ಜ್ಞಾನ ಪ್ರಸಾರಕ
2.61K subscribers
2.31K photos
15 videos
1.1K files
511 links
ಪ್ರಚಲಿತ ವಿದ್ಯಮಾನಗಳು & GK
(ಕನ್ನಡ ಮತ್ತು ಇಂಗ್ಲಿಷ್)
Download Telegram
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐏𝐂 (𝐂𝐀𝐑/𝐃𝐀𝐑) 𝐄𝐓-𝐏𝐒𝐓
𝐑𝐄𝐋𝐀𝐓𝐄𝐃 𝐍𝐄𝐖𝐒:~★
💐🍁💐🍁💐🍁💐🍁💐🍁💐

♣️ ಸಶಸ್ತ್ರ ಪೋಲಿಸ್ ಕಾನ್ ಸ್ಟೇಬಲ್ (ಪುರುಷ) (CAR/DAR) -1,005 & ಕಲ್ಯಾಣ ಕರ್ನಾಟಕ (CAR/DAR) 444 ಹುದ್ದೆಗಳ ನೇಮಕಾತಿಯ ಸಹಿಷ್ಣುತೆ & ದೇಹಧಾರ್ಡ್ಯತೆ (ET-PST) ಪರೀಕ್ಷೆಗಳನ್ನು 15-12-2020 ರಿಂದ 18-12-2020ರೊಳಗಾಗಿ ನಡೆಸಲು ಉದ್ದೇಶಿಸಲಾಗಿದೆ.!!

♣️ 18-10-2020ರಂದು ಲಿಖಿತ ಪರೀಕ್ಷೆ ನಡೆದಿತ್ತು.!!
💐🍁💐🍁💐🍁💐🍁💐🍁
Photo from ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್
NCERT ಎಲ್ಲಾ ವಿಷಯಗಳ quiz ಅನ್ನು ವಿಷಯವಾರು ನಡೆಸುತ್ತಿದ್ದೇವೆ. ನಮ್ಮ group ಗೆ join ಆಗಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ.
TOP1 ಆರ್ಯಭಟ ಕರಿಯರ್ ಅಕಾಡೆಮಿ ವಿಜಯಪುರ (ರಿ).
👇
Join Our Telegram ಚಾನಲ್
@TOP1_ARYABHATA
This media is not supported in your browser
VIEW IN TELEGRAM
ಎಲ್ಲಾ ಶಕ್ತಿ ಸಾಮರ್ಥ್ಯ ನಿನ್ನಲ್ಲಿದೆ.

✌️ಪ್ರತಿ ಸರಿ ಸೋತಾಗಲು ಗೆಲ್ಲಲೇಬೇಕೆಂಬ ಹಟ ಹೆಚ್ಚಾಗಲಿ. ಸತತ ಪ್ರಯತ್ನ ಇರಲಿ..✌️

👍ಏಳು ಎದ್ದೇಳು ಗುರಿ ಮುಟ್ಟುವ ವರೆಗೂ ನಿಲ್ಲಬೇಡ.👍

💪ಯಾವುದಕ್ಕೂ ಹೆದರಬೇಡ. ಮುಳ್ಳಾಗು, ಕಲ್ಲಾಗು💪

ಇಂದು ನೀನು ಸೋತಿರಬಹುದು.. ನಾಳೆ ನೀನು ಗೆದ್ದೇ ಗೆಲ್ಲುವೆ.

🔥ಯಾವುದಕ್ಕೂ ಅಂಜಬೇಡ ನಿನ್ನ ಗುರಿಯನ್ನು ಬೆನ್ನು ಹತ್ತು ಸಾಧಿಸು..🔥

👌 ಅರೆ ನಿನ್ನಲ್ಲದೆ ಆ ಗೆಲುವು ಮತ್ತ್ಯಾರಿಗೆ...👌

🤨ಹಣೆಬರಹ ನ ಎಂದಿಗೂ ನಂಬಬೇಡ...🤨

✌️ನಿನ್ನ ಇಂದು ಅವಮಾನಿಸಿದವರ ಮುಂದೇನೆ ರಾಜನ ಹಾಗೆ ಬದುಕಬೇಕೆಂದರೆ ನೀನು ಇಂದು ಕಷ್ಟ ಪಡಲೇಬೇಕು.✌️

ಮಾಡೋ ಕೆಲ್ಸನೆ ಅಚ್ಚುಕಟ್ಟಾಗಿ ಶ್ರದ್ದೆಯಿಂದ ಪ್ರಾಮಾಣಿಕತೆಯಿಂದ ಮಾಡು.. ಆಗ ಗೆಲುವು ನಿಶ್ಚಿತ.

