಗಿ ಒಬ್ಬೊಬ್ಬರಿಗೆ ಆರ್ಥಿಕ ಸಹಾಯ ಮಾಡುವುದನ್ನು ನಿಲ್ಲಿಸಿದ. ಅವನು ಹಣಕಾಸು ಸಹಾಯ ಮಾಡಲು ಹಿಂದೇಟು ಹಾಕುತ್ತಿದ್ದಾನೆ ಎನ್ನುವ ಸೂಚನೆ ಸಿಕ್ಕ ತ
Forwarded from Mahantagoud T Patil
🙏💐 *Latest 4 ಮಾಹಿತಿಗಳು*💐🙏

*ವಿದ್ಯಾರ್ಥಿ ವೇತನ ದಿನಾಂಕ ಮರು ನಿಗದಿ,ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅಳವಡಿಸದ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್,ಪ.ಪೂ.ಉಪನ್ಯಾಸಕರ ವರ್ಗಾವಣೆ ತಿದ್ದುಪಡಿ,ಲೋಕಾಯುಕ್ತ ವರದಿ ಸಲ್ಲಿಕೆ ನಂತರ*👇
*KSGE TEAM*

👉 *2018-19 ನೇ ಸಾಲಿನ ವಿದ್ಯಾರ್ಥಿ ವೇತನದ ಮಾಹಿತಿಯನ್ನು ONLINE ತಂತ್ರಾಂಶದಲ್ಲಿ ನಮೂದಿಸುವ ಕಾರ್ಯದ ಅಂತಿಮ ದಿನಾಂಕವನ್ನು ಮರುನಿಗದಿ ಪಡಿಸಿರುವ ಬಗ್ಗೆ.12-09-2018*👇

http://www.ksge.co.in/2018/09/regarding-final-date-of-task-of.html

👉 *ಶಿಷ್ಯವೇತನ ದಾಖಲೀಕರಣ ಮಾಡದೇ ಇರುವುದಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ ಬಗ್ಗೆ.*👇

http://www.ksge.co.in/2018/09/the-disclosure-was-given-to-notice-of.html

👉 *ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರಿಂದ ವರ್ಗಾವಣೆ ಕಾಯ್ದೆಯನ್ನು ತಿದ್ದುಪಡಿ ಮಾಡುವಂತೆ ಕುರಿತು ಬಂದಿರುವ ಮನವಿಗಳ ಬಗ್ಗೆ.*👇

http://www.ksge.co.in/2018/09/regarding-requests-made-to-amend.html

👉 *ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರ ನಿಯಮ 12(3)ರನ್ವಯ ಸಲ್ಲಿಕೆಯಾಗುವ ವರಧಿಯಲ್ಲಿ ಸರ್ಕಾರ ವಹಿಸಬೇಕಾದ ಕ್ರಮದ ಕುರಿತು 14-09-2018*👇

http://www.ksge.co.in/2018/09/regarding-governments-obligation-to.html

*KSGE TEAM*

🙏💐 *PLZ SHARE*💐🙏
Forwarded from Mahantagoud T Patil
🙏💐 *FRESH 5 ಮಾಹಿತಿಗಳು*💐🙏

*ಶಿಕ್ಷಕರ ವೇತನ ವಿಳಂಬಕ್ಕೆ ಸೂಕ್ತ ಕಾರಣ,ಪ್ರಯಾಣಿಸುವಾಗ ಚಿಲ್ಲರೆ ತಗೆದುಕೊಂಡು ಹೋಗುವ ಬಗ್ಗೆ,PH ವಿದ್ಯಾರ್ಥಿ ವೇತನ,SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸುವ ಬಗ್ಗೆ,SDA ಕೌನ್ಸಲಿಂಗ್*👇
*KSGE TEAM*

