1565 ರ ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ನಾಶವಾದ ನಂತರ, ಅರವೀಡು ವಂಶದ ತಿರುಮಲ ರಾಯನು ರಾಜಧಾನಿಯನ್ನು ಹಂಪಿಯಿಂದ ಎಲ್ಲಿಗೆ ಸ್ಥಳಾಂತರಿಸಿದನು?
Anonymous Quiz
10%
A) ಚಂದ್ರಗಿರಿ
69%
B) ಪೆನುಕೊಂಡ
10%
C) ವೆಲ್ಲೂರು
11%
D) ಶ್ರೀರಂಗಪಟ್ಟಣ
🚨 KEA NEW RECRUITMENT 2026 🔥
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಪೌರಾಡಳಿತ ನಿರ್ದೇಶನಾಲಯದ Group-C ಹುದ್ದೆಗಳಿಗೆ ನೇಮಕಾತಿ! 📢
🔹 Water Supply Operator – 80
🔹 Electrician Grade-1 – 03
🔹 Assistant Water Supply Operator – 122
🔹 Electrician Grade-2 – 05
🎯 ಒಟ್ಟು: 210 ಹುದ್ದೆಗಳು
💰 ವೇತನ: ₹34,100 – ₹76,100
🔹ವಿದ್ಯಾರ್ಹತೆ: SSLC & ITI
🔹ಅರ್ಜಿ ಸಲ್ಲಿಸುವ ಅವಧಿ:
16-09-2026 ರಿಂದ 30-09-2026 ರ ವರೆಗೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಪೌರಾಡಳಿತ ನಿರ್ದೇಶನಾಲಯದ Group-C ಹುದ್ದೆಗಳಿಗೆ ನೇಮಕಾತಿ! 📢
🔹 Water Supply Operator – 80
🔹 Electrician Grade-1 – 03
🔹 Assistant Water Supply Operator – 122
🔹 Electrician Grade-2 – 05
🎯 ಒಟ್ಟು: 210 ಹುದ್ದೆಗಳು
💰 ವೇತನ: ₹34,100 – ₹76,100
🔹ವಿದ್ಯಾರ್ಹತೆ: SSLC & ITI
🔹ಅರ್ಜಿ ಸಲ್ಲಿಸುವ ಅವಧಿ:
16-09-2026 ರಿಂದ 30-09-2026 ರ ವರೆಗೆ
❤1