🌈ಎಲ್ಲರಿಗೂ ಶುಭೋದಯ🌈

JOIN 🔜
@gkmasteracademy

━━━━━━✧❂✧━━━━━━━
This media is not supported in your browser
VIEW IN TELEGRAM
ನೀ ಕಂಡ ಸೋಲುಗಳೇ ನಿನಗೆ ಪಾಠವಾಗಲಿ

✌️ನಿನ್ನ ನಾಳೆಯ ಗೆಲುವಿಗೆ ಸ್ಪೂರ್ತಿ ತುಂಬಲಿ✌️

🙏ಬಡವರಿಗೆ ನೆರವಾಗುವ ಗುಣ ನಿನ್ನಲ್ಲಿರಲಿ 🙏

👍ಇದೇ ನಿನ್ನ ಸಾಧನೆಯ ಮೆಟ್ಟಿಲುಗಳಾಗಲಿ.👍

🌺ನೀ ಕಂಡ ಕನಸು ನನಸಾಗಲಿ.🌺

🌹ನಿನ್ನ ಕೀರ್ತಿ ಕೇಳಿ ನಿನ್ನ ತುಟಿಗಳು ನಿನ್ನೆದೆಗೆ ನಾಟುವಂತೆ ನಗು ಬೀರಲಿ.🌹

🌈ಎಲ್ಲರಿಗೂ ಶುಭೋದಯ🌈

JOIN 🔜
@gkmasteracademy

━━━━━━✧❂✧━━━━━━━
Forwarded from G K Master Academy
⚜️ ಮಂಡ್ಯ ಜಿಲ್ಲೆ ಬಗ್ಗೆ ಸಂಕ್ಷಿಪ್ತ ಮಾಹಿತಿ ,
👇👇👇👇👇👇

🔸 ಮಂಡ್ಯ ಜಿಲ್ಲೆಯನ್ನು ಸಕ್ಕರೆ ಬೊಗುಣಿ ಎಂದು ಕರೆಯುತ್ತಾರೆ.

🔹ಮಂಡ್ಯ ಜಿಲ್ಲೆಯಲ್ಲಿ ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರಇದೆ.

🔸 ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರವು ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನೆ ಕೇಂದ್ರವಾಗಿದೆ

🔹ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕೆ ಶೇಷಾದ್ರಿ ಅಯ್ಯರ್ ಜಲವಿದ್ಯುತ್ ಉತ್ಪಾದನೆ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದೆ,

🔸ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯು 1902 ರಲ್ಲಿ ಕಾವೇರಿ ನದಿಗೆ ಪ್ರಾರಂಭಿಸಲಾಯಿತು.

🔹ಶಿವನಸಮುದ್ರ ಜಲವಿದ್ಯುತ್ ಮೊದಲ ಪಡೆದಿದ್ದು ಕೋಲಾರದ ಚಿನ್ನದ ಗಣಿ

🔸ಶಿವನಸಮುದ್ರ ಜಲ ವಿದ್ಯುತ್ ಪಡೆದ ಮೊದಲ ಏಷ್ಯಾದ ನಗರ ಬೆಂಗಳೂರು=1905

🔹ಎರಡನೇ ನಗರ= ಮೈಸೂರು

🔸ಶಿವನಸಮುದ್ರ ಜಲ ವಿದ್ಯುತ್ ಉತ್ಪಾದನೆಯನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪ್ರಾರಂಭಿಸಲಾಯಿತು ,

🔹ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಎಂಬ ತಾಲೂಕಿನಲ್ಲಿ K.R.S ಆಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ

🔸KRS ಎಂದರೆ ಕೃಷ್ಣರಾಜಸಾಗರ

🔹KRS ಅಣೆಕಟ್ಟಿನ ಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ

🔸 KRS ಅಣೆಕಟ್ಟನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕಟ್ಟಲಾಗಿದೆ,(TET-2020)

🔹KRS ಅನೇಕಟ್ಟು ಮುಂದೆ ಸರ್ ಮಿರ್ಜಾ ಇಸ್ಮಾಯಿಲ್ ರವರು ಬೃಂದಾವನವನ ಗಾರ್ಡನ್ ನಿರ್ಮಿಸಿದರು

🔸ಬೃಂದಾವನ ಗಾರ್ಡನ್ ಕಾಶ್ಮೀರದಲ್ಲಿರುವ ಶಾಲಿಮರ್ ಉದ್ಯಾವನದ ಪ್ರತಿರೂಪವಾಗಿದೆ ,

🔹ಕಾಶ್ಮೀರದಲ್ಲಿರುವ ಶಾಲಿಮರ್ ತೋಟವನ್ನು ಮೊಘಲರ ಅರಸ ಜಹಾಂಗೀರನು ನಿರ್ಮಿಸಿದನು.

🔸ಮಂಡ್ಯ ಜಿಲ್ಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ,

🔹ಮಂಡ್ಯ ಜಿಲ್ಲೆಯಲ್ಲಿರುವ ಆದಿಚುಂಚನಗಿರಿ ನವಿಲುಗಳಿಗೆ ಹೆಸರುವಾಸಿಯಾಗಿದೆ,

🔸ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಎಂಬ ತಾಲೂಕಿನಲ್ಲಿ ಹೈದರಾಲಿಯು ತನ್ನ ಮಗನಾದ ಟಿಪ್ಪು ಸುಲ್ತಾನ್ ಈಗಾಗಿ ದರಿಯಾದೌಲತ್ ಬೇಸಿಗೆ ಅರಮನೆ ಇದೆ

🔹ಮೂರನೇ ಕರ್ನಾಟಕ ಇದ್ದವು ಬ್ರಿಟಿಷರು ಮತ್ತು ಟಿಪ್ಪುಸುಲ್ತಾನ್ ಮಧ್ಯೆ ನಡೆಯಿತು, *ಶ್ರೀರಂಗಪಟ್ಟಣ ಒಪ್ಪಂದದ ಮೇರೆಗೆ ಯುದ್ಧ ಕೊನೆಗೊಂಡಿತು, ( PC=2020 )

🔸ಮಂಡ್ಯ ಜಿಲ್ಲೆಯಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ,

🔹ಶಿವಪುರ ಸತ್ಯಾಗ್ರಹವು 1938 ಏಪ್ರಿಲ್ 11ರಲ್ಲಿ ಟಿ ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು

🔸ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವಾಲಯ ಇದೆ, ಇದನ್ನು ಕಟ್ಟಿಸಿದವರು ಹೊಯ್ಸಳರ ಪ್ರಸಿದ್ಧ ದೊರೆ ವಿಷ್ಣುವರ್ಧನ್ ( ಈ ದೇವಾಲಯದಲ್ಲಿ ರಾಮಾನುಚಾರ್ಯರು ಅರ್ಚಕರಾಗಿದ್ದರು)

🔹ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ನಡೆಯುತ್ತದೆ ( ಈ ಉತ್ಸವದಲ್ಲಿ ವಜ್ರದ ಕಿರೀಟದಿಂದ ಚೆಲುವನಾರಾಯಣಸ್ವಾಮಿ ದೇವತೆಯನ್ನು ಅಲಂಕರಿಸಲಾಗುತ್ತದೆ)

🔸ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ವೆಲ್ಲೆಸ್ಲಿ ಸೇತುವೆ ಇದೆ,

🔸ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳು ಕಾವೇರಿ ನದಿಯಿಂದ ಸೃಷ್ಟಿಯಾಗಿದೆ,

🔹ಮಂಡ್ಯ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುತ್ತದೆ,

🔸ಮಂಡ್ಯ ಜಿಲ್ಲೆಯಲ್ಲಿ ಕರಿಘಟ್ಟ ಗಿರಿಧಾಮವಿದೆ, ಇಲ್ಲಿ *ಲೋಕಪಾವನಿ ನದಿ* ಹರಿಯುತ್ತದೆ,

🔹 ಮಂಡ್ಯ ಜಿಲ್ಲೆಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಹುಟ್ಟೂರು ಆಗಿದೆ,

🔸 ಯುನಿಟಿ ವಿಶ್ವವಿದ್ಯಾಲಯ ಸ್ಥಾಪನೆ ಮಂಡ್ಯದಲ್ಲಿದೆ.
Join🔜 @gkmasteracademy
★ ಭಾರತದ ಗಣರಾಜ್ಯೋತ್ಸವದ ಮೊದಲ ವಿದೇಶಿ ಅತಿಥಿ- ಸುಕುರಾನೋ( ಇಂಡೋನೇಷ್ಯಾ)
1951

★ 2019 ರ ಅತಿಥಿ- ಸಿರಿಲ್ ರಾಮ್ ಪೊಸಾ
( ದಕ್ಷಿಣ ಆಫ್ರಿಕಾ)

★ 2020 ರ ಅತಿಥಿ - ಜೈರ್ ಬೋಲ್ಸ್ ನಾರೋ (ಬ್ರೆಜಿಲ್)

★ 2021 ರ ಅತಿಥಿ- ಬೋರಿಸ್ ಝಾನ್ಸನ್ (ಬ್ರಿಟನ್)

★ Note .

★ 1993 ರಲ್ಲಿ ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರಿಟನ್ ಪ್ರಧಾನಿ - ಜಾನ್ ಮೇಜರ್ ಆಗಮಿಸಿದ್ದರು.

★ 46ನೆ ಜಿ- 7 ಶೃಂಗ ಸಭೆ-2020

★ ಸ್ಥಳ- ಅಮೆರಿಕ

★ 45ನೆ ಜಿ-7 ಶೃಂಗ ಸಭೆ ನಡೆದದ್ದು- ಫ್ರಾನ್ಸ್

ಜಿ-7 ರಾಷ್ಟ್ರಗಳು

1) France
2) UK
3) America
4) ityli
5) Canada
6) Germany
7) Japan

★ Trick

ಜೀಜಾಜಿ ಕಹಿ ಬಾರ್ ಫ್ರಾನ್ಸ್ ಆಯೇ😊

*🔜Join Telegram
@Poornachandra_BG_KAS_Academy
Forwarded from Naveen T R
ಅಲ್ಯೂಮಿನಿಯಂ ತಯಾರಿಕೆಯಲ್ಲಿ ಉಪಯೋಗಿಸುವ ವಿಧಾನವನ್ನು ----- ಎಂದು ಕರೆಯುತ್ತಾರೆ
Anonymous Quiz
21%
(ಎ) ಬೆಸೆಮರ್ ವಿಧಾನ
21%
(ಬಿ) ಫ್ರಾಶ್ ವಿಧಾನ
29%
(ಸಿ) ಹೇಬರ್ ವಿಧಾನ
30%
(ಡಿ) ಬೇಯರ್ ವಿಧಾನ
Forwarded from Naveen T R
ಬಂದೂಕು ಲೋಹವು ತಾಮ್ರ ಮತ್ತು ಯಾವುದರ ಮಿಶ್ರ ಲೋಹ
Anonymous Quiz
42%
(ಎ) ನಿಕ್ಕಲ್
24%
(ಬಿ) ಕಬ್ಬಿಣ
9%
(ಸಿ) ಬೆಳ್ಳಿ
26%
(ಡಿ) ತವರ
Forwarded from Naveen T R
ಅತೀ ಹೆಚ್ಚು ತನ್ಯತೆಯನ್ನು ಹೊಂದಿರುವ ಲೋಹ
Anonymous Quiz
16%
(ಎ) ಬೆಳ್ಳಿ
19%
(ಬಿ) ಕಬ್ಬಿಣ
48%
(ಸಿ) ಚಿನ್ನ
17%
(ಡಿ) ತಾಮ್ರ
Forwarded from Naveen T R
ಅಮಾಲ್ಗಂ ಎಂದು ಕರೆಯುವ ಮಿಶ್ರಲೋಹದಲ್ಲಿ ಇರಲೇಬೇಕಾದ ಘಟಕ ದಾತು
Anonymous Quiz
10%
(ಎ) ಬೆಳ್ಳಿ
16%
(ಬಿ) ತಾಮ್ರ
68%
(ಸಿ) ಮರ್ ಕ್ಯೂರಿ
6%
(ಡಿ) ಕಬ್ಬಿಣ
Forwarded from Naveen T R
ಬೋರಾಕ್ಸ್ ಎಂಬುದು ಯಾವುದರ ಅದಿರು
Anonymous Quiz
7%
(ಎ) ಚಿನ್ನ
31%
(ಬಿ) ತವರ
19%
(ಸಿ) ಬೆಳ್ಳಿ
43%
(ಡಿ) ಅಲ್ಯೂಮಿನಿಯಂ
Forwarded from Naveen T R
ಕೆಳಗಿನ ಲೋಹಗಳಲ್ಲಿ ಯಾವುದು ಸಾಮಾನ್ಯ ತಾಪಮಾನ ಮತ್ತು ಒತ್ತಡ ಪರಿಸ್ಥಿತಿಗಳಲ್ಲಿ ದ್ರವರೂಪದಲ್ಲಿರುತ್ತದೆ
Anonymous Quiz
65%
(ಎ) ಪಾದರಸ
15%
(ಬಿ) ನಿಕ್ಕಲ್
12%
(ಸಿ) ಸತು
7%
(ಡಿ) ಉಕ್ಕು
Forwarded from Naveen T R
ಅಂಟಿಸಿಕೊಳ್ಳದ ಅಡುಗೆ ಪಾತ್ರೆಗಳನ್ನು ಇವುಗಳಿಂದ ಲೇಪಿಸಲಾಗುತ್ತದೆ
Anonymous Quiz
18%
(ಎ) ಪಾಲಿಸ್ಟಿರಿನ್
31%
(ಬಿ) ಪಾಲಿಯೆಸ್ಟರ್
17%
(ಸಿ) ಪಿವಿಸಿ
35%
(ಡಿ) ಟೆಫ್ಲಾನ್