👉 *ಶಿಕ್ಷಕರ ವೇತನ ವಿಳಂಬವಾಗುತ್ತಿರುವ ಬಗ್ಗೆ ಸೂಕ್ತ ಕಾರಣಗಳೊಂದಿಗೆ ವಿವರ ಸಲ್ಲಿಸುವ ಕುರಿತು.14-09-2018*👇

http://www.ksge.co.in/2018/09/about-detailing-delay-in-teacher.html

👉 *ಬಸ್ಸಿನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ತರುವುದು ಪ್ರಯಾಣಿಕರ ಕರ್ತವ್ಯ ಮತ್ತು ಜವಾಬ್ದಾರಿ.ಚಿಲ್ಲರೆ ತರದೇ ಹಲ್ಲೆ ಅಥವಾ ಕೆಲಸಕ್ಕೆ ತೊಂದರೆ ನೀಡಿದರೆ ದಂಡ ಮತ್ತು ಜೈಲು ಶಿಕ್ಷೆಯ ಬಗ್ಗೆ.*👇

http://www.ksge.co.in/2018/09/traveling-when-traveling-on-bus-is.html

👉 *2018-19 ನೇ ಸಾಲಿಗೆ ಕೇಂದ್ರ ಸರ್ಕಾರದ ಇ-ಸ್ಕಾಲರ್ ಶಿಪ್ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕಾಗಿ ವಿಕಲಚೇತನರಿಂದ ಅರ್ಜಿ ಅಹ್ವಾನಿಸಿರುವ ಕುರಿತು.*👇

http://www.ksge.co.in/2018/09/concerned-over-application-by.html

👉 *2018-19 ನೇ ಸಾಲಿನ SSLC ಪರೀಕ್ಷೆಗೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸುವ ಕುರಿತು,ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಗಮನಕ್ಕಾಗಿ.*👇

http://www.ksge.co.in/2018/09/for-publishing-model-question-papers.html

👉 *ಹೈದ‍್ರಾಬಾದ್ ಕರ್ನಾಟಕದ ವ್ಯಾಪ್ತಿಯ SDA ಕೌನ್ಸಲಿಂಗ್*👇

http://www.ksge.co.in/2018/09/hydrabad-karnataka-sda-counselling.html

*KSGE TEAM*

🙏💐 *PLZ SHARE*💐🙏
Forwarded from ಮಲ್ಲಿಕಾರ್ಜುನ ಹುಲಸೂರ
🏀 *ಪದವೀಧರರಿಗೆ 7265 ಹುದ್ದೆಗಳ IBPS ಮೂಲಕ ಬ್ಯಾಂಕಿಂಗ್ ನಲ್ಲಿ ನೇಮಕಾತಿ ಅಧಿಸೂಚನೆ*
👇👇👇👇👇
http://www.mahitilok.in/2018/09/ibps-clerks-notification-2018.html

🌹 *ಸಮಾಜ ಕಲ್ಯಾಣ ಇಲಾಖೆಯ 2018-19 ನೇ ಸಾಲಿನ SC / ST ಅಭ್ಯರ್ಥಿಗಳ ಉಚಿತ KAS ತರಬೇತಿಯ ಆಯ್ಕೆಪಟ್ಟಿ, ಫಲಿತಾಂಶ, ಸೂಚನೆಗಳು ಹಾಗೂ ಚೆಕಲಿಸ್ಟನ ವಿವರಗಳು*
👇👇👇👇
http://www.mahitilok.in/2018/09/free-kas-training-list-of-sc-st.html

🌹 *ಶಿಕ್ಷಕರ ಸಂಬಳ ವಿಳಂಬವಾಗುತ್ತಿರುವ ಕುರಿತು ಮಾನ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಟಿಪ್ಪಣಿ*
👇👇👇👇
http://www.mahitilok.in/2018/09/about-teachers-salary-2018.html

🛡 *ಇಂದಿನ ಸಂಜೆವಾಣಿ & ಈ ಸಂಜೆ ದಿನ ಪತ್ರಿಕೆಗಳಿಗಾಗಿ*
👇👇👇👇
http://www.mahitilok.in/2018/09/todays-evening-e-papers.html

💧 *ಯಾವುದೇ ನೇಮಕಾತಿ & ಪರೀಕ್ಷಾ ಮಾರ್ಗದರ್ಶಿಗಾಗಿ*
http://www.mahitilok